<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-6977488602190697764</id><updated>2012-01-05T19:32:55.454+05:30</updated><category term='Valalambe'/><title type='text'>ಮೌನಿ....</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://newsullia.blogspot.com/feeds/posts/default'/><link rel='self' type='application/atom+xml' href='http://www.blogger.com/feeds/6977488602190697764/posts/default?max-results=100'/><link rel='alternate' type='text/html' href='http://newsullia.blogspot.com/'/><link rel='hub' href='http://pubsubhubbub.appspot.com/'/><link rel='next' type='application/atom+xml' href='http://www.blogger.com/feeds/6977488602190697764/posts/default?start-index=101&amp;max-results=100'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><generator version='7.00' uri='http://www.blogger.com'>Blogger</generator><openSearch:totalResults>233</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-6977488602190697764.post-6516222119606629111</id><published>2012-01-01T10:10:00.000+05:30</published><updated>2012-01-01T10:10:06.232+05:30</updated><title type='text'>ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದ ವರ್ಷ 2011</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;br /&gt;ಭೂತಕಾಲದ ಅನುಭವಗಳು, ವರ್ತಮಾನದ ಕ್ರಿಯೆಗಳು ಜೊತೆ ಸೇರಿ ಭವಿಷ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆಯಂತೆ. ಈ ನಂಬಿಕೆಯನ್ನು ಇಟ್ಟುಕೊಂಡು ಬದುಕುವ ನಾವು ಈಗ 2011 ನೇ ವರ್ಷವನ್ನು ದಾಟಿ ಮುಂದೆ ಬಂದಿದ್ದೇವೆ.2012 ನೇ ಇಸವಿಗೆ ಕಾಲಿಡುವ ಈ ವೇಳೆ ಹಿಂದೆ ತಿರುಗಿ ಸಾಗಿ ಬಂದ ದಾರಿಯನೊಮ್ಮೆ ಅವಲೋಕಿಸಬೇಡವೇ ?. 2011 ರಲ್ಲಿ ಏನೇನಾಗಿದೆ ಅಂತ ಕುಂತು ಯೋಚಿಸುವ, ಎಲ್ಲವೂ ನೆನೆಪಾಗುತ್ತದೆ ಎಂದಲ್ಲ , ನೆನಪು ಮಾಡುವ ಪ್ರಯತ್ನ ಮಾಡೋಣ. .&lt;br /&gt;&lt;br /&gt;&amp;nbsp;ಇಂದು ಇಡೀ ದೇಶದಲ್ಲಿ  ಚರ್ಚೆಯಾಗುತ್ತಿರುವ ಮತ್ತು ಎಲ್ಲಾ ಜನ ಕೂಡಾ ಒಕ್ಕೊರಲಿನಿಂದ ಧ್ವನಿಗೂಡಿಸುವುದು ಭ್ರಷ್ಟಾಚಾರ ತೊಲಗಲಿ ಅಂತಲೇ. ಅಂತಹ ಭ್ರಷ್ಟಾಚಾರದ ವಿರುದ್ದ ಮೊದಲ ಕಹಳೆ ಮೊಳಗಿದ್ದು ಪುತ್ತೂರಿನಿಂದ. ಮಾರ್ಚ್ ವೇಳೆಗೆ ಪುತ್ತೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭಾವು ನಡೆಯಿತು. ಸಂಘಪರಿವಾರದ ಎಲ್ಲಾ ಅಂಗಸಂಸ್ಥೆಗಳು ಈ ಸಭಾದಲ್ಲಿ ಭಾಗವಹಿಸಿ ದೇಶದ ಆಗುಹೋಗುಗಳ ಬಗ್ಗೆ ಚಿಂತಿಸುತ್ತಾ ಭವಿಷ್ಯದ ಭಾರತಕ್ಕಾಗಿ ದಿಟ್ಟ ಹೆಜ್ಜೆ ಇಡುವ ಪ್ರಯತ್ನ ನಡೆಯಿತು. ಅದರ ಒಂದು ಭಾಗವಾದ ಭ್ರಷ್ಟಾಚಾರ ವಿರುದ್ದದ ಆಂದೋಲನ ಇಂದಿಗೂ ನಡೆಯುತ್ತಿದೆ.  ಇದರ ಜೊತೆ ಜೊತೆಗೇ ಯೋಗಗುರು ಬಾಬಾ ರಾಂದೇವ್ ಅವರು ಕೂಡಾ ಭ್ರಷ್ಟಾಚಾರ ವಿರೋಧಿ ಆಂದೋಲನ ಮಾಡುತ್ತಾ ಮಂಗಳೂರಿನಲ್ಲಿ ಸಭೆಯನ್ನು ನಡೆಸಿದರು.ಈ ಮೂಲಕವೂ ಭ್ರಷ್ಟಾಚಾರ ವಿರೋಧಿ ಅಲೆಯನ್ನು ಎಬ್ಬಿಸಿದರು. ಅದಾದ ನಂತರ ದೇಶದಲ್ಲಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ದ ಸಮರ ಸಾರಿ ಉಪವಾಸ ಕುಳಿತಾಗ ಮಂಗಳೂರು ಸೇರಿದಂತೆ ಇಡೀ ಜಿಲ್ಲೆಯ ಜನತೆ ಕೂಡಾ ಉಪವಾಸಕ್ಕೆ ಬೆಂಬಲವಾಗಿ ನಿಂತರು.ಪುತ್ತೂರಿನಲ್ಲಿ ಕೂಡಾ ಈ ಉಪವಾಸಕ್ಕೆ ಬೆಂಬಲಲವಾಗಿ ಗಾಂಧಿ ಪ್ರತಿಮೆ ಬಳಿ ಕುಳಿತು ಅಣ್ಣಾಗೆ ಬೆಂಬಲ ವ್ಯಕ್ತವಾಯಿತು.ಲೋಕಪಾಲ ಜಾರಿಗೆ ಒತ್ತಾಯ ಕೇಳಿಬಂತು. ಯುವಕರಲ್ಲೂ ಈ ಜಾಗೃತಿ ಮೂಡಿತು.ಹೀಗೆಯೇ ಇದುವರೆಗಿನ ಇತಿಹಾಸದಲ್ಲಿ 2011 ಭ್ರಷ್ಟಾಚಾರದ ವಿರುದ್ದ ಸಮರ ಸಾರಿದ ವರ್ಷ ಅಂತ ಹೇಳಿಬಿಡಬಹುದು. ಈ ನಿಟ್ಟಿನಲ್ಲಿ ಇದು ಅತ್ಯಂತ ಪ್ರಮುಖ ವರ್ಷ.&lt;br /&gt;&lt;br /&gt;&amp;nbsp;&lt;b&gt;ಧರ್ಮ ಕ್ಷೇತ್ರ :&lt;/b&gt;&lt;br /&gt;&lt;br /&gt;&amp;nbsp;ಇದೆಲ್ಲಾ ನಡೆಯುತ್ತಿರುವಂತೆಯೇ ಧಾರ್ಮಿಕವಾಗಿಯೂ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿ , ಟೀಕೆಗಳು ಬಂತು. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ , ಇದಕ್ಕಾಗಿ ಸಾಕಷ್ಟು ತಯಾರಿ ನಡದರೆ ಇತ್ತ ಕಡೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಕೆಲಸ ಕಾರ್ಯಗಳು ಕೂಡಾ ವೇಗ ಪಡೆದುಕೊಂಡಿತು.ಈಶ್ವರಮಂಗಲದಲ್ಲಿ ಏಕಶಿಲಾ ಆಂಜನೇಯನ ವಿಗ್ರಹ ಸ್ಥಾಪನೆ , ರಾಮಾಯಣ ಹಾಗೂ ಹನುಮಾನ್ ಮಾನಸೋದ್ಯಾನ ಇನ್ನೊಂದು ಪ್ರಮುಖ ಅಂಶವಾಗಿದೆ.ಕಲ್ಲಡ್ಕದಲ್ಲಿ ನಡೆದ ವಾಜಪೇಯ ಯಾಗವು ಇಡೀ ನಾಡಿನ ಜನರ ಗಮನ ಸೆಳೆಯಿತು , ನಾಡಿನ ಹಿತ ದೃಷ್ಠಿಯಿಂದ ಆಯೋಜಿಸಿದ್ದ ಈ ಯಾಗವು ಅತ್ಯಂತ ಮಹತ್ವಪೂರ್ಣ ಕಾರ್ಯಕ್ರಮವಾಗಿ ದಾಖಲಾಯಿತು. ಇನ್ನೊಂದು ಕಡೆ ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ವಿಧವೆಯರಿಂದ ರಥೋತ್ಸವ ಕೂಡಾ ನಡೆಯುವ ಮೂಲಕ ವಿಶೇಷ ಗಮನ  ಸೆಳೆದರೆ , ರಾಜ್ಯದ ಪ್ರಮುಖ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಮಡೆಮಡೆಸ್ನಾನವು ವ್ಯಾಪಕ ಚರ್ಚೆಗೆ ಕಾರಣವಾಯಿತು. ಅಂತಿಮವಾಗಿ ಸರಕಾರಕ್ಕೆ ಕೂಡಾ ಈ ಬಗ್ಗೆ ಸ್ಫಷ್ಟವಾದ ನಿಲುವು ಪಡೆಯಲು ಸಾಧ್ಯವಾಗಲಿಲ್ಲ. ಉಳಿದಂತೆ ಪ್ರತೀ ವರ್ಷದಂತೆ ಧರ್ಮಸ್ಥಳದ ಲಕ್ಷದೀಪೋತ್ಸವ, ಸುಬ್ರಹ್ಮಣ್ಯದ ಚಂಪಾಷಷ್ಟಿ ಸೇರಿದಂತೆ ದೇವಾಲಯಗಳ ಉತ್ಸವಗಳು ನೆನಪಾದವು.ಒಂದು ಹಂತದಲ್ಲಿ  ರಾಜ್ಯದ ಆಡಳಿತ ನಡೆಸುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ತಿಕ್ಕಾಟವು ಆಣೆ ಭಾಷೆಗೆ ತಲುಪಿ ಧರ್ಮಸ್ಥಳಕ್ಕೆ ಆಗಮಿಸಿದ್ದು ರಾಜ್ಯದಾದ್ಯಂತ ಅತ್ಯಂತ ಕುತೂಹಲಕ್ಕೆ ಕಾರಣವಾದ ವಿದ್ಯಮಾನವಾಗಿತ್ತು.ಆ ಬಳಿಕದ ವಿದ್ಯಮಾನದಲ್ಲಿ  ಮುಖ್ಯಮಂತ್ರಿ ಪಟ್ಟವನ್ನು ಯಡಿಯೂರಪ್ಪ ಬಿಡಬೇಕಾಯಿತು.ಜನರ ಅತೀ ಅಗತ್ಯದ ಮಾಣಿ - ಸಂಪಾಜೆ ತೀರಾಹದಗೆಟ್ಟು ಜನರಿಗೆ ಓಡಾಟಕ್ಕೆ ಕಷ್ಟವಾದ ಸನಿವೇಶ ಒಂದು ಕಡೆಯಾದರೆ ಮತ್ತೊಂದು ಕಡೆ ಅನಿರೀಕ್ಷಿತ ಬೆಳವಣಿಯೆಲ್ಲಿ  ನಮ್ಮದೇ ಜಿಲ್ಲೆಯ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾದರು.&lt;br /&gt;&lt;br /&gt;&amp;nbsp;&lt;b&gt;ಶಾಂತಿ-ಅಶಾಂತಿ:&amp;nbsp;&lt;/b&gt;&lt;br /&gt;&lt;br /&gt;&amp;nbsp;ಬೆಳ್ತಂಗಡಿ ತಾಲೂಕಿನಲ್ಲಿ ಗುಂಡಿನ ಧಾಳಿಗೆ ಪೊಲೀಸ್ ಕಾನ್‌ಸ್ಟೇಬಲ್ ಮಾನೆ ಮೃತರಾದರು.ಈ ಗುಂಡಿನ ಧಾಳಿ ಪೊಲೀಸರದ್ದೂ ನಕ್ಸಲರದ್ದೋ ಎಂಬುದು ಕೊನೆಯವರೆಗೂ ಸ್ಫಷ್ಟವಾಗಿಲ್ಲ.ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲೂ ಕೂಡಾ ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕೆ ಕಬ್ಬಿನಾಲೆ ಸದಾಶಿವ ಗೌಡ ಮೃತನಾದ.ಇದೆಲ್ಲಾ ನಕ್ಸಲ್ ಘಟನೆಗೆ ಸಂಬಂಧಿಸಿದ್ದಾರೆ ,ಮತ್ತೊಂದು ಕಡೆ ಉಗ್ರಗಾಮಿಗಳ ನಂಟು ದಕ್ಷಿಣ ಕನ್ನಡ ಜಿಲ್ಲೆ , ಉಡುಪಿ ಜಿಲ್ಲೆಗಳ ಮೇಲೆ ಬಿದ್ದದ್ದು ಸ್ಫಷ್ಟವಾಗಿ ಕಂಡಿದೆ. ಕರಾವಳಿ ಜಿಲ್ಲೆಯಾದ್ಯಂತ ಈ ಜಾಲ ಇರುವುದು ತನಿಖೆಯ ವೇಳೆ ಗೊತ್ತಾಗಿದೆ ಅದರ ಒಂದು ಭಾಗವೇ ಭಟ್ಕಳದ ನಂಟು ಇರುವುದರ ಬಗ್ಗೆಯೂ ಪೊಲೀಸರು ಹೇಳಿದ್ದಾರೆ. ಇನ್ನು ಮತಾಂಧರ ಚಟುವಟಕೆ ಕಮ್ಮಿ ಏನೂ ಇದ್ದಿರಲಿಲ್ಲ. ಕಾಸರಗೋಡು ಸೇರಿದಂತೆ ಕರ್ನಾಟಕದ ಗಡಿಭಾಗಗಳಲ್ಲಿ  ಇಂತಹ ಅನೇಕ ಚಟುವಟಿಕೆ ಕಂಡುಬಂದಿದೆ. ಇನ್ನು ಸುಳ್ಯದಲ್ಲಿ  ಹಿಂದೂ ತರುಣರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಜಿಲ್ಲೆಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ ಉಳಿದುಕೊಂಡಿತು.&lt;br /&gt;&lt;br /&gt;&lt;b&gt;&amp;nbsp;ಕೃಷಿಕರಿಗೆ ಬೇವು-ಬೆಲ್ಲ :&lt;/b&gt;&lt;br /&gt;&lt;br /&gt;&amp;nbsp;ಈ ಬಾರಿ ಅವಿಭಜಿತ ಜಿಲ್ಲೆಗೆ ಸಾಕಷ್ಟು ಮಳೆ ಸಿಕ್ಕಿದೆ.ಇದೆಲ್ಲದರ ನಡುವೆ 2011 ಕೃಷಿಕರ ಪಾಲಿಗೆ ಬೇವು-ಬೆಲ್ಲ ಮಿಶ್ರಣದ ವರ್ಷ. ಜಿಲ್ಲೆಯ ಪ್ರಮುಖ ಬೆಳೆ ಅಡಿಕೆಗೆ ಆರಂಭದಲ್ಲಿ ಬೆಲೆ ಕಡಿಮೆ ಇದ್ದರೂ  ಆ ಬಳಿಕ ಏರುಹಾದಿಯಲ್ಲಿ ಕಂಡಿದೆ. ಅದರ ಜೊತೆಗೆ ರಬ್ಬರ್ , ತೆಂಗು, ಕಾಳುಮೆಣಸು ,ಕೂಡಾ ರೈತರಿಗೆ ಆಶಾದಾಯಕ ವಾತಾವರಣ ಸೃಷ್ಠಿ ಮಾಡಿತ್ತು. ಆದರೆ ಯಥಾ ಪ್ರಕಾರ ಕೃಷಿಕರು ಕೂಲಿ ಕಾರ್ಮಿಕರ ಸಮಸ್ಯೆಯಿಂದ ಮಾತ್ರಾ ಮುಕ್ತಿ ಪಡೆಯಲಿಲ್ಲ.ಅದರ ಬದಲಾಗಿ ಯಂತ್ರಗಳತ್ತ ಹೆಚ್ಚು ರೈತರು ಒಲವು ತೋರಿದರು. ಇದರ ಜೊತೆ ಜೊತೆಗೇ ಈ ಬಾರಿ ಅಡಿಕೆಗೆ ಕೊಳೆರೋಗ ವ್ಯಾಪಕವಾಗಿ ಕಾಡಿದ್ದು ರೈತರನ್ನು ಹೈರಾಣಾಗಿಸಿದೆ. ಆ ಹೊಡೆತದಿಂದ ಇನ್ನೂ ಅನೇಕ ಕೃಷಿಕರು ಚೇತರಿಸಿಕೊಂಡಿಲ್ಲ.&lt;br /&gt;&lt;br /&gt;&amp;nbsp;&lt;b&gt;ಸಾಹಿತ್ಯ-ಸಾಂಸ್ಕೃತಿಕ&amp;nbsp;&lt;/b&gt;&lt;br /&gt;&lt;br /&gt;&amp;nbsp;ವಿಶ್ವ ತುಳು ಸಮ್ಮೇಳನದ ಬಳಿಕ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ  ಅಖಿಲ ಬಾರತ ತುಳು ಸಮ್ಮೇಳನವು ಯಶಸ್ವಿಯಾಗಿ ಸಂಘಟಿಸಲಾಯಿತು , ಜೊತೆ ಜೊತೆಗೇ ಅಳಿಕೆಯಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕೂಡಾ ಯಶಸ್ವಿಯಾಯಿತು.ಇನ್ನು ಮೂಡಬಿದರೆಯಲ್ಲಿ  ಆಳ್ವಾಸ್ ನುಡಿಸಿರಿ ಕೂಡಾ ಉತ್ತಮವಾಗಿ ಸಂಘಟಿಸಲಾಗಿತ್ತು.&lt;br /&gt;&lt;br /&gt;&amp;nbsp;------------------------------------------------------------&lt;br /&gt;&lt;b&gt;ಇದು ಇಂದಿನ ಹೊಸದಿಗಂತದಲ್ಲಿ ಪ್ರಕಟವಾದ ನನ್ನ ಬರಹ. .. &amp;nbsp;.&lt;/b&gt;&lt;br /&gt;--------------------------------------------------------------&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-6516222119606629111?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/6516222119606629111'/><link rel='self' type='application/atom+xml' href='http://www.blogger.com/feeds/6977488602190697764/posts/default/6516222119606629111'/><link rel='alternate' type='text/html' href='http://newsullia.blogspot.com/2012/01/2011.html' title='ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದ ವರ್ಷ 2011'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-4898232063031274723</id><published>2011-12-31T20:59:00.000+05:30</published><updated>2011-12-31T20:59:07.754+05:30</updated><title type='text'>ಅವಲೋಕನದ ಕಾಲ ಇದು. . .</title><content type='html'>&lt;div dir="ltr" style="text-align: left;" trbidi="on"&gt;ಒಂದಿಡೀ ವರ್ಷ ಕಳೆದುಹೋಯಿತು. ಹೆಜ್ಜೆ ಇಡುತ್ತಾ ಬಹುದೂರ ಸಾಗಿಯಾಗಿ ಈಗ ಇನ್ನೊಂದು ಕಾಲಘಟ್ಟದಲ್ಲಿದ್ದೇವೆ. ಈಗ ಕುಂತು ಹಿಂದೆ ತಿರುಗಿ ನೋಡಬೇಕು.ಅಂತ ಅನಿಸುತ್ತೆ.&lt;br /&gt;&lt;br /&gt;&amp;nbsp;ನಮಗೆ ಪ್ರತೀ ದಿನವೂ ಕೂಡಾ ಹೊಸದೇ.ಹಾಗೆಂದು ಪ್ರತಿ ದಿನವೂ ಬದಲಾವಣೆ ಇದ್ದೇ ಇರುತ್ತೆ. ಅದು ನಮಗೆ ಮಾತ್ರವಲ್ಲ ಈ ಪ್ರಕೃತಿಗೂ ಅನ್ವಯಿಸುತ್ತೆ. ಹಾಗಾಗಿ ಹಿಂದಿನ ಅನುಭವಗಳು , ಮುಂದಿನ ದಾರಿಯನ್ನು ಸುಲಭಗೊಳಿಸಬಹುದು. ಹಾಗಾಗಿ ಅವಲೋಕನ ಬೇಕು. ಅದಕ್ಕೆಂದೇ ಒಂದು ದಿನ ಅಂತ ಬೇಡ. ಆದರೆ ಇದೊಂದು ಮುಖ್ಯ ಘಟ್ಟ. ಏಕೆಂದರೆ 11 ಕಳೆದ 12 ಬರುವ ಹೊಸಕಾಲ ಇದು. ಅದರ ಜೊತೆ ಜೊತೆಗೇ ನಮ್ಮ ಸಾಧನೆಯ ಹಿಂದೆ ಅದ್ಯಾರದ್ದೋ ಸಹಕಾರ , ಪ್ರೋತ್ಸಾಹವೂ ಇರಬಹುದು , ಅದನ್ನೆಲ್ಲಾ ಒಮ್ಮೆ ನೆನಯಲೇ ಬೇಕಲ್ಲ.&lt;br /&gt;&lt;br /&gt;&amp;nbsp;ಹಾಗೆ ನೆನೆಯುತ್ತಾ ಹೋದಾಗ , ಕುಂತು ಯೋಚಿಸುತ್ತಾ ಕುಳಿತಾಗ ,2011 ನನಗೇನು ದೊಡ್ಡ ಸಾಧನೆಯ ವರ್ಷವಲ್ಲ. ಆದರೆ ಖುಷಿಯ ವರ್ಷ. ಏಕೆಂದರೆ ಒಬ್ಬ ಪಾಪು ನಮ್ಮ ಮನೆಗೆ ಪ್ರವೇಶಿಸಿದ್ದಾನೆ.ಇಂದಿಗೆ ಆತನಿಗೆ 9 ತಿಂಗಳು ಕಳೆದು 10 ತಿಂಗಳ ಪ್ರಾಯ. ಇನ್ನು ಸಹೋದರಿಯ ವಿವಾಹ ಇದೆಲ್ಲಾ ಪ್ರಮುಖವಾದ ಖುಷಿಯ ಸಂಗತಿಗಳು.ಆದರೆ ಅತ್ತ ಕಡೆ ನೋಡಿದರೆ , ಮಾರ್ಚ್ ನಂತರ ನಾನೀಗ ಸುದ್ದಿ ಮಾಡುತ್ತಿರುವ ಪತ್ರಿಕೆ ಹೊಸದಿಂಗಂತಕ್ಕೆ ಪುತ್ತೂರಿನಿಂದ ಅವಕಾಶ ಸಿಕ್ಕಿದ್ದು ಅನಿರೀಕ್ಷಿತ ಬೆಳವಣಿಗೆಯಲ್ಲಿ.ಒಂದು ಹಂತದಲ್ಲಿ  ಮಾಧ್ಯಮ ರಂಗದಿಂದ ದೂರವಿದ್ದು ಕೃಷಿ ಕ್ಷೇತ್ರದಲ್ಲೇ ಮುಂದುವರಿಯುವ ಒಲವು ಹೊಂದಿದ್ದರೂ ಅನಿರಿಕ್ಷಿತವಾಗಿ ಮತ್ತೆ ಆ ಕಡೆ ಸೆಳೆಯಿತು.ಮತ್ತೆ ಮತ್ತೆ ಅಲ್ಲೇ ಅವಕಾಶಗಳು ಸಿಗುತ್ತಿದೆ. ಆದರೆ ಪ್ರತೀದಿನದ ಒಂದು ಸ್ವಲ್ಪ ಭಾಗ ಕೃಷಿಯ ಕಡೆಗೆ ಗಮನಹರಿಸದೇ ಇರುವುದಿಲ್ಲ.ಆದರೆ ನನ್ನ ಪ್ರತೀದಿನದ ಆಗುಹೋಗುಗಳಲ್ಲಿ ನನ್ನ ಮಿತ್ರರ ಸಹಕಾರ ಇದ್ದೇ ಇದೆ.ಏಕೆಂದರೆ ನನ್ನೊಬ್ಬನಿಂದಲೇ ಏನನ್ನೂ ಮಾಡಲು ಸಾಧ್ಯವಿಲ್ಲ. ಅಂತಹ ಅಹಂಕಾರವೂ ನನಗಿಲ್ಲ. ಆದರೆ ಆತ್ಮವಿಶ್ವಾಸ ಇದೆ  , ಯಾವುದೇ ಕೆಲಸವನ್ನು ಮಾಡಬಲ್ಲೆನೆಂಬ ವಿಶ್ವಾಸ ಇದೆ ಆದರೆ ಅದಕ್ಕೆ ಮಿತ್ರರ ಸಹಕಾರ ಬೇಕೇ ಬೇಕು.ಇದೆಲ್ಲಾ ಹಿಂದಿನ ಕತೆಯಾಯಿತು. ಆದರೆ ಎಲ್ಲವನ್ನೂ ಬಹಿರಂಗವಾಗಿ ಹೇಳಿಕೊಳ್ಳಲು ಬರುವುದಿಲ್ಲ. ಕೆಲವನ್ನು ಮನದಲ್ಲೇ ನೆನೆಸಿಕೊಂಡು ಅವುಗಳಿಗೆ ಕೃತಜ್ಞತೆ , ತಪ್ಪುಗಳಾಗಿದ್ದರೆ ಮಂಥನ ನಡೆಸುತ್ತಲೇ ಇದ್ದೇನೆ.&lt;br /&gt;&lt;br /&gt;&amp;nbsp;ಇವುಗಳನ್ನೆಲ್ಲಾ ನೆನಪಿಸಿಕೊಂಡು 2012 ಹೇಗಿರಬೇಕು ?, ಇಲ್ಲ ತುಂಬಾ ನಿರೀಕ್ಷೆಗಳಿಲ್ಲ , ಬದುಕನ್ನು ಬಂದ ಹಾಗೆ ಸ್ವೀಕರಿಸುವುದು , ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಇದೆರಡು ಪ್ರಮುಖವಾಗಿದೆ. ಕಳೆದ ಒಂದೆರಡು ವರ್ಷಗಳಲ್ಲಿ ನನ್ನದೇ ಕೆಲವು ಸಿದ್ದಾಂತಗಳಿಗೆ ಗಂಟುಬಿದ್ದು ಕೊಂಚ ಹಿನ್ನಡೆಯಾಗಿದೆ.ಏಕೆಂದರೆ ನಂಬಿದ ಸಿದ್ದಾಂತಗಳು ಕೆಲವೊಮ್ಮೆ ನಮಗೇ ರಿವರ್ಸ್ ಹೊಡೆದಿದೆ.ಅವಕಾಶಗಳು ತಪ್ಪಿ ಹೋಗಿವೆ. ಹಾಗಾಗಿ ಈ ವರ್ಷ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು , ಸಿದ್ದಾಂತಗಳಿಗೆ ಗಂಟುಬೀಳದೆ. ಇನ್ನೊಂದು ಬಹುಮುಖ್ಯವಾದ್ದು  ಈ ಬಾರಿ ಸೋಲನ್ನು ಒಪ್ಪಿಕೊಳ್ಳಬೇಕು. ಒಂದು ವೇಳೆ ಸೋಲು ಅಂತ ಕಂಡರೆ ಅದರ ಸಮರ್ಥನೆ ಮಾಡದೆ ಆ ಸೋಲನ್ನು ಒಪ್ಪಿಕೊಂಡು ಬಿಡುವುದು. ಏಕೆಂದರೆ ಸೋಲು ಅಂದರೆ ರಾಜಿಯಾಗುವುದು ಅಷ್ಟೇ, ಇದು ಬಹುಮುಖ್ಯ ಅಂತ ಅನಿಸಿದೆ.&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-4898232063031274723?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/4898232063031274723'/><link rel='self' type='application/atom+xml' href='http://www.blogger.com/feeds/6977488602190697764/posts/default/4898232063031274723'/><link rel='alternate' type='text/html' href='http://newsullia.blogspot.com/2011/12/blog-post_31.html' title='ಅವಲೋಕನದ ಕಾಲ ಇದು. . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-8486748261816247651</id><published>2011-12-17T20:56:00.002+05:30</published><updated>2011-12-17T20:56:40.108+05:30</updated><title type='text'>ಕಾನನದೊಳಗಿನ ಮೌನದ ನಡುವೆ ಕಲ್ಲಿನ ಸದ್ದು.  .!</title><content type='html'>&lt;div class="separator" style="clear: both; text-align: center;"&gt;&lt;a href="http://1.bp.blogspot.com/-3We3-ncylI4/Tuy0S47f_TI/AAAAAAAABCg/9zH5DkjQ1XY/s1600/Forest_2.jpg" imageanchor="1" style="margin-left:1em; margin-right:1em"&gt;&lt;img border="0" height="342" width="400" src="http://1.bp.blogspot.com/-3We3-ncylI4/Tuy0S47f_TI/AAAAAAAABCg/9zH5DkjQ1XY/s400/Forest_2.jpg" /&gt;&lt;/a&gt;&lt;/div&gt;ಅದು ದೊಡ್ಡ ಕಾಡು.ಸುತ್ತಲೂ ಮೌನ ಆವರಿಸಿದೆ.ಹಕ್ಕಿಗಳ ಕಲರವ, ಜೀರುಂಡೆಗಳ ಸದ್ದು ,ನೀರಿನ ಜುಳು ಜುಳು ಬಿಟ್ಟರೆ ಬೇರಾವ ಸದ್ದೂ ಅಲ್ಲಿಲ್ಲ. ಇಂತಹ ಸುಂದರ ಕಾಡಿನ ನಡುವೆ ಈಗ ಕೇಳಿರುವುದು , ಕೇಳುತ್ತಿರುವುದು ಕಲ್ಲು ಒಡೆಯುವ ಸದ್ದು!.ನಿಜ ನಂಬಲೇ ಬೇಕು.ಅದು ಹರಳು ಕಲ್ಲು ದಂಧೆ. .!.ಬಿಸಲೆ ರಕಿತಾರಣ್ಯದ ಒಳಗೆ ಈಗ ಇದು ಸಣ್ಣ ಸದ್ದು. .!.ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಾಸನ ಗಡಿಭಾಗದ ಯಸಳೂರು ಅರಣ್ಯ ವಲಯ ವ್ಯಾಪ್ತಿಯ ಹೊಂಗಡಹಳ್ಳ ಹಾಗೂ ಜಗಟ ಸಮೀಪದ ಬಿಸಿಲೆ ರಕ್ಷಿತಾರಣ್ಯದೊಳಗಡೆ ಒಂದು ರೀತಿಯ ಹಸಿರು ಮಿಶ್ರಿತ ಕೆಂಪು ಬಣ್ಣದ ಹರಳು ಕಲ್ಲು ದಂಧೆ ನಡೆಯುತ್ತಿದೆ.ಕಳೆದ ಕೆಲವಾರು ವರ್ಷಗಳಿಂದ ಈ ಂಧೆ ನಡೆಯುತ್ತಿದೆ ಎಂಬ ಅನುಮಾನ ಈಗ ದಟ್ಟವಾಗುತ್ಗೀಗ ಸುಮಾರು 6 ರಿಂದ 8 ಎಕ್ರೆ ಪ್ರದೇಶದಲ್ಲಿ ಈ ಕಲ್ಲು ದಂಧೆ ನಡೆಯುತ್ತಿದೆ.ಹೀಗಾಗಿ ಬಿಸಲೆಯ ಈ ಪ್ರದೇಶದಲ್ಲಿ ಅರಣ್ಯ ನಾಶವಾದರೂ ಅಚ್ಚರಿ ಇಲ್ಲ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲಾ ಗಡಿ ಪ್ರದೇಶದ ಕೂಜಿಮಲೆ, ಸುಟ್ಟತ್‌ಮಲೆ , ಸೂಳೆಕೇರಿ ಪ್ರದೇಶಗಳಲ್ಲಿ ಭೂಮಿಯಡಿಯಲ್ಲಿ ದೊರಕುವ ನಸು ಕೆಂಪು ಹರಳುಕಲ್ಲುಗಳು ರಾಜ್ಯದಲ್ಲಿ ಪ್ರಸಿದ್ದಿಯಾಗಿತ್ತು.ಇತ್ತೀಚೆಗಿನವರೆಗೂ ಈ ದಂಧೆ ನಡೆಯುತ್ತಲೇ ಇತ್ತು.ಈಗ ಇದೇ ಮಾದರಿಯಲ್ಲಿ ಬಿಸಲೆಯಲ್ಲೂ ಇಂತಹದ್ದೇ ದಂಧೆ ನಡೆಯುತ್ತಿದೆ.&lt;b&gt;ಇಲ್ಲಿ ಹೇಗೆ ನಡೆಯುತ್ತಿದೆ ? :&lt;/b&gt;ಬಿಸಿಲೆ ಪ್ರದೇಶದ ರಕ್ಷಿತಾರಣ್ಯವು ಪಶ್ಚಿಮ ಘಟ್ಟದ ಅಪರೂಪದ ಪ್ರದೇಶ.ಈ ಪ್ರದೇಶದಲ್ಲಿ ಸನೇಕ ಬಗೆಯ ಪ್ರಾಣಿಗಳು, ಪಕ್ಷಿಗಳು , ಜೀವಸಂಕುಲಗಳು, ವಿವಿಧ ಜಾತಿಯ ಗಿಡ ಮರಗಳು ಇವೆ.ಆದರೆ ಈಗ ಈ ದಂಧೆಕೋರರ ಧಾಳಿಯಿಂದಾಗಿ ಈ ಪ್ರದೇಶವು ಹಾನಿಯಾಗುತ್ತಿದೆ.ಲಭ್ಯ ಮಾಹಿತಿ ಪ್ರಕಾರ ಈ ದಂದೆಕೋರರು ಹರಳುಕಲ್ಲು  ಸಿಗುವ ಜಾಗದಲ್ಲಿ ಒಂದು ವಾರಗಳ ಕಾಲ ಟೆಂಟ್ ಹಾಕುತ್ತಾರೆ.ಬೇಕಾದಷ್ಟು ಕಲ್ಲು ತೆಗೆದ ಬಳಿಕ ಅಲ್ಲೆ ಆಸುಪಾಸಿನಲ್ಲಿ ಮೊಬೈಲ್ ಸಿಗುವ ಕಾರಣ ವ್ಯಾಪಾರಿಗಳಿಗೆ ಹೇಳಿ ಬಿಸಲೆ ರಸ್ತೆ ಬಳಿಗೆ ಬಂದು ಅಲ್ಲೇ ವ್ಯಾಪಾರ ಕುದುರಿಸಿ ಹಣದೊಂದಿಗೆ ಊರಿಗೆ ಹಿಂತಿರುಗುತ್ತಾರೆ ಎಂಬ ಮಾಹಿತಿ ಇದೆ.ಈಗಾಗಲ ಇಲ್ಲಿ ಹರಳುಕಲ್ಲಿಗಾಗಿ ಅಗೆದು ಸುಮಾರು 3 ಮೀಟರ್ ಚೌಕಾಕಾರದ ಗುಂಡಿ ತೋಡಲಾಗಿದೆ.ಇದರ ಜೊತೆಗೆ ಕಾಡಿನಲ್ಲಿರುವ ಕಲ್ಲುಗಳು ಅನೇಕ ಹುಡಿಯಾಗಿದೆ.ಕೆಲವು ಕಲ್ಲುಗಳು ಭೂಮಿಯ ಮೇಲೆಯೇ ಸಿಗುವುದರಿಂದ ಕಲುಗಳನ್ನು ಹುಡಿಮಾಡಿದ ಕುರುಹುಗಳಿವೆ. ಇದೆಲ್ಲಾ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಗೋಚರಿಸುತ್ತದೆ. ಇದರ ಜೊತೆಗೆ ಇಲ್ಲಿ ಚೌಕಾಕಾರದ ಗುಂಡಿಯಿಂದ ಮಣ್ಣು ತೆಗೆಯಲು ಬೆತ್ತದಿಂದ ತಯಾರಿಸಿದ ರಾಟೆ , ತಿಂಡಿ ತಿನಿಸುಗಳ ಪೊಟ್ಟಣ, ಬಟ್ಟೆ ,ಗುದ್ದಲಿಗಳು ಕೂಡಾ ಇರುವುದು ದಂಧೆಕೋರರ ಇರುವಿಕೆಯನ್ನು ಸೂಚಿಸುತ್ತದೆ. ಮೂಲಗಳ ಪ್ರಕಾರ ಇಲ್ಲಿ ದೊರಕುವ ಹರಳುಕಲ್ಲಿಗೆ ಪ್ರತೀ ಕೆಜಿಗೆ  ಸುಮಾರು 2500 ರಿಂದ 5000 ರೂಪಾಯಿವರೆಗೂ ರೇಟು ಇದೆ ಎಂಬ ಮಾಹಿತಿ ಸಿಗುತ್ತದೆ.&lt;div class="separator" style="clear: both; text-align: center;"&gt;&lt;a href="http://2.bp.blogspot.com/-iAkOXCUdolY/Tuy0SofNC7I/AAAAAAAABCY/v_qN2xplc2Y/s1600/15.jpg" imageanchor="1" style="margin-left:1em; margin-right:1em"&gt;&lt;img border="0" height="300" width="400" src="http://2.bp.blogspot.com/-iAkOXCUdolY/Tuy0SofNC7I/AAAAAAAABCY/v_qN2xplc2Y/s400/15.jpg" /&gt;&lt;/a&gt;&lt;/div&gt;&lt;b&gt;ಇಲಾಖೆಗೆ ಗೊತ್ತಿಲ್ಲವೇ ?&lt;/b&gt; ಬಿಸಲೆಯ ಈ ಪ್ರದೇಶದಲ್ಲಿ ಆರಂಭವಾಗಿರುವ ಈ ಹರಳು ಕಲ್ಲು ದಂಧೆಯ ಬಗ್ಗೆ ನಮ್ಮ ಕಾಡು ಇಲಾಖೆಗೆ ಗೊತ್ತಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.ಹೊರಜಗತ್ತಿಗೆ ಗೊತ್ತಾಗದ ರೀತಿಯಲ್ಲಿ ಈ ದಂಧೆ ನಡೆಯುವುದಾದರೂ ಹೇಗೆ ?. ಇಲ್ಲಿ ಬಹುವಿಸ್ತಾರವಾದ ಈ ಅರಣ್ಯದಲ್ಲಿ ಅದೂ ರಸ್ತೆಯಿಂದ ಸುಮಾರು 7 ರಿಂದ 8 ಕಿಮೀ ದೂರ ನಡೆದುಕೊಂಡು ಹೋಗಿ ಈ ಕೆಲಸ ಮಾಡುವಾಗಲೂ ನಮ್ಮ ಇಲಾಖೆಗೆ ಗೊತ್ತಿಲ್ಲ.ಏಕೆಂದರೆ ಇಲ್ಲಿ ಕಾಡಿನೊಳಗೆ ಇಲಾಖೆಯವರ ಪ್ರವೇಶವೇ ಕಡಿಮೆ ಎನ್ನುವುದು ಇಲ್ಲಿ ತಿಳಿಯುತ್ತದೆ.ಇದನ್ನೇ ದಂಧೆಕೋರರು ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಅಷ್ಟೇ.ಇದರ ಜೊತೆಗೆ ಇಲಾಖೆಯೊಂದಿನ ಒಳ ಒಪ್ಪಂದವೂ ಇದಕ್ಕೆ ಕಾರಣ ಇರಬಹುದು ಎಂಬ ಮಾತುಗಳು ಪರಿಸರ ಪ್ರೇಮಿಗಳಿಂದ ಕೇಳಿಬಂದಿದೆ.ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಈ ಪ್ರದೇಶವೂ ಕೂಡಾ ಕೂಜಿಮಲೆಯಂತೆ  ವ್ಯಾಪಕವಾಗಿ ಅರಣ್ಯ ನಾಶವಾಗುವುದು ಖಚಿತ ಎಂದು ಪರಿಸರ ಪ್ರೆಮಿಗಳು ಎಚ್ಚರಿಸಿದ್ದಾರೆ.ಒಂದು ಕಡೆ ಪುಷ್ಟಗಿರಿ ವನ್ಯಧಾಮದ ಬಗ್ಗೆ ಆಸಕ್ತವಾಗಿರುವ ಅರಣ್ಯ ಇಲಾಖೆಗಳು, ಜನರಿಗೆ ಸರಿಯಾದ ಮಾಹಿತಿ ನೀಡದೆ ಇದ್ದರೆ ಇನ್ನೊಂದು ಕಡೆ ಸನಿಜವಾದ ಕಾಡುಗಳು ಈಗ ಯಾವುದಿದೆ ಅದರ ರಕ್ಷಣೆಗೆ ಮುಂದಾಗದೇ ಇರುವುದು ಇನ್ನೊಂದು ದೊಡ್ಡ ವಿಪರ್ಯಾಸ.ಇರುವ ಕಾಡನ್ನೇ ರಕ್ಷಿಸಲಾಗದೆ ಇನ್ನಷ್ಟು ಕಾಡನ್ನು ಸೇರ್ಪಡೆಗೊಳಿಸಿ ಅದೆಲ್ಲವೂ ವಿನಾಶದಂಚಿಗೆ ತರುವುದಕ್ಕೆ ಮುನ್ನ ಇಂತಹ ದಂಧೆಗಳಿಗೆ ಕಡಿವಾಣ ಹಾಕಬೇಕಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-8486748261816247651?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/8486748261816247651'/><link rel='self' type='application/atom+xml' href='http://www.blogger.com/feeds/6977488602190697764/posts/default/8486748261816247651'/><link rel='alternate' type='text/html' href='http://newsullia.blogspot.com/2011/12/blog-post.html' title='ಕಾನನದೊಳಗಿನ ಮೌನದ ನಡುವೆ ಕಲ್ಲಿನ ಸದ್ದು.  .!'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-3We3-ncylI4/Tuy0S47f_TI/AAAAAAAABCg/9zH5DkjQ1XY/s72-c/Forest_2.jpg' height='72' width='72'/></entry><entry><id>tag:blogger.com,1999:blog-6977488602190697764.post-7270482177867202847</id><published>2011-11-29T14:26:00.003+05:30</published><updated>2011-11-29T14:33:30.112+05:30</updated><title type='text'>ಇದು ಭಕ್ತಿ , ನಂಬಿಕೆ ಪ್ಲೀಸ್ ಇದಕ್ಕೆ ಧಕ್ಕೆ ಮಾಡಬೇಡಿ. .</title><content type='html'>ನಾಡಿನ ಅತ್ಯಂತ ಶ್ರದ್ಧಾ ಭಕ್ತಿಯ ತಾಣ ಕುಕ್ಕೆ ಸುಬ್ರಹ್ಮಣ್ಯ. ಈ ಕ್ಷೇತ್ರಕ್ಕೆ ಹಿಂದೆ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಭೇಟಿ ನೀಡಿದ್ದರು.ಆಗ ಭುಜ ನೋವಿನಿಂದ ಬಳಲುತ್ತಿದ್ದ ಸಚಿನ್ ಇಂದು ಶತಕದ ಶತಕ ಬಾರಿಸುವ ಹಂತದಲ್ಲಿದ್ದಾರೆ. ಸಚಿನ್ ಬಳಿಕವೂ ಕುಕ್ಕೆಗೆ ವಿವಿ‌ಐಪಿಗಳ ಭೇಟಿಯಿಂದ ಇಡೀ ದೇಶದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸುದ್ದಿ ಮಾಡಿತ್ತು. &lt;br /&gt;&lt;br /&gt;ಈಗ ಮತ್ತೆ ಇನ್ನೊಂದು ರೀತಿಯಲ್ಲಿ ದೇಶದಾದ್ಯಂತ ಸುದ್ದಿಯಾಗುತ್ತಿದೆ.&lt;br /&gt;&lt;br /&gt; ಇದು ಮಾತ್ರಾ ಭಕ್ತಾದಿಗಳ ನಂಬಿಕೆಯ ಮೇಲೆ ನಡೆಯುತ್ತಿರುವ ಮಾನಸಿಕ ಧಾಳಿ ಎಂದರೆ ತಪ್ಪಾಗಲಾರದು.ಯಾಕೆ ಹೀಗೆ ? ಬೇಕಾ ಈ ಚರ್ಚೆ ?. ದೇಶದಲ್ಲಿ ಅದೆಷ್ಟೋ ಸಮಸ್ಯೆಗಳು ತಾಂಡವವಾಡುತ್ತಾ ಇದೆ. ಈ ಬಗ್ಗೆ ಏಕೆ ಇವರೆಲ್ಲಾ ಮಾತನಾಡೊಲ್ಲ ? ಕಳೆದ ವರ್ಷ ನಡೆದ ಚರ್ಚೆಯ ವೇಳೆಯೂ ಇಲ್ಲಿನ ಸತ್ಯಾಂಶವನ್ನು ತಿಳಿಸಲು ಯಾರಿಗೂ ಸಾಧ್ಯ ಆಗಿರಲಿಲ್ಲ.ಈ ಬಾರಿಯೂ ಅದೇ ಆಗುತ್ತಿದೆ.ಈ  ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಇಲ್ಲಿ ನನಗೆ ಅಭಿಪ್ರಾಯ ದಾಖಲಿಸಬೇಕು ಎಂದು ನನಗೆ ಅನ್ನಿಸಿದೆ.&lt;br /&gt;&lt;br /&gt;ಈ ದೇಶದ ತುತ್ತ ತುದಿಯಲ್ಲಿ ದಿನವೂ ಜನ ಹೆದರಿಕೆಯಿಂದ ಬದುಕುತ್ತಿದ್ದಾರೆ. ಮನೆಯಿಂದ ಹೊರಗಡೆ ದಿನವೂ ಗುಂಡಿನ ಸದ್ದು ಕೇಳುತ್ತಿದೆ.ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳನ್ನು ಅತ್ಯಾಚಾರವೆಸಗಿ ಕೊಲ್ಲುತ್ತಿದ್ದಾರೆ.ಸರಕಾರಗಳು ಇದ್ದೂ ಇಲ್ಲದಂತಗಿದೆ. ನಮ್ಮ ಜವಾನರು ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದರೂ ಅವರನ್ನು ತಪ್ಪಿಸಿ ಒಳನುಗ್ಗುತ್ತಲೇ ಇದ್ದಾರೆ ಆ ದ್ರೋಹಿಗಳು. ಇನ್ನೊಂದು ಕಡೆ ದೇಶದ ಒಳಗೆಲ್ಲಾ ಭಯವನ್ನು ಉತ್ಪಾದಿಸಲಾಗುತ್ತಲೇ ಇದೆ.ಅಂತಹವರಲ್ಲೊಬ್ಬ ಅಂದು ಸಿಕ್ಕಿಬಿದ್ದಿದ್ದಾನೆ, ಆತನಿಗೆ ರಾಯಲ್ ಟ್ರೀಟ್‌ಮೆಂಟ್ ಇಂದಿಗೂ ನಮ್ಮ ದೇಶದಿಂದ ಸಿಗುತ್ತಿದೆ, ಮತ್ತೊಂದು ಕಡೆ ನಮ್ಮ ದೇಶದ ಆಡಳಿತ ಸೌಧಕ್ಕೆ ಧಾಳಿ ಮಾಡಿದವರೂ ಇದ್ದಾರೆ. ಇವರೆಲ್ಲಾ ಇಂದಿಗೂ ಇಂಚು ಇಂಚಾಗಿ , ಹೆಜ್ಜೆ ಹೆಜ್ಜೆಗೂ ದೇಶಕ್ಕೆ ಕಾಟ ಕೊಡುತ್ತಲೇ ಇರಬೇಕಾದರೆ ಸರಕಾರಗಳು ಅದೇಕೋ ಏನೋ ಯಾವುದೂ ಕಂಡೂ ಕಾಣದಂತೆ, ಕುಳಿತಿವೆ ಅಂತ ಕಾಣುತ್ತೆ. &lt;br /&gt;&lt;br /&gt;ಬಿಡಿ, ಅದೆಲ್ಲಾ ಆಡಳಿತಕ್ಕೆ , ರಾಜಕೀಯಕ್ಕೆ ಸಂಬಂಧಿಸಿದ ವಿಚಾರ. ಪರಿಸ್ಥಿತಿ ಹೀಗೆ ಇರುವಾಗ ಇಲ್ಲಿನ ಜನರಿಗೆ ನೆಮ್ಮದಿ ಬೇಕಲ್ಲಾ , ಅವರು ಎಲ್ಲಿಗೆ ಹೋಗೋದು ಹೇಳಿ ?. ನೆಮ್ಮದಿ ಅರಸಿಕೊಂಡು ಹೋಗಲು ಆಗುತ್ತೆಯೇ ?.ಒಂದು ಕಡೆ ಧಾರ್ಮಿಕ ಕೇಂದ್ರಗಳ ಮೇಲೆ ಧಾಳಿ ನಡೆಯುತ್ತಲೇ ಇರುತ್ತವೆ ಅಲ್ಲೂ ಹೋಗೋದಾದ್ರೂ ಹೇಗೆ?. ಕೆಲವರಿಗೆ ಟೀಕೆ ಮಾಡುವುದರಲ್ಲಿ , ಇನ್ನೂ ಕೆಲವರಿಗೆ ವಿರೋಧಿಸುವುದರಲ್ಲಿ , ಇನ್ನೂ ಕೆಲವರಿಗೆ ರಾಜಕೀಯ ಮಾಡುವುರದಲ್ಲಿ , ಇನ್ನೂ ಅನೇಕರಿಗೆ ವಿವಾದ ಮಾಡುವುದರಲ್ಲಿ ನೆಮ್ಮದಿ ಸಿಗಬಹುದು. ಆದರೆ ಈ ದೇಶದ ಶೇಕಡಾ 80 ರಷ್ಟು ಜನ ಇಲ್ಲಿನ ದೇವರ ಮೊರೆ ಹೋಗಿದ್ದಾರೆ. ಅದು ರಾಮ , ರಹೀಮ, ಏಸು ಇನ್ಯಾವುದೇ ದೇವರ ಮೊರೆ ಹೋಗಿದ್ದಾರೆ,ಹೋಗುತ್ತಿದ್ದರೆ. ಅಲ್ಲಿ ಅದ್ಯಾವುದೋ ಆಚರಣೆಗೋ ನಂಬಿಕೆಗೋ ಒಳಪಟ್ಟು ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳುತ್ತಾನೆ.ತಾನು ಮಾಡಿದ ಸೇವೆಯಲ್ಲಿ ತೃಪ್ತಿಯನ್ನು ಕಾಣುತ್ತಾನೆ.ಇದರಲ್ಲಿ ತಪ್ಪಿಲ್ಲವಲ್ಲ. ಏಕೆಂದರೆ ಶೇ.80 ರಷ್ಟು ಜನರಿಗೆ ಇಂತಹ ಆಚರಣೆಯಲ್ಲಿ ನಂಬಿಕೆ ಇದೆ.ಉಳಿದ ಶೇ.20 ರಷ್ಟು ಜನರಿಗೆ ಇಂತಹ ಸಂಗತಿಗಳಲ್ಲಿ ನಂಬಿಕೆ ಇಲ್ಲ, ಎಂದಾದರೆ ಬಿಡಿ ಒಪ್ಪಿಕೊಳ್ಳೋಣ. ನೀವೂ ಇದನ್ನೇ ಮಾಡಿ ಅಂತ ಯಾರಾದರೂ ಅವರಿಗೆ ಹೇಳಿದ್ದಾರಾ ? ಹೇಳುತ್ತಾರಾ? ಮತ್ಯಾಕೆ ಅವರಿಗೆ ತಲೆನೋವು?. ನಂಬಿಕೆ ಇಲ್ಲದ ಮೇಲೆ ನಾವು ನಿಮ್ಮ ಆಚರಣೆಗೋ ನಂಬಿಕೆಗೋ ಏಕೆ ಅಡ್ಡಿ ಬರಬೇಕು?. ಅದರಿಂದಾಗಿ ಇಡೀ ದೇಶಕ್ಕೋ ಸಮಾಜಕ್ಕೋ ಏನಾದ್ರೂ ತೊಂದರೆ ಇದೆಯೇ ?. ಅಲ್ಲಿನ ಭಯೋತ್ಪಾದಕರಂತೆಯೋ, ಕಾಶ್ಮೀರದ ಸಮಸ್ಯೆಯಂತೆಯೋ ಏನಾದರೂ ಇಡೀ ದೇಶಕ್ಕೆ ತೊಂದರೆಯಾಗುತ್ತೋ?. ಹಾಗಾದ್ರೆ ಸರಿ.ಇಂದೇ ಅದು ಅಂತಹ ಪದ್ಧತಿಗಳು ನಿಲ್ಲಬೇಕು.&lt;br /&gt;ಸರಿ ಇದು ನಾಗರಿಕ ಸಮಾಜಕ್ಕೆ ಅವಮಾನ ಎನ್ನೋಣ , ಶೇ.80 ರಷ್ಟು ಮಂದಿ ಈ ಆಚರಣೆಗಳನ್ನು , ಪದ್ಧತಿಗಳನ್ನು ಒಪ್ಪುವುದಾರೆ ಕೇವಲ ಶೇ.20 ರಷ್ಟು ಮಂದಿಗಾಗಿ ಈ ಆಚರಣೆಯನ್ನು ಏಕೆ ನಿಲ್ಲಿಸಬೇಕು?. ಅಂತಹ ಮಂದಿ ಇದೇ ದೇವಸ್ಥಾನ , ದೇವರನ್ನು ಒಪ್ಪುವವರೂ ಅಲ್ಲ. ಆದರೆ ಈ 80 ಶೇಕಡಾ ಮಂದಿ ಇದೆಲ್ಲವನ್ನೂ ಸಹಿಸಿಕೊಂಡು ಇರೋದ್ರಿಂದಲೇ ಇದೆಲ್ಲಾ ನಡೀತದೆ. ಇನ್ನೊಂದು ನಾನು ಗಮನಿಸಿದಂತೆ ಇದೆಲ್ಲಾ ಹಿಂದೂ ಆಚರಣೆಗಳಲ್ಲಿ ಮಾತ್ರಾ ಅನ್ವಯವಾಗಿದೆ. ಅನ್ವವಾಗುತ್ತಿದೆ. ಯಾರೋಬ್ಬರೂ ಕೂಡಾ ಇತರ ಆಚರಣೆಗಳ ಬಗ್ಗೆ ಮಾತನಾಡಿದ್ದು ನನಗೆ ಗೊತ್ತಿಲ್ಲ.. . !.&lt;br /&gt;&lt;br /&gt;ಸರಿ ಈಗ ಕುಕ್ಕೆಯ ವಿಚಾರವನ್ನು ನೋಡುವುದಾದರೆ , ಇಲ್ಲಿ ಸಮಸ್ಯೆ ಬಂದಿರೋದು ಬ್ರಾಹ್ಮಣರ ಎಂಜಲೆಲೆಯ ಮೇಲೆ ಶೂದ್ರರು ಮಾತ್ರಾ ಉರುಳಾಡುತ್ತಾರೆ ಅಂತ. ಇದು ಪೂರ್ವಾಗ್ರಹ ಪೀಡಿತ ಕೆಲವು ಮಾಧ್ಯಮಗಳ ಕತೆ. ಇಲ್ಲಿ ಬ್ರಾಹ್ಮಣರಿಂದ ತೊಡಗಿ ಎಲ್ಲರೂ ಈ ಎಂಜಲೆಲೆಯ ಮೇಲೆ ಉರುಳುತ್ತಾರೆ ಅನ್ನೊಂದು ಪ್ರಥಮ ವಿಚಾರ. ಕಳೆದ ವರ್ಷವೂ ಈ ಆಚರಣೆಗೆ ವಿರೋಧ ಬಂದಿತ್ತು. ಕುಕ್ಕೆಗೆ ಬಂದ ಇವರು ಇಲ್ಲಿನ ವಾಸ್ತವ ಅರಿತು ಹೇಳಿದರು , “ಇಲ್ಲಿ ಬ್ರಾಹ್ಮಣರೂ ಉರುಳುತ್ತಾರೆ ಎಂತ ಗೊತ್ತಿರಲಿಲ್ಲ ,ಕೇವಲ ಶೂದ್ರರು ಮಾತ್ರಾ ಉರುಳುತ್ತಾರೆ ಎಂದು ತಿಳಿದಿದ್ದೆವು” ಎಂದಿದ್ದರು. ಆದರೆ ಇಲ್ಲಿನ ಒಬ್ಬರು ಪತ್ರಕರ್ತರು ಅವರಿಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಅವರಲ್ಲೊಬ್ಬರು ಹೇಳಿದ್ದರು. ಆ ಪತ್ರಕರ್ತರೇ ನಂತರ ಪೊಲೀಸ್ ರಕ್ಷಣೆಯೊಂದಿಗೆ ಅವರನ್ನು ಕುಕ್ಕೆಯಿಂದ ಕಳುಹಿಸಿದ್ದರು ಎಂಬುದು ಬೇರೆ ಮಾತು.&lt;br /&gt;&lt;br /&gt; ಇಲ್ಲಿ ನಾನು ನೋಡಿದ ಪ್ರಕಾರ ಹೀಗೆ ನಡೆಯುತ್ತದೆ , ಕುಕ್ಕೆ ದೇವಸ್ಥಾನದಲ್ಲಿ  ಚಂಪಾಷಷ್ಠಿಯ 3 ದಿನಗಳ ಕಾಲ ಅತ್ಯಂತ ಮಹತ್ವದ ಕಾಲ. ಈ ಬಗ್ಗೆ ಪುರಾಣಗಳಲ್ಲೂ ಉಲ್ಲೇಖ ಇದೆ. ಈ 3 ದಿನಗಳ ಕಾಲ ದೇವರಿಗೆ ಪೂಜೆಯಾದ ಬಳಿಕ ಕೊಪ್ಪರಿಗೆ ಅನ್ನಕ್ಕೆ ಪೂಜೆ ಇರುತ್ತದೆ.ಇದು ಪಲ್ಲ ಪೂಜೆ. ಪೂಜೆಯ ನಂತರ ಈ ಅನ್ನವನ್ನು ದೇವಸ್ಥಾನತದಲ್ಲಿ ಸಂತರ್ಪಣೆ ಮಾಡುವ ಎಲ್ಲಾ ಕಡೆ ಪ್ರದೇಶಗಳಿಗೆ ಅನ್ನವನ್ನು ಕೊಂಡೋಗಿ ಅಲ್ಲಿ ತಯಾರು ಮಾಡಿದ ಅನ್ನಕ್ಕೆ ಹಾಕುತ್ತಾರೆ. ಈ ಎಲ್ಲಾ ಕಾರ್ಯಕ್ರಮದ ಬಳಿಕ ದೇವಸ್ಥಾನದ ಹೊರಾಂಗಣದಲ್ಲಿ ಬ್ರಾಹ್ಮಣ ಸಂತರ್ಪಣೆ ಇರುತ್ತದೆ. ಎಲ್ಲರೂ ಕುಳಿತುಕೊಂಡ ಬಳಿಕ ದೇವರಿಗೆ ಅರ್ಚನೆ, ಬ್ರಾಹ್ಮಣ ಅರ್ಚನೆ ನಡೆದು ಸುಬ್ರಹ್ಮಣ್ಯನ ಹೆಸರಲ್ಲಿ ಸಂಕಲ್ಪ ನಡೆದು ಊಟ ಶುರುವಾಗುತ್ತದೆ. ಊಟದ ನಂತರ ಮತ್ತೆ ಸಂಕಲ್ಪ ನಡೆದು ದೇವರಿಗೆ ಗಂಟೆ ಬಡೆಯಲಾಗುತ್ತದೆ. ಇದಾದ ನಂತರ ಎಲ್ಲರೂ ಬಂದು ಈ ಎಲೆಯ ಮೇಲೆ ಉರುಳುತ್ತಾರೆ. ಇದರಲ್ಲಿ ಜಾತಿ ಎಂಬುದೇ ಇಲ್ಲ. ಕೆಲವೊಮ್ಮೆ 2000 ಜನ ಇರುತ್ತಾರೆ. ಇಲ್ಲಿ ಬಹುತೇಕ ಮಂದಿ ಈ ಸೇವೆ ಮಾಡಿದವರು ಒಂದಿಲ್ಲೊಂದು ಸಮಸ್ಯೆಯಿಂದ ಮುಕ್ತಿ ಪಡೆದವರೇ ಹೆಚ್ಚು. ಅದರಲ್ಲಿ ನಿವೃತ್ತ ನ್ಯಾಯಧೀಶರೂ ಕೆಲವೊಮ್ಮೆ ಇರುತ್ತಾರೆ ಎಂಬುದು ಕೂಡಾ ಗಮನಾರ್ಹ. ಹೀಗೆ ಈ ಸೇವೆಯ ಹೇಳಿಕೊಂಡದ್ದರಿಂದ ಅನೇಕರಿಗೆ ಮಾನಸಿಕವಾದ ನೆಮ್ಮದಿ ಸಿಕ್ಕಿದೆ. ಆ ನೆಮ್ಮದಿಯನ್ನು ತಡೆಯಲು ನಾವ್ಯಾರು ?. ಅವರ ಮಾನಸಿಕ ನೆಮ್ಮದಿ ಕಿತ್ತುಕೊಳ್ಳುವ ಹಕ್ಕು ನಮಗಿದೆಯೇ ?.&lt;br /&gt;&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-R7OxDPg9tak/TtSe8-FYk5I/AAAAAAAABCE/sT2EskQDRtQ/s1600/28%2Bsub-05.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 267px;" src="http://2.bp.blogspot.com/-R7OxDPg9tak/TtSe8-FYk5I/AAAAAAAABCE/sT2EskQDRtQ/s400/28%2Bsub-05.jpg" border="0" alt=""id="BLOGGER_PHOTO_ID_5680339800315958162" /&gt;&lt;/a&gt;&lt;br /&gt;&lt;br /&gt;&lt;br /&gt;ಅದೇ ರೀತಿ ಇಲ್ಲಿ ಇನ್ನೊಂದು ಸೇವೆ ಇದೆ, ಕುಮಾರಧಾರಾ ನದಿಯಿಂದ ಸುಮಾರು 2.5 ಕಿಮೀ ದೂರ ಡಾಮರು ರಸ್ತೆಯಲ್ಲಿ ಉರುಳಿಕೊಂಡು, ಎಲ್ಲರೂ ರಸ್ತೆಯಲ್ಲಿ ಉಗುಳಿದ , ವಾಹನಗಳಿಂದ ಸುರಿದ ಎಣ್ಣೆಯ , ಚಪ್ಪಲಿಯಿಂದ ಮೆಟ್ಟಿದ ಡಾಮರು ರಸ್ತೆಯ ಮೇಲೆ ಉರುಳಿಕೊಂಡು ಬರುತ್ತಾರೆ. ಕೆಲವರಿಗೆ ಸುಮಾರು ೪ ಗಂಟೆ ಕಾಲ ತಗುಲುತ್ತದೆ ದೇವಸ್ಥಾನ ತಲುಪಲು.ಇದರಲ್ಲೂ ಮಾನಸಿಕ ನೆಮ್ಮದಿ ಸಿಗುತ್ತದೆ ಭಕ್ತರಿಗೆ. &lt;br /&gt;&lt;br /&gt;ಹೀಗೆ ಸುಖಾಸುಮ್ಮನೆ ಒಂದು ನಂಬಿಕೆಯ ವಿರುದ್ದ ಮಾತನಾಡುತ್ತಾ, ಮಾನಸಿಕ ನೆಮ್ಮದಿಯನ್ನು ಕೆಡವಿ ಹಾಕಬಾರದು ಎನ್ನುವುದು ನನ್ನ  ನಂಬಿಕೆ. ಏಕೆಂದರೆ ಇದೆಲ್ಲಾ ಸ್ವಯಂ ಪ್ರೇರಣೆಯಿಂದಲೇ ಆಗಬೇಕು.ಒತ್ತಾಯ ಬೇಕಿಲ್ಲ.ಮಾಡುವುದೂ ತರವಲ್ಲ.&lt;br /&gt;&lt;br /&gt;ಹೀಗೆ ಮಾತನಾಡುವುದಾದರೆ ಅದ್ಯಾವುದೋ ಮಸೀದಿಯಲ್ಲಿ ನೀರಿಗೆ ಉಗುಳಿ ಅಲ್ಲಿನ ಮೌಲ್ವಿ ಕೊಡುತ್ತಾರೆ. ಇದನ್ನೇ ತೀರ್ಥ ಅಂತ ಲೀಟರ್ ಲೀಟರ್ ಕ್ಯಾನ್‌ಗಳಲ್ಲಿ ತುಂಬಿಕೊಂಡು ಹೋಗಿ ಕುಡಿಯುತ್ತಾರೆ, ರೋಗ ಮುಕ್ತರಾಗುತ್ತಾರೆ. ಮತ್ತೊಂದು ಕಡೆ ಸೈತಾನನ್ನು ಬಿಡಿಸುತ್ತಾರೆ, ಪಾಪ ಕಳೆಯಲಿ ಎಂದು ಪ್ರಾಣಿ ಬಲಿ ನಡೆಸುತ್ತಾರೆ, ಕೋಳಿ ಬಲಿ ನಡೆಯುತ್ತದೆ ಇದಕ್ಕೆಲ್ಲಾ ಏನೆನ್ನವುದು?&lt;br /&gt;&lt;br /&gt;ಹಾಗೆ ನೋಡುತ್ತಾ ಹೋದರೆ ತುಳುನಾಡಿನ ಎಲ್ಲಾ ಆಚರಣೆಗಳೂ ಕೂಡಾ ಶೋಷಣೆ ಮುಕ್ತ ಎನ್ನಲು ಆಗುತ್ತಾ ?. ದೈವಾರಾಧನೆಯಲ್ಲಿ ಕೂಡಾ ದೈವ ಪಾತ್ರಿ ಯಾರು ?.ಇಲ್ಲಿ ಶೋಷಣೆ ಅನ್ನೋದಕ್ಕಿಂತಲೂ ಹೆಚ್ಚು ಅದರಿಂದಾಗಿ ಜನರಿಗೆ ನೆಮ್ಮದಿ ಸಿಗುತ್ತಿದೆ, ಖುಷಿ ಪಡುತ್ತ್ತಾರೆ ಅಷ್ಟೇ. ಅಂತಹ ಶಕ್ತಿಯೊಂದು ಇನ್ನೂ ಹತ್ತಾರು ವರ್ಷಗಳ ಕಾಲ ರೋಗಮುಕ್ತ ಜೀವನ ನಡೆಸಲು ಅವರಿಗೆ ಸಹಕಾರಿಯಾಗುತ್ತದೆ. ಒಂದು ನಂಬಿಕೆ , ಆಚರಣೆಯ ಹಿಂದೆ ಇಂತಹದ್ದೆಲ್ಲಾ ಇರುತ್ತದೆ.ಇದನ್ನೆಲ್ಲಾ ಅಷ್ಟು ಸುಲಭವಾಗಿ ತೊಡೆದು ಹಾಕುವುದು , ಇದೆಲ್ಲಾ ಪುರೋಹಿತ ಶಾಹಿ ಎಂದೆಲ್ಲಾ ಅನಾವಶ್ಯಕ ವಿವಾದ ಎಬ್ಬಿಸುವುದರ ಬದಲು ಸಮಾಜವನ್ನು ಒಂದುಗೂಡಿಸುತ್ತಾ ಮಾನಸಿಕ ಪರಿವರ್ತನೆ ಮಾಡಬೇಕಾಗಿದೆ ಅಂತ ನನಗೆ ಅನಿಸುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-7270482177867202847?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/7270482177867202847'/><link rel='self' type='application/atom+xml' href='http://www.blogger.com/feeds/6977488602190697764/posts/default/7270482177867202847'/><link rel='alternate' type='text/html' href='http://newsullia.blogspot.com/2011/11/blog-post_29.html' title='ಇದು ಭಕ್ತಿ , ನಂಬಿಕೆ ಪ್ಲೀಸ್ ಇದಕ್ಕೆ ಧಕ್ಕೆ ಮಾಡಬೇಡಿ. .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-R7OxDPg9tak/TtSe8-FYk5I/AAAAAAAABCE/sT2EskQDRtQ/s72-c/28%2Bsub-05.jpg' height='72' width='72'/></entry><entry><id>tag:blogger.com,1999:blog-6977488602190697764.post-7393530882627756791</id><published>2011-11-15T22:22:00.001+05:30</published><updated>2011-11-15T22:24:33.766+05:30</updated><title type='text'>ಆತನೂ ಅನಿವಾರ್ಯ. . .</title><content type='html'>ನನಗೆ ಅನೇಕ ಬಾರಿ ಅನಿಸಿದ್ದಿದೆ, &lt;br /&gt;&lt;br /&gt;ಈ ವಿಶಾಲವಾದ ಜಗತ್ತಿನಲ್ಲಿ ನಾವೆಲ್ಲಾ ಎಷ್ಟು ಸಣ್ಣವರು.ಆದರೂ ಎಂತಹ ಅಹಂಕಾರ ನಮಗೆ.ಒಂದು ಕ್ಷಣವೂ ಪೂರ್ವಾಗ್ರಹವಿಲ್ಲದ ಮನಸ್ಸಿನಿಂದ ನಾವು ಯೋಚಿಸಿದ್ದೇ ಇಲ್ಲ.ಏನೇ ಮಾತನಾಡಲಿ , ಯಾರೇ ಮಾತನಾಡಲಿ ಅದರಲ್ಲೊಂದು ಕುಹಕ,  ಆ ಸಂಗತಿಯನ್ನು ಪೂರ್ಣ ಮನಸ್ಸಿನಿಂದ ಮೌನವಾಗಿ ಆಲಿಸಿ ಆ ಬಳಿಕ ಪ್ರತಿಕ್ರಿಯಿಸಲು ಹೋಗುವುದೇ ಇಲ್ಲ , ಅದಕ್ಕೂ ಮುನ್ನ ನಮ್ಮದೇ ಆದ ತೀರ್ಮಾನ ಮಾಡಿಯೇ ಬಿಡುತ್ತೇವೆ.ಹೀಗಾಗಿ ಅನೇಕ ಸಂಗತಿಗಳು ನಮಗೆ ಅರಿವೇ ಆಗುವುದಿಲ್ಲ. ನನಗೂ ಅನೇಕ ಬಾರಿ ಇಂತಹದ್ದೇ ಅನೇಕ ಸಂಗತಿಗಳು ಆಗಿವೆ. ಇದರಿಂದಾಗಿ ನನಗೇ ಮಾಹಿತಿಯ ಕೊರತೆ ಆದದ್ದಿದೆ.ಇದಕ್ಕೆ ಮೌನವಾಗಿ ಕೇಳದೇ ಇದ್ದದ್ದು ಕೂಡಾ ಕಾರಣ.ಮೌನವಾಗಿ ಯಾರು ಕೇಳುತ್ತಾರೆ ಅವರಿಗೆ ಹೆಚ್ಚು ಹೆಚ್ಚು ಮಾಹಿತಿಗಳು ಸಿಗುತ್ತವೆ ಅಂದುಕೊಳ್ಳುತ್ತೇನೆ. ಆ ಬಳಿಕವೇ ಮಾತನಾಡಬೇಕು ಎನ್ನವುದನ್ನು ನಾನು ಈಗೀಗ ಅರ್ಥ ಮಾಡಿಕೊಳ್ಳುತ್ತಿದ್ದೇನೆ.&lt;br /&gt;&lt;br /&gt;ಅದರ ಜೊತೆಗೆ ಅನೇಕರಿಗೆ ಅವರ ಉದ್ಯೋಗದಲ್ಲಿ ಕೀಳರಿಮೆ.ಮೊನ್ನೆ ಒಂದು ಘಟನೆ ನಡೆಯಿತು. ನನ್ನ ವಾಹದ ಟಯರ್ ಪಂಕ್ಚರ್ ಆಯಿತು.ಅಂದು ಭಾನುವಾರ ಬೇರೆ.ನನಗಂತೂ ಅದು ತೀರಾ ಅಗತ್ಯ, ಅನಿವಾರ್ಯ ಕೂಡಾ.  ನನ್ನ ಪರಿಚಯದವರಿಗೆ ಫೋನು ಮಾಡಿ ವಿಚಾರಿಸಿದಾಗ ಇಂದು ಯಾರೊಬ್ಬರೂ ಇಲ್ಲ ಎಂದರು.ಕೊನೆಗೆ ಸ್ವಲ್ಪ ದೂರದಲ್ಲಿ ಒಬ್ಬರು ಇದ್ದಾರೆ ಅವರ ಮನೆ ಅಲ್ಲೇ ಎಂದು ಹೇಳಿದ ಕಾರಣ ಆ ಜಾಗಕ್ಕೆ ಬೇರೆ ವಾಹನದಲ್ಲಿ ಹೋದೆ. ಆ ಗ್ಯಾರೇಜ್ ಮಾಲಕ ಅಂತೂ ಕೆಲಸ ಮಾಡಿಕೊಟ್ಟ. ಆ ಬಳಿಕ ಆತ ಹೇಳಿದ, ತನ್ನ ಸಂಕಷ್ಟ ಹೇಳಿಕೊಳ್ಳುತ್ತಾ, ನಮ್ಮ ಕೆಲಸ ಇದೇ ಅಲ್ಲವಾ , ಯಾರ‍್ಯಾರದ್ದಾರೂ ಕಾರು ಟಯರ್ ಬಿಚ್ಚಿ ಕೂಡಿಸುವುದಲ್ವಾ ? ಅಂತ ಹೇಳಿದ.&lt;br /&gt;ಇದರಲ್ಲಿ ಆತನ ಒಳಗಿದ್ದ ಕೀಳರಿಮೆ ಅರಿವಾಯಿತು.&lt;br /&gt;&lt;br /&gt;ನನಗನ್ನಿಸಿದ್ದು ಈ ಕೀಳರಿಮೆ ಏಕೆ ಅಂತ?. ಆತನ ಉದ್ಯೋಗ ಯಾವುದೇ ಇರಲಿ , ಆತ ಅನಿವಾರ್ಯವೇ. ಒಬ್ಬ ಟಯರ್ ಪಂಕ್ಚರ್ ಹಾಕುವವನು ಇಲ್ಲಿ ಇಲ್ಲ ಅಂತಾಗಿದ್ರೆ ಎಷ್ಟು ವಾಹನಗಳು ರಸ್ತೆಯಲ್ಲೇ ಉಳಿದುಕೊಳ್ಳುತ್ತಿತ್ತು?. ಒಬ್ಬ ಮೆಕ್ಯ್ಯಾನಿಕ್ ಇಲ್ಲಾ ಅಂದ್ರೆ ಎಷ್ಟು ಕಷ್ಟ ?. ಹೀಗೇ ಎಲ್ಲಾ ಕೆಲಸದವರೂ ಇಲ್ಲಿ ಅನಿವಾರ್ಯವೇ . ಹಾಗಾಗಿ ಅವನ ಆತ್ಮಗೌರವ ಇದ್ದೇ ಇರುತ್ತದೆ. ಆದರೆ ಅಲ್ಲಿ ಇರಬೇಕಾದದ್ದು ಪ್ರಾಮಾಣಿಕತೆ ಮಾತ್ರಾ ಅಲ್ಲವೇ?. ಹಾಗಾಗಿ ನನಗನ್ನಿಸುವುದು ಇಲ್ಲಿ ವೃತ್ತಿಗಿಂತ ಪ್ರೀತಿ ಮುಖ್ಯ ಅಂತ. ಈ ಜಗತ್ತಿನಲ್ಲಿ ಒಬ್ಬನಿಂಗ ಮತ್ತೊಬ್ಬ ಪ್ರತಿಭಾವಂತ ಇದ್ದೇ ಇರುತ್ತಾನೆ.ಹಾಗಾಗಿ ಈ ಜಗತ್ತಿನಲ್ಲಿ ನಾವೇ ಸರ್ವಶ್ರೇಷ್ಠ ಅಂತ ಅಂದುಕೊಳ್ಳುವುದಾದರೂ ಹೇಗೆ ?. ಎಷ್ಟೇ ಶ್ರೀಮಂತನಾಗಿರಲಿ ಆ ಕ್ಷಣದಲ್ಲಿ ಕಾರು ರಿಪೇರಿ ಮಾಡುವ ಮೆಕ್ಯಾನಿಕ್ ಇಲ್ಲಾಂದ್ರೆ ರಸ್ತೆಯಲ್ಲೇ ನಿಲ್ಲಬೇಕಲ್ಲಾ . . !.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-7393530882627756791?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/7393530882627756791'/><link rel='self' type='application/atom+xml' href='http://www.blogger.com/feeds/6977488602190697764/posts/default/7393530882627756791'/><link rel='alternate' type='text/html' href='http://newsullia.blogspot.com/2011/11/blog-post_15.html' title='ಆತನೂ ಅನಿವಾರ್ಯ. . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-1531652788535480252</id><published>2011-11-12T18:41:00.002+05:30</published><updated>2011-11-12T18:46:41.963+05:30</updated><title type='text'>ಮಾರುಕಟ್ಟೆ ಕತೆ. .</title><content type='html'>ಕರಾವಳಿ ಜಿಲ್ಲೆಯ ಅಡಿಕೆ ಹಾಗೂ ರಬ್ಬರ್ ಬೆಳೆಗಾರರಿಗೆ ಈಗ ಗೊಂದಲದ ಸಮಯ. ಒಂದು ಕಡೆ ಅಡಿಕೆ ಮಾರುಕಟ್ಟೆಯಲ್ಲೀಗ ವದಂತಿಗಳದ್ದೇ ಸುದ್ದಿಯಾದರೆ ರಬ್ಬರ್ ಮಾರುಕಟ್ಟೆ ಒಂದೇ ದಿನದಲ್ಲಿ 10 ರೂಪಾಯಿ ದಿಢೀರ್ ಕುಸಿತ ಕಂಡು ಆತಂಕ ಸೃಷ್ಟಿಸಿದೆ. ಶುಕ್ರವಾರ ಕೂಡಾ ಅಂತರಾಷ್ಟ್ರೀಯ ರಬ್ಬರ್ ಮಾರುಕಟ್ಟೆ ಕುಸಿತ ಕಂಡರೆ ಭಾರತದ ರಬ್ಬರ್ ಮಾರುಕಟ್ಟೆ ಸ್ಥಿರತೆಯನ್ನು ಕಾಯದುಕೊಂಡಿದೆ. ಅಡಿಕೆ ಹಾಗೂ ರಬ್ಬರ್ ಮಾರುಕಟ್ಟೆಯ ಈ ಏರಿಳಿತಗಳು, ವದಂತಿಗಳು ತಾತ್ಕಲಿಕ ಎಂಬುದನ್ನು ಬೆಳೆಗಾರರು ಗಮನಿಸಿಕೊಳ್ಳಬೇಕಾಗಿದೆ. &lt;br /&gt;&lt;br /&gt;ಅಡಿಕೆ ಮಾರುಕಟ್ಟೆಯಲ್ಲಿ  ಈಗ ವದಂತಿಗಳು ಓಡಾಡುತ್ತಿವೆ. ಈ ವಾರ ಅಡಿಕೆ ಧಾರಣೆ ಏರಿಕೆಯನ್ನು ನಿರೀಕ್ಷಿಸಲಾಗಿತ್ತು. ಹಳೆ ಅಡಿಕೆ ಧಾರಣೆಯು ೨೦೦ ರೂಪಾಯಿ ದಾಟಿ ಮುಂದಕ್ಕೆ ಹೋಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಈಗ ಗುರುವಾರ ಬಂದರೂ ಧಾರಣೆ ಏರಿಕೆ ಕಾಣದೆ ಕೊಂಚ ಹಿಮ್ಮುಖವಾಗಿ ಕಂಡಿತು. ಇದರ ಬೆನ್ನಲ್ಲೇ ವದಂತಿಗಳು ಅಡಿಕೆ ಮಾರುಕಟ್ಟೆಯಲ್ಲಿ ಓಡಾಡತೊಗಿದೆ. ಹೀಗಾಗಿ ಆತಂಕಿತರಾದ ಬೆಳೆಗಾರರು ಅಡಿಕೆಯನ್ನು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದೆಲ್ಲವೂ ಧಾರಣೆ ಏರಿಕೆಗೆ ಹಿನ್ನಡೆಯಾಗಿದೆ. ಅಡಿಕೆ ಮಾರುಕಟ್ಟೆಯ ವದಂತಿಗಳ ಪ್ರಕಾರ ಇನ್ನು ಧಾರಣೆ ಏರಿಕೆಯಾಗೋ ಲಕ್ಷಣವೇ ಇಲ್ಲ , ಇನ್ನಷ್ಟು ಕುಸಿತವಾಗುತ್ತದೆ ಎಂಬ ಗುಲ್ಲು ಹರಡುತ್ತಿದೆ. ಇದರ ಜೊತೆಗೆ ಕೇರಳ ಭಾಗದಿಂದ ಹೆಚ್ಚು ಅಡಿಕೆ ಬರುತ್ತಿದೆ ಎಂಬ ಮಾತೂ ಇದೆ. ಆದರೆ ವಾಸ್ತವವಾಗಿ ಇಂದು ಅಡಿಕೆ ಮಾರುಕಟ್ಟೆಯಲ್ಲಿ ಹಣ ಓಡಾಡುತ್ತಿಲ್ಲ. ಈ ಹಿಂದೆ ಕೂಡಾ ಇಂತಹದ್ದೇ ವಾತಾವರಣ ಸೃಷ್ಟಿಯಾಗಿ ಅಡಿಕೆ ಧಾರಣೆ ಕುಸಿತವಾಗಿತ್ತು. ಆ ನಂತರ ಏರಿಕೆ ಕಂಡಿತ್ತು. ಹೀಗಾಗಿ ಉತ್ತರ ಭಾರತ ವ್ಯಾಪಾರಿಗಳತ್ತ ಇಲ್ಲಿನ ವ್ಯಾಪಾರಿಗಳು ದೃಷ್ಟಿ ನೆಟ್ಟಿರುವುದರಿಂದ ಉತ್ತರ ಭಾರತದ ವ್ಯಾಪಾರಿಗಳು ಕೂಡಾ ಈಗ ಮಾರುಕಟ್ಟೆಯಲ್ಲಿ ಅಡಿಕೆ ಇದೆ ಎಂಬ ಲೆಕ್ಕದಲ್ಲಿದ್ದಾರೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕೆಲವರು ಅಡಿಕೆ ಧಾರಣೆ ಇಳಿಯುತ್ತಿದೆ ಎಂಬ ಸುದ್ದಿ ಹಬ್ಬಿಸುತ್ತಿದ್ದಾರೆ. ಹೀಗಾಗಿ ಬೆಳೆಗಾರರು ಹೆದರಿ ಅಡಿಕೆಯನ್ನು ಮಾರುಕಟ್ಟೆಗೆ ಬಿಡಲು ಆರಂಭಿಸಿದ್ದಾರೆ.&lt;br /&gt;&lt;br /&gt;ಈ ನಡುವೆ ಕಳೆದ ವಾರ ಅಡಿಕೆ ಧಾರಣೆ ೨೦೦ ರೂಪಾಯಿಗೆ ತಲಪಿತ್ತು. ಈ ನಡುವೆ ಗುರುವಾರ ಸಂಜೆಯ ವೇಳೆಗೆ ಹಳೆ ಅಡಿಕೆ ಧಾರಣೆಯು 189 , ಡಬ್ಬಲ್ ಚೋಲ್ 196 ಹಾಗೂ ಈಗಿನ ಹೊಸ ಅಡಿಕೆಯು 130 ರೂಪಾಯಿಗೆ ಆವಕಗೊಂಡಿದೆ.ಶುಕ್ರವಾರ ಕೂಡಾ ಇದೇ ಆಸುಪಾಸಿನ ಧಾರಣೆ ಸ್ಥಿರವಾಗಿದೆ.ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಈಗ ರೈತರ ಸಂಸ್ಥೆ ಕ್ಯಾಂಪ್ಕೋ ಬೆಳೆಗಾರರ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂಬುದು ಬೆಳೆಗಾರರ ಅನಿಸಿಕೆ.ಕಳೆದ ಹಲವಾರು ಸಮಯಗಳಿಂದಲೂ ಕ್ಯಾಂಪ್ಕೋ ಅಡಿಕೆ ಧಾರಣೆ ಹಿಂದಕ್ಕೆ ಬಾರದಂತೆ ತಡೆದಿದೆ. ಅದೇ ರೀತಿ ಈ ಬಾರಿ ಕೂಡಾ ಯಾವುದೇ ಕಾರಣಕ್ಕೂ ಕ್ಯಾಂಪ್ಕೋ ಅಡಿಕೆ ಧಾರಣೆಯನ್ನು ಇಳಿಸುವುದಿಲ್ಲ ಎಂದು ಹೇಳಿದೆ. ಗುರುವಾರದಂದು ಕ್ಯಾಂಪ್ಕೋದಲ್ಲಿ ೧೮೯ ರೂಪಾಯಿ ಇದ್ದರೆ ಇತರ ಕಡೆಗಳಲ್ಲಿ ಅಷ್ಟು ಧಾರಣೆ ಇಲ್ಲದೇ ಇದ್ದದ್ದು ಇದಕ್ಕೆ ಸಾಕ್ಷಿಯಾಗಿದೆ.ಇದರ ಜೊತೆಗೆ ಅಡಿಕೆ ಬೆಳೆಗಾರರು ಕೂಡಾ ಈಗ ದೃಢ ನಿರ್ಧಾರ ತಳೆಯಲೇಕಾಗಿದೆ.ಧಾರಣೆ ಕುಸಿತದ ವದಂತಿ ಬಂದ ತಕ್ಷಣವೇ ಅಡಿಕೆಯನ್ನು ಒಮ್ಮಲೇ ಮಾರುಕಟ್ಟೆಗೆ ಬಿಡುವುದರಿಂದ ಧಾರಣೆ ಇನ್ನಷ್ಟು ಕುಸಿತವಾಗುವುದು ನಿಶ್ಚಿತ.ಇದಕ್ಕಾಗಿ ಬೆಳೆಗಾರರೇ ಧಾರಣೆಯನ್ನು ಹಿಡಿದಿಟ್ಟುಕೊಳ್ಳಬೇಕಾಗಿದೆ. ಹೀಗಾಗಿ ಎಚ್ಚರಿಕೆ ಅಗತ್ಯ. ವ್ಯಾಪಾರಿಗಳಲ್ಲಿ ಅಡಿಕೆ ದಾಸ್ತಾನು ಇಲ್ಲದೇ ಇದ್ದಾಗಲೂ ಧಾರಣೆ ಇಳಿಕೆಯ ಆಟ ಇದ್ದೇ ಇರುತ್ತದೆ. ಹೀಗೆ ಇಳಿಸುವುದರಿಂದ ವ್ಯಾಪಾರಿಗಳಿಗೆ ನಷ್ಟವಿಲ್ಲ. ಇದೆಲ್ಲವನ್ನೂ ಬೆಳೆಗಾರರು ಎಚ್ಚರಿಕೆಯಿಂದ ಗಮನಿಸಲೇಬೇಕಾಗುತ್ತದೆ.&lt;br /&gt;&lt;br /&gt;&lt;span style="font-weight:bold;"&gt;ಜಾರಿದ ರಬ್ಬರ್ :&lt;/span&gt;&lt;br /&gt;&lt;br /&gt; ರಬ್ಬರ್ ಧಾರಣೆ ವಿಪರೀತ ಕುಸಿತ ಕಂಡಿದೆ. ಬುಧವಾರದಂದು ಸಂಜೆಯ ವೇಳೆಗೆ ಭಾರತದಲ್ಲಿ ರಬ್ಬರ್‌ಗೆ 196.5 ರೂಪಾಯಿ ಇದ್ದ ಧಾರಣೆ ಗುರುವಾರ ಸಂಜೆಯ ವೇಳೆಗೆ ಭಾರತದಲ್ಲಿ ರಬ್ಬರ್ ಧಾರಣೆಯು 186 ರೂಪಾಯಿ. ಅಂದರೆ ಒಂದೇ ದಿನದಲ್ಲಿ 10 ರೂಪಾಯಿಯಷ್ಟು ಕುಸಿತ ಕಂಡಿದೆ.ಆದರೆ ಬ್ಯಾಂಕಾಂಗ್ ರಬ್ಬರ್ ಧಾರಣೆಯು 165 ರೂಪಾಯಿಗೆ ಇಳಿದಿದೆ.ಅಲ್ಲಿ ಕಳೆದ ಒಂದು ವಾರದಿಂದಲೇ ಕುಸಿತ ಕಂಡಿದೆ. ಇನ್ನು ಕುಲಾಲಾಂಪುರದಲ್ಲಿ  158 ರೂಪಾಯಿಗೆ ಇಳಿದಿದೆ.ಒಂದೇ ದಿನದಲ್ಲಿ 20 ರೂಪಾಯಿಯ ವ್ಯತ್ಯಾಸ ಕಂಡಿದೆ.ಶುಕ್ರವಾರದಂದು ಇನ್ನಷ್ಟು ಕುಸಿತ ಕಂಡಿದೆ.ಬ್ಯಾಂಕಾಂಗ್ ಧಾರಣೆಯು 161 ರೂಪಾಯಿ ಹಾಗೂ ಕುಲಾಲಾಂಪುರ ಧಾರಣೆ 154 ರೂಪಾಯಿಗೆ ಕುಸಿದರೆ ಭಾರತದಲ್ಲಿ  ಮಾತ್ರಾ ಸ್ಥಿರತೆ ಕಾಯ್ದುಕೊಂಡಿದೆ. ಶುಕ್ರವಾರ ಕೂಡಾ 186 ರೂಪಾಯಿಯಲ್ಲೇ ರಬ್ಬರ್ ಖರೀದಿಯಾಗಿದೆ.&lt;br /&gt;&lt;br /&gt;ಕಳೆದ ಮಾರ್ಚ್ ತಿಂಗಳ ನಂತರ ಇಷ್ಟು ದೊಡ್ಡ ಪ್ರಮಾಣದಲ್ಲಿ  ಇದೇ ಮೊದಲ ಬಾರಿಗೆ ರಬ್ಬರ್ ಧಾರಣೆ ಕುಸಿಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ತೈವಾನ್ ಪ್ರವಾಹ ಕಾರಣವಾಗಿದೆ.ಇದರ ಜೊತೆಗೆ ಚೀನಾದ ಸೇರಿದಂತೆ ಜಾಗತಿಕವಾದ ಆರ್ಥಿಕ ಏರುಪೇರು ಆಗುತ್ತಿರುವ ಕಾರಣದಿಂದಾಗಿ ರಬ್ಬರ್ ಕಂಪನಿಗಳು ಕೊಂಚ ಹಿನ್ನಡೆ ಅನುಭವಿಸಿವೆ. ಹೀಗಾಗಿ ರಬ್ಬರ್ ಬಳಕೆ ಕಡಿಮೆಯಾಗಿದೆ. ಈಗ ರಬ್ಬರ್‌ಗೆ ಅಂತರಾಷ್ಟ್ರೀಯ ಮಾರುಕಟ್ಟೆ ಇರುವುದರಿಂದ ಜಾಗತಿಕ ಮಾರುಕಟ್ಟೆಯ ವ್ಯತ್ಯಾಸ ಕೂಡಾ ರಬ್ಬರ್ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗಷ್ಟೇ ಶೇರು ಮಾರುಕಟ್ಟೆ ಕುಸಿತ ಕಂಡಿರುವುದು ಕೂಡಾ ರಬ್ಬರ್ ಧಾರಣೆ ಹಿನ್ನಡೆಗೆ ಒಂದು ಕಾರಣ.ಅದರ ಜೊತೆಗೆ ಈ ವರ್ಷ ವಿವಿದ ಕಾರಣಗಳಿಂದಾಗಿ ಕಾರುಗಳ ಮಾರಾಟ ಕೂಡಾ ಕಡಿಮೆಯಾಗಿದೆ.ಈಗಿನ ಅಂದಾಜು ಪ್ರಕಾರ ದೇಶದಲ್ಲಿ ಸುಮಾರು ಶೇ.೨ ರಷ್ಟು ಕಾರು ಮಾರಾಟ ಕುಸಿತವಾಗಿದೆ. ಇನ್ನು ಟಯರ್ ಕಂಪನಿಗಳು ಕೂಡಾ ಬೇಡಿಕೆಗೆ ತಕ್ಕಷ್ಟೇ ಟಯರ್ ತಯಾರು ಮಾಡುತ್ತಿದ್ದಾರೆ. ಇನ್ನು ಚೀನಾದಂತಹ ದೇಶಗಳು ಈಗಾಗಲೇ ರಬ್ಬರ್ ದಾಸ್ತಾನು ಇರಿಸಿಕೊಂಡಿದೆ.ಇದೆಲ್ಲಾ ರಬ್ಬರ್ ಬೆಲೆ ಇಳಿಕೆಯ ಕಾರಣಗಳು.&lt;br /&gt;&lt;br /&gt;&lt;br /&gt;&lt;br /&gt;ಆದರೆ ಇಡೀ ವಿಶ್ವದ ರಬ್ಬರ್ ಮಾರುಕಟ್ಟೆ ನೋಡಿದರೆ ರಬ್ಬರ್‌ಗೆ ಬೇಡಿಕೆ ಇದ್ದೇ ಇದೆ.ಇದೇ ಕಾರಣಕ್ಕೆ ಹಿಂದೆ ರಬ್ಬರ್ ಮಾರುಕಟ್ಟೆಯು ೨೫೦ ರೂಪಾಯಿವರೆಗೆ ತಲುಪಬಹುದೆಂದು ರಬ್ಬರ್ ಮಾರುಕಟ್ಟೆ ವಿಶ್ಲೇಷಿಸಲಾಗಿತ್ತು. ಏಕೆಂದರೆ ಇಂದು ತೈಲ ಬೆಲೆ ಏರಿಕೆಯಾಗುತ್ತಲೇ ಇರುವ ಕಾರಣದಿಂದಾಗಿ ಸಿಂಥೆಟಿಕ್ ರಬ್ಬರ್ ತೀರಾ ದುಬಾರಿಯಾಗುವ ಕಾರಣದಿಂದಾಗಿ ನೈಸರ್ಗಿಕ ರಬ್ಬರ್‌ಗೆ ಬೇಡಿಕೆ ಇದ್ದೇ ಇದೆ.ಆದರೆ ಈಗಿನ ಕೆಲವು ತಾತ್ಕಾಲಿಕ ಸಮಸ್ಯೆಗಳಿಂದಾಗಿ ಧಾರಣೆ ಇಳಿಕೆಗೊಂಡರೂ ಕೂಡಾ ಮತ್ತೆ ನಿಧಾನವಾಗಿ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಇವೆ.ಅದುವರೆಗೆ ಬೆಳೆಗಾರರು ಇನ್ನು ಕಾಯಬೇಕು ಅಷ್ಟೇ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-1531652788535480252?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/1531652788535480252'/><link rel='self' type='application/atom+xml' href='http://www.blogger.com/feeds/6977488602190697764/posts/default/1531652788535480252'/><link rel='alternate' type='text/html' href='http://newsullia.blogspot.com/2011/11/blog-post.html' title='ಮಾರುಕಟ್ಟೆ ಕತೆ. .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-1631314218251776771</id><published>2011-10-02T09:23:00.002+05:30</published><updated>2011-10-02T09:29:12.206+05:30</updated><title type='text'>ಬರಲಿದೆ ರಬ್ಬರ್ ಟ್ಯಾಪರ್ಸ್ ಬ್ಯಾಂಕ್</title><content type='html'>&lt;div&gt; &lt;/div&gt;&lt;div&gt;&lt;br /&gt;&lt;/div&gt;&lt;div&gt;ರಬ್ಬರ್ ಬೆಳೆಗಾರಿಗೆ ಟ್ಯಾಪಿಂಗ್ ಬಗ್ಗೆ ಇನ್ನು ಆತಂಕ ಬೇಡ.ಅದಕ್ಕಾಗಿಯೇ ಸಹಕಾರಿ ಚಿಂತನೆಯಡಿಯಲ್ಲಿ ಒಂದು ಹೆಲ್ಪ್ ಲೈನ್ ನಡೆಯುತ್ತಿದೆ. ಹಾಗೆಂದು ಇದು ಬ್ಯಾಂಕ್ ಅಲ್ಲ. ಆದರೆ ನಾವು ಇದನ್ನು ಬ್ಯಾಂಕ್ ಅಂತಲೇ ಕರೆಯಬಹುದು.ಏಕೆಂದರೆ ಟ್ಯಾಪರ‍್ಸ್ ಸಮಸ್ಯೆ ಯಾರೇ ಇದ್ದರೂ ಅವರು ನೇರವಾಗಿ ಸಂಪರ್ಕಿಸಿದರೆ ಅವರ ಸಮಸ್ಯೆ ಪರಿಹಾರ ನಿಶ್ಚಿತ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಇಂದು ಚಿನ್ನದ ಬೆಳೆಯಾಗಿಯೇ ಮೂಡಿಬಂದ ರಬ್ಬರ್ ಬೆಳೆಯತ್ತ ಜಿಲ್ಲೆಯ ರೈತರು ಮನಸ್ಸು ಹೊರಳಿಸಿದ್ದರು. ಆದರೆ ಈಗ ಎಲ್ಲರಿಗೂ ಒಂದು ಚಿಂತೆ ಆರಂಭವಾದದ್ದು ರಬ್ಬರ್ ಟ್ಯಾಪಿಂಗ್‌ನದ್ದು. ಇಲ್ಲಿ ರಬ್ಬರ್ ಟ್ಯಾಪಿಂಗ್‌ಗೆ ತಮಿಳು ಮೂಲ ನಿವಾಸಿಗಳು ಹಾಗೂ ಶ್ರೀಲಂಕಾದಿಂದ ಆಗಮಿಸಿದ ತಮಿಳು ಭಾಷಿಕರು ಬಹುತೇಕ ಮಂದಿ ಇದ್ದಾರೆ. ಆದರೆ ಇತ್ತೀಚೆಗೆ ಈ ಕಾರ್ಮಿಕರೂ ಸಾಕಾಗದೆ ಕೇರಳದ ಕಾರ್ಮಿಕರೂ ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಂತೂ ಇವರದೂ ಕೊರೆತ ಕಾಡಿ ಸ್ಥಳೀಯರೂ ಕೂಡಾ ಟ್ಯಾಪಿಂಗ್ ಮಾಡುತ್ತಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ.  ಈ ನಡುವೆ ಎಲ್ಲೆಡೆ ರಬ್ಬರ್ ಬೆಳೆ ಬೆಳೆದರೆ ಟ್ಯಾಪಿಂಗ್‌ಗೆ ಕಾರ್ಮಿಕರು ಎಲ್ಲಿಂದ ಅನ್ನೋದೇ ಸಮಸ್ಯೆಯಾಗಿತ್ತು. ಈಗ ಈ ಸಮಸ್ಯೆಗೆ ಬಹುತೇಕ ಪರಿಹಾರ ಸಿಕ್ಕಿದೆ. ಅದಕ್ಕಾಗಿ ಸಹಕಾರಿ ತತ್ತ್ವದಲ್ಲಿ ಕಾರ್ಮಿಕರ ಬ್ಯಾಂಕ್ ಆರಂಭಗೊಳ್ಳುತ್ತಿದೆ.ಅದಕ್ಕಾಗಿ ಚಿಕ್ಕ ಪ್ರಯತ್ನವೊಂದು ನಡೆಯುತ್ತಿದೆ. ಈಗಾಗಲೇ ಈ ವ್ಯವಸ್ಥೆ ಬಳಸಿಕೊಂಡವರು ಖುಷಿ ಪಟ್ಟಿದ್ದಾರೆ. &lt;/div&gt;&lt;div&gt;&lt;br /&gt;&lt;br /&gt;&lt;a href="http://2.bp.blogspot.com/-7Duk-cNcHL4/TofhUdmTlzI/AAAAAAAABBg/62_xrwEa3Ec/s1600/1PTR%2BRubber_Oct.jpg" onblur="try {parent.deselectBloggerImageGracefully();} catch(e) {}"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://2.bp.blogspot.com/-7Duk-cNcHL4/TofhUdmTlzI/AAAAAAAABBg/62_xrwEa3Ec/s400/1PTR%2BRubber_Oct.jpg" border="0" alt="" id="BLOGGER_PHOTO_ID_5658739198473246514" /&gt;&lt;/a&gt;&lt;br /&gt;&lt;br /&gt;&lt;br /&gt;&lt;/div&gt;&lt;div&gt;ಇಂತಹ ಹೊಸ ಕಲ್ಪನೆಗೆ ಮುಂದಾದವರು ಸುಳ್ಯ ತಾಲೂಕಿನ ಪ್ರದೀಪ್ ಚಿಲ್ಪಾರ್. ಇವರು ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್ ಎನ್ನುವ ಚಿಕ್ಕ ಸಹಕಾರಿ ಸಂಘಟನೆಯ ಮೂಲಕ ರೈತರಿಗೆ ಸಹಾಯ ಮಾಡುತ್ತಿದ್ದಾರೆ.ಇದಕ್ಕಾಗಿ ಇವರು ಕಳೆದ ಒಂದು ವರ್ಷದಿಂದ ಶ್ರಮ ವಹಿಸಿ ಇಂದು ಸುಳ್ಯ ತಾಲೂಕಿನಲ್ಲಿ ಸುಮಾರು 60 ಜನ ಕಾರ್ಮಿಕರು ವಿವಿದೆಡೆ ರಬ್ಬರ್ ತೋಟಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಕಾರ್ಮಿಕರು ಎಲ್ಲಿಂದ ಎಂಬ ಪ್ರಶ್ನೆ ಮೂಡಬಹುದು. ಪ್ರದೀಪ್ ಅವರ ಸಂಪರ್ಕದ ಮೂಲಕ ಒರಿಸ್ಸಾ , ಜಾರ್ಖಂಡ್ ಹಾಗೂ ಬಿಹಾರ ಪ್ರದೇಶದ ಜನರು ಇಲ್ಲಿ ರಬ್ಬರ್ ಕಾರ್ಮಿಕರು.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕಾರ್ಮಿಕರು ಎಲ್ಲಿಂದ ಮತ್ತು ಹೇಗೆ ?&lt;/div&gt;&lt;div&gt;&lt;br /&gt;&lt;/div&gt;&lt;div&gt;ಇಲ್ಲಿ ರಬ್ಬರ್ ಕಾರ್ಮಿಕರ ಅಭಾವ ತೋರಿದಾಗ ತನ್ನ ಸಂಪರ್ಕದ ಮೂಲಕ ಕಾರ್ಮಿಕರನ್ನು ಹುಡುಕುವ ಪ್ರಯತ್ನವನ್ನು ಪ್ರದೀಪ್ ಮಾಡಿದರು. ಆಗ ಅವರಿಗೆ ಹೊಳೆದದ್ದು ಒರಿಸ್ಸಾ. ಅಲ್ಲಿನ ಬಹುಜನರಿಗೆ ಕೆಲಸವೇ ಇಲ್ಲ. ಅಂತಹ ಜನರಿಗೆ ಅಲ್ಲೇ ರಬ್ಬರ್ ಬಗ್ಗೆ ತರಬೇತಿ ನೀಡಿ ಇಲ್ಲಿಯೂ ವಿಶೇಷ ತರಬೇತಿ ನೀಡಿ ರಬ್ಬರ್ ಟ್ಯಾಪಿಂಗ್‌ಗೆ ಬಳಸಿಕೊಳ್ಳಲಾಯಿತು. ಬಹುಬೇಗನೆ ರಬ್ಬರ್ ಸಂಬಂಧಿತ ಕೆಲಸಗಳನ್ನು ಕಲಿತುಕೊಂಡ ಕಾರ್ಮಿಕರು ಈಗ ನುರಿತವರಾಗಿದ್ದಾರೆ. ಸದ್ಯಕ್ಕೆ ಒರಿಸ್ಸಾದ ಸಂಬಲ್‌ಪುರ್ ಸೇರಿದಂತೆ ಜಾರ್ಖಂಡ್‌ನ ಗಡಿಭಾಗದ ಜನರು ಈ ಕೆಲಸಕ್ಕೆ ಬರುತ್ತಿದ್ದಾರೆ. ಈಗ ಸುಳ್ಯ ತಾಲೂಕಿನ ವಿವಿಧ ರಬ್ಬರ್ ತೋಟಗಳಲ್ಲಿ 60 ಜನ ಕಾರ್ಮಿಕರು ಇದ್ದಾರೆ. ಇನ್ನಷ್ಟು ಬೇಡಿಕೆ ಇದ್ದು ಸದ್ಯದಲ್ಲೇ 300 ಜನರಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಪ್ರದೀಪ್.&lt;/div&gt;&lt;div&gt;&lt;br /&gt;&lt;/div&gt;&lt;div&gt;ಹೇಗೆ ಇವರು ಕೆಲಸ ಮಾಡುತ್ತಾರೆ ?&lt;/div&gt;&lt;div&gt;&lt;br /&gt;&lt;/div&gt;&lt;div&gt;ಇಲ್ಲಿ ರಬ್ಬರ್ ಬೆಳೆಗಾರ ಸಂಪರ್ಕಿಸಬೇಕಾದ್ದು ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್ ಎನ್ನುವ ಸಹಕಾರಿ ಗೆಳೆಯ ಪ್ರದೀಪ್ ಅವರನ್ನು.  ಆದರೆ ಇಲ್ಲಿ ಒಂದು ಬೇಡಿಕೆ ಇದೆ. ಏನೆಂದರೆ ಒಬ್ಬ ಕಾರ್ಮಿಕನಿಗೆ ದಿನಕ್ಕೆ 300 ರಬ್ಬರ್ ಮರ ಬೇಕು. ಅಂದರೆ ಒಂದು ತೋಟದಲ್ಲಿ 2 ಜನ ಕಾರ್ಮಿಕರನ್ನು ಬಿಡಲೇಬೇಕಾಗುತ್ತದೆ. ಏಕೆಂದರೆ ಅವರು ಈ ಊರಿಗೆ ಹೊಸಬರು. ಹೀಗಾಗಿ ದಿನಕ್ಕೆ ಕನಿಷ್ಟ 600 ಮರ ಅಂದರೆ ಒಟ್ಟು 1200 ರಬ್ಬರ್ ಮರಗಳು ಇರುವ ಬೆಳೆಗಾರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಕಾರ್ಮಿಕರು ತೋಟದಲ್ಲಿ ಟ್ಯಾಪಿಂಗ್‌ನಿಂದ ತೊಡಗಿ ರಬ್ಬರ್ ಶೀಟ್ ಮಾಡುವುದು , ರಬ್ಬರ್ ರೋಗಗಳನ್ನು ಪತ್ತೆ ಮಾಡುವುದು , ಅವುಗಳ ಆರೈಕೆ ಹೀಗೆ ಎಲ್ಲವನ್ನೂ ಅವರೇ ಮಾಡುತ್ತಾರೆ. ಇವರನ್ನು ನೋಡಿಕೊಳ್ಳಲು ಎರಡು ಅಥವಾ ಮೂರು ದಿನಕ್ಕೊಮ್ಮೆ ಪ್ರದೀಪ್ ಅಥವಾ ಅವರ ಸೂಪರ್‌ವೈಸರ್‌ಗಳು ಆಗಮಿಸುತ್ತಾರೆ.15 ರಿಂದ 20 ಜನರಿಗೆ ಒಬ್ಬರಂತೆ ಸೂಪರ್‌ವೈಸರ್‌ಗಳು ಇದ್ದಾರೆ.  ಆದರೆ ಕಾರ್ಮಿಕರ ಬಗ್ಗೆ ಸಮಾಧಾನ ಇಲ್ಲದೇ ಇದ್ದರೆ ಬೇರೆ ಕಾರ್ಮಿಕರನ್ನು ವ್ಯವಸ್ಥೆ ಮಾಡುತ್ತಾರೆ.ಹಾಗೆಂದು ಬೆಳೆಗಾರರು ಕೂಡಾ ಅವರತ್ತ ಲಕ್ಷ್ಯ ನೀಡಬೇಕಾಗುತ್ತದೆ. ಏಕೆಂದರೆ ಯಾವುದೋ ಊರಿನಿಂದ ಬಂದವರು ಎಂಬ ಧೋರಣೆಯ ಬದಲು ನಮ್ಮವರೇ ಎಂಬ ಭಾವನೆ ಬೆಳೆಸಬೇಕಾಗುತ್ತದೆ. ಕಳೆದ ಒಂದು ವರ್ಷದಿಂದ ಕೆಲ ಕಾರ್ಮಿಕರು ಕನ್ನಡ , ತುಳು ಭಾಷೆಯನ್ನೂ ಕಲಿತಿದ್ದಾರೆ. ಈ ಕಾರ್ಮಿಕರ ವೇತನ ಎಲ್ಲವನ್ನೂ ಕೂಡಾ ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್‌ನ ಮೂಲಕವೇ ನೀಡಲಾಗುತ್ತದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಬೆಳೆಗಾರರು ಏನು ಹೇಳುತ್ತಾರೆ ?&lt;/div&gt;&lt;div&gt;&lt;br /&gt;&lt;/div&gt;&lt;div&gt;ಈಗಾಗಲೇ ಸುಳ್ಯ ತಾಲೂಕಿನಲ್ಲಿ ಇದೇ ಚಿಂತನೆಯಡಿಯಲ್ಲಿ ಸುಮಾರು ೨೦ ರಿಂದ ೩೦ ಕಡೆಗಳಲ್ಲಿ ಬೆಳೆಗಾರರು ರಬ್ಬರ್ ಟ್ಯಾಪಿಂಗ್ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.ಎಲ್ಲರೂ ಕೂಡಾ ಖುಷಿ ಪಟ್ಟಿದ್ದಾರೆ. ಮರ್ಕಂಜದ ರಬ್ಬರ್ ಬೆಳೆಗಾರ ರಮೇಶ್ ಕಾಟೂರಾಯ ಪ್ರಕಾರ , ಇದೊಂದು ಉತ್ತಮ ಪ್ರಯತ್ನ.ಈ ಮೂಲಕ ರಬ್ಬರ್ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಬೆಳೆಗಾರರಿಗೂ ಇದರಿಂದ ಪ್ರಯೋಜನವಾಗಿದೆ ಎನ್ನುತ್ತಾರೆ.ಇನ್ನೊಬ್ಬ ರಬ್ಬರ್ ಬೆಳೆಗಾರರ ಮರ್ಕಂಜದ ಮಾಪಲತೋಟ ಕೃಷ್ಣ ಭಟ್ , ಈ ಕಾರ್ಮಿಕರದ್ದು ಉತ್ತಮವಾದ ಕೆಲಸವಾಗಿರುತ್ತದೆ. ಊರಿನ ಕಾರ್ಮಿಕರಷ್ಟೇ ಗುಣಮಟ್ಟದ ಕೆಲಸ. ತಿಂಗಳಿಗೆ ಒಂದೇ ಒಂದು ರಜೆ ಮಾಡದೆ ಕೆಲಸ ಮಾಡುತ್ತಾರೆ. ಆದರೆ ಭಾಷೆಯದ್ದು ಮಾತ್ರಾ ಈಗ ಸಮಸ್ಯೆ.ಇದೊಂದು ಸಮಸ್ಯೆ ಹೊರತುಪಡಿಸಿದರೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಕೃಷ್ಣ ಭಟ್.&lt;/div&gt;&lt;div&gt;&lt;br /&gt;&lt;/div&gt;&lt;div&gt;ಕೇರಳದಲ್ಲಿ ಇದೆ ರಬ್ಬರ್ ಬ್ಯಾಂಕ್ : &lt;/div&gt;&lt;div&gt;&lt;br /&gt;&lt;/div&gt;&lt;div&gt;ಇಲ್ಲಿ ಸೌತ್ ಇಂಡಿಯಾ ಎಗ್ರಿ ಸಪೋರ್ಟರ‍್ಸ್ ವಿಶನ್‌ನ ಪ್ರದೀಪ್ ಅವರು ಬೆಳೆಗಾರರ ಅನುಕೂಲಕ್ಕಾಗಿ ಸಹಕಾರಿ ಮನೋಭಾವದಿಂದ ಈ  ವ್ಯವಸ್ಥೆಯ ಮೂಲಕ ಕಾರ್ಮಿಕರ ಕೊರತೆ ನೀಗುವ ಪ್ರಯತ್ನ ಮಾಡಿದ್ದಾರೆ. &lt;/div&gt;&lt;div&gt;ಆದರೆ ಕೇರಳದಲ್ಲಿ ಈಗಾಗಲೇ ಇಂತಹದ್ದೇ ಬ್ಯಾಂಕ್ ರಚನೆಯಾಗಿದೆ. ಅಲ್ಲಿ ರಬ್ಬರ್ ಬೋರ್ಡ್‌ನ ಬೆಳೆಗಾರರ ಸಂಘದ ಮೂಲಕ ಕಾರ್ಮಿಕರ ಬ್ಯಾಂಕ್ ರಚನೆಯಾಗಿದೆ. ಅದಕ್ಕೆ ಬೋರ್ಡ್‌ನಿಂದಲೂ ಸೌಲಭ್ಯ ದೊರೆಯುತ್ತದೆ. ಕರ್ನಾಟಕದಲ್ಲಿ ಸದ್ಯ ಯಾವುದೇ ಬ್ಯಾಂಕ್ ರಬ್ಬರ್ ಬೋರ್ಡ್ ಮೂಲಕ ರಚನೆಯಾಗಿಲ್ಲ. ಇದರಿಂದ ಕೇರಳದಲ್ಲಿ ಸಾಕಷ್ಟು ಪ್ರಯೋಜನವಾಗಿದೆ ಎಂದು ರಬ್ಬರ್ ಬೋರ್ಡ್ ಅಧಿಕಾರಿ ಬಾಲಕೃಷ್ಣ ಹೇಳುತ್ತಾರೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಮುಂದೆ ಗದ್ದೆ ಬೇಸಾಯಕ್ಕೂ ವಿಸ್ತರಿಸುವ ಚಿಂತನೆ :&lt;/div&gt;&lt;div&gt;&lt;br /&gt;&lt;/div&gt;&lt;div&gt; ಇದ ರೀತಿಯ ವ್ಯವಸ್ಥೆಯನ್ನು ಮುಂದೆ ಗದ್ದೆ ಬೇಸಾಯಕ್ಕೂ ವಿಸ್ತರಿಸುವ ಚಿಂತನೆ ಇದೆ ಎಂಬುದು ಪ್ರದೀಪ್ ಮಾತು. ಮೂಲತ: ಈ ಕಾರ್ಮಿಕರು ಗದ್ದೆಯ ಕೆಲಸಗಾರರು. ಸ‌ಅದಕ್ಕಾಗಿ ಅವರಿಗೆ ವಿಶೇಷ ತರಬೇತಿಯ ಅವಶ್ಯಕತೆ ಇರುವುದಿಲ್ಲ. ಇದಕ್ಕಾಗಿ ಸುಳ್ಯ ತಾಲೂಕಿನ ಬೆಳ್ಳಾರೆ ಬಳಿ ಪ್ರಯೋಗಿಕವಾಗಿ ಗದ್ದೆಯೊಂದರಲ್ಲಿ ಸದ್ಯದಲ್ಲೇ ಈ ಕಾರ್ಮಿಕರು ಕೆಲಸ ಮಾಡುತ್ತಾರೆ. ಆ ಬಳಿಕ ಮುಂದೆ ಆಸಕ್ತ ರೈತರಲ್ಲಿಗೆ ಕಳುಹಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ 3000 ಕಾರ್ಮಿಕರನ್ನು ಈ ಕಡೆ ತರಿಸಿ “ನಮ್ಮ ಗದ್ದೆ , ನಮ್ಮ ಅಕ್ಕಿ” ಎನ್ನುವ ಚಿಂತನೆಯ ಮೂಲಕ ತಾಲೂಕಿನಲ್ಲೂ ಭತ್ತ ಬೆಳೆಯಲು ಪ್ರೋತ್ಸಾಹಿಸುವ ಕೆಲಸ ನಡೆಸಲಾಗುವುದು ಎಂಬುದು ಪ್ರದೀಪ್ ಕನಸು. ಆದರೆ ಈ ಕಾರ್ಮಿಕರು ಅಡಿಕೆ ತೋಟಕ್ಕೆ  ಒಗ್ಗಿಕೊಳ್ಳುವುದು ಕೊಂಚ ಕಷ್ಟವೇ ಆಗಿದೆ. ಏಕೆಂದರೆ ತೋಟದ ಕೆಲಸವು ದಿನದಿಂದ ದಿನಕ್ಕೆ ಬದಲಾಗುತ್ತಾ ಇರುತ್ತದೆ. ಹೀಗಾಗಿ ಇದೆಲ್ಲವೂ ತರಬೇತಿಯಿಂದ ಅಸಾಧ್ಯ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಒಟ್ಟಿನಲ್ಲಿ ಕಾರ್ಮಿಕರ ಕೊರತೆಯಿಂದ ಚಿಂತಿತರಾಗಿದ್ದ ರಬ್ಬರ್ ಬೆಳೆಗಾರರಿಗೆ ಇಂದೊಂದು ಬೆಳವಣಿಗೆ ಆಶಾದಾಯಕವಾಗಿದೆ.ಕಾರ್ಮಿಕರಿಗಾಗಿ ಪರಿತಪಿಸುತ್ತಿದ್ದ ಬೆಳೆಗಾರರಿಗೆ ಕೊಂಚ ರಿಲೀಫ್ ಸಿಕ್ಕಂತಾಯಿತು. ಸಹಕಾರಿ ಮನೋಭಾವದ ಮೂಲಕ ಬೆಳೆಗಾರರಿಗೆ ಇನ್ನಷ್ಟು ಹೊಸ ನಿರೀಕ್ಷೆಗಳು ಚಿಗುರಿದಂತಾಗಿದೆ.&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;(ಈ ಸುದ್ದಿಯ ಇಂದಿನ ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. )&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-1631314218251776771?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/1631314218251776771'/><link rel='self' type='application/atom+xml' href='http://www.blogger.com/feeds/6977488602190697764/posts/default/1631314218251776771'/><link rel='alternate' type='text/html' href='http://newsullia.blogspot.com/2011/10/blog-post_02.html' title='ಬರಲಿದೆ ರಬ್ಬರ್ ಟ್ಯಾಪರ್ಸ್ ಬ್ಯಾಂಕ್'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-7Duk-cNcHL4/TofhUdmTlzI/AAAAAAAABBg/62_xrwEa3Ec/s72-c/1PTR%2BRubber_Oct.jpg' height='72' width='72'/></entry><entry><id>tag:blogger.com,1999:blog-6977488602190697764.post-6949979418328384687</id><published>2011-10-01T22:07:00.003+05:30</published><updated>2011-10-01T22:18:04.512+05:30</updated><title type='text'>ಆತ ಹೇಳಿದ ಕತೆ. .</title><content type='html'>ನನ್ನ ಸ್ನೇಹಿತನೊಬ್ಬ ಒಂದು ಕತೆ ಬಿಡಿಸಿಟ್ಟ.  ಅದು ನಮ್ಮ ಊರ ಭಾಷೆಯಲ್ಲಿ ಹೇಳುವುದಾದರೆ ಮಾತನಾಡಲೇಬಾರದು.ಮಾತನಾಡಿದರೆ ಆತ ಕೆಟ್ಟವನು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ ಅಂತ ನಾನು ಅಂದುಕೊಂಡಿದ್ದೇನೆ.&lt;br /&gt;&lt;br /&gt;ಆತ ಹೇಳಿದ ಸಂಗತಿ , ಅವರಿಗೆ ಮದುವೆಯಾಗಿ 15 ವರ್ಷಗಳಾಗಿವೆ. ಆದರೆ ಇನ್ನೂ ಮಕ್ಕಳಾಗಿಲ್ಲ. ಅದಕ್ಕಾಗಿ ದೇವರು , ಮಂತ್ರ , ಪೂಜೆ , ಹರಕೆ ಹೀಗೆ ಎಲ್ಲವೂ ಆಗಿತ್ತು. ಆದರೆ ಮತ್ತೂ ಮಕ್ಕಳಾಗಿಲ್ಲ.  ಕಾರಣ ಏನು ಎಂದು ವೈಜ್ಞಾನಿಕವಾಗಿ ಕಂಡುಹುಡುಕುವ ಕೆಲಸವನ್ನೂ ಮಾಡಿಲ್ಲ. ಇತ್ತೀಚೆಗೆ ಅವರು ದೇವಸ್ಥಾನವೊಂದರಲ್ಲಿ ಪೂಜೆ ಮಾಡಿಸಲು ಬಂದಿದ್ದರಂತೆ. ಅಲ್ಲಿ ಅಂತಹ ಜನರನ್ನೇ ಮೋಸ ಮಾಡುವ ಗುಂಪೊಂದು ಇತ್ತು.  ಆಸೆ ಹುಟ್ಟಿತು ಮತ್ತೂ ಒಂದಿಪ್ಪತ್ತು ಸಾವಿರ ಖರ್ಚು ಮಾಡಿದರು.  ಆದರೂ ಪ್ರಯೋಜನವಿಲ್ಲ. ಕೊನೆಗೆ ಯಾರೋ ಹೇಳಿದಂತೆ ಸರಿಯಾದ ವೈದ್ಯರಲ್ಲಿ ಗುಪ್ತವಾಗಿ ಮಾತನಾಡಿ , ಆಪ್ತ ಸಮಾಲೋಚನೆ ಮಾಡಿ ಎಂದು ಸಲಹೆ ನೀಡದರಂತೆ. ಅಂತೂ ಹೆಂಡತಿಯ ಒತ್ತಾಯಕ್ಕೆ ಆಪ್ತ ಸಮಾಲೋಚನೆಗೆ ಹೋದರಂತೆ. ಆಗ ತಿಳಿಯಿತು ಅವನಿಗೇ ಚಿಕ್ಕದೊಂದು ಸಮಸ್ಯೆ.ಅದಕ್ಕಾಗಿ ಇಷ್ಟು ವರ್ಷ ಕಾಯಲೇ ಬೇಡವಿತ್ತು. ಚಿಕ್ಕದೊಂದು ಸರ್ಜರಿ ಮಾಡಿಸಿದರೆ ಮುಗೀತು ಎಂದರಂತೆ ವೈದ್ಯರು. ಒಂದು ವಾರದ ನಂತರ ಅದೂ ಆಯಿತು.  ಆ ಬಳಿಕ ಅವಳು ಮಗುವನ್ನೂ ಪಡೆದಳು. ಇದು ಅವರೊಬ್ಬರ ಕತೆ ಅಲ್ಲ. ಅದೆಷ್ಟೋ ಜನರ ಕತೆ.&lt;br /&gt;&lt;br /&gt;ಆದರೆ ಇಲ್ಲಿ ವಿಷಯ ಏನು ಗೊತ್ತಾ ? ಆಪ್ತ ಸಮಾಲೋಚಕರದ್ದೇ. ಅವನು ಅಂತಾನೆ ಈ ಸಮಾಲೋಚಕರು ಯಾರು ಎಲ್ಲಿರುತ್ತಾರೆ ಅಂತಾನೆ ಹಲವರಿಗೆ ಗೊತ್ತೇ ಇರುವುದಿಲ್ಲ. ಅವರಲ್ಲಿ ಕೆಲವರು ಸಮಾಲೋಚನೆಗಾಗಿ ಶುಲ್ಕವನ್ನೂ ವಿಧಿಸುತ್ತಾರೆ. ಅದೂ ಪರವಾಗಿಲ್ಲ. ಆತ ಹೇಳಿದ ಈಗ ಅದಕ್ಕಾಗಿಯೇ ಕೆಲವು ಬ್ಲಾಗ್‌ಗಳು ಶುರುವಾಗಿದೆ.ಅವೂ ಕೂಡಾ ಪ್ರಯೋಜನವಾದೀತು ಅಂತಾನೆ ಆತ.ಅದರ ಲಿಂಕ್ &lt;a href="http://www.dehaveene.blogspot.com"&gt;ಇಲ್ಲಿದೆ&lt;/a&gt; &lt;a href="http://www.blogger.com/http://www.dehaveene.blogspot.com/"&gt; &lt;/a&gt;(&lt;a href="http://www.dehaveene.blogspot.com/"&gt;http://www.dehaveene.blogspot.com/&lt;/a&gt;) ಬೇಕಾದವರು ನೋಡಬಹುದು. ಅದರ ಜೊತೆಗೆ ಆತ ಹೇಳಿದ ಈ ಸಮಾಲೋಚಕರಲ್ಲಿ ಕೆಲವರು ಗಂಟೆಗೆ 1 ಸಾವಿರ ರೂಪಯಿ ಶುಲ್ಕ ವಿಧಿಸುತ್ತಾರೆ ಅಂತೆ.  .!.&lt;br /&gt;&lt;br /&gt;ಇದು ಅಸಹ್ಯ ಅಂತ ಭಾವಿಸಬಾರದು. ಏಕೆಂದರೆ ಬದುಕು ಪೂರ್ತಿಯಾಗಬೇಕಾದರೆ ಅದೂ ಬೇಕು. ಅದೇ ಬದುಕು ಆಗಬಾರದು ಅಷ್ಟೆ. ಅದಿಲ್ಲದೇ ಇದ್ದಿದ್ದರೆ ಜಗತ್ತು ಯಾವಾಗಲೋ ಮುಗಿದುಹೋಗುತ್ತಿತ್ತು ಅಲ್ಲವೇ. ಅನಾದಿ ಕಾಲದ ದೇವಸ್ಥಾನದ ಕೆತ್ತನೆಗಳಲ್ಲೂ ಅದ್ಭುತವಾಗಿ ಹೇಳಲಾಗುತ್ತಿತ್ತು.&lt;br /&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-6949979418328384687?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/6949979418328384687'/><link rel='self' type='application/atom+xml' href='http://www.blogger.com/feeds/6977488602190697764/posts/default/6949979418328384687'/><link rel='alternate' type='text/html' href='http://newsullia.blogspot.com/2011/10/blog-post.html' title='ಆತ ಹೇಳಿದ ಕತೆ. .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-5895189062266096578</id><published>2011-08-20T16:14:00.002+05:30</published><updated>2011-08-20T16:18:55.401+05:30</updated><title type='text'>ಯಾರು ಭ್ರಷ್ಟಾಚಾರಿ . . ?</title><content type='html'>&lt;br /&gt;ಆತನೊಬ್ಬ  ಪದವೀಧರ. ಸಣ್ಣ ನೌಕರಿಯಲ್ಲೂ ಇದ್ದಾನೆ. ಭ್ರಷ್ಟಾಚಾರ ನಿರ್ಮೂಲನೆಯಾಗಬೆಕು ಅಂತಾನೆ.ಅದರ ಬಗ್ಗೆ ಪ್ರತಿ ದಿನವೂ ಮಾತನಾಡುತ್ತಾನೆ. ಈಗಂತೂ ಯಾವಾಗಲೂ ಅದೇ ಮಾತು. ಆದರೆ . . ಆತನೇ ಹೇಳಿದ ಸಂಗತಿಯೊಂದು,&lt;br /&gt;&lt;br /&gt;ಇತ್ತೀಚೆಗೆ ಒಂದು ಘಟನೆ ನಡೆಯಿತು. ಆತನಿಗೊಂದು ಜನ್ಮ ದಿನಾಂಕದ ದೃಢೀಕರಣ ಪತ್ರ ಬೇಕಾಯಿತು. ಅದಕ್ಕಾಗಿ ಆತ ಸುಮಾರು 60 ಕಿಲೋಮೀಟರ್ ಹೋಗಬೇಕು. ಬೆಳಗ್ಗೆ ಬಸ್ಸಲ್ಲಿ ಹೋದರೆ ಆತ ಬರುವಾಗ ಹೆಚ್ಚೂಕಮ್ಮಿ ಸಂಜೆಯಾಗುತ್ತದೆ. ಅದೂ ಅಲ್ಲದೆ ಆತನ ಒಂದು ದಿನ ರಜೆಯೂ ಹಾಕಬೇಕಾಗುತ್ತದೆ. &lt;br /&gt;&lt;br /&gt;ಹಾಗೇ ಆತ ಅಂದೊಂದು ದಿನ ಹೊರಟೇ ಬಿಟ್ಟ. ಅದು ಪುರಸಭೆ. ಹೋದವನೇ ತನ್ನ ದಾಖಲೆ ಬೇಕೆಂದು ಕೇಳಿದ. ಕುಳಿತುಕೊಳ್ಳಿ ಸ್ವಲ್ಪ, ಎಂಬ ಉತ್ತರ ಆ ಅಧಿಕಾರಿಯದ್ದು. ಸ್ವಲ್ಪ ಹೊತ್ತಾದ ಮೇಲೆ ಒಂದು ಅರ್ಜಿ ಕೊಡಿ ಎಂದು ಹೇಳಿದ ಅಧಿಕಾರಿ. ಅದನ್ನೂ ಬರೆದುಕೊಟ್ಟಾಯಿತು. ಎರಡು ದಿನ ಬಿಟ್ಟು ಬನ್ನಿ ಎಂದು ಹೇಳಿದ ಅಧಿಕಾರಿ. ಇವತ್ತಿಗೆ ಆಗೋದಿಲ್ಲ ಎಂದ.&lt;br /&gt;&lt;br /&gt;ಸ್ವಲ್ಪ ಯೋಚಿಸಿದ , ಇವತ್ತೇ ಕೊಟ್ಟರೆ ಒಳ್ಳೆಯದು ಎಂದು ಮತ್ತೆ ವಿನಂತಿಸಿದಾಗ . . ಇಲ್ಲ  ಎನ್ನುವ ಉತ್ತರ.&lt;br /&gt;&lt;br /&gt;ಇನ್ನೂಮ್ಮೆ,  ಸ್ವಲ್ಪ ಇವತ್ತೇ.. .  ಅಂತ ಕಿಸೆಗೆ ಕೈ ಹಾಕಿದಾಗ, ಅತ್ತ ಕಡೆಯಿಂದ ಡ್ರಾವರ್ ಹಿಂದಕ್ಕೆ ಬಂತು. ಈತನಿಂದ 100 ರೂಪಾಯಿ ತಟ್ಟೆಗೆ ಬಿತ್ತು.&lt;br /&gt;&lt;br /&gt;ತಕ್ಷಣವೇ ಪ್ಲೇಟು ಬದಲಾಯಿತು. ಈಗಲೇ ಕೊಡುತ್ತೇನೆ . .!.&lt;br /&gt;&lt;br /&gt;ಅಂತೂ 10 ನಿಮಿಷದಲ್ಲಿ ಸಿಕ್ಕೇಬಿಟ್ಟಿತು ಇವನಿಗೆ ಬೇಕಾದ ದಾಖಲೆ.&lt;br /&gt;&lt;br /&gt;               ***************&lt;br /&gt;&lt;br /&gt;ಈ ಘಟನೆಯ ನಂತರ ಆತ ಹೇಳುತ್ತಾನೆ , &lt;br /&gt;&lt;br /&gt;ನನಗೆ 100 ರೂಪಾಯಿ ಪ್ರಶ್ನೆ ಅಲ್ಲ. ನೋಡಿ ನನಗೆ ಬಸ್ಸಿಗೆ ಹೋಗಿ ಬರಲು 70 ರೂಪಾಯಿ ಬೇಕು. ಅದರ ಜೊತೆಗೆ ಇತರ ಖರ್ಚು ಅಂತ 30 ರೂಪಾಯಿ ಆಗುತ್ತೆ. ಇನ್ನು ಒಂದು ದಿನ ರಜೆ ಬೇರೆ ಅದಕ್ಕೆ ಕನಿಷ್ಟ 230 ರೂಪಾಯಿ ಲಾಸ್ ಆಗುತ್ತದೆ. ಹಾಗಿರುವಾಗ ನಾನು 100 ರೂಪಾಯಿ ಆತನಿಗೆ ಕೊಟ್ಟರೆ ಏನಾಯಿತು. ಇನ್ನೊಮ್ಮೆ ಹೋಗಲು ಉಳಿಯಿತಲ್ಲಾ , ಹಣವೂ, ಶ್ರಮವೂ ಉಳಿಯತಲ್ಲಾ  ಅಂತ ಹೇಳುತ್ತಾನೆ ಆತ.&lt;br /&gt;&lt;br /&gt;ಈಗ ಭ್ರಷ್ಟಾಚಾರಿ ಯಾರು ?.ಇದೆಲ್ಲವನ್ನೂ ತೊಡೆದು ಹಾಕೋದೆ ಹೇಗೆ?. &lt;br /&gt;&lt;br /&gt;ಈಗ ನನಗೆ ನೆನೆಪಾಗುತ್ತದೆ , ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಗಳು ಇತ್ತೀಚೆಗೆ ಹೇಳಿದರು , ಕೊಡುವ ಕೈಗಳು ಕಡಿಮೆಯಾದಾಗ ಕೊಳ್ಳುವ ಕೈಗಳು ಕಡಿಮೆಯಾಗುತ್ತದೆ. ಕೊನೆಗೇ ಅದೇ ಇಲ್ಲವಾಗುತ್ತದೆ. ಹಾಗಾಗಿ ಇಂದು ಎಲ್ಲೆಡೆ ನಡೆಯುತ್ತಿರುವ ಧರಣಿ ಜೊತೆಗೆ ನಮ್ಮೊಳಗೇ ಕೂಡಾ ಧರಣಿಯಾಗಬೇಕು ಎಂದು ಹೇಳಿದ್ದು ಅನುರಣಿಸುತ್ತಲೇ ಇದೆ.&lt;br /&gt;&lt;br /&gt;&lt;br /&gt;&lt;br /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-5895189062266096578?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/5895189062266096578'/><link rel='self' type='application/atom+xml' href='http://www.blogger.com/feeds/6977488602190697764/posts/default/5895189062266096578'/><link rel='alternate' type='text/html' href='http://newsullia.blogspot.com/2011/08/blog-post.html' title='ಯಾರು ಭ್ರಷ್ಟಾಚಾರಿ . . ?'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-4234851081929384966</id><published>2011-07-31T21:15:00.001+05:30</published><updated>2011-07-31T21:17:46.990+05:30</updated><title type='text'>ರಾಜಕೀಯ ತಳಮಳ - ಶಿಸ್ತಿನ ಪಕ್ಶದಲ್ಲಿ ಅಶಿಸ್ತು . .?</title><content type='html'>ಇಂದಿನ ರಾಜಕೀಯ ಸನ್ನಿವೇಶ ನೋಡಿದಾಗ ಮನಸ್ಸಿನ ಭಾವನೆಗಳನ್ನು ಹೊರಹಾಕಲೇ ಬೇಕೆನಿಸಿತು.&lt;br /&gt;&lt;br /&gt;ಮೊನ್ನೆ ರಾಜ್ಯದಲ್ಲಿ ಬಿಜೆಪಿ ಸರಕಾರದಲ್ಲಿ ರಾಜಕೀಯದ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿತು. ಕರ್ನಾಟಕದ ಬಿಜೆಪಿಗೆ ಇದು ಹೊಸದಲ್ಲ ಬಿಡಿ.ಇಲ್ಲಿ ಶಿಸ್ತಿನ ಪಕ್ಷಕ್ಕೆ ಇದೆಲ್ಲಾ ಮಾಮೂಲು ಅಂತಾಗಿದೆ. ಹಾಗಿದ್ದರೂ ಈ ಬಾರಿ ಮಾತ್ರಾ ಗಂಭೀರ ವಿಚಾರ ಇದು. ಲೋಕಾಯುಕ್ತರು ಸಲ್ಲಿಸಿದ್ದ ಗಣಿ ವರದಿಯಲ್ಲಿ ಮುಖ್ಯಮಂತ್ರಿಗಳ ಹೆಸರೂ ಇದೆ. ಹಾಗಾಗಿ ಈಗಂತೂ ನೈತಿಕತೆಯ ಪ್ರಶ್ನೆ. ಇದುವರೆಗೆ ಕರ್ನಾಟಕದ ಬಿಜೆಪಿಯಲ್ಲಿ ಇದು ಇದ್ದಂತೆ ಕಂಡುಬಂದಿರಲಿಲ್ಲ. ಆದರೆ ಈಗ ಇಡೀ ದೇಶದ ಜನ ನೋಡುತ್ತಿದ್ದಾರೆ ಈ ವರದಿಯನ್ನು  ಅದರ ಜೊತೆಗೆ ಭ್ರಷ್ಠಾಚಾರದ ಬಗ್ಗೆ ಸಾಮಾನ್ಯ ಮನುಷ್ಯನೂ ಮಾತನಾಡುತ್ತಿದ್ದಾನೆ ಹಾಗಾಗಿ ಸರಕಾರಕ್ಕೆ ಅದಕ್ಕಿಂತಲೂ ಹೆಚ್ಚು ದೇಶದ ಬಿಜೆಪಿಗೆ ಇದೊಂದು ಮುಖ್ಯ ವಿಷಯ. ಹಾಗಾಗಿ ಇದು ತೀವ್ರ ಸ್ವರೂಪ ಪಡೆದುಕೊಂಡಿತು ಎನ್ನಿ.&lt;br /&gt;&lt;br /&gt;ವಿಷಯ ಅದಲ್ಲ.&lt;br /&gt; ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರ ಎಂಬ ಖ್ಯಾತಿಗೂ ಬಂದಿತು. ಆಗ  ಎಷ್ಟು ಜನ ಸಂತಸ ಪಟ್ಟವರು. ಮೊನ್ನೆ ನನಗೊಬ್ಬರು ಹಿರಿಯರು ಹೇಳಿದರು ,   ಅಂದು 1978 - 80 ರ ಸುಮಾರಿಗೆ ಒಂದೇ ಒಂದು ಸೀಟು ಇದ್ದಿರಲಿಲ್ಲ ಬಿಜೆಪಿಗೆ , ಜನಸಂಘಕ್ಕೆ , ಆಗ ನಾವು ನಮ್ಮ ತೋಟ ಮಾರಿ ಪಾರ್ಟಿಗಾಗಿ ಕೆಲಸ ಮಾಡಿದ್ದೆವು. ಅದು ಮಾತ್ರವಲ್ಲ ಎಷ್ಟು ಜನ ಇದರಲ್ಲಿ ಹೋರಾಡಿದ್ದರು , ಆಗ ಅಧಿಕಾರ ಎಂಬುದು ನಮಗೆ ಕನಸಾಗಿತ್ತು ಎಂದು ಅವರು ವಿವರಿಸುತ್ತಿದ್ದರು , ಅದೆಷ್ಟೂ ಜನ ನ್ಯಾಯಕ್ಕಾಗಿ ಹೋರಾಡಿದ್ದಾರೆ ಇದೇ ಇಂದಿನ ಬಿಜೆಪಿಯಲ್ಲಿ, ಆದರೆ ಅದು ಅಧಿಕಾರಕ್ಕೆ ಅಲ್ಲ , ಊರ ಜನರಿಗಾಗಿ. ಹೀಗಿದ್ದ ಪಕ್ಷ ಇವತ್ತು ನೋಡಿದರೆ ಅಧಿಕಾರಕ್ಕಾಗಿಯೇ ಉಳಿದುಕೊಂಡಂತಿದೆ ಎನ್ನುತ್ತಾರೆ ಅವರು.ಆಗ ಇದೇ ಪಾರ್ಟಿಯಲ್ಲಿ ಜಾತಿ ಎಂಬುದು ಇದ್ದೇ ಇರಲಿಲ್ಲ.ಎಲ್ಲರೂ ಸಮಾನರು. ಒಬ್ಬ ನಾಯಕ.ಅವನ ಮಾತೇ ಅಂತಿಮ. ಆದರೆ ಎಲ್ಲರೂ ಜೊತೆಯಾಗಿ ಕೂತು ಚರ್ಚಿಸಿ ಮುಂದಿನ ನಡೆ ಇತ್ತು. ಆ ಬಳಿಕ ಎಲ್ಲವೂ ನಾಯಕ ಹೇಳಿದಂತೆ.ನಾಯಕನೇ ಮುಂದೆ.ಸುಳಿದವರು ಆತನ ಹಿಂದೆ. ಆದರೆ ಇವತ್ತು ನೋಡಿ ಎಲ್ಲರೂ ನಾಯಕರೇ , ಜಾತಿ ಜಾತಿ ಅಂತ ಪಕ್ಷದೊಳಗ ಜಾತಿ ನಾಯಕರು ಆಗಿ ಬಿಟ್ಟಿದ್ದಾರೆ. &lt;br /&gt;&lt;br /&gt;ಇದೆಲ್ಲಾ ನೋಡುವಾಗ ನನಗನ್ನಿಸುತ್ತದೆ ನಾವು ಇದಕ್ಕೆನಾ ಕೆಲಸ ಮಾಡಿದ್ದು ಅಂತ ಅವರು ನೊಂದುಕೊಂಡು ಹೇಳುತಿದ್ದರು.&lt;br /&gt;&lt;br /&gt;ಅವರು ಹೇಳಿದ್ದು ನಿಜ ಅನ್ನಿ.&lt;br /&gt;&lt;br /&gt; ಹಿಂದೆಲ್ಲಾ ಬಿಜೆಪಿಯಲ್ಲಿ ಓಟಿಗೆ ನೋಟು ಕೊಡುತ್ತಿರಲಿಲ್ಲ. ಕಾರ್ಯಕರ್ತರೆಲ್ಲರೂ ಅವರೇ ಕೈಯಿಂದ  ದುಡ್ಡು ಹಾಕಿ ಚುನಾವಣೆಗೆ ಶ್ರಮಿಸುತ್ತಿದ್ದರು. ಆದರೆ ಇಂದು ಅದೇ ಬಿಜೆಪಿಯಲ್ಲಿ ದುಡ್ಡು ಕೊಡದೆ ಚುನಾವಣೆಯಲ್ಲಿ ಯಾವೊಬ್ಬ ಕಾರ್ಯಕರ್ತನೂ ಇಳಿಯುವುದಿಲ್ಲ. ಅದು ಬಿಡಿ ಅಂದು ಒಂದು ವಾರ್ಡ್‌ನಲ್ಲಿ ಇಷ್ಟೇ ಓಟು ಬಿಜೆಪಿಗೆ ಅಂತ ಲೆಕ್ಕ ಮಾಡಿ ಹೇಳುತ್ತಿದ್ದರು ಕಾರ್ಯಕರ್ತರು , ಆದರೆ ಇಂದು ಈ ಲೆಕ್ಕ ಎಲ್ಲಾ ತಲೆಕೆಳಗಾಗಿದೆ. ಹಾಗೆ ಲೆಕ್ಕ ಮಾಡುವವರೂ ಇಲ್ಲ , ಕೇಳುವವರೂ ಇಲ್ಲ.&lt;br /&gt;&lt;br /&gt;ಇನ್ನೊಂದು ಈಗಿನ ರಾಜಕೀಯದಲ್ಲಿ ನನಗೆ ಅನ್ನಿಸಿದ್ದು , ಬಿಜೆಪಿ ಹೈಕಮಾಂಡ್ ದುರ್ಬಲವೆ ಅಂತ?.  ಯಾಕೆಂದರೆ ಇಷ್ಟಲ್ಲಾ ರಾಜಕೀಯ ಪ್ರಹಸನಗಳು ನಡೆಯುತ್ತಿದ್ದರೂ ಹೈಕಮಾಂಡ್ ಯಾಕೆ ಸುಮ್ಮನೆ ಇತು. ನೋಡಿ ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಏನು ಮಾಡಿತು? , ಇತ್ತ ನೋಡಿ ಕೇರಳದಲ್ಲಿ ಅಚ್ಯುತಾನಂದನ್ ಹಾಗೂ ಪಿಣರಾಯಿ ನಡುವಿನ ಜಗಳದಲ್ಲಿ ಏನು ಮಾಡಿತು ಅವರ ಹೈಕಮಾಂಡ್ ? ಅವುಗಳೆಲ್ಲಾ ಅಷ್ಟು ಬಲಾಡ್ಯವಾಗಿದ್ದರೆ ಬಿಜೆಪಿ ಹೈಕಮಾಂಡ್ ಯಾಕೆ ದುರ್ಬಲವಾಗಿದೆ ಅನ್ನೋದೇ ವಿಶೇಷ. . !&lt;br /&gt;&lt;br /&gt;ಏನೇ ಇರಲಿ. ಶಿಸ್ತಿನ ಪಕ್ಷ , ಸಂಘಪರಿವಾರದ ಮಾರ್ಗದರ್ಶನದಲ್ಲಿ ಬೆಳೆಯುವ ಪಕ್ಷದಲಿ ಹೀಗೆ ಆಗಬಾರದಿತ್ತು.ಈಗ ಆದದ್ದಕ್ಕೆ ಮುಂದೆ ಪ್ರಾಯಶ್ಚಿತ್ತ ಇದ್ದೇ ಇದೆ ಬಿಡಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-4234851081929384966?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/4234851081929384966'/><link rel='self' type='application/atom+xml' href='http://www.blogger.com/feeds/6977488602190697764/posts/default/4234851081929384966'/><link rel='alternate' type='text/html' href='http://newsullia.blogspot.com/2011/07/blog-post_31.html' title='ರಾಜಕೀಯ ತಳಮಳ - ಶಿಸ್ತಿನ ಪಕ್ಶದಲ್ಲಿ ಅಶಿಸ್ತು . .?'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-1813927036594140023</id><published>2011-07-23T20:48:00.004+05:30</published><updated>2011-07-23T20:51:47.054+05:30</updated><title type='text'>ಈತ ನಮ್ಮೂರಿನ ಮಿತ್ರ . .</title><content type='html'>ನಮ್ಮ ಊರಿನಲ್ಲಿ ಈಗ ಈತ ಅತಿಥಿಯಲ್ಲ.ನಮ್ಮೂರಿನ ಜನರಿಗೆ ರಕ್ಷಣೆಯ ನೀಡುವ ಆಪ್ತ ಮಿತ್ರ. ಈತ ಮನೆ ಮನೆಗೆ ಹೋಗುತ್ತಾ ಜನರಿಗೆ , ಬೆಳೆಗಳಿಗೆ ರಕ್ಷಣೆ ನೀಡುವ ಅಭಯದಾತ. ಈತ ಬೇರೆ ಯಾರೂ ಅಲ್ಲ ಆಟಿ ಕಳೆಂಜ. . .!&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-PoCwv0hyE_I/TirmqyPecoI/AAAAAAAABAo/kNCb_CmW6_A/s1600/Aati%2BKalanja_3.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 276px; height: 400px;" src="http://2.bp.blogspot.com/-PoCwv0hyE_I/TirmqyPecoI/AAAAAAAABAo/kNCb_CmW6_A/s400/Aati%2BKalanja_3.jpg" border="0" alt=""id="BLOGGER_PHOTO_ID_5632567906695803522" /&gt;&lt;/a&gt;&lt;br /&gt;&lt;br /&gt;&lt;br /&gt;ನಮ್ಮಲ್ಲೀಗ ಆಟಿ ತಿಂಗಳು.&lt;br /&gt;&lt;br /&gt;ಮಳೆ ಜೋರಾಗೇ ಬರ್ತಾ ಇದೆ. ಮಳೆಯ ಹಾಡಿನ ಜೊತೆಗೆ ಮಳೆಯೊಂದಿಗೆ ಹೆಜ್ಜೆ ಹೆಜ್ಜೆ ಹಾಕುತ್ತಾ ಕುಣಿದಾಡುತ್ತಾ ಕೆಲವರಿಗೆ ಸುಸ್ತಾಯಿತು.ಮಳೆಯೂ ಹಾಗೆ ಇಲ್ಲಿ ಹೆಜ್ಜೆ ಹಾಕುವವರ ಖುಷಿ ನೋಡಿ ಜೋರಾಗಿ ಸುರೀತಾ ಇದೆ. ಇದು ಇಂದಲ್ಲ ಹಿಂದಿನಿಂದಲೂ ಹೀಗೆಯೇ. ಅದಕ್ಕೆ ಈ ಜೋರಾಗಿ ಮಳೆ ಸುರಿಯುವ ಕಾಲವನ್ನು ಆಟಿ ಅಂತ ಕರೆದರು ಹಿರಿಯರು. ಹೀಗಾಗಿ ಆಟಿ ಅಂದ್ರೆ ಅನೇಕರಿಗೆ ಭಯ. ಮಳೆ ಏನಾದ್ರೂ ತೊಂದರೆ ಕೊಟ್ರೆ ಅಂತ ಭಯ. ಈ ಭಯ ಹೋಗಲಾಡಿಸಲು ಬರುತ್ತಿದ್ದಾನೆ ಈ ಆಟಿ ಕಳೆಂಜ. . .!&lt;br /&gt;&lt;br /&gt;ನಮ್ಮಲ್ಲೆಲ್ಲಾ ಆಟಿ . .  ಅಲ್ಲೆಲ್ಲಾ ಹೇಳುವ ಆಷಾಡ ಮಾಸ.&lt;br /&gt;&lt;br /&gt;ಇಲ್ಲಿ  ಆಟಿ ತಿಂಗಳು ಅಂದ್ರೆ ಎಲ್ಲದಕ್ಕೂ ರೆಸ್ಟ್.  &lt;br /&gt;&lt;br /&gt;ಆಟಿ ಅಂದ್ರೆ ತಂಗಳು ಅನ್ನಕ್ಕೂ ತತ್ತ್ವಾರದ ಸಮಯ. ಅಂದ್ರೆ ಅಷ್ಟೂ ಕಷ್ಟದ ಸಮಯ ಅಂತ ಹಿಂದೊಂದು ಕಾಲದಲ್ಲಿ ವಾಡಿಕೆ ಇತ್ತಂತೆ. ಹಿರಿಯರು ಆ ಬಗ್ಗೆ ಒಂದೊಂದು ಕತೆ ಹೇಳ್ತಾರೆ. ಕೆಲವು ಕಡೆ ಊಟ ಮಾಡದೇ ಕಾಡಲ್ಲಿ ಸಿಗೋ ವಸ್ತುಗಳಲ್ಲೇ ಕಾಲ ಕಳೆದವ್ರೂ ಇದ್ರಂತೆ.ಇದ್ರ ಜತೆಗೆ ರೋಗಗಳ ಭಯ ಬೇರೆ.ಹೀಗಾಗಿ ಜನ ಹೆದರುವ ಕಾಲವಂತೆ ಅದು.ಅದಕ್ಕಾಗಿ ಈ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ. ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಊರ ಮಾರಿ ಓಡಿಸುವುದು ಮತ್ತು ಊರಿನ ಮಾರಿ ಕಳೆಯಲು ಆಟಿ ಕಳೆಂಜ ಬರುತ್ತಾನೆ.ಈ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲಾಗುತ್ತಿತ್ತು. &lt;br /&gt;&lt;br /&gt;&lt;br /&gt;ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ  ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆ ಒಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ.  ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ. ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ  ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ&lt;br /&gt;&lt;br /&gt;ನಮ್ಮೂರಲ್ಲಿ ಇಂದಿಗೂ ಈ ಆಚರಣೆ ಇದೆ ಎಂಬ ಖುಷಿ ನನಗೆ. ಆಚರಣೆ , ನಂಬಿಕೆ ಇರುವ ಊರಲ್ಲಿ ಮನುಷ್ಯರ ನಡುವಿನ ಸಂಬಂಧವೂ ಚೆನ್ನಾಗಿರುತ್ತೆ ಅಂತಾರಲ್ಲ.. ..!.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-1813927036594140023?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/1813927036594140023'/><link rel='self' type='application/atom+xml' href='http://www.blogger.com/feeds/6977488602190697764/posts/default/1813927036594140023'/><link rel='alternate' type='text/html' href='http://newsullia.blogspot.com/2011/07/blog-post_23.html' title='ಈತ ನಮ್ಮೂರಿನ ಮಿತ್ರ . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-PoCwv0hyE_I/TirmqyPecoI/AAAAAAAABAo/kNCb_CmW6_A/s72-c/Aati%2BKalanja_3.jpg' height='72' width='72'/></entry><entry><id>tag:blogger.com,1999:blog-6977488602190697764.post-3819542369092756584</id><published>2011-07-21T20:00:00.001+05:30</published><updated>2011-07-21T20:00:20.210+05:30</updated><title type='text'></title><content type='html'>&lt;div style="width:100%; float:left; margin:5px 0"&gt;&lt;br /&gt;&lt;a href="http://kanaja.in" target="_blank"&gt;&lt;img src="http://kanaja.in/wp-content/kanaja_banner/kanaja_banner4.jpg" width="250" height="251" title="ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ" alt="ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ" /&gt;&lt;/a&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-3819542369092756584?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/3819542369092756584'/><link rel='self' type='application/atom+xml' href='http://www.blogger.com/feeds/6977488602190697764/posts/default/3819542369092756584'/><link rel='alternate' type='text/html' href='http://newsullia.blogspot.com/2011/07/blog-post.html' title=''/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-579478147544366995</id><published>2011-06-17T20:15:00.001+05:30</published><updated>2011-06-17T20:29:41.549+05:30</updated><title type='text'>ಇವರಿಗೆ ಮಳೆಯೇ ಛಾವಣಿ . . . !</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-VBy8vB0MWqs/TftpYXqtxtI/AAAAAAAABAI/7ZO_hWGVCiU/s1600/1111.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 269px;" src="http://4.bp.blogspot.com/-VBy8vB0MWqs/TftpYXqtxtI/AAAAAAAABAI/7ZO_hWGVCiU/s400/1111.jpg" border="0" alt=""id="BLOGGER_PHOTO_ID_5619200827465778898" /&gt;&lt;/a&gt;&lt;br /&gt;&lt;br /&gt;&lt;br /&gt;ಇದು ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ದೇಶ . ಆದರೂ ಎಲ್ಲೋ ಒಂದು ಕಡೆ ಮಾತ್ರಾ ಅಭಿವೃದ್ಧಿ ಪಥ ಇದೆ ಅನಿಸುತ್ತಾ ಇದೆ.ಸಮಗ್ರ ಅಭಿವೃದ್ದಿಯ ದಾರಿ ಇಂದಿಗೂ ಆಗಿಲ್ಲ ಅಂತ ಅನ್ನೋದು ಕಾಣ್ತಾ ಇದೆ. ಗ್ರಾಮೀಣ ಭಾರತ ಇನ್ನೂ ಕೂಡಾ ಪ್ರಕಾಶಿಸುತ್ತಿಲ್ಲ ಅಂತ ಈಗೀಗ ಅನಿಸುತ್ತಿದೆ. ಅದಕ್ಕೆ ಕಾರಣಗಳೂ , ಉದಾಹರಣೆಗಳೂ , ಉಪಮೆಗಳೂ ಸಾಕಷ್ಟು ಕಾಣುತ್ತಿದೆ. ಅಂತಹದ್ದೊಂದು ಪುರಾವೆ ಇಲ್ಲಿ ಕಂಡಿದ್ದೇನೆ.&lt;br /&gt;&lt;br /&gt;ನೀವು ನಂಬುತ್ತೀರೋ ಬಿಡುತ್ತೀರೋ ಇದುವರೆಗೆ ಇವರು ಓಟು ಹಾಕಿಲ್ಲ , ಗುರುತಪತ್ರ ಇಲ್ಲವೇ ಇಲ್ಲ. ಹೆಚ್ಚೇಕೆ ಒಂದು ವಿಳಾಸವೂ ಇವರಿಗಿಲ್ಲ. ಹಾಕಿದ್ದರೂ ಇವರು ಭಾರತೀಯರು. . .!. &lt;br /&gt;&lt;br /&gt;ಇದು ಇವರ ಸ್ಟೋರಿ . .  , ಈ ಕೊರಗ ಕುಟುಂಬಗಳಿಗೆ ವಾಸಕ್ಕೊಂದು ತೀರಾ ಗುಡಿಸಲು. ಆದರೆ ಈ ಗುಡಿಸಲಿಗೆ ಆಗಸವೇ ಛಾವಣಿ , ಮಳೆ ಬಂದರೆ ಇಡೀ ರಾತ್ರಿ ಜಾಗರಣೆ. ಮಳೆ ಜೋರು ಸುರಿದರೆ ಕೊಡೆಯೇ ಛಾವಣಿ. ಆದರೂ ಅನಿವಾರ್ಯ, ಅಲ್ಲೇ ವಾಸ. ಇಂತಹ ಸಂಕಷ್ಠದ ಬದುಕಿನಲ್ಲಿರೋ ಜನ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೇರೋಳ್ತಡ್ಕದಲ್ಲಿ ವಾಸ ಮಾಡ್ತಾ ಇದ್ದಾರೆ ಅಂದರೆ ನಂಬುತ್ತೀರಾ. &lt;br /&gt;&lt;br /&gt;ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆರೋಳ್ತಡ್ಕ ಎಂಬಲ್ಲಿ ಈಗ ಒಟ್ಟು 3 ಕೊರಗ ಕುಟುಂಬಗಳು ವಾಸಿಸುತ್ತಿವೆ. ಈ ಹಿಂದೆ ಇದೇ ಪ್ರದೇಶದಲ್ಲಿ 5 ಕೊರಗ ಕುಟುಂಬಗಳು ವಾಸಿಸುತ್ತಿತ್ತು. ಆದರೆ ಇಲ್ಲಿನ ಸಮಸ್ಯೆ ನೋಡಿ ಆ ಕುಟುಂಬ ಇಲ್ಲಿಂದ ವಲಸೆ ಹೋಗಿದೆ.ಈಗಿರುವ ಕೊರಗ ಕುಟುಂಬವೂ ಇದೇ ಯೋಚನೆಯಲ್ಲಿದೆ. ಆದರೆ ಏನೋ ಸವಲತ್ತು ಸಿಗುತ್ತದೆ , ಸೂರಿನ ವ್ಯವಸ್ಥೆ ಆಗುತ್ತದೆ ಎಂಬ ಆಶಾ ಭಾವನೆಯಲ್ಲಿದೆ. ಇಲ್ಲಿಗೆ 4 ವರ್ಷದ ಹಿಂದೆ ಧೂಮಡ್ಕ ಪ್ರದೇಶದಿಂದ ವಲಸೆ ಬಂದು ಸುಂದರ , ಕಲ್ಯಾಣಿ ಹಾಗೂ ಕಮಲ ಅವರ ಕುಟುಂಬ ಈಗಿನ ಪ್ರದೇಶದಲ್ಲಿ ನೆಲೆಸಿತ್ತು. ಇವರು ಸದ್ಯ ಇರುವ ಸ್ಥಳ ಸಾಮಾಜಿಕ ಅರಣ್ಯ ಪ್ರದೇಶದ ಜಾಗವಾಗಿದೆ. ಇಲ್ಲಿಗೆ ಬಂದು ನೆಲೆಸಿದ ಮೇಲೆ ಈ ಕುಟುಂಬ ಸ್ಥಳೀಯ ಪಂಚಾಯತ್ ಹಾಗೂ ವಿವಿದ ಇಲಾಖೆಗಳಿಗೆ ಮನವಿ ನೀಡಿ ನಿವೇಶನ ಹಾಗೂ ಮೂಲಸೌಕರ್ಯ ಸೇರಿದಂತೆ ಮನೆ ನೀಡುವಂತೆ ಮನವಿ ಮಾಡುತ್ತಾ ಬಂದಿತ್ತು. ಆದರೆ ವಿವಿದ ಕಾರಣಗಿಂದಾಗಿ ಈ ಬೇಡಿಕೆ ಈಡೇರಿಕೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಕಳೆದ 4 ವರ್ಷಗಳಿಂದ ಗುಡಿಸಲೇ ಇವರ ಮನೆಯಾಯಿತು. ಬೇಸಗೆಯಲ್ಲಾದರೆ ಪರವಾಗಿಲ್ಲ , ಮಳೆಗಾಲದಲ್ಲಿ ಈ ಕುಟುಂಬಗಳಿಗೆ ತೀರಾ ಸಂಕಷ್ಠದ ಪರಿಸ್ಥಿತಿ. ಹೀಗೇ, ಕಳೆದ ನಾಲ್ಕು ವರ್ಷಗಳಿಂದ ಸಂಕಷ್ಠದ ಬದುಕು ಸಾಗಿಸುತ್ತಿದ್ದಾರೆ. ಬದುಕು ನಿರ್ವಹಣೆಗಾಗಿ ಬುಟ್ಟಿ ಹೆಣೆಯುವುದು ಇವರ ಕಾಯಕ. ಅದೂ ಒಂದು ಬುಟ್ಟಿಗೆ 20 ರಿಂದ 30 ರೂಪಾಯಿ. ಮಳೆಗಾಲ ಇದೂ ಕಷ್ಟ ಎನ್ನುತ್ತಾರೆ ಸುಂದರ.&lt;br /&gt;&lt;br /&gt;ಊಟಕ್ಕೆಂದು  ಈಗ ಸದ್ಯದ ಮಟ್ಟಿಗೆ ಸರಕಾರದಿಂದ ಸಿಗುವ ರೇಶನ್ ಅಕ್ಕಿ , ಸೀಮೆಣ್ಣೆ ಪಡೆಯಲು ಪುತ್ತೂರು ತಾಲೂಕು ಕೊರಗ ಅಭಿವೃದ್ಧಿ ಸಂಘದಿಂದ ನೀಡಿದ ಒಂದು ಪತ್ರ ಇದೆ. ಅದು ಬಿಟ್ಟು ಇವರಲ್ಲಿ ಇನ್ಯಾವುದೇ ದಾಖಲೆಗಳು ಇಲ್ಲ. ಈಗಂತೂ ಮನೆ ಇಲ್ಲದೆ ಈ ಕುಟುಂಬಗಳು ಮಳೆಯಡಿಯಲ್ಲೆ ಮಲಗಬೇಕಾಗ ಪರಿಸ್ಥಿತಿ ಬಂದಿದೆ.ಇರುವ ಗುಡಿಸಲು ಮಳೆಗೆ ಸೋರುತ್ತಿದೆ. ಮಳೆ ಬಂದರೆ ಸಾಕು ಮನೆಯವರಿಗೆ ಹಗಲಾದರೆ ಕೊಡೆ ಹಿಡಿದು ಜೀವನ ರಾತ್ರಿಯಾದರೆ ಇಡೀ ಜಾಗರಣೆ. ಈಗ ಇರುವ ಗುಡಿಸಲಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದ್ದರೂ ನೀರು ಗುಡಿಸಲೊಳಗೆ ಸರಾಗ ಹರಿದು ಬರುತ್ತಿದೆ. ಇನ್ನು ಮನೆಯೊಳಗೆ ಸರಿಯಾಗಿ ಒಬ್ಬರಿಗೆ ನಿಂತುಕೊಳ್ಳಲಾಗದ ಪರಿಸ್ಥಿತಿ ಈ ಮನೆಯೊಳಗಿದೆ. ಬಾಗಿಲುಗಳು ಇಲ್ಲವೇ ಇಲ್ಲ. ಶೌಚಾಲಯ , ಸ್ನಾನಗೃಹದ ಮಾತೇ ಇಲ್ಲ. ಮನೆ ಇಲ್ಲದ ಮೇಲೆ ಈ ಮಾತು ಎಲ್ಲಿಂದ ಎನ್ನುವುದು ಈ ಕೊರಗ ಕುಟುಂಬದ ಪ್ರಶ್ನೆ. ರಾತ್ರಿಯಾದ ಮೇಲೆ ಅಲ್ಲೇ ದೂರದಲ್ಲೇ ಎಲ್ಲಾದರೂ ಸ್ನಾನ ಮಾಡುವುದು ಎನ್ನುತ್ತಾರೆ ಕಲ್ಯಾಣಿ.ಇನ್ನು ಆರೋಗ್ಯ ಕೆಟ್ಟರೆ ಕೆಲವೊಮ್ಮೆ ಔಷಧಿಗೆ ಹೋಗಲು ಕೂಡಾ ಅಸಾಧ್ಯವಾಗುತ್ತದೆ ಎನ್ನುತ್ತಾರೆ ಕಮಲ. ನಮ್ಮ ದುಸ್ಥಿತಿಯ ಬಗ್ಗೆ ಎಲ್ಲಾ ಕಡೆ ಹೇಳಿಕೊಂಡಿದ್ದೇವೆ ಆದರೂ ಇದುವರೆಗೆ ಪರಿಹಾರ ಸಿಕ್ಕಿಲ್ಲ , ನಮಗೆ ಓಟು ಇಲ್ಲ ಎಂಬ ಕಾರಣಕ್ಕೆ ಈ ರೀತಿ ಆಗುತ್ತಿದೆಯೋ ಎಂದು ಗೊತ್ತಿಲ್ಲ ಎಂದು ಹೇಳುತ್ತಾರೆ ಸುಂದರ. ಪ್ರತೀ ಬಾರಿ ವಿವಿದ ಇಲಾಖೆಯವರು , ಅಧಿಕಾರಿಗಳು ಬರುತ್ತಾರೆ ನಮ್ಮ ಲೆಕ್ಕ ತೆಗೆದು ಹೋಗುತ್ತಾರೆ , ಇದುವರೆಗೆ ಏನೂ ಆಗಿಲ್ಲ ಎನ್ನುವ ಅವರು ಮನೆಯೊಂದು ಸಿಕ್ಕರೆ ನೆಮ್ಮದಿಯಿಂದ ನಾವು ಬದುಕಬಹುದು ಎಂದು ಈ ಕೊರಗ ಕುಟುಂಬ ಹೇಳುತ್ತದೆ.&lt;br /&gt;&lt;br /&gt;ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು ೫ ದಶಕಗಳೇ ಕಳೆದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಗುಡಿಸಲು ಇಲ್ಲದ ಮಂದಿ ಇರುವುದು ನಮ್ಮ ಅಭಿವೃದ್ಧಿ ವೇಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅದರಲ್ಲೂ ಮತದಾನ ಮಾಡದ ಮಂದಿ , ಮತದಾನದ ಗುರುತಿನ ಪತ್ರ ಕೂಡಾ ಇಲ್ಲದೇ ಇರುವುದು ಇನ್ನೂ ದುರಂತವೇ ಸರಿ.ಇದಕ್ಕೆಲ್ಲಾ ಏನು ಕಾರಣ ? ಇಷ್ಟಲ್ಲಾ ಇಲಾಖೆಗಳಿದ್ದರೂ ಯಾರು ಹೊಣೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಕೇವಲ ನಗರ ಮಾತ್ರವಲ್ಲ ಗ್ರಾಮೀಣ ಭಾರತವೂ ಬೆಳಗಬೇಕಿದೆ. ಅದಕ್ಕಾಗಿ ಇಂತಹ ಬಡಕುಟುಂಬಗಳ ಮೂಲಭೂತ ಸೌಕರ್ಯವಾದ ಮನೆಯ ಕನಸುಗಳಿಗೆ ಬೆಳಕು ಬೇಕಿದೆ ಅನ್ನೋದು ನನ್ನ ಆಸೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-579478147544366995?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/579478147544366995'/><link rel='self' type='application/atom+xml' href='http://www.blogger.com/feeds/6977488602190697764/posts/default/579478147544366995'/><link rel='alternate' type='text/html' href='http://newsullia.blogspot.com/2011/06/blog-post_17.html' title='ಇವರಿಗೆ ಮಳೆಯೇ ಛಾವಣಿ . . . !'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-VBy8vB0MWqs/TftpYXqtxtI/AAAAAAAABAI/7ZO_hWGVCiU/s72-c/1111.jpg' height='72' width='72'/></entry><entry><id>tag:blogger.com,1999:blog-6977488602190697764.post-7129608509887330821</id><published>2011-06-09T18:31:00.002+05:30</published><updated>2011-06-09T18:35:18.371+05:30</updated><title type='text'>ಕಾಡು ಬಿಟ್ಟು ನಾಡಿಗೆ ಬರೋ ಗಜಪಡೆ . .</title><content type='html'>ಕಾಡಾನೆ ಕಾಟ ಗ್ರಾಮೀಣ ಭಾಗದ ರೈತರಿಗೆ ಅನೇಕ ವರ್ಷಗಳಿಂದ ತಲೆನೋವಾಗಿ ಪರಿಣಮಿಸಿತ್ತು.ಆದರೆ ಈಗ ರೈತರಿಗೆ ಮಾತ್ರವಲ್ಲ ನಗರಕ್ಕೂ ಬಿಸಿ ಮುಟ್ಟಿಸುವ ವಾತಾವರಣ ಉಂಟಾಗಿದೆ.ಶಾಲೆಗೂ ರಜೆ ನೀಡಬೇಕಾದ ಪರಿಸ್ಥಿತಿ ಬುಧವಾರದಂದು ಮೈಸೂರಿನಲ್ಲಿ ಸೃಷ್ಠಿಯಾಗಿತ್ತು.ಈಗಲಾದರೂ ಎಚ್ಚರವಾದೀತೇ? .&lt;br /&gt;&lt;br /&gt;ನಾನಂತೂ ಅನೇಕ ಬಾರಿ ಈ ಸುದ್ದಿಯನ್ನು ಓದಿದ್ದೆ, ಸ್ವತ: ಸುದ್ದಿ ಮಾಡಿದ್ದೆ ಕೂಡಾ. ಅದೆಲ್ಲೂ ಮೂಲೆಯಲ್ಲಿ ಬಂದು ಸುದ್ದಿ ಸದ್ದಿಲ್ಲದೇ ಆರಿ ಹೋಗುತ್ತಿತ್ತು. ಪ್ರತೀ ಬಾರಿಯೂ ಆನೆ ದಾಳಿಯಾದಾಗ ಅಲ್ಲಿನ ಜನ ದೂರವಾಣಿ ಮೂಲಕ ತಿಳಿಸುತ್ತಾರೆ. ಅಂದರೆ ಅದು ರಾತ್ರಿ ವೇಳೆ ಆನೆಗಳ ಹಿಂಡು ಕೃಷಿ ಭೂಮಿಗೆ ನುಗ್ಗಿ ಕೃಷಿಯನ್ನು ನಾಶ ಮಾಡಿ ಬಿಡುತ್ತವೆ. ಮರುದಿನ ಬೆಳಗ್ಗೆ ದೂರವಾಣಿ ಮೂಲಕ ತಮ್ಮ  ವೇದನೆಯನ್ನು ರೈತರು ಹೇಳಿಕೊಳ್ಳುತ್ತಾರೆ. ನಮ್ಮ ಕ್ಯಾಮಾರಾದೊಂದಿಗೆ ಇಡೀ ನಮ್ಮ ತಂಡ ಹೋಗಿ ಇಡೀ ಚಿತ್ರಣ ಸಂಗ್ರಹಿಸಿ ಬರುತ್ತದೆ. ಅದೆಲ್ಲೂ ಸುದ್ದಿಯಾಗುತ್ತದೆ.&lt;br /&gt;&lt;br /&gt; ಆದರೆ ಆನೆಗಳಿಗೆ ಅದು ಗೊತ್ತಾ ? ಅಂದು ರಾತ್ರಿಯೂ ಹಾಗೇ . . ಇಂದಿಗೂ ಹಾಗೆಯೇ.  ನಾವು ಹೋದ ಸಂದರ್ಭದಲ್ಲಿ ಅದೆಷ್ಟೂ ರೈತರು ಕಣ್ಣೀರು ಹಾಕಿದ್ದೂ ಇದೆ. ಕಷ್ಟ ಪಟ್ಟು ಆರೇಳು ವರ್ಷ ಬೆಳೆದ ತೆಂಗು , ಅಡಿಕೆ , ಬಾಳೆ ಎಲ್ಲವೂ ನೆಲಕಚ್ಚಿ ಬಿಡುತ್ತದೆ. ಆದರೆ ಪರಿಹಾರ ಅಂತ ಹೋದರೆ ಸಿಗೋದು ಜುಜುಬಿ. ಅದು ಇಡೀ ಊರೂರು ತಿರುಗಾಡಿದ್ದಕ್ಕೆ ಸಾಲದು. ಹಾಗಾಗಿ ರೈತರು ಅದೆಲ್ಲಾ ಗೊಡವೆಗೇ ಹೋಗಲ್ಲ. ಕೃಷಿ ರಕ್ಷಣೆಗೆ ಬೇಲಿ ಹಾಕಿದರೆ ಅದು ಲೆಕ್ಕಕ್ಕೇ ಇಲ್ಲ. ಅದಕ್ಕೆ ಉದಾಹರಣೆ ಮೊನ್ನೆ ಮೈಸೂರಲ್ಲೇ ಕಂಡಾಯಿತು. ಎಷ್ಟೆತ್ತರ ಆನೆ ಜಿಗಿದಿದೆ ಮತ್ತು ಏನೆಲ್ಲಾ ರಂಪಾಟ ಮಾಡಿದೆ ಅಂತ.  ಇನ್ನೂ ಒಂದು ಸಂಗತಿ ಅಂದು ಆ ರೈತರು ಹೇಳಿದ್ದರು, ಇಲ್ಲ ನಾವಿನ್ನು ಇಲ್ಲಿಂದ ಬಿಟ್ಟು ಬೇರೆಡೆ ಹೋಗಬೇಕಷ್ಟೆ ಅಂತಲೂ ಹೇಳಿಕೊಂಡಿದ್ದರು. ಆದರೂ ಹುಟ್ಟಿದ ಮಣ್ಣಿನ ನಂಟು. ಏನೇ ಹೋರಾಟ ಮಾಡಿಯಾದರೂ ಅಲ್ಲೇ ಬದುಕು.ಅದೇ ಭಯಾನಕ ಆನೆಗಳ ಜೊತೆಗೆ.&lt;br /&gt;&lt;br /&gt;ಅದೇ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಅಂದರೆ ಸುಳ್ಯ ತಾಲೂಕಿನ ಬಾಳುಗೋಡು , ಹರಿಹರ , ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ , ಪುತ್ತೂರು ತಾಲೂಕಿನ ಗುಂಡ್ಯ ಪ್ರದೇಶಗಳಲ್ಲಿ ಇಂದು ನಿನ್ನೆಯದಲ್ಲ.ಕಳೆದ ಅನೇಕ ವರ್ಷಗಳಿಂದ ಇಲ್ಲಿ ಆನೆಗಳ ಕಾಟ ನಿರಂತರ.ಇನ್ನು ಹಾಸನ ಕಡೆಗೆ ಹೋದರಂತೂ ಇನ್ನೂ ವಿಪರೀತ.ಇತ್ತೀಚೆಗಂತೂ ತೀವ್ರ ಬೆಳೆಹಾನಿಯಿಂದಾಗಿ ರೈತರ “ಶಾಪ”ಕ್ಕೆ ಆನೆಗಳ ಸಾವು ಕೂಡಾ ಸಂಭವಿಸಿತ್ತು. &lt;br /&gt;&lt;br /&gt;ಕಳೆದ ವರ್ಷ ಚಾರ್ಮಾಡಿಯಲ್ಲಿ ಒಬ್ಬ ವ್ಯಕ್ತಿ ಆನೆ ಧಾಳಿಗೆ ಮೃತನಾದರೆ ಇತ್ತ ಗುಂಡ್ಯದಲ್ಲೂ ಇನ್ನೊಬ್ಬರು ಮೃತರಾಗಿದ್ದಾರೆ.ಬೆಳೆ ಹಾನಿಗೆ ಲೆಕ್ಕವೇ ಇಲ್ಲ. ಬಾಳೆ, ತೆಂಗು , ಅಡಿಕೆ ಮರಗಳು ಅದೆಷ್ಟೋ ನೆಲ ಕಚ್ಚಿವೆ. ಇನ್ನೂ ಕೆಲವು ಕಡೆ ಪಂಪ್‌ಶೆಡ್‌ಗಳು , ಇನ್ನೂ ಕೆಲವು ಕಡೆ ಮನೆಗಳಿಗೂ ಹಾನಿ ಮಾಡಿದ ನಿದರ್ಶನಗಳೂ ಇವೆ.&lt;br /&gt;&lt;br /&gt;ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ  ಪ್ರದೇಶದಲ್ಲಿ ಸಂಜೆಯಾಗುತ್ತಿದ್ದಂತೆಯೇ ಆನೆಗಳ ಕಾಟ ಇದ್ದೇ ಇದೆ. ಶಾಲಾ ಮಕ್ಕಳು ಸಂಜೆ ವೇಳೆ ಮನೆಗೆ ಬರುವಾಗ ಭಯಬೀತರಾಗಿಯೇ ಬರಬೇಕಾದ ಪರಿಸ್ಥಿತಿ ಇಲ್ಲಿದೆ. ಹೀಗಾಗಿ ಪ್ರತಿನಿತ್ಯ ಮನೆಯಿಂದ ಮಕ್ಕಳನು ಕರೆದುಕೊಂಡು ಹೋಗಲು ದಾರಿಬದಿಗೆ ಬರುವುದು ಇಲ್ಲಿ ಸಾಮಾನ್ಯ. ಸಂಜೆಯಾಗುತ್ತಲೇ ಇಲ್ಲೂ ಡಾಮರು ರಸ್ತೆ ಬದಿಗೆ ಕಾಡಾನೆಗಳು ಬಂದದ್ದು ಅದೆಷ್ಟೋ ಬಾರಿ. ಕೆಲವರಂತೂ ಬೈಕ್ ಬಿಟ್ಟು ಓಡಿದ್ದೂ ಇದೆ. ಮಳೆಗಾಲದ ಹೊತ್ತಿಗಂತೂ ಇದು ಇನ್ನೂ ಹೆಚ್ಚು.&lt;br /&gt;&lt;br /&gt;ಇನ್ನು ಕೃಷಿಕರು ತಮ್ಮ ಬೆಳೆ ರಕ್ಷಣೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಕೆಲವು ಕಡೆ ರಾತ್ರಿ ವೇಳೆಗೆ ಆನಗೆ ತೋಟಕ್ಕೆ ನುಗ್ಗದಂತೆ ಚಿಮಣಿ ದೀಪವನ್ನು ತೋಟದ ಅಂಚಿನಲ್ಲಿಟ್ಟು ಆನೆಯ ದಾರಿ ತಪ್ಪಿಸುತ್ತಿದ್ದರೆ ಇನ್ನೂ ಕೆಲವರು ಆನೆ ಬರುವ ದಾರಿಯಲ್ಲಿ ಮೆಣಸಿನ ಹುಡಿ ಹಾಕಿ ಆನೆ ದಾರಿ ತಪ್ಪಿಸುವುದೂ ಇದೆ. ಹೀಗಿದ್ದರೂ ಆನೆಗಳ ಹಿಂಡು ಒಮ್ಮೊಮ್ಮೆ ತೋಟಕ್ಕೆ ನುಗ್ಗಿದರೆ ಎಲ್ಲವ ಸರ್ವನಾಶ. ಇದು ಇಲ್ಲಿಯ ಪರಿಸ್ಥಿತಿಯಾದರೆ ಕಳೆದ ವರ್ಷ ಗುಂಡ್ಯದಲ್ಲಿ ಡಾಮರು ಹಾಕುತ್ತಿರುವ ಕಾರ್ಮಿಕರು ರಾತ್ರಿ ಮಲಗಿದ್ದ ವೇಳೆ ಅವರನ್ನೇ ಓಡಿಸಿದೆ. ಅತ್ತ ಚಾರ್ಮಾಡಿಯಲ್ಲೂ ಅದೇ ಪರಿಸ್ಥಿತಿ , ಬೆಳೆದ ಕೃಷಿ ರಕ್ಷಣೆಗೆ ರೈತರ ಹರಸಾಹಸ.&lt;br /&gt;&lt;br /&gt;ಇತ್ತೀಚೆಗೆ ಆಗುತ್ತಿರುವ ಕಾಡು ನಾಶ , ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಬೃಹತ್ ವಿದ್ಯುತ್ ಯೋಜನೆಗಳಂತಹ ಕಾಮಗಾರಿಗಳಿಂದಾಗಿ ಆನೆಗಳಿಗೆ ತೀರಾ ತೊಂದರೆಯಾಗಿ ನಾಡಿಗೆ ಬರುವ ಸ್ಥಿತಿಯಾಗಿದೆ. ಈ ಯೋಜನೆಗಳಿಂದಾಗಿ ಕಾಡಿನಲ್ಲಿ ಉಂಟಾಗುವ ಬೃಹತ್ ಸದ್ದುಗಳು ಕೂಡಾ ಆನೆಗಳು ಸೇರಿದಂತೆ ಎಲ್ಲಾ ಕಾಡು ಪ್ರಾಣಿಗಳಿಗೆ ಡಿಸ್ಟರ್ಬ್ ಆಗಿದ್ದಂತೂ ಸತ್ಯ. ಪ್ರಶಾಂತವಾದ ಆ ಕಾಡಿನಲ್ಲಿ ಇಂತಹ ಅಶಾಂತಿಗಳು ಉಂಟಾಗುತ್ತಿರುವ ಕಾರಣದಿಂದಾಗಿಯೇ ಇಂದು ನಾಡಿನಲ್ಲಿ ಅಶಾಂತಿಗಳಾಗುತ್ತಿವೆ. ರೈತರು ಇತ್ತೀಚೆಗಿನ ಕೆಲ ವರ್ಷಗಳಿಂದ ನಿದ್ದೆ ಕೆಡುವಂತಾಗಿದೆ. ಹೀಗಾಗಿ ಕಾಡಿನೊಳಗಿನ ಅಶಾಂತಿ ನಿಲ್ಲಿಸಲು  ಸರಿಯಾದ ಕ್ರಮ ಇಂದು ಅನಿವಾರ್ಯವಾಗಿದೆ.ಆಗ ನಾಡಿನಲ್ಲೂ ಶಾಂತಿ ಸ್ಥಾಪನೆ ಸಾಧ್ಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-7129608509887330821?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/7129608509887330821'/><link rel='self' type='application/atom+xml' href='http://www.blogger.com/feeds/6977488602190697764/posts/default/7129608509887330821'/><link rel='alternate' type='text/html' href='http://newsullia.blogspot.com/2011/06/blog-post.html' title='ಕಾಡು ಬಿಟ್ಟು ನಾಡಿಗೆ ಬರೋ ಗಜಪಡೆ . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-2968710502121699402</id><published>2011-05-10T19:28:00.002+05:30</published><updated>2011-05-10T19:34:47.059+05:30</updated><title type='text'>ಈ ದಾರಿ .</title><content type='html'>ಅವನು ಸುಮಾರು 3 ವರ್ಷದ ಬಾಲಕ. ಆ ಮನೆಗೆ ನಾನು ಖಾಯಂ ಅತಿಥಿ. ನನ್ನಲ್ಲಿ ಅತ್ಯಂತ ಸಲಿಗೆಯಿಂದ ಆತ್ಮೀಯತೆಯಿಂದ ಮಾತನಾಡುವ ಆ ಹುಡುಗ ನನಗೆ ಏನಿದ್ದರೂ ಮೊದಲ ಪ್ರಾಶಸ್ತ್ಯ ಕೊಡುತ್ತಿದ್ದ. ತನ್ನೆಲ್ಲಾ ವಸ್ತುಗಳನ್ನು ಬಿಡಿ ಬಿಡಿಯಾಗಿ ತೋರಿಸಿ ಖುಶಿ ಪಡುತ್ತಿದ್ದ.&lt;br /&gt;&lt;br /&gt;ಮೊನ್ನೆ ಯಾಕೋ ಅವನ ಮನೆಗೆ ಹೋಗಿದ್ದಾಗ , ಸ್ನಾನ ಮಾಡುವ ಹೊತ್ತಿಗೆ ಬಚ್ಚಲು ಮನೆಗೆ ಬಂದು , ನೋಡು ನೀನು ಲೈಫ್ಬಾಯಿ ಸೋಪನ್ನೇ ಹಾಕು. ಇದು ಕೆಂಪಗಿನದ್ದು , ಇದನ್ನು ಹಾಕಿದರೆ ಏನಾಗುತ್ತೆ ಗೊತ್ತಾ ? ಅಂತ ಕೇಳಿದ ಆ ೩ ವರ್ಷದ ಬಾಲಕ ಮತ್ತೆ ಹೇಳುತ್ತಾನೆ , ನೋಡು ಇದನ್ನು ಹಾಕಿ ಸ್ನಾನ ಮಾಡಿದರೆ ರೋಗ ಬರೋದಿಲ್ಲ , ಮೈಯಲ್ಲಿರುವ ಹುಳ ಸಾಯುತ್ತೆ , ಗಟ್ಟಿ ಮುಟ್ಟಾದ ದೇಹ ಇರುತ್ತೆ ಅಂತೆಲ್ಲ ಹೇಳಿದ.  ಇದನ್ನು ಯಾರು ಹೇಳಿದ್ದು ನಿನಗೆ ಅಂತ ಕೇಳಿದರೆ ಆತ ಹೇಳುತ್ತಾನೆ  , ಟಿವಿಯಲ್ಲಿ ಬರುತ್ತಲ್ಲಾ ಅಂತಾನೆ. ಇದಿಷ್ಟೇ ವಿಷಯ.&lt;br /&gt;&lt;br /&gt;ಇದು ಒಂದಲ್ಲ ಪ್ರಕರಣ, ಇಂತಹ ಅನೇಕ ಅನುಭವ ಹಲವರಿಗಾಗಿದೆ.ಆಗುತ್ತಲೇ ಇದೆ.ಇದೆಲ್ಲಾ ಟಿವಿ ಪರಿಣಾಮ ಅಂತ ನಾವು ನೇರವಾಗಿ ಹೇಳಿಬಿಡಬಹುದು. ಆದ್ರೆ ಟಿವಿ ನೋಡೋದಿಕ್ಕೆ ನಾವ್ಯಾಕೆ ಬಿಡಬೇಕು ಅಂತ ಇನ್ನೊಂದು ಪ್ರಶ್ನೆಯೂ ಜೊತೆಗೆ ಹುಟ್ಟಿಕೊಳ್ಳುತ್ತದೆ. ಇಂದು ಟಿವಿ ನೋಡಿದ್ದರ ಪರಿಣಾಮವಾಗಿ ಅನೇಕ ಸಂಗತಿಗಳು ಮಕ್ಕಳ ಮನಸ್ಸನ್ನು ಬಹುಬೇಗನೆ ತಲಪುತ್ತದೆ. ಅದರ ಜೊತೆಗೆ ದುಷ್ಪರಿಣಾಮಗಳು ಕೂಡಾ. ಒಂದು ಪರಿಣಾಮದ ಜೊತೆಗೇ ಇದೂ ಕೂಡಾ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಇಂದು ವ್ಯವಸ್ಥೆಯನ್ನು ಹಳಿದು ಪ್ರಯೋಜನ ಇಲ್ಲ. ಒಂದರ ಜೊತೆಗೆ ಇನ್ನೊಂದು ಇದ್ದೇ ಇದೆ. ಆದರೆ ನಮ್ಮ ದೃಷ್ಠಿ ಯಾವುದು ಎನ್ನುವುದರ ಮೇಲೆ ಇಡೀ ದಾರಿ ಕಾಣಿಸುತ್ತದೆ.&lt;br /&gt;&lt;br /&gt;ಇದೇ ನೋಡಿ ,&lt;br /&gt; ಇಂದು ಒಂದು ರಾಮಾಯಣದ್ದೋ , ಅಥವಾ ಸಾಮಾಜಿಕ , ವ್ಯಾವಹಾರಿಕ ಸಂಗತಿಯನ್ನೋ ಇದೇ ದೃಶ್ಯದ ಮೂಲಕ ಆ ಮಗು ನೋಡಿದ ತಕ್ಷಣವೇ ಅದು ಗ್ರಹಿಸಿಕೊಳ್ಳುತ್ತದೆ. ಮರುದಿನವೇ ಅದರ ಅನುಷ್ಠಾನದಲ್ಲಿ ಅದು ತೊಡಗಿಕೊಳ್ಳುತ್ತದೆ. ಆ ವಿಚಾರವನ್ನು ಆ ಮಗು ಮತ್ಯಾರಲ್ಲೋ ಕೇಳಿ ಇನ್ನಷ್ಟು ಗಟ್ಟಿ ಮಾಡುತ್ತದೆ. ಎಲ್ಲೂ ಉತ್ತರ ಸಿಕ್ಕಿಲ್ಲ ಅಂದಾಕ್ಷಣ ಅದಕ್ಕೆ ತನ್ನದೇ ನಿರ್ಧಾರಕ್ಕೆ ಬರುತ್ತೆ ಅದು.&lt;br /&gt;ಹಾಗಾಗಿ ಅದ್ಯಾವುದೇ ಹೊಸದು ಬರಲಿ ಅದನ್ನು ಮಗು ಬಲು ಬೇಗನೆ ಕಲಿತು ಬಿಡುತ್ತದೆ. ಈ ಗುಣ ಮಕ್ಕಳಲ್ಲಿ ಬೆಳೆಯಬೇಕು. ಆದರೆ ಅದಕ್ಕೆ ಸರಿಯಾದ ದಾರಿಯನ್ನು ಮಾತ್ರಾ ಜವಾಬ್ದಾರಿಯುತರು ತೋರಿಸಬೇಕಾಗುತ್ತದೆ ಅಷ್ಟೇ. &lt;br /&gt;&lt;br /&gt;ಅದಿಲ್ಲದೇ ಹೋದಲ್ಲಿ ಮೊನ್ನೆ ಯಾರೋ ಹೇಳುತ್ತಿದ್ದರು , ಇಂದು ಮೊಬೈಲ್ , ಕಂಪ್ಯೂಟರ್ ಮಕ್ಕಳನ್ನು ಹಾಳು ಮಾಡಿದೆ ಅಂತ. ಅದಲ್ಲ , ಮಕ್ಕಳು ಹಾಳಾಗದಂತೆ ಅಲ್ಲಿ ಎಚ್ಚರ ವಹಿಸಬೇಕಾದ್ದು ಆಯಾ ಘಟ್ಟದ ಜವಾಬ್ದಾರಿಯುತರು. ಮನೆಯಲ್ಲಾದರೆ ಹೆತ್ತವರು , ಹಾಸ್ಟೆಲ್‌ನಲ್ಲಾದರೆ ವಾರ್ಡನ್ , ಶಾಲೆಯಲ್ಲಾದರೆ ಪ್ರಾಂಶುಪಾಲರು ಅಷ್ಟೇ. ಇದು ಮೂರು ಸಂದರ್ಭದಲ್ಲಿ ಎಚ್ಚರವಾಗಿದ್ದರೆ ಎಚ್ಚರ ತಪ್ಪುವವರು ಯಾರು ಹೇಳಿ ?.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-2968710502121699402?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/2968710502121699402'/><link rel='self' type='application/atom+xml' href='http://www.blogger.com/feeds/6977488602190697764/posts/default/2968710502121699402'/><link rel='alternate' type='text/html' href='http://newsullia.blogspot.com/2011/05/blog-post.html' title='ಈ ದಾರಿ .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-432906420955888638</id><published>2011-04-24T22:08:00.001+05:30</published><updated>2011-04-24T22:10:42.666+05:30</updated><title type='text'>ಕೊನೆಗೂ ಉಳಿಯುವುದು ಇದೇ. .</title><content type='html'>ಸಾಯಿಬಾಬಾ ತೀರಿಕೊಂಡರು. &lt;br /&gt;&lt;br /&gt;ಎಷ್ಟೋ ಜೀವಗಳಿಗೆ ಸ್ಫೂರ್ತಿಯಾಗಿದ್ದ ಸಾಯಿಬಾಬಾ ತೀರಿಕೊಂಡರು ಎಂದಾಕ್ಷಣ ಅಲ್ಲೆಲ್ಲಾ ಮತ್ತೆ ನಿರಾಸೆಗಳು ತುಂಬಿಕೊಂಡವು. ಆದರೆ ಮತ್ತೆ ಅದೇ ಜೀವಗಳು ಯೋಚಿಸುತ್ತವೆ ಇನ್ನೊಂದು ಅವತಾರದಲ್ಲಿ ಈ ಮಹಾಪುರುಷ ಬಂದೇ ಬರುತ್ತಾನೆ ಅಂತ ಸಮಾಧಾನ ಪಟ್ಟುಕೊಳ್ಳುತ್ತವೆ. ಏನಿದ್ದರೂ ಈಗ ಸಾಯಿಬಾಬಾ ಇಲ್ಲ , ಮುಂದಿನದ್ದು ಗೊತ್ತಿಲ್ಲ.&lt;br /&gt;&lt;br /&gt; ಸತ್ಯಸಾಯಿ ಬಾಬಾರನ್ನು ನಾನಂತೂ ಕಾಣುವುದು ಒಬ್ಬ ಸಮಾಜ ಸೇವಕನಾಗಿ , ಸುಧಾರಕನಾಗಿ. ಒಂದು ಸರಕಾರಕ್ಕೆ ಮಾಡಲಾಗದ ಕೆಲಸವನ್ನು , ಒಂದು ಆಡಳಿತಕ್ಕೆ ಕಲ್ಪಿಸಲೂ ಸಾಧ್ಯವಾಗದ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ. ಹಾಗಾಗಿ ಅವರು ದೇವತಾ ಮನುಷ್ಯ. ಆರಾಧನೆಗೆ ಯೋಗ್ಯರೇ ಆಗಿದ್ದರು. ಹಾಗಾಗಿ ಅವರ ಬಗ್ಗೆ ಇದುವರೆಗೆ ಯಾವುದೇ ಟೀಕೆಗಳು ಬಂದರೂ ಆ ಬಗ್ಗೆ ಯೋಚಿಸುವುದಕ್ಕೂ ಹೋಗದೇ ಬಾಬಾ ಕೆಲಸಗಳನ್ನು ಒಪಿಕೊಂಡು ಬಿಡುವುದು ಹೆಚ್ಚು ಸೂಕ್ತ ಅಂತ ನಾನು ನಂಬಿದ್ದೆ. ಹೀಗೆ ಟೀಕೆಗಳು ಬರುತ್ತಿದ್ದಾಗ ಬಾಬಾ ಸಹೇಳುತ್ತಿದ್ದ ಮಾತುಗಳನ್ನು ಎಲ್ಲೋ ಓದಿದ್ದು ನೆನಪಿದೆ , “ಸಿಹಿ ಇದ್ದಲ್ಲಿಗೇ ಇರುವೆಗಳು ಬರುವುದಲ್ಲವೇ , ಸಿಹಿ ಇಲ್ಲದಲ್ಲಿ ಇರುವೆಗಳು ಇರೋದಿಲ್ಲ ಅಲ್ವಾ” ಅಂತ ಒಂದೇ ಮಾತಿನಲ್ಲಿ ಹೇಳಿದ್ದು ಅಲ್ಲಿ ದಾಖಲಾಗಿತ್ತು. ಅಂದರೆ ಟೀಕೆಗಳಿಗೆ ಉತ್ತರ ಇಲ್ಲ. ಕಾಯಕವೇ ಅದಕ್ಕೆ ಉತ್ತರ. ನಿಜವಾಗಿಯೂ ಈ ಮಾತು ನಮಗೂ ಅನ್ವಯ ಅಲ್ಲವೇ. ಟೀಕೆಗಳಿಗೆ ಉತ್ತರ ನೀಡುತ್ತಾ ಹೋಗುತ್ತಿದ್ದಂತೆಯೇ ಅ ಬೆಳೆಯುತ್ತಾ ಸಾಗುತ್ತೆ. ಹಾಂಗತ ಅದುವೇ ದೌರ್ಬಲ್ಯ ಅಂತ ಟೀಕಾಕಾರರು ಭಾವಿಸಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ.&lt;br /&gt;&lt;br /&gt;ಅದಲ್ಲ , ಬಾಬಾ ಮಾಡಿದ ಕ್ರಾಂತಿ ನಿಜಕ್ಕೂ ಅದ್ಭುತ. ಉಚಿತ ವೈದ್ಯಕೀಯ ಸೇವೆ , ಶಿಕ್ಷಣ , ಡಿಯುವ ನೀರು , ಶಿಸ್ತು , ಸಾಮರಸ್ಯ , ಮಾನಸಿಕ ಧೈರ್ಯ ,. .  ಹೀಗೇ ಒಂದೇ ಎರಡೇ. ಸಾಲು ಸಾಲು ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಇದೆಲ್ಲಾ ಸಾಮಾನ್ಯ ಒಬ್ಬ ಸ್ವಾಮಿಗೆ ಮಾಡಲು ಆಗದ ಕೆಲಸವೇ ಸರಿ.&lt;br /&gt;&lt;br /&gt; ಇದಕ್ಕೆಲ್ಲಾ ದಾನಿಗಳೂ ಇದ್ದಾರೆ ಅನ್ನಿ. ದಾನ ಮಾಡುವವನೂ ಅಲ್ಲಿ ಭ್ರಷ್ಠಾಚಾರ , ಅವ್ಯಹಾರ ಇಲ್ಲ ಎಂದೇ ಅಲ್ಲವೇ ದಾನ ಮಾಡುವುದು. ಒಂದು ವೇಳೆ ಎಲ್ಲೆಲ್ಲಾ ಅವ್ಯಹಾರ ತಾಂಡವವಾಡುತ್ತಿದ್ದರೆ ಅಷ್ಟು ಪ್ರಮಾಣದ ದಾನ ಹರಿದುಬರಲು ಸಾಧ್ಯವಿತ್ತೇ?. ಅದೂ ಅಲ್ಲ ಸೇವಾಕರ್ತರಾಗಿ ವಿಧೇಶಗಳಿಂದಲೂ ವೈದ್ಯರು ಆಗಮಿಸುತ್ತಿದ್ದರೇ?. ಖಂಡಿತಾ ಇಲ್ಲ. ಹೀಗಾಗಿ ಬಾಬಾ ನಿಜಕೂ ಒಬ್ಬ ಶ್ರೇಷ್ಠ ಪುರುಷ.&lt;br /&gt;ಬಾಬಾ ಎಂದೂ ನನ್ನನ್ನು ಪೂಜೆ ಮಾಡಿ ಎಂತ ಎಲ್ಲೂ ಹೇಳಿಲ್ಲ , ಭಕ್ತರೇ ಪೂಜಿಸುವಾಗ ಅವರು ಹೇಳಿದ್ದು , ನಿಮ್ಮ ತಂದೆ ತಾಯಿಯನ್ನು ಪೂಜಿಸಿ , ಕುಲದೇವರನ್ನು ಪೂಜಿಸಿ ಎಂದರೇ ವಿನಹ: ನಾನೇ ದೇವರು ಎಂದು ಹೇಳಿಲ್ಲ. ಆದರೂ ಭಜನೆ ಇತ್ಯಾದಿಗಳ ಮೂಲಕ ಮಾನಸಿಕವಾದ ನೆಮ್ಮದಿಗೆ ನಾಂದಿ ಹಾಡಿದರು. ಆನ ಬಂದು ಸೇರಿದರು. ಏನೋ ಶಕ್ತಿ ಕಂಡುಕೊಂಡರು. ಲಕ್ಷ ಲಕ್ಷ ಜನ ಅವರತ್ತ ಹೋದರು.&lt;br /&gt; ಇಂದು ಯಾವುದೇ ಒಬ್ಬ ಸ್ವಾಮೀಜಿಯಾಗಲಿ , ಅಥವಾ ಇನ್ಯಾರೇ ಆಗಲಿ ಮಾಡದ ಕೆಲಸವನ್ನು ಬಾಬಾ ಮಾಡಿದ್ದಾರೆ. ಅಷ್ಟೋ ಜನರಿಗೆ ಆರೋಗ್ಯ , ಶಿಕ್ಷಣ ಒದಗಿಸಿದ್ದಾರೆ. ಹೀಗಾಗಿ ಅವರು ಗ್ರೇಟ್. ಅವರ ನಿಧನಕ್ಕೆ ಹನಿ ಹನಿ ಕಂಬನಿ.&lt;br /&gt;&lt;br /&gt;ಹುಟ್ಟು ಸಾವಿನ ಮಧ್ಯೆ ಇರುವ ಬದುಕಿನಲ್ಲಿ ನಾವು ಮಾಡಿದ ಸಾಧನೆಗಳು , ಸಮಾಜಕ್ಕೆ ನೀಡಿದ ಕೊಡುಗೆಗಳು ಉಳಿದುಕೊಳ್ಳುವುದೇ ವಿನಹ, ಈ ದೇಹವಲ್ಲ ಅಲ್ವೇ. ಹಾಗೇ ಇಂದು ಬಾಬಾ ನಿಧನರಾದ ತಕ್ಷಣ ಅವರ ಸಮಾಜ ಕಾರ್ಯಗಳು ಕಾಣಿಸಿಕೊಳ್ಳುತ್ತವೆ.ಆ ಮೂಲಕ ಅವರು ಶಾಶ್ವತರಾಗುತ್ತಾರೆ. &lt;br /&gt;&lt;br /&gt;ನಾವೂ ಹಾಗೆಯೇ ಟೀಕೆಗಳಿಗೆ ಕಡಿವಾಣ ಹಾಕಿ ಅವರ ಹಾದಿಯಲ್ಲೇ ಮುಂದುವರಿದರೆ ಒಳ್ಳೆಯದಲ್ವೇ. ಸಮಾಜಕ್ಕೆ ಕಿರು ಕಾಣಿಕೆ ನೀಡುವತ್ತ ಚಿಂತಿಸುವುದು ಒಳ್ಳೆಯದಲ್ವೇ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-432906420955888638?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/432906420955888638'/><link rel='self' type='application/atom+xml' href='http://www.blogger.com/feeds/6977488602190697764/posts/default/432906420955888638'/><link rel='alternate' type='text/html' href='http://newsullia.blogspot.com/2011/04/blog-post_24.html' title='ಕೊನೆಗೂ ಉಳಿಯುವುದು ಇದೇ. .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-7582120144099426745</id><published>2011-04-12T19:10:00.002+05:30</published><updated>2011-04-12T19:17:27.180+05:30</updated><title type='text'>ಸಂಬಂಧಗಳ ಹುಟ್ಟು . .</title><content type='html'>ಸಂಬಂಧಗಳು, &lt;br /&gt; ಅದೊಂದು ಅದ್ಭುತ ಸೃಷ್ಠಿ. ಒಮ್ಮೆ ಅದರ ಜನನವಾದರೆ ಮುಗಿಯಿತು. ಅದಕ್ಕೆ ಮತ್ತೆ ಸಾವು ಎಂಬುದಿಲ್ಲ. ಆ ಸಂಬಂದಗಳು ಹಾಗೇ ಉಳಿದಕೊಂಡು ಬಿಡುತ್ತದೆ. ಅದಕ್ಕೆ ಎಷ್ಟೇ ಸರ್ಜರಿಗಳು ಮಾಡಿದರೂ  ಮೊದಲಿನ ಸಂಬಂಧಗಳಿಂದ ಹೊಕ್ಕುಳ ಬಳ್ಳಿ ಬಿಡಿಸಿಕೊಳ್ಳುವುದೇ ಇಲ್ಲ. ಎಂತಹ ಒಂದು ಒಳ್ಳೆಯ ಲೋಕ ಇದು ಅಂತ ಅನಿಸಿಬಿಡುತ್ತದೆ ನನಗೆ.&lt;br /&gt;&lt;br /&gt;ಒಂದು ಮಗು ಹುಟ್ಟಿಕೊಂಡಿತು ಅಂದಾಕ್ಷಣ ಅಲೊಬ್ಬಳು ಅಮ್ಮನೂ ಹುಟ್ಟಿಕೊಳ್ಳುತ್ತಾಳೆ. ಅಪ್ಪನೂ ಜನನವಾಗುತ್ತಾನೆ. ಆಗಲೇ ಹೊಸ ಅಜ್ಜ , ಅಜ್ಜಿ , ಸೋದರ‌ ಅತ್ತೆ , ಭಾವ , ಸೋದರಮಾವ , ಅಣ್ಣ , ತಮ್ಮ , ತಂಗಿ , ಅಕ್ಕ, ಚಿಕ್ಕಪ್ಪ , ಚಿಕ್ಕಮ್ಮ , ಮತ್ತಾತ , ಮತ್ತಜ್ಜಿ . . . . . . ಅಬ್ಬಾ ಎಷ್ಟೆಲ್ಲಾ ಸಂಬಂಧಗಳ ಹುಟ್ಟು ಇಲ್ಲಿ ಆಗಿಬಿಡುತ್ತದೆ. ಎಷ್ಟು ಜನರಿಗೆ ಸಂಭ್ರಮ. ನಾನು ಅಮ್ಮನಾದೆ ಎನ್ನವುಷ್ಟೇ ಖುಷಿ ಈ ಎಲ್ಲಾ ಸಂಬಂಧಗಳಲ್ಲೂ ಕಾಣುತ್ತದೆ.ಇಲ್ಲಿ ಆ ಸಂಬಂಧಗಳಿಗಿಂತ ದೊಡ್ಡದು ಯಾವುದೂ ಅಲ್ಲ. ಎಲ್ಲರಿಗೂ ಈ ಸಂಬಂಧಗಳ ನಡುವೆ ಬದುಕಬೇಕು ಅನ್ನೋ  ಹಂಬಲ ಇದ್ದೇ ಇರುತ್ತದೆ. ಆತ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಈ ಸಂಬಂಧಗಳಲ್ಲಿ ಅನವಿಗೆ ಪ್ರೀತಿ , ಮಮತೆ ಇದ್ದೇ ಇರುತ್ತದೆ. ಎಲ್ಲಾದರು ಒಂದು ಹೊಕ್ಕುಳ ಬಳ್ಳಿಯ ಸಂಬಂಧ ಸೃಷ್ಠಿಯಾಗಿಲ್ಲ ಎಂದಾದರೆ ಎಂತಹ ಕೊರಗು ಇರುತ್ತದೆ ಅನ್ನೋದು ಅನುಭವಿಸಿದವರಿಗೆ ಮಾತ್ರಾ ತಿಳಿಯುವುದು.&lt;br /&gt;&lt;br /&gt; ಈ ಸಂಬಂಧಗಳಿಗೆ ನಮ್ಮ ಪುಣ್ಯ ಭೂಮಿಯಲ್ಲಿ ಇರುವಷ್ಟು ಮಹತ್ವ ಬೇರೆ ಕಡೆ ಕಾಣಿಸದು. ಇಂದು ಇವನ ಹೆಂಡತಿಯಾದರೆ , ನಾಳೆ ಅವನ ಹೆಂಡತಿಯಾಗಿ ಬಿಡುವುದು ಸುಲಭ ಮತ್ತು ಅದು ಸಾಮಾನ್ಯ ಕೂಡಾ. ಆದರೆ ಈ ಸಂಬಂಧವನ್ನು ಹೊರತುಪಡಿಸಿ ಉಳಿದ ಎಲ್ಲವೂ ಕೂಡಾ ಅಳಿಸಲು ಸಾಧ್ಯವೇ ಇಲ್ಲ.&lt;br /&gt;&lt;br /&gt;ಒಂದು ವೇಳೆ ವ್ಯಕ್ತಿ ಇಲ್ಲವಾದರೂ ಆ ಸಂಬಂಧಗಳು ಹಾಗೇ ಉಳಿದುಕೊಳ್ಳುತ್ತವೆ. ಈಗ ಇಲ್ಲವಾದ ಅವರು ನನಗೆ ಮಾವನ , ಅಣ್ಣನೋ , ಭಾವನೋ ಆಗಿದ್ದ ಎನ್ನುವುದು ಉಳಿದುಕೊಳ್ಳುತ್ತದೆ. ಹಾಗಾಗಿ ಈ ಸಂಬಂಧಗಳಿಗೆ ಸಾವಿಲ್ಲ.&lt;br /&gt;&lt;br /&gt;ನಿಜಕ್ಕೂ ಈ ಸಂಬಂಧಗಳ ನಡುವೆ ಪಯಣಿಸೋದೇ ಒಂದು ಖುಷಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-7582120144099426745?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/7582120144099426745'/><link rel='self' type='application/atom+xml' href='http://www.blogger.com/feeds/6977488602190697764/posts/default/7582120144099426745'/><link rel='alternate' type='text/html' href='http://newsullia.blogspot.com/2011/04/blog-post.html' title='ಸಂಬಂಧಗಳ ಹುಟ್ಟು . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-6757575214070440896</id><published>2011-03-12T22:28:00.003+05:30</published><updated>2011-03-12T22:39:30.153+05:30</updated><title type='text'>ಸುನಾಮಿ ಎಂದರೆ ಇವರು ನಡುಗುತ್ತಾರೆ</title><content type='html'>ಮತ್ತೆ ನೆನಪಾಯಿತು 2004 ಡಿಸೆಂಬರ್ 26.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/-HKmZ_AMR2fM/TXuonSK7kZI/AAAAAAAAA-Q/I2FIrHxPLO4/s1600/tsunami.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 398px; height: 285px;" src="http://2.bp.blogspot.com/-HKmZ_AMR2fM/TXuonSK7kZI/AAAAAAAAA-Q/I2FIrHxPLO4/s400/tsunami.jpg" border="0" alt=""id="BLOGGER_PHOTO_ID_5583241555901911442" /&gt;&lt;/a&gt;&lt;br /&gt;&lt;br /&gt;  &lt;br /&gt;ಅನೇಕ ಘಟನೆಗಳು ಓಡೋಡಿ ಬಂದವು. ಅಂದು ಸುನಾಮಿಯನ್ನು ಗೆದ್ದವರು ಯಾರಿದ್ದಾರೆ ಎಂದು ನೋಡಿದಾಗ ಅವರು ಸಿಕ್ಕಿದರು. ಮನೆಗೆ ಹೋದಾಗ ಅವರು ವಿವರಿಸಿದ್ದು ಹೀಗೆ. .&lt;br /&gt;&lt;br /&gt; “ಅಲ್ಲಿ ನಾನು ಹೆಣಗಳ ರಾಶಿಯಲ್ಲಿ ಜೀವಚ್ಚವವಾಗಿ ಬಿದ್ದಿದ್ದೆ.ಯಾರೂ ಒಬ್ಬ ಪುಣ್ಯಾತ್ಮ ನನ್ನನ್ನು ಗಮನಿಸಿ ಬದುಕಿಸಿದ , ಅಬ್ಬಾ . . ಬದುಕೇ ಮುಗಿದು ಹೋಯಿತು ಅಂದುಕೊಂಡಿದ್ದ ನಾನೀಗ ಮತ್ತೆ ಬದುಕು ಕಟ್ಟಿಕೊಂಡಿದ್ದೇನೆ . .” ಇದು ಪುತ್ತೂರಿನ ಹಾರಾಡಿಯ ನಂಜಮ್ಮ ಸುನಾಮಿ ಬಗ್ಗೆ ಹೇಳುವ ಭಯ ಮಿಶ್ರಿತ ಮಾತು. ಉತ್ತರ ಜಪಾನ್‌ನಲ್ಲಿ  ಸಂಭವಿಸಿದ ಘೋರ ಘಟನೆಯನ್ನು ದೃಶ್ಯ ಮಾಧ್ಯಮದಲ್ಲಿ ವೀಕ್ಷಿಸುತ್ತಾ ನಂಜಮ್ಮಳ ಕಣ್ಣಂಚಿನಲ್ಲಿ ಈಗಲೂ ನೀರು ಹರಿಯುತ್ತದೆ.&lt;br /&gt;&lt;br /&gt; ನಿನ್ನೆ ಉತ್ತರ ಜಪಾನ್ ಮತ್ತು ಆಸುಪಾಸಿನ ದೇಶಗಳು ಸುನಾಮಿ ಹಾಗೂ ಭೂಕಂಪದಿಂದ ತತ್ತರಿಸಿ ಅದೆಷ್ಟೋ ಜನರನ್ನು ಆಪೋಶನ ತೆಗೆದುಕೊಂಡಿದ್ದರೆ , ಅಂದು 26 ಡಿಸೆಂಬರ್ 2004 ಭಾನುವಾರ. ಬೆಂಗಳೂರಿನಂತಹ ನಗರದಲ್ಲಿ ಕೆಲ ಜನರೆಲ್ಲಾ ವೀಕೆಂಡ್ ಮಜಾದಲ್ಲಿದ್ದರೆ , ಇನ್ನೂ ಕೆಲವರು ನಗರ ಪ್ರದಕ್ಷಿಣೆ , ಪ್ರವಾಸಕ್ಕೆ ಹೋಗಿದ್ದರು , ಕ್ರಿಸ್‌ಮಸ್ ರಜಾವೂ ಇದ್ದರಿಂದ ಬೇರೆ ಬೇರೆ ಕಡೆ ಜನ ಪ್ರವಾಸ ಹೋಗಿದ್ದರು.ಆದರೆ ಅಂದು ಸಂಜೆಯ ಹೊತ್ತಿಗೆ ತಮಿಳುನಾಡು ಸೇರಿದಂತೆ ದೇಶದ ಕರಾವಳಿ ತೀರಕ್ಕೆ ಹೋದ ಜನರಿಗೆ ಅದೊಂದು ದುರ್ದಿನ.ಈ ಘಟನೆಯಿಂದ ಮಾನಸಿಕವಾಗಿ ನೊಂದವರು ಅದೆಷ್ಟೋ ಜನ. ಈ ಎಲ್ಲಾ ಘಟನೆಯನ್ನು ಕಂಡಾರೆ ಕಂಡು ಸ್ವತ: ನೋವು ಅನುಭವಿಸಿ ಮರುಜನ್ಮ ಪಡೆದ ಪುತ್ತೂರಿನ ಹಾರಾಡಿಯ ನಂಜಮ್ಮ ಇಂದಿಗೂ ಸುನಾಮಿ ಎಂಬ ಹೆಸರು ಕೇಳಿದೊಡನೆಯೇ ಎಲ್ಲಾ ಭಯಾನಕ ನೆನಪುಗಳನ್ನು ಹೀಗೆ ಬಿಚ್ಚಿಡುತ್ತಾರೆ. .&lt;br /&gt;&lt;br /&gt;ಪುತ್ತೂರಿನ ಮೆಸ್ಕಾಂನಲ್ಲಿ  ಗುಮಾಸ್ತೆಯಾಗಿರುವ ನಂಜಮ್ಮ ಅಂದು ತನ್ನ ಕುಟುಂಬದವರೊಂದಿಗೆ ತಮಿಳುನಾಡಿನ ದೇವಿ ದೇವಸ್ಥಾನಕ್ಕೆ ಹೋಗಿದ್ದರು. ಬಸ್ಸಿನಿಂದ ಇಳಿದು ಎರಡೇ ಎರಡು ಹೆಜ್ಜೆ ಹಾಕಿದ್ದರು. ಅಷ್ಟರಲ್ಲಿ ಹಿಂದಿನಿಂದ ಏನೋ ಹೊಡೆದಂತಾಯಿತು. ಅಲ್ಲೇ ಕುಸಿದು ಬಿದ್ದು ಅದೆಷ್ಟೂ ದೂರ ನೀರಲ್ಲಿ ಹೋಗಿದ್ದಾರೆ. ಆಗ ಯಾರೋ ಪುಣ್ಯಾತ್ಮರು ಬಂದು ನಂಜಮ್ಮರನ್ನು ಎತ್ತಿ ಕೂರಿಸಿ ವಾಹನ ತರುವುದಾಗಿ ಹೋಗಿದ್ದಾರೆ.ಅಷ್ಟರಲ್ಲಿ ಎರಡನೇ ಬಾರಿ ನೀರಿನ ಅಲೆ ಬಂದು ನಂಜಮ್ಮ ಮತ್ತೆ ಒಂದಷ್ಟು ದೂರ ನೀರಲ್ಲಿ ಸಾಗಿ ಅದ್ಯಾವುದೋ ಮರದ ಕೊಂಬೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆಗ ಸೃತಿಯೂ ತಪ್ಪಿತ್ತು. ಮತ್ತೆ ಎಚ್ಚರವಾದಾಗ ಎಲ್ಲೆಲ್ಲೂ ದೇಹಗಳು ಕಾಣುತ್ತಿವೆ , ಮಕ್ಕಳು , ವೃದ್ದರು ಹೀಗೆ ಅತ್ಯಂತ ವಿಕಾರವಾದ ದೇಹಗಳ ನಡುವೆ ಬಿದ್ದರುವ ನಂಜಮ್ಮಗೆ ಬದುಕೇ ಮುಗಿದುಹೋಯಿತು ಅಂತ ಅನ್ನಿಸಿತ್ತಂತೆ ಅತ್ತಿತ್ತ ಕಣ್ಣು ಹಾಯಿಸಿದರೆ ತನ್ನೊಂದಿಗೆ ಬಂದ ಯಾರನ್ನೂ ಕಾಣುತ್ತಿಲ್ಲ.ಏಕಾಂಗಿಯಾಗಿದ್ದರು ಆಗ. ಆದರೆ ಅಲ್ಲಿ ಮಿಸುಕಾಡುತ್ತಿರುವ ನಂಜಮ್ಮರನ್ನು ಯಾರೋ ಪುಣ್ಯಾತ್ಮರು ನೋಡಿದರು , ಹೀಗಾಗಿ ಮತ್ತೆ ಬದುಕುವ ಆಸೆಗೆ ಜೀವ ಸಿಕ್ಕಿತು.ಇವರನ್ನು ಆಸ್ಪತ್ರೆಗೆ ಸೇರಿಸಿದರಂತೆ.ಆಗಲೇ ನಂಜಮ್ಮ ದೇಹ ಜರ್ಝರಿತವಾಗಿತ್ತು , ದೇಹದಲ್ಲೆಲ್ಲಾ ಗಾಯಗಳಾಗಿತ್ತು  ಆಸ್ಪತ್ರೆ ನಂಜಮ್ಮರನ್ನು ಸಾಗಿಸಿದಾ ಇಲ್ಲಾಗುವುದಿಲ್ಲ ಎಂದು ಹೇಳಿದ್ದಾರೆ.ಹೀಗೆ 3 ಆಸ್ಪತ್ರೆಗೆ ತೆರಳಿದ ಅವರಿಗೆ ಭಾಷಾ ಸಮಸ್ಯೆಯೂ ಕಾಡಿತು.ನಂತರ ಕನ್ನಡ ಬಲ್ಲವರನ್ನು ಕರೆತಂದು ನಂಜಮ್ಮರನ್ನು ಪುತ್ತೂರು ಕಡೆಗೆ ಕಳುಹಿಸಿದರು. ಅದ್ಯಾವುದೋ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು.ಆದರೆ ಹಣವಿಲ್ಲದ ಕಾರಣ ಅವರನ್ನು ಪುತ್ತೂರಿಗೆ ಕರೆತರಲು ಅಸಾಧ್ಯ ಎಂದು ಅವರ ಕಾರಿನ ಚಾಲಕರು ಹೇಳಿದಾಗ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಅವರಿಗೆ ನೀಡಿ ಪುತ್ತೂರಿಗೆ ಬಿಡುವಂತೆ ಮನವಿ ಮಾಡಿದರು. ಆ ಚಿನ್ನದ ಬಳೆಯನ್ನು ಮಾರಾಟ ಮಾಡಿ ಪುತ್ತೂರಿಗೆ ಬಂದರು. ಆ ಬಳಿಕ ಪುತ್ತೂರಿನ ವೈದ್ಯರು ಚಿಕಿತ್ಸೆ ನೀಡಿ ಗುಣಮುಖವಾಗಿದ್ದಾರೆ. ಆದರೆ ದೇಹದ ಮೇಲಿನ ಗಾಯಗಳು ಇಂದೂ ಕಾಣುತ್ತಿವೆ. ಈ ಸಂದರ್ಭಲ್ಲಿ ಇವರಿಗೆ ಪರಿಹಾರ ನೀಡುತ್ತೇವೆ ಎಂದು ಬಂದವರು ಮತ್ತೆ ಈ ಕಡೆ ತಿರುಗಿ ನೋಡಿಲ್ಲ ಅಂತಾರೆ ನಂಜಮ್ಮ.&lt;br /&gt;&lt;br /&gt;ನಿನ್ನೆ ಉತ್ತರ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯ ತೀವ್ರತೆ ಹಾಗೂ ಅಲ್ಲಿನ ಸಾವು ನೋವುಗಳನ್ನು ಕಂಡ ನಂಜಮ್ಮರಿಗೆ ಈ ಎಲ್ಲಾ ಘಟನೆಗಳನ್ನು ನೆನಪಿಸುವಂತೆ ಮಾಡಿತ್ತು. ಇದು ನಿಜಕ್ಕೂ ಒಂದು ಭಯಾನಕ ಸನ್ನಿವೇಶ ಎಂದು ನೆನಪಿಸಿಕೊಳ್ಳುತ್ತಾರೆ ನಂಜಮ್ಮ.&lt;br /&gt;&lt;br /&gt;ಒಂದು ಸುನಾಮಿಯ ಹೊಡೆತಕ್ಕೆ ಸಿಕ್ಕಿ ಬದುಕೇ ಮುಗಿದುಹೋಯಿತು ಅಂದುಕೊಂಡಿದ್ದ ನಂಜಮ್ಮ ಸಾವು-ಬದುಕಿನ ನಡುವೆ ಹೋರಾಡಿ ಕೊನೆಗೂ ಸಾವೆಂಬ ಸುನಾಮಿಯನ್ನೂ ಗೆದ್ದಿದ್ದಾರೆ.ನಿನ್ನೆಯೂ ಸಂಭವಿಸಿದ ಘಟನೆಯಲ್ಲಿ ನಂಜಮ್ಮರಂತೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರು ಗೆದ್ದುಬರಲಿ ಎಂದು ಆಶಿಸೋಣ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-6757575214070440896?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/6757575214070440896'/><link rel='self' type='application/atom+xml' href='http://www.blogger.com/feeds/6977488602190697764/posts/default/6757575214070440896'/><link rel='alternate' type='text/html' href='http://newsullia.blogspot.com/2011/03/blog-post_12.html' title='ಸುನಾಮಿ ಎಂದರೆ ಇವರು ನಡುಗುತ್ತಾರೆ'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-HKmZ_AMR2fM/TXuonSK7kZI/AAAAAAAAA-Q/I2FIrHxPLO4/s72-c/tsunami.jpg' height='72' width='72'/></entry><entry><id>tag:blogger.com,1999:blog-6977488602190697764.post-6754197765767423933</id><published>2011-03-01T13:32:00.002+05:30</published><updated>2011-03-01T13:39:08.489+05:30</updated><title type='text'>ಇದೇನು ಹಗರಣವಾ ?</title><content type='html'>ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ  ಸಿಗುತ್ತಿತ್ತು.ಇದ್ಯಾಕೆ ಅಂತ ಯಾರಿಗೂ ಗೊತ್ತಿಲ್ಲ.ಇದರ ಬೆನ್ನಿಗೇ ಒಂದೊಂದು ಸಂಗತಿ ಬಿಚ್ಚತೊಡಗಿತು. ಸ್ವಲ್ಪ ಹುಡುಕಾಡಿದಾಗ ಸಿಕ್ಕಿದ್ದು ಹೀಗೆ . . &lt;br /&gt; &lt;br /&gt;&lt;br /&gt;ತೆಲಗಿ ಹಗರಣದ ನಂತರ ಛಾಪಾ ಕಾಗದ ವಿತರಣೆಯಲ್ಲಿ ಭಾರೀ ಎಚ್ಚರಿಕೆಯನ್ನು ಸರಕಾರ ವಹಿಸಿತ್ತು. ಅದಕ್ಕಾಗಿ ವಿವಿದ ರೀತಿಯ ಕ್ರಮ ಕೈಗೊಂಡಿತ್ತು. ಈಗ ಇ ಸ್ಟಾಂಪಿಗ್ ವ್ಯವಸ್ಥೆ ಮಾಡಿದೆ.ಅದರೊಂದಿಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮತ್ತು ಪ್ರಾಂಕ್ಲಿನ್ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಮಾಡಿಕೊಟ್ಟಿದೆ.&lt;br /&gt;&lt;br /&gt; ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪೇಪರ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಇ ಸ್ಟಾಂಪ್ ಸಿಗುತ್ತಿತ್ತು. ಎಂಬ್ರೋಸಿಂಗ್ , ಪ್ರಾಂಕ್ಲಿನ್ ವ್ಯವಸ್ಥೆ ಸುಳ್ಯದಲ್ಲಿ ಈಗ ಇಲ್ಲವೆಂದು ಜನ ಹೇಳುತ್ತಿದ್ದರು. ಆದರೆ ಇದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಈ ವಿಚಾರದ ಬೆನ್ನ ಹಿಂದೆ ಹೋದರೆ ಕಳೆದ ಎರಡು ಮೂರು ವರ್ಷದಿಂದ ನಡೆಯುತ್ತಿದ್ದ ದೊಡ್ಡ ವಂಚನೆ ಬೆಳಕಿಗೆ ಬರುತ್ತದೆ. ಸರಕಾರಕ್ಕೆ ಸಾವಿರಾರು ರುಪಾಯಿ ವಂಚಿಸಿದ ಸಂಗತಿ ಹೊರಬರುತ್ತದೆ.ಆದರೆ ಈಗ ಇದೆಲ್ಲವೂ ಮುಚ್ಚಿ ಹೋಗುವ ಹಂತದಲ್ಲಿದೆ.&lt;br /&gt;&lt;br /&gt;&lt;span style="font-weight:bold;"&gt;ಏನಿದು ?&lt;/span&gt; &lt;br /&gt;&lt;br /&gt; ಛಾಪಾ ಕಾಗದದ ಬದಲಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮಾಡುವ ಪದ್ದತಿಯನ್ನು ಸರಕಾರ ಜಾರಿಗೊಳಿಸಿತ್ತು. ಇದರ ಪ್ರಕಾರ ನಾವು ಖಾಲಿ ಹಾಳೆ ಅಥವಾ ಹಳೆಯ ಸ್ಟಾಂಪ್ ಪೇಪರನ್ನು ತೆಗೆದುಕೊಂಡು ಹೋದರೆ ಅಲ್ಲಿ ಒಂದು ಸೀಲ್ ಹಾಕಿ ಸರಕಾರಕ್ಕೆ ನೂರು ರುಪಾಯಿ ಕಟ್ಟಬೇಕು. ಅಂದರೆ ಆ ಎಂಬ್ರೋಸಿಂಗ್ ಮಾಡಿದ ಹಾಳೆಯಲ್ಲಿ ಒಂದು ಸೀರಿಯಲ್ ನಂಬರನ್ನು ಬರೆಯಬೇಕು.ಇದೇ ಸಂಖ್ಯೆಯನ್ನು ನಮೂದಿಸಿ , ರಿಜಿಸ್ಟ್ರಾರ್ ಕಚೇರಿಯಲ್ಲಿ ರೆಕಾರ್ಡ್ ಮೈಂಟೈನ್ ಮಾಡಬೇಕು. ಇದರ ಪ್ರಕಾರ ಸರಕಾರಕ್ಕೆ ಹಣ ಸಂದಾಯ ಮಾಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ಆ ಸೀರಿಯಲ್ ನಂಬರೇ ಇಲ್ಲ. ಈ ನಂಬರೇ ಇಲ್ಲದ ಮೇಲೆ ಸರಕಾರಕ್ಕೆ ಹಣ ಕೊಡುವುದು ಹೇಗೆ ಮತ್ತು ಯಾರು. ಹಾಗಂತ ಸಾರ್ವಜನಿಕರಿಂದ ಹಣ ವಸೂಲು ಮಾಡಲಾಗುತ್ತದೆ. ಇಂತಹ ಅದೆಷ್ಟೋ ಛಾಪಾ ಕಾಗದ 2 ವರ್ಷದಿಂದ ಬಳಕೆಯಾಗುತ್ತಾ ಇದೆ. ಎಂಗ್ರಿಮೆಂಟ್‌ಗಳು ನಡೆಯುತ್ತಾ ಇದೆ. &lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/-FGC5-lGQREk/TWyoaLJlfaI/AAAAAAAAA-I/CZi3pg6Gh7g/s1600/MK.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 252px;" src="http://4.bp.blogspot.com/-FGC5-lGQREk/TWyoaLJlfaI/AAAAAAAAA-I/CZi3pg6Gh7g/s400/MK.jpg" border="0" alt=""id="BLOGGER_PHOTO_ID_5579019206028262818" /&gt;&lt;/a&gt;&lt;br /&gt; &lt;br /&gt;&lt;br /&gt;ಇತ್ತೀಚೆಗೆ ಕೃಷಿಕರೊಬ್ಬರು  ಬ್ಯಾಂಕೊಂದಕ್ಕೆ ವಿವಿದ ದಾಖಲೆಗಳನ್ನು ನೀಡಿದರಂತೆ , ಆಗ ಬೆಳಕಿಗೆ ಬಂದದ್ದು ಈ ನಕಲಿ ಸ್ಟ್ಯಾಂಪ್ ಪೇಪರ್. ಈ ಬಗ್ಗೆ ರಿಜಿಸ್ಟ್ರಾರ್ ಕಚೇರಿಯಲ್ಲೂ ವಿಚಾರಿಸದಾಗ ಎಲ್ಲಾ ಪ್ರಮಾದಗಳು ಬೆಳಕಿಗೆ ಬಂದಿದೆ. ಅದಾದ ಬಳಿಕ ಕೆಲ ದಿನದ ನಂತರ ಮರಳು ಸಾಗಾಟ ಪ್ರಕರಣವನ್ನು ಕೇರಳ ಪೊಲೀಸರು ಬೇಧಿಸಿದಾಗ ಅದರಲ್ಲಿ ಕಂಡು ಬಂದದ್ದೂ ಇಂತಹದ್ದೇ ನಕಲಿ ಸ್ಟ್ಯಾಂಪ್ ಪೇಪರ್. ಆದರೆ ಎರಡೂ ಪ್ರಕರಣದಲ್ಲಿ ಈ ಬಗ್ಗೆ ದೂರುಗಳು ದಾಖಲಾಗಿಲ್ಲ. ಎಲ್ಲವೂ ಅಲ್ಲಿಗೇ ಮುಚ್ಚಿಹೋಗಿದೆ.&lt;br /&gt;&lt;br /&gt;ಇದೆಲ್ಲಾ ಬೆಳಕಿಗೆ ಬಂದಾಗುವ ವೇಳೆ ಕೂಡಲೇ ಎಂಬ್ರೋಸಿಂಗ್ ಪದ್ದತಿಯನ್ನು ನಿಲ್ಲಿಸಿ , ಕೇವಲ ಇ ಸ್ಟ್ಯಾಂಪಿಂಗ್ ವ್ಯವಸ್ಥೆ ಮಾತ್ರಾ ಬಳಕೆಯಾಗಬೇಕು ಎಂಬ ಸುಳ್ಯದಲ್ಲಿ ರೂಲ್ ಬಂತು. ಹೀಗಾಗಿ ಈಗ ಜನರಿಗೆ ಸಂಕಷ್ಠ.&lt;br /&gt;&lt;br /&gt;ಅಷ್ಟಕ್ಕೂ ಈ ಹಗರಣ ಮಾಡಿದವರು ಯಾರು ?. ಹೇಗೆ ಆಯಿತು ? ಇಲಾಖೆಗಳು ಈ ಬಗ್ಗೆ ಯಾಕೆ ತನಿಖೆ ಮಾಡುತ್ತಿಲ್ಲ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಕಳೆದ 2 ವರ್ಷದಿಂದ ನಡೆದ ಈ ಅವ್ಯಹಾರ ಎಷ್ಟಾಗಿದೆ ಎಂಬುದೂ ಗೊತ್ತಾಗಿಲ್ಲ.ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-6754197765767423933?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/6754197765767423933'/><link rel='self' type='application/atom+xml' href='http://www.blogger.com/feeds/6977488602190697764/posts/default/6754197765767423933'/><link rel='alternate' type='text/html' href='http://newsullia.blogspot.com/2011/03/blog-post.html' title='ಇದೇನು ಹಗರಣವಾ ?'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-FGC5-lGQREk/TWyoaLJlfaI/AAAAAAAAA-I/CZi3pg6Gh7g/s72-c/MK.jpg' height='72' width='72'/></entry><entry><id>tag:blogger.com,1999:blog-6977488602190697764.post-8439101394576453210</id><published>2011-02-11T21:57:00.002+05:30</published><updated>2011-02-11T22:05:02.357+05:30</updated><title type='text'>ಭೂಮಿ ಈಗ ರಜಸ್ವಲೆ. .</title><content type='html'>ಸೃಷ್ಠಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿ ಹೀಗೆ ವಿವಿದ ರೂಪದಲ್ಲಿ ಕಂಡವರು ನಮ್ಮ ಪೂರ್ವಜರು.ಇದಕ್ಕೂ ಕಾರಣವಿದೆ, ಒಂದು ಸೃಷ್ಠಿಯು ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ. ಇರಲೇಬೇಕು.ಈ ಪ್ರಕೃತಿ, ಭೂಮಿಯೂ ಕೂಡಾ ಹಾಗೆಯೇ.ಯಾವುದೇ ಬೆಳೆಗಳ ಸೃಷ್ಠಿಗೆ ಭೂಮಿ ಮತ್ತು ಈ  ಪ್ರಕೃತಿ ಬೇಕೇ ಬೇಕು.ಇಂತಹ ಸೃಷ್ಠಿಯಾಗುವುದಕ್ಕೆ ಮೊದಲು ಅವಳು ಪ್ರಬುದ್ದಳಾಗಬೇಕು , ರಜಸ್ವಲೆಯಾಗಬೇಕು.ಇದು ಪ್ರಕೃತಿ ನಿಯಮವೂ ಹೌದು. ಅದರಂತೆ ಈಗ ಭೂದೇವಿಯು ರಜಸ್ವಲೆಯಾಗಿದ್ದಾಳೆ. ಸೃಷ್ಠಿಗೆ ತಯಾರಾಗಿದ್ದಾಳೆ. ಹಾಗಾಗಿ &lt;br /&gt;ಎಲ್ಲೆಡೆ ಮೌನ ಆವರಿಸಿದೆ. ಭೂಮಿಗೆ ಕಾಲಿಡುವುದಕ್ಕೂ ಈಗ ಹಿಂಜರಿಕೆ.ಎಲ್ಲಿ ಅವಳಿಗೆ ನೋವಾಗುತ್ತದೋ ಅನ್ನೋ ಭಾವ.ಎಂತಹ ಪ್ರೀತಿಯ ಭಾವ ಅದು  !.&lt;br /&gt;&lt;br /&gt;ಈಗ ಭೂಮಿಯ ಕಡೆಗೆ ಒಮ್ಮೆ ನೋಡಿ. ಮೊನ್ನೆ ಮೊನ್ನೆ ಬರಡು ಬರಡಾಗಿದ್ದ ಮರಗಳೆಲ್ಲಾ ಮತ್ತೆ ಚಿಗುರಿ ನಿಂತಿದೆ.ಮಾಮರವೆಲ್ಲಾ ಹೂ ಬಿಟ್ಟು ಕಾಯಿ ಕಟ್ಟಿಕೊಳ್ಳುವುದಕ್ಕೆ ಸಿದ್ದವಾಗುತ್ತಿದೆ , ಅಂದರೆ ಗರ್ಭವತಿಯಾಗುವುದಕ್ಕೆ ಅಣಿಯಾಗುತ್ತಿದೆ , ಇತ್ತ ಕೃಷಿಯೂ ಹಾಗೇ ಅಡಿಕೆಯಲ್ಲಾದರೆ ಹಿಂಗಾರ ಬಿಟ್ಟು ಸುವಾಸನೆ ಬೀರುತ್ತಿದೆ , ದುಂಬಿಗಳನ್ನು ಪರಾಗಸ್ಪರ್ಶಕ್ಕೆ ಆಕರ್ಷಿಸುತ್ತಿದೆ , ಇಲ್ಲಿ ಗದ್ದೆ ನೋಡಿ ಎಲ್ಲವೂ ಸಿದ್ದವಾಗಿದೆ  ಕಟಾವಾಗುವುದಕ್ಕೆ ಕಾದುನಿಂತಿದೆ, ಇದೆಲ್ಲದರ ಜೊತೆಗೆ ಚಳಿಯೂ ಸಾತ್ ನೀಡುತ್ತದೆ. ಈ ನಡುವೆ ಬೀಸುವ ತಂಗಾಳಿ. ಇದನ್ನು ನಮ್ಮೂರ ಜನ ಫಲ ಗಾಳಿ ಅಂತಾನೇ ಕರೀತಾರೆ.ಯಾಕಂದ್ರೆ ಇದರಿಂದಾಗಿಯೇ ಕಾಯಿ ಕಟ್ಟುವುದೂ ಇದೆ.ಹೀಗೇ ಭುವಿಯ ಒಡಲೊಳಗೆ ಅದರದ್ದೇ ಆದ ಸೃಷ್ಠಿಯ ತತ್ವಗಳು ಕಾಣಿಸುತ್ತವೆ. ಆದರೆ ಮಾನವರಾದ ನಾವು ಈ ಪ್ರಕೃತಿಯೊಂದಿಗೆ ಎಷ್ಟೇ ಬಡಿದಾಡಿದರೂ ಅವಳು ಮಾತ್ರಾ ಸಹಿಸಿಕೊಂಡಾದ್ದಾಳೆ. ಯಾಕೆಂದರೆ ಅವಳು ಮಾತೆ. .!. ಈ ಮಾತೆಯೊಂದಿಗೆ ಜಗಳವಾಡುವುದನ್ನು ಕೆಲ ದಿನವಾದರೂ ನಿಲ್ಲಿಸಬೇಡವೇ.ಹಾಗಾದರೆ ಯಾವಾಗ. ಅವಳು ರಜಸ್ವಲೆಯಾದ ದಿನ. ಈಗ ಅವಳು ರಜಸ್ವಲೆ. ತಿಂಗಳ ಮುಟ್ಟು. ಹಾಗಾಗಿ ಅವಳಿಗೆ ವಿಶ್ರಾಂತಿ ಬೇಕು.ನಾವು ಜಗಳವನ್ನು ಈ 3 ದಿನ ನಿಲ್ಲಿಸಲೇಬೇಕು. ಅದಕ್ಕಾಗಿ ನಮ್ಮೂರಿನ ಜನ ಇದನ್ನು ಕೆಡ್ಡಾಸ ಎಂಬ ಆಚರಣೆಯ ಮೂಲಕ  ಮೂರು ದಿನ ಭೂಮಾತೆಯ ಪೂಜೆ ಮಾಡುತ್ತಾರೆ.ಯಾವೊಂದು ಕೆಲಸವೂ ಮಾಡುವುದಿಲ್ಲ.&lt;br /&gt;&lt;br /&gt;ವರ್ಷ ಪೂರ್ತಿ ಭೂಮಿಯೊಂದಿಗೆ ದುಡಿದು,ಸರಸವಾಡಿ ಈಗ ಭೂಮಿಯನ್ನು ಅರಾಧಿಸುವ ಒಂದು ವಿಶಿಷ್ಠ ಆಚರಣೆಯೇ ಈ ಕೆಡ್ಡಾಸ.ಈ ತುಳುನಾಡು ತನ್ನದೇ ಆದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ.ಇಲ್ಲಿನ ಆಚರಣೆಗಳೆಲ್ಲವೂ ವಿಶಿಷ್ಠವಾಗಿದೆ ಮತ್ತು &lt;br /&gt; ಅದರ ಹಿಂದೆ ಒಂದು ವೈಜ್ಞಾನಿಕ,ಭಾವನಾತ್ಮಕ ಸಂಬಂಧಗಳೂ ಇರುತ್ತದೆ.ಇಲ್ಲಿ ಸಾಮಾನ್ಯವಾಗಿ ಸಾಮೂಹಿಕವಾದ ಹಬ್ಬಗಳ ಆಚರಣೆಗಳೇ ಹೆಚ್ಚು ಪ್ರತಿಬಿಂಬಿತವಾಗುತ್ತದೆ.ಹೆಚ್ಚ ಆಪ್ಯಾಯಮಾನವಾಗುತ್ತದೆ. ಮಾತ್ರವಲ್ಲ ಎಲ್ಲಾ ಆಚರಣೆಗಳೂ ಕೃಷಿ ಹಾಗೂ ಬೇಸಾಯದ ಮತ್ತು ಪ್ರಕೃತಿ ಮೂಲದಿಂದ ಬಂದ ಆಚರಣೆಗಳೇ ಆಗಿದೆ.ಭೂಮಿಯನ್ನು ಹೆಣ್ಣೆಂದು ಕಂಡು ಅವಳಿಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲೂ ಇದೆ. ಈಗ ಅವಳು ಋತುಮತಿಯಾಗುತ್ತಾಳೆ ಅದಾದ ಬಳಿಕ 3 ಅಥವಾ 4 ದಿನಗಳ ಕಾಲ ಅವಳು ಮೈಲಿಗೆಯಲ್ಲಿರುತ್ತಾಳೆ ನಂತರ ಪರಿಶುದ್ಧಳಾಗುತ್ತಾಳೆ ಎಂಬುದನ್ನು ಈ ಆಚರಣೆ ಪ್ರತಿಬಿಂಬಿಸುತ್ತದೆ. ಹೆಣ್ಣು ಋತುಮತಿಯಾಗುವುದು ಎಂದರೆ ಸೃಷ್ಠಿ ಕ್ರಿಯೆಗೆ ಅಣಿಯಾಗುವುದು ಎಂದಾದರೆ ಭೂಮಿ ಯಾವ ಸೃಷ್ಠಿ ಕ್ರಿಯೆಗೆ ಅಣಿಯಾಗುತ್ತಾಳೆ ಎಂಬುದು ಕೂಡಾ ಈ ಆಚರಣೆಯಿಂದ ತಿಳಿಯುತ್ತದೆ.ಶರದೃತುವಿನಲ್ಲಿ ಸಸ್ಯಶ್ಯಾಮಲೆಯಾಗಿ ಕಾಣುವ ಇಳೆ ನಂತರ ಮಾಸದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿ ಕೊಂಡು ಬೋಳು ಬೋಳಾಗಿ ಪ್ರಕೃತಿ ಕಾಣುತ್ತದೆ ನೋಡುವುದಕ್ಕೆ ಬಂಜೆಯಾಗುತ್ತಾಳೆ. ಮತ್ತೆ ವಸಂತ ಮಾಸ ಬಂದಾಗ ಹಸಿರು ಹಸಿರಾಗಿ ಭೂಮಿ ಸೊಂಪಾಗಿ ಕಾಣುತ್ತದೆ.ಅನೇಕ ಬದಲಾವಣೆಗಳು ಆಗುತ್ತವೆ.ಈ ವೈಜ್ಞಾನಿಕ ಬದಲಾವಣೆಗಳನ್ನು ತನಗೆ ಬದಲಾಯಿಸಲು ಆಗದೆ ,ವಿಚಿತ್ರವನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ತನ್ನದೇ ಆದ ರೀತಿಯಲ್ಲಿ ಕಲ್ಪಸಿಕೊಂಡ ಮನುಷ್ಯ ಭೂಮಿಗೂ ಕಲ್ಪನೆಗಳನ್ನು ಮಾಡಿಕೊಂಡ. ಅದಕ್ಕನುಗುಣವಾಗಿ ಋತುಶಾಂತಿ ಇತ್ಯಾದಿಗಳು ನಡೆಯಬೇಕು ಎಂದು ಕಲ್ಪಸಿಕೊಂಡು ಇಂತಹ ಆಚರಣೆಗಳನ್ನು ಬೆಳೆಸಿಕೊಂಡು ಬಂದಿದೆ.&lt;br /&gt;&lt;br /&gt;&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/-TkYoSAYajwY/TVVkYyTOrEI/AAAAAAAAA-A/igyTfRZPbdo/s1600/Keddasa.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://1.bp.blogspot.com/-TkYoSAYajwY/TVVkYyTOrEI/AAAAAAAAA-A/igyTfRZPbdo/s400/Keddasa.jpg" border="0" alt=""id="BLOGGER_PHOTO_ID_5572470490922921026" /&gt;&lt;/a&gt;&lt;br /&gt;&lt;br /&gt;&lt;br /&gt; ಜನವರಿ - ಫೆಬ್ರವರಿ ತಿಂಗಳಲ್ಲಿ ಗಿಡಮರಗಳು ಎಲೆಗಳನು ಉದುರಿಸಿ ಬೋಳಾಗಿ ಕಾಣುತ್ತದೆ.ಇದು ಭೂಮಿ ತಾಯಿಯ ಮುಟ್ಟಿನ ದಿನ ಎಂದು ನಂಬಿದ ಜನ ಈ ಅವಧಿಯಲ್ಲಿ ಲೆಕ್ಕ ಹಾಕಿ ಸಂಕ್ರಮಣದ ಸಮೀಪದ 3 ಅಥವಾ 4 ದಿನಗಳ ಕಾಲ ಮುಟ್ಟಿನ ದಿನವೆಂದು ತುಳುವರು ಕರೆದರು. ಈ ಕಾಲವನ್ನು ಕೆಡ್ಡಾಸ ಎಂಬುದಾಗಿ ಕರೆದರು.ಈ ದಿನಗಳಲ್ಲಿ ಭೂಮಿ ಅದುರಬಾರದು, ಹಸಿ ಗಿಡಗಳನ್ನು ಕಡಿಯಬಾರದು ಒಣ ಮರಗಳನ್ನು ತುಂಡರಿಸಬಾರದು , ಬೇಟೆಗೆ ಹೋಗಬೇಕು. ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ರೀತಿಯಿಂದ ಹಾನಿ ಮಾಡಬಾರದು ಎನ್ನವುದು ಇವರ ಸಾರಾಂಶ. ಕೆಡ್ಡಾಸದ ಒಂದನೇ ದಿನದಂದು ಮನೆ ಆವರಣಗಳನು ಸ್ವಚ್ಚಗೊಳಿಸಿ ಅಕ್ಕಿಯಿಂದ ಮಾಡಿದ ತಿಂಡಿಯನ್ನು ತಯಾರಿಸುತ್ತಾರೆ.ಇದಕ್ಕೆ 7 ಬಗೆಯ ಧಾನ್ಯವನ್ನು ಬೆರೆಸಲಾಗುತ್ತದೆ.ಈ ತಿಂಡಿಯನನು ನನ್ಯರಿ ಅಥವಾ ತಂಬಿಟ್ಟು ಎಂದು ಕೆರೆಯಲಾಗುತ್ತದೆ. ಏಕೆಂದರೆ ಹೆಣ್ಣು ರಜಸ್ವಲೆಯಾದಾಗ ಅವಳಗೆ ಪೌಷ್ಠಿಕಾಂಶವುಳ್ಳ ಆಹಾರ ಬೇಕು ಎನ್ನುವುದರ ಸಂಕೇತವಿದು. &lt;br /&gt;&lt;br /&gt;ಕೆಡ್ಡಸದ 3 ಅಥವಾ 4ನೇ ದಿನ  ಭೂಮಿ ತಾಯಿಯ ಆರಾಧನೆಗೆ ಮೀಸಲಿಟ್ಟ ಜಾಗದಲ್ಲಿ ಅಂದರೆ ತುಳಸಿ ಕಟ್ಟೆಯ ಬಳಿಯಲ್ಲಿ ವಿವಿಧ ಜಾತಿಯ ಮರಗಳ 7 ಎಲೆಗಳನ್ನು ಇರಿಸಿ ಭೂಮಿ ತಾಯಿ ಪರಿಶುದ್ದಳಾಗಲು ಅರಶಿನ , ಕುಂಕುಮ, ಹಾಲು,ಇತ್ಯಾದಿಗಳನ್ನು 5 ಅಥವಾ 7 ಮಂದಿ ಮುತ್ತೈದೆಯರು ಭೂಮಿಗೆ ಪ್ರೋಕ್ಷಣೆ ಮಾಡುತ್ತಾರೆ.ನಂತರ ನಮಸ್ಕರಿಸಿ ಎಲ್ಲರೂ ಒಟ್ಟಿಗೆ ಸೇರಿ ಊಟ ಉಪಹಾರಗಳನ್ನು ಮಾಡುತ್ತಾರೆ.&lt;br /&gt;&lt;br /&gt;ಹೀಗೆ ಒಂದು ಸೃಷ್ಠಿ ಕ್ರಿಯೆಯ ಮೊದಲ ಭಾಗವನ್ನು ಭುವಿಯಲ್ಲೂ ಕಾಣುವ ಈ ಸಂಪ್ರದಾಯವು ಅತ್ಯಂತ ವಿಶಿಷ್ಠವಾಗಿ ಕಾಣುತ್ತದೆ.ತುಳು ನಾಡಿನ ಬಹುತೇಕ ಆಚರಣೆಗಳೆಲ್ಲವೂ ಕೃಷಿಯನ್ನು ಅವಲಂಬಿಸಿಕೊಂಡೇ ಇರುತ್ತದೆ.ಅಂದರೆ ಭೂಮಿ ವರ್ಷಕ್ಕೊಮ್ಮೆ ಋತುಮತಿಯಾದರೆ ಪ್ರಕೃತಿಗೆ ವರ್ಷಕ್ಕೊಮ್ಮೆ ಹಸಿರು ಜೀವ.&lt;br /&gt;&lt;br /&gt;ಈಗ ಮತ್ತೆ ಪ್ರಕೃತಿ ಹಸಿರು ಹಸಿರಾಗಿ, ಮುಂಜಾನೆಯ ಮುಂಜಾವಿಗೆ ಮೈಯೊಡ್ಡಿ ನಿಂತಿದ್ದಾಳೆ .ಈ ಸೊಬಗ ಆಸ್ವಾದಿಸಲು , ಅದನ್ನು ಸ್ವಾಗತಿಸಲು ಮಂದಿಯೆಲ್ಲ ಕಾತರರಾಗಿದ್ದಾರೆ ಎನ್ನಬಹುದು. ಇನ್ನೊಂದೆಡ ಮುಂದಿನ ತಿಂಗಳು ರೈತನ ಬೆಳೆಗಳೆಲ್ಲಾ ಕಟಾವಿಗೆ ಸಿದ್ದವಾಗುತ್ತದೆ. ಮಾತ್ರವಲ್ಲ ವರ್ಷಪೂರ್ತಿ ಭೂಮಿಗೆ ನೋವು ಕೊಡುತ್ತಿದ್ದರೆ ಈ ೪ ದಿನಗಳ ಕಾಲ ಭೂಮಿಯನ್ನು ನೆನೆಯಲು ಈ ಆಚರಣೆ ಎನ್ನಬಹುದು. ರಾಜ್ಯದ ವಿವಿದೆಡೆ ಇಂತಹ ಆಚರಣೆಯಿದೆ.. ಇದೆಲ್ಲವೂ ಕೂಡಾ ಪ್ರಕೃತಿ ಮತ್ತು ಕೃಷಿಯನ್ನು ಅವಲಂಬಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಇಂದು ಅಂತಹ ಶ್ರೇಷ್ಠವಾದ ಕೃಷಿಯ  ಏನಾಗಿದೆ.? ರೈತರ ಸ್ಥಿತಿ ಏನಾಗಿದೆ.? ಬೇಸಾಯ ಇತ್ಯಾದಿಗಳ ಬದಲು ವಾಣಿಜ್ಯ ಬೆಳೆಗಳು ಬಂದಿದೆ. &lt;br /&gt;&lt;br /&gt;ಇದರ ಜೊತೆ ಜೊತೆಗೇ ಈ ಬಾರಿ ಕೃಷಿ ಬಜೆಟ್ ಕೂಡಾ ಇದೆಯಂತೆ. ಹಾಗಾಗಿ ಈ ಬಾರಿ ಭುವಿಗೆ  ಗರ್ಭಪಾತವಾಗುತ್ತೋ , ಗಂಡು ಮಗುವಾಗುತ್ತೋ , ಹೆಣ್ಣು ಮಗುವಾಗುತ್ತೋ  ಅಥವಾ ಬಂಜೆಯಾಗುತ್ತೋ ನೋಡಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-8439101394576453210?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/8439101394576453210'/><link rel='self' type='application/atom+xml' href='http://www.blogger.com/feeds/6977488602190697764/posts/default/8439101394576453210'/><link rel='alternate' type='text/html' href='http://newsullia.blogspot.com/2011/02/blog-post_11.html' title='ಭೂಮಿ ಈಗ ರಜಸ್ವಲೆ. .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-TkYoSAYajwY/TVVkYyTOrEI/AAAAAAAAA-A/igyTfRZPbdo/s72-c/Keddasa.jpg' height='72' width='72'/></entry><entry><id>tag:blogger.com,1999:blog-6977488602190697764.post-3105833385416305053</id><published>2011-02-04T21:01:00.001+05:30</published><updated>2011-02-04T21:03:05.334+05:30</updated><title type='text'>ಪವರ್ ಫುಲ್ ಕರ್ನಾಟಕ</title><content type='html'>ಗ್ರಾಮೀಣ ಕರ್ನಾಟಕ ಈಗ “ಪವರ್” ಫುಲ್.. !, ಆದರೆ ಯಾರೊಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ. ಈ ಶಕ್ತಿ ಹೇಗೆ ಬಂತು ಅಂತ ಗ್ರಾಮೀಣ ಜನ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಗ್ರಾಮೀಣ ಕರ್ನಾಟಕ ಹೇಗೆ ಪವರ್ ಫುಲ್ ಅಂತೀರಾ. ಇಲ್ಲಿ ಈಗ ನಿರಂತರ ಪವರ್  ಇದೆ. ಹಳ್ಳಿ ಜನರಿಗೆ ಖುಷಿ ಇದೆ.&lt;br /&gt;&lt;br /&gt;ಗ್ರಾಮೀಣ ಕರ್ನಾಟಕದಲ್ಲಿ ಒಂದು ಕಾಲವಿತ್ತು. ಬೆಳಗ್ಗೆ ಹೋದ ಪವರ್ ಬರೋದೇ ಸಂಜೆ ಇನ್ನೆಷ್ಟೊತ್ತಿಗೋ. ಶಾಲಾ ಮಕ್ಕಳಿಗೆ , ಗೃಹಿಣಿಯರಿಗೆ ತಲೆನೋವೇ ತಲೆ ನೋವು.ಆದ್ರೆ ಹೇಳೋದು ಯಾರಲ್ಲಿ. ಒಂದಷ್ಟು ಪತ್ರಿಕೆಗಳಲ್ಲಿ ವರದಿಗಳೂ , ಇನ್ನೊಂದಿಷ್ಟು ಪ್ರತಿಭಟನೆಗಳು ನಡೆದರೆ ಮುಗೀತು.ಪವರ್ ಪ್ರೋಬ್ಲೆಮ್ ಮುಗೀಲೇ ಇಲ್ಲ. ಅದಕ್ಕಿಂತಲೂ ಹೆಚ್ಚು ಕೃಷಿಕರು ಪಡೋ ಸಂಕಷ್ಠ ಒಂದಲ್ಲ ಹಲವಾರು. ತೋಟಕ್ಕೆ ನೀರುಣಿಸಲು ರಾತ್ರಿ ಹಗಲು ಶ್ರಮ ಪಡಬೇಕು. ಪವರ್ ಬಂದರೂ ಪಂಪ್ ಚಾಲೂ ಆಗೋದಿಲ್ಲ.ಆದರೂ ವಿಧಿಯಿಲ್ಲ ಕಾದು ಕುಳಿತಾದರೂ ಚಾಲೂ ಮಾಡಲೇ ಬೇಕು.ಅಲ್ಲೂ ಕಾಂಪಿಟೀಶನ್ ಇರ್‍ತಿತ್ತು. ಪವರ್ ಬಂದಾಗಲೇ ಪಂಪ್ ಚಾಲೂ ಆದರೆ ಮುಗೀತು . ಇಲ್ಲಾಂದ್ರೆ ವೋಲ್ಟೇಜ್ ಪ್ರಾಬ್ಲಂನಿಂದಾಗಿ ಚಾಲೂ ಆಗೋದಿಲ್ಲ. ತುಂಬಾ ವೋಲ್ಟೇಜ್ ಕಡಿಮೆ ಆದ್ರೆ ಲೈನ್ ಟ್ರಿಪ್ ಆಗುತ್ತೆ. ಮತ್ತೆ ಐದೋ ಹತ್ತೋ ನಿಮಿಷ ಕಳೆದು ಪವರ್ ಬರೋದು. ಆಗಲೂ ಇದೇ ಸಮಸ್ಯೆ. ಹೀಗೆ ಒಂದೇ ಎರಡೇ ಹತ್ತಾರು ಸಮಸ್ಯೆ ಗ್ರಾಮೀಣ ಕರ್ನಾಟಕದಲ್ಲಿ. &lt;br /&gt;&lt;br /&gt;ಆದರೆ ಈ ಬಾರಿ ಸ್ವಲ್ಪ  ಸುಧಾರಿಸಿದಂತೆ ಕಾಣುತ್ತೆ. ಯಾಕೆಂದರೆ ಅಂದೆಲ್ಲಾ ನವೆಂಬರ್ ಅಂತ್ಯ , ಡಿಸೆಂಬರ್‌ನಲ್ಲಿಯೇ ಪವರ್ ಕಟ್ ಶುರುವಾಗುತ್ತಿತ್ತು. ಹೀಗಾಗಿ ಮಾರ್ಚ್ ವೇಳೆಗೆ  ಪರಿಸ್ಥಿತಿ ತೀರಾ ಕಠಿಣವಾಗುತ್ತಿತ್ತು.ಆದರೆ ಈ ಬಾರಿ ಹಾಗೆ ಕಾಣುತ್ತಿಲ್ಲ. ಫೆಬ್ರವರಿ ಆರಂಭವಾದರೂ ದಿನ ಪೂರ್ತಿ ಪವರ್ ಇದೆ. ಅದರಲ್ಲಿ 12 ಗಂಟೆ ಕೃಷಿಕರಿಗಾಗಿ  ತ್ರೀ ಫೇಸ್ ಇದೆ. ಉಳಿದಂತೆ 12 ಗಂಟೆ ಮನೆ ಬಳಕೆಗೆ ಪವರ್ ಇದೆ. ಹೀಗಾಗಿ ನಿರಂತರ 24 ಗಂಟೆ ಮನೆಗೆ ಪವರ್ ಇದ್ದೇ ಇದೆ. ಆದರೆ ಇದು ಎಷ್ಟು ದಿನ ಅಂತ ಗೊತ್ತಿಲ್ಲ.  ಒಂದಂತೂ ಸತ್ಯ ಇಷ್ಟು ದಿನ ಪವರ್ ನೀಡಿದ್ದಾರಲ್ಲಾ ಮುಂದಿನ ಬಾರಿ ಇನ್ನೂ ಸರಿಯಾಗಬಹುದು ಅನ್ನೋ ಆಶಾವಾದ ಗ್ರಾಮೀಣರಲ್ಲಿದೆ.ಅಂತೂ ಯಾವುದೇ ತೊಂದರೆ ಇಲ್ಲದೆ ಈಗ , ಇದುವರೆಗೆ ಪವರ್ ನೀಡಿದ್ದಾರಲ್ಲಾ ಅಂತ ಕೃಷಿಕರೆಲ್ಲಾ ಈಗ ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಉಚಿತ ವಿದ್ಯುತ್ ಕೂಡಾ ಕೊಟ್ಟಿದ್ದಾರಲ್ಲಾ ಅದು ಇನ್ನಷ್ಡು ಖುಷಿ. ಆವತ್ತು ಮಾತನಾಡಿಕೊಳ್ಳುತ್ತಿದ್ದರು , ಹೇಗೂ ಫ್ರೀ ಕರೆಂಟ್ ಅಲ್ವಾ ಬರುವ ವರ್ಷದಿಂದ ಪವರೇ ಇರಲಿಕ್ಕಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ನಿಲುವಿನಿಂದ ಬದಲಾಗಿದ್ದಾರೆ ಗ್ರಾಮೀಣ ಜನ. ಹೀಗೇ ಮುಂದುವರಿಯಲಿ ಅನ್ನೋದೇ ಕೃಷಿಕರ ಒತ್ತಾಸೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-3105833385416305053?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/3105833385416305053'/><link rel='self' type='application/atom+xml' href='http://www.blogger.com/feeds/6977488602190697764/posts/default/3105833385416305053'/><link rel='alternate' type='text/html' href='http://newsullia.blogspot.com/2011/02/blog-post_04.html' title='ಪವರ್ ಫುಲ್ ಕರ್ನಾಟಕ'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-7259237924826944244</id><published>2011-02-02T20:32:00.000+05:30</published><updated>2011-02-02T20:33:49.065+05:30</updated><title type='text'>ಕಾಡುವ ಜಾತ್ರೆ. . !</title><content type='html'>ಕನ್ನಡ ಹಬ್ಬ ಈಗ ಆರಂಭವಾಗತೊಡಗಿದೆ.ಪ್ರತೀ ತಾಲೂಕುಗಳಲ್ಲೂ ಕನ್ನಡದ ಜಾತ್ರೆ ನಡೆದಿದೆ , ನಡೆಯುತ್ತಿದೆ. ಈಗ ನಾಡಿನ ದೊಡ್ಡ ಹಬ್ಬಕ್ಕೆ ಸಿದ್ದತೆ ನಡೆಯುತ್ತಲೇ ಇದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡದ ಜಾತ್ರೆಯ ವೇಳೆಗೆ ಏನಾದರೊಂದು ಅವಸ್ವರ ಇದ್ದೇ ಇರುತ್ತದೆ ಎಂದು ಮೊನ್ನೆ ನಾವು ಮಾತನಾಡುತ್ತಿದ್ದೆವು. ಇದುವರೆಗಿನ ಒಂದೇ ಒಂದು ಕನ್ನಡ ಜಾತ್ರೆಯಲ್ಲಿ ನೆಗೆಟಿವ್ ಅಂಶಗಳು ಹೆಚ್ಚು ಹೈಲೈಟ್ ಆಗದೇ ಇದ್ದದ್ದು ಇದೆಯಾ?. ಬಹುಶ: ಇಲ್ಲ. ಇದ್ಯಾಕೆ ಹೀಗೆ?. ಯಾಕೆ ಅದೇ ಅಂಶಗಳು ಹೆಚ್ಚು ಫೋಕಸ್ ಆಗುತ್ತೆ?. ಬಹುಶ: ನಮ್ಮ ಮನಸ್ಥಿತಿಯೇ ಇದಕ್ಕೆ ಕಾರಣ ಅನ್ನೋ ದಾರಿಯ ಕಡೆಗೆ ಕೊನೆಗೆ ಹೆಜ್ಜೆ ಹಾಕಿದೆವು.&lt;br /&gt;&lt;br /&gt;ತಾಲೂಕು ಮಟ್ಟದ ಕನ್ನಡ ಜಾತ್ರೆಯಲ್ಲೂ ಇದೇ ಕಾಣುತ್ತದೆ. ಇಲ್ಲೂ ವರ್ಗ , ಜಾತಿ , ಅಂತಸ್ತು, ವೈಯಕ್ತಿಕ ವರ್ಚಸ್ಸು ಇದೆಲ್ಲಾ ಪರಿಗಣನೆಯಾಗುವುದರ ಜೊತೆಗೆ ಗ್ರೂಪಿಸಂ ಕೂಡಾ ಇದೆ. ಇಲ್ಲೇ ಇಷ್ಟು ಗುಂಪುಗಾರಿಕೆ ನಡೀತಿರಬೇಕಾದರೆ ರಾಜ್ಯಮಟ್ಟದಲ್ಲಿ ಇದೆಲ್ಲಾ ಇಲ್ಲದೇ ಇರೋದಿಕ್ಕಾಗುತ್ತಾ ಅಂತ ನಮ್ಮಲ್ಲೇ ಇನ್ನೊಂದು ಪ್ರಶ್ನೆ ಎದ್ದಿತು.ಅದೂ ಹೌದು ಬಿಡಿ. ಅದಲ್ಲಾ ಇರಲಿ ಇನ್ನೂ ಇದೆ , ಅಲ್ಲಿ ಊಟ ಸರಿ ಇಲ್ಲ , ಮಲಕ್ಕೊಳ್ಳೋಕೆ ಹಾಸಿಗೆ ಇಲ್ಲ , ಇಂತಹದ್ದೆಲ್ಲಾ ಚಿಕ್ಕ ಚಿಕ್ಕ ವಿಷಯಗಳೂ ಕೆಲವೊಮ್ಮೆ ಫೋಕಸ್ ಆಗುವುದೂ ಇದೆ.ಅದೇ ವೇಳೆ ಅಲ್ಲೇ ಆ ಕಡೆಗಿನ ವೇದಿಕೆಯಲ್ಲಿ ಒಂದೊಳ್ಳೆ ವಿಚಾರ ಇರುತ್ತೆ ಅದಕ್ಕೆ ಬೆಳಕೇ ಬರೋದಿಲ್ಲ. ಒಂದರ್ಥದಲ್ಲಿ ನಮಗೆ ಅದೇ ವಿಚಾರಗಳು ಇಷ್ಟವಾಗುತ್ತೆ.ಅದಕ್ಕಾಗೇ ಅಲ್ಲವೇ ನಮ್ಮಲ್ಲಿ ಬರೋ ಕನ್ನಡ ಧಾರವಾಹಿಗಳ ಪೈಕಿ ಹುಳುಕು , ಹಲ್ಲೆ ,ಮನೆಯೊಳಗಿನ ಕದನ ಇಷ್ಟವಾಗೋದು. ಅಂದರೆ ನಮ್ಮ ಮನಸ್ಥಿತಿ ಅಲ್ಲಿನ ನೆಗೆಟಿವ್ ಅಂಶಗಳತ್ತಲೇ ಸೆಳೆದುಕೊಳ್ಳುತ್ತೆ.ಹಾಗಾಗೇ ಕನ್ನಡ ಜಾತ್ರೆಗಳ ನೆಗೆಟಿವ್ ಅಂಶಗಳೇ ಹೆಚ್ಚು ಪ್ರತಿಫಲನವಾಗುತ್ತೆ.&lt;br /&gt;&lt;br /&gt; ಆದರೆ ಇದು ನಮ್ಮಲ್ಲಿ ಮಾತ್ರಾ. ಅದೇ ಪಕ್ಕದ ಕೇರಳದಲ್ಲಿ ಹಾಗಿಲ್ಲ.ಅಲ್ಲಿನ ಜನ ಇಂತಹ ಸಾಂಸ್ಕೃತಿಕ ಉತ್ಸವಗಳು, ಕಲಾಪ್ರಾಕಾರಗಳು, ಸಾಹಿತ್ಯ ವಿವಾರಗಳಲ್ಲಿ ಗುಂಪುಗಾರಿಕೆ ಮಾಡೋಲ್ಲ.ಆತ ಯಾರೇ ಇರಲಿ ರಾಜಕೀಯ ರಹಿತವಾಗಿ ಎಲ್ಲರೂ ದುಡಿಯುತ್ತಾರೆ. ಹೇಗೆ ಬೇಕೋ ಹಾಗೆ ಆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಾರೆ. ಅದು ಮಾತ್ರಾ ಅಲ್ಲ, ನೋಡಿ ನಮ್ಮಲ್ಲಿ ಎಷ್ಟು ಗಡಿ ಸಮಸ್ಯೆಗಳು ಅತ್ತ ಬೆಳಗಾವಿ , ಇತ್ತ ಕಾಸರಗೋಡು , ಅಲ್ಲಿ ಕಾವೇರಿ ಇಲ್ಲಿ ಕೃಷ್ಣಾ  . . . ಹೀಗೇ ಒಂದೇ ದೇಶ , ಹಲವು ರಾಜ್ಯ ನೂರಾರು ಸಮಸ್ಯೆ. ಅದಕ್ಕಾಗಿ ಹೀಗೇ ಭಾಷಾವಾರು ಪ್ರಾಂತ ಮಾಡುವ ಬದಲು ಇಡೀ ದೇಶ ೪ ಭಾಗಗಳಾಗಿ ಆಡಳಿತ ನಡೆಸಿದ್ದರೆ ಚೆನ್ನಾಗಿತ್ತು.ಯಾವುದೇ ಭಾಷೆ , ರಾಜ್ಯಕ್ಕಾಗಿ ಜಗಳವೇ ಇರುತ್ತಿರಲಿಲ್ಲ. ಹಾಗೊಂದು ಅಂಬೋಣ ಬಿಡಿ. &lt;br /&gt;&lt;br /&gt;ಅಷ್ಟಕ್ಕೂ ಈ ಬಾರಿಯ ಸಾಹಿತ್ಯ ಜಾತ್ರೆಯಲ್ಲಿ ಏನೇನೆಲ್ಲಾ ಅಸಮಾಧನಗಳು ಹೊರಬರುತ್ತೋ , ಯಾವ್ಯಾವ ಚಾನೆಲ್ಲಿನವರು , ಯಾವ್ಯಾವ ಪೇಪರಿನವರು ಹೇಗೆ ಕವರೇಜ್ ಮಾಡುತ್ತಾರೋ , ಯಾರ್‍ಯಾರು ಬಂಡಾಯ ಏಳೂತ್ತಾರೋ , ಯಾರ್‍ಯಾರ ಅಪಸ್ವರಕ್ಕೆ ಬೆಲೆ ಬರುತ್ತೋ ನೋಡಬೇಕು. ಅಷ್ಟಕ್ಕೂ ಈ ಅಪಸ್ವರ ತೆಗೆಯೋದು ಪ್ರಚಾರಕ್ಕಾಗಿಯೋ ಏನೋ?. ಅದನ್ನು ಪ್ರಚಾರ ಮಾಡೋವವರು ನೋಡಿಕೊಳ್ಳಬೇಕು. &lt;br /&gt;&lt;br /&gt;ಯಾಕಂದ್ರೆ ಇತ್ತೀಚೆಗೆ ಮೂಡಬಿದ್ರೆಯ ಸಾಹಿತ್ಯ ಜಾತ್ರೆಯಲ್ಲಿ ಅಂತಹದ್ದೇ ಒಂದು ಇಶ್ಯೂ ಮಾಡಲು ಪ್ರಯತ್ನ ಪಟ್ಟಿದ್ದರು. ಯಾರು ಗೊತ್ತಾ?. ಪ್ರಚಾರ ಮಾಡುವವರೇ..!, ಕಾರಣ ಗೊತ್ತಾ? ಮೂರು ದಿನ ಸುಮ್ಮನೆ ಕುಳಿತುಕೊಳ್ಳಬೇಕಲ್ಲ  ಅಂತ, ಮತ್ತೆ ನಾಲ್ಕು ದಿನಕ್ಕೆ ಇದೇ ಇಶ್ಯೂ ಆಗುತ್ತಲ್ಲಾ ಅಂತ . ! ಅನ್ನೋದು ಹಲವರ ಅಭಿಮತ. ಕನ್ನಡಕ್ಕಾಗಿ ಒಂದೇ ಒಂದು ರೀತಿಯಲ್ಲೂ ದುಡಿಯದ ಜನ ಕನ್ನಡಕ್ಕಾಗಿ ದುಡಿಯುವ ಜನರ ಬಗ್ಗೆ ಯಾಕೆ ಹಾಗೆ ಮಾಡುತ್ತಾರೆ ಗೊತ್ತಿಲ್ಲ. ಹುಳುಕುಗಳು ಇರಬಹುದು ಇಲ್ಲಾ ಅಂತಲ್ಲ , ಆದರೆ ಹಾಗೆ ದುಡಿಯುವುದು ಕೂಡಾ ದೊಡ್ಡ ಕೆಲಸವೇ.&lt;br /&gt;&lt;br /&gt;ಈ ಬಾರಿ ಒಳ್ಳೆಯದನ್ನೇ ಕೇಳೋಣ , ಒಳ್ಳೆಯದನ್ನೇ ಓದೋಣ. ಸಾಹಿತ್ಯಕ್ಕಾಗಿ , ಕನ್ನಡಕ್ಕಾಗಿ ಈ ಅಕ್ಷರಕ್ಕಾಗಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-7259237924826944244?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/7259237924826944244'/><link rel='self' type='application/atom+xml' href='http://www.blogger.com/feeds/6977488602190697764/posts/default/7259237924826944244'/><link rel='alternate' type='text/html' href='http://newsullia.blogspot.com/2011/02/blog-post.html' title='ಕಾಡುವ ಜಾತ್ರೆ. . !'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-4676429359423001170</id><published>2011-01-16T18:27:00.003+05:30</published><updated>2011-01-16T18:32:58.370+05:30</updated><title type='text'>ಇವನಿಗೆ ಹಳ್ಳಿ ಇಷ್ಟ ಯಾಕಂತೆ ?</title><content type='html'>ಮೊನ್ನೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತೆ ಅಂದಾಗಲೂ ಆತ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಮೊನ್ನೆ ಮೊನ್ನೆ ಹಾಲಿನ ದರ ಸ್ವಲ್ಪ ಏರಿಕೆಯಾಗಿತ್ತು , ಈಗ ಇನ್ನೂ ಏರಿಕೆಯಾಗುತ್ತಂತೆ ಅಂದಾಗಲೂ ಆತ ಆ ಬಗ್ಗೆ ಚಕಾರವನ್ನೇ ಎತ್ತಿಲ್ಲ.ಎಲ್ಲದಕ್ಕೂ ಆತ ಹೇಳುತ್ತಿದ್ದುದು,  “ನನ್ನ ಹಳ್ಳಿ ನಂಜೊತೆಗಿದೆ” ಅಂತ.&lt;br /&gt;&lt;br /&gt;ಇದು ಏರಿಕೆಯ ಕಾಲಘಟ್ಟ. ಮೊನ್ನೆ ಮೊನ್ನೆ ಹಾಲಿನ ದರ ಏರಿಕೆಯಾಗಿತ್ತು , ಈಗ ಮತ್ತೆ ಪೆಟ್ರೋಲ್ ದರ ಏರಿಕೆಯಾಗಿದೆ , ತರಕಾರಿ ಬೆಲೆ ಬಗ್ಗೆ ಮಾತಾಡೋ ಹಾಗಿಲ್ಲ , ನೀರುಳ್ಳಿ ಕಣ್ಣುರಿ ತರಿಸುತ್ತೆ , ಅಕ್ಕಿ ಬೆಲೆಯೂ ಏರು ಹಾದಿಯಲ್ಲಿದೆ.ಎಲ್ಲವೂ ಕೈಗೆಟಕದ ಹಾಗಿದೆ. ನಗರದಲ್ಲಿ ಸಾಮಾನ್ಯ ಸಂಬಳ ಪಡೆಯೋ ನೌಕರನ ತಲೆಯೂ ಇದೆಲ್ಲದರ ಜೊತೆಗೆ ಬಿಸಿಯಾಗುತ್ತಿದೆ.ತಿಂಗಳ ಅಂತ್ಯಕ್ಕೆ ಲೆಕ್ಕ ಹಾಕಿದಾಗ , ಮನೆ ಬಾಡಿಗೆ ,ಗ್ಯಾಸ್‌ಗೆ ,ತರಕಾರಿ , ದಿನಸಿ , ಇದರ ಜೊತೆಗೆ ದೈನಂದಿನ ಖರ್ಚು ಎಲ್ಲಾ ಲೆಕ್ಕ ಹಾಕಿದಾಗ ಈ ಚಳಿಯಲ್ಲೂ ಮೈ ಬೆವರುತ್ತದೆ. ಯೋಚನೆ ಇನ್ನೂ 5 ವರ್ಷಗಳ ನಂತರಕ್ಕೆ ಓಡುತ್ತದೆ.ಅಷ್ಟು ದೂರಕ್ಕೆ ನೆನಪಿಸಿಕೊಳ್ಳಲಾಗುವುದಿಲ್ಲ ಎನ್ನುತ್ತಾನೆ.ಈ ನಡುವೆ ಇನ್ನೊಮ್ಮೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.ಕಚೇರಿಗೆ ದಿನವೂ ಮೋಟಾರ್ ಬೈಕಲ್ಲೋ , ಕಾರಲ್ಲೋ ಹೋಗಿಯೇ ರೂಢಿ.ಈಗ ಪೆಟ್ರೋಲ್ ಬೆಲೆ ಏರಿದೆ ಅಂತ ಅದನ್ನು ನಿಲ್ಲಿಸಲಾಗುತ್ತೆಯೇ?. ಅದು ಇನ್ನೊಂದು ತಲೆ ಬಿಸಿ. ಈ ನಡುವೆ ಹಾಲಿಗೂ ಇನ್ನೂ ಬೆಲೆ ಏರುತ್ತಂತೆ. ರೈತರಿಗೆ ಕೊಡಲು, ಅಂತಾರೆ ಅವರು.ಅದಕ್ಕೂ ಮೊನ್ನೆ ಟಿವಿ ಚಾನೆಲ್ಲಿನಲ್ಲಿ ಚರ್ಚೆಯಾಗುತ್ತಿತ್ತು.ರೈತರ ಹೆಸರಲ್ಲಿ ಕಂಪನಿ ಹಣ ಮಾಡುತ್ತಿದೆ , ಸರಕಾರ ಏದಾರೂ ರೈತರಿಗೆ ಮಾಡಬೇಕು , ಗ್ರಾಹಕ ವಲಯ ದೊಡ್ಡದಿದೆ  ಅವರಿಗೂ ಹೊರೆಯಲ್ಲವೇ ಅಂತ ಹೇಳುತ್ತಿದ್ದರು.ಆದರೆ ಅವರಿಗೇನು ಗೊತ್ತು ಈ ರೈತರ ಕಷ್ಠ.ಒಂದು ದಿನ ಹಾಲು ತಡವಾದರೆ ಬೊಬ್ಬಿಟ್ಟು ಗೊತ್ತೇ ವಿನ: ,ಬೆಳಗ್ಗೆ  ನಾಲ್ಕೋ ಐದೋ ಗಂಟೆಗೆ ಎದ್ದು ಹಸುಗಳಿಗೆ ತಿನ್ನಲು ಕೊಟ್ಟು ಹಾಲು ಕರೆದು ಎರಡೋ ಮೂರೋ ಕಿಲೋ ಮೀಟರ್ ದೂರ ನಡೆದು ಹೋಗಿ ಸಹಕಾರ ಸಂಘಗಳಿಗೆ ಹಾಲು ಹಾಕಿ ಅಲ್ಲಿನ ಸಿಬ್ಬಂದಿಯ ಕಿರಿ ಕಿರಿ ಕೇಳಿ ಮನೆಗೆ ಬರೋ ಆ ಹೈನುಗಾರನ ಪಾಡು ಅವನಿಗೇ ಗೊತ್ತು.&lt;br /&gt;&lt;br /&gt; ಈಗ ಅದಲ್ಲ , ಅಲ್ಲಿ ಬೆಲೆ ಏರಿಕೆಯ ಬಗ್ಗೆ ತಲೆಗೊಬ್ಬರಂತೆ ಮಾತಾಡೋವಾಗ ಆತ ಇಲ್ಲಿ ಹೇಳುತ್ತಾನೆ , ನನಗೇನು ಬೆಲೆ ಏರಿಕೆಯಾಗಲಿ. ಯಾವುದು ಪೆಟ್ರೋಲ್ ಬೆಲೆ ಏರಿಕೆಯಾ ?. ನನಗೇನು ಚಿಂತೆ , ದಿನಕ್ಕೊಮ್ಮೆ ಸ್ವಲ್ಪ ರಿಲ್ಯಾಕ್ಸ್ ಇರಲಿ ಅಂತ ಪೇಟೆಗೆ ಹೋಗುತ್ತಿದ್ದೆ , ಇನ್ನು  ಹೋಗೋದಿಲ್ಲ. ಹೊಲಕ್ಕೆ ಒಂದು ಸುತ್ತು ಹೆಚ್ಚು  ಹೊಡೀತೇನೆ. ಇನ್ನು ಹಾಲಿನ ಬಗ್ಗೆ ತಲೇನೇ ಕೆಡಿಸಿಕೊಳ್ಳೋದಿಲ್ಲ , ನನ್ನದೇ ಹಸು ಇದೆ. ನಾನೇ ಇರಿಸಿಕೊಳ್ಳುತ್ತೇನೆ. ಗ್ಯಾಸ್ ನಮಗೆ ಬೇಡವೇ ಬೇಡ  ಗೋಬರ್ ಗ್ಯಾಸ್ ಇದೆ. ಬೆಳಗ್ಗೆ ಬಿಸಿ ನೀರು ಸ್ನಾನ ಮಾಡಲು ಗ್ಯಾಸ್ , ಕರೆಂಟ್ ನೋಡೋದೇ ಇಲ್ಲ. ನಮ್ಮ ತೋಟದಲ್ಲಿ ಸಿಗೋ ಕಸ ಕಡ್ಡಿಯೇ ಸಾಕು , ಇನ್ನು ತರಕಾರಿ ಬಗ್ಗೆ ಹೇಳೋದಾದ್ರೆ , ಶುದ್ದವಾದದ್ದು , ರಾಸಾಯನಿಕ ಸಿಂಪಡಿಸದೇ ಇದ್ದದ್ದು ನಾನೇ ನನ್ನ&lt;br /&gt; ಹೊಲದಲ್ಲಿ ಬೆಳೆಯುತ್ತೇನೆ ,ಇನ್ನು ಅಕ್ಕಿಯೂ ನಾನೇ ಬೆಳೀತೇನೆ. ಹಣಕ್ಕಾಗಿ , ರಬ್ಬರ್ ಇದೆ , ಅಡಿಕೆ ಇದೆ.ರಬ್ಬರ್ ರೇಟಂತೂ ೨೦೦ ರ ಗಡಿ ದಾಟಿದೆ.ಯಾರದ್ದೂ ಕಿರಿಕಿರಿ ಇಲ್ಲ. ಈಗ ಬೇಕಾದ್ರೂ ನಾನು ಮಲಗಿ ನಿದ್ರಿಸುತ್ತೇನೆ.ಕೇಳೋರು ಯಾರೂ ಇಲ್ಲ.ಅದೆಲ್ಲದಕ್ಕೂ ಮುಖ್ಯವಾಗಿ ಶುದ್ದ ಗಾಳಿ , ನೀರು ಸಿಗುತ್ತೆ ಅನ್ನೋದೇ ಇವನಿಗೆ ಖುಷಿ.&lt;br /&gt;&lt;br /&gt;&lt;a href="http://1.bp.blogspot.com/_owKEodRfMfI/TTLr84v1jfI/AAAAAAAAA9k/ll68bLPKfWI/s1600/5.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://1.bp.blogspot.com/_owKEodRfMfI/TTLr84v1jfI/AAAAAAAAA9k/ll68bLPKfWI/s400/5.jpg" border="0" alt=""id="BLOGGER_PHOTO_ID_5562767921013689842" /&gt;&lt;/a&gt;&lt;br /&gt;&lt;br /&gt;&lt;br /&gt; ಆದ್ರೆ ಇವನಿಗೂ ಒಂದು ಸಮಸ್ಯೆ ಇದೆಯಂತೆ, ತೋಟದ ಕೆಲಸ ಮಾಡೋಕೆ ಜನ ಸಿಕ್ತಾ‌ಇಲ್ಲ , ಆದ್ರೆ ಇದಕ್ಕೆ ಈಗ ಯೋಚನೆ ಮಾಡಿದ್ದಾನೆ , ಎಲ್ಲಕ್ಕೂ ಯಂತ್ರ ಬಳಸಿಕೊಳ್ತಾನೆ. ಇನ್ನೊಂದು ಸಮಸ್ಯೆ ಅಂದ್ರೆ ಕಾಡು ಪ್ರಾಣಿಗಳದ್ದು. ತೋಟಕ್ಕೆ ಬಂದ್ರೆ ಎಲ್ಲವನ್ನೂ ನಾಶ ಮಾಡಿ ಹಾಕುತ್ತದೆ. ಅದಕ್ಕಾಗಿ ಸಾಕಷ್ಟು ಎಚ್ಚರ ವಹಿಸಿಕೊಳ್ತಾನೆ , ಆದ್ರೂ ಮಂಗಗಳು ಮಾತ್ರಾ ಬಂದೇ ಬರ್ತಾವೆ ಅಂತಾನೆ ಆತ. &lt;br /&gt;&lt;br /&gt;ಇದೇ ಒಂದೆರಡು ಸಮಸ್ಯೆ  ಮಾತ್ರಾ ಇದ್ದು ಅಷ್ಟೂ ಒಳ್ಳೆಯ ವಾತಾವರಣ ಇರುವಾಗ ನಾನ್ಯಾಕೆ ನನ್ನ ಹಳ್ಳಿಯನ್ನು ಹೀಯಾಳಿಸಲಿ , ಅದು ಯಾವತ್ತೂ ನಂಜೊತೆನೇ ಇದೆ.ಅದಕ್ಕಾಗಿ ನಾನೇನಾದರೂ ಮಾಡಬೇಕು.ಇಲ್ಲಿರೋ ಜನರಿಗೆ ಏನಾದರೂ ಮಾಡಬೇಕು. ಅಂತ ಆತ ಯಾವಾಗಲೂ ಹೇಳುತ್ತಾ ಇರುತ್ತಾನೆ. ಈ ಬೆಲೆ ಏರಿಕೆಯ ಮಾತು ಬಂದಾಗಲೆಲ್ಲಾ ಆತ ನಿರುಮ್ಮಲವಾಗಿರುತ್ತಾನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-4676429359423001170?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/4676429359423001170'/><link rel='self' type='application/atom+xml' href='http://www.blogger.com/feeds/6977488602190697764/posts/default/4676429359423001170'/><link rel='alternate' type='text/html' href='http://newsullia.blogspot.com/2011/01/blog-post_16.html' title='ಇವನಿಗೆ ಹಳ್ಳಿ ಇಷ್ಟ ಯಾಕಂತೆ ?'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_owKEodRfMfI/TTLr84v1jfI/AAAAAAAAA9k/ll68bLPKfWI/s72-c/5.jpg' height='72' width='72'/></entry><entry><id>tag:blogger.com,1999:blog-6977488602190697764.post-3530784473835235940</id><published>2011-01-15T15:00:00.001+05:30</published><updated>2011-01-15T15:02:55.630+05:30</updated><title type='text'>ಇವನಿಗಾರು  ಗತಿ ?</title><content type='html'>ಏನು ಕತೆ ಸ್ವಾಮಿ?. ಈ ತೆಂಗಿನ ಕಾಯಿಗೆ ರೇಟು?. ನಿನ್ನೆ ಹತ್ತು ರುಪಾಯಿ ಇತ್ತು ಇವತ್ತು ನೋಡಿದ್ರೆ ಹದಿನೈದಾಗಿದೆ. ! ಏನು ಕತೆ ಇದು ? ಅಂತ ಗ್ರಾಹಕ ಬೊಬ್ಬಿಡುತ್ತಾನೆ. &lt;br /&gt;&lt;br /&gt;ಇತ್ತ ರೈತ ಹೇಳ್ತಾನೆ ಏನ್ ಸ್ವಾಮಿ ತೆಂಗಿನ ಕಾಯಿಗೆ ರೇಟು ಏರ್ತಾನೆ ಇದೆ.ಆದ್ರೆ ನಮ್ಮಲ್ಲಿ ತೆಂಗಿನ ಕಾಯಿನೇ ಇಲ್ಲ. ಏನು ಅವಸ್ಥೆನೋ ಏನೋ ಮಂಗಗಳೆಲ್ಲಾ ಎಳೆ ಕಾಯನ್ನೇ ತೆಗೆದು ಹಾಳು ಮಾಡ್ತಾವೆ.ಕಾಯಿನೇ ಸಿಗೋದಿಲ್ಲ ಅಂತ ಆತ ತಲೆ ಮೇಲೆ ಕೈ ಹಿಡ್ಕಳ್ತಾನೆ. &lt;br /&gt;&lt;br /&gt;ಆಗ ಅಲ್ಲೊಬ್ಬ ಹೇಳ್ತಾನೆ, ನೋಡಣ್ಣ ನೀನ್ ಹಂಗೆ ಕೂತ್ರೆ ಆಗಾಕಿಲ್ಲ , ಮಂಗ ಬರೋ ಹಾದಿಲಿ ಒಂದು ಬಾಳೆ ಗೊನೆ ಇಡು. ಅದ್ಕೆ ಒಂಚೂರು ವಿಷಾನೂ ಹಾಕಿಡು ಅದು ಮತ್ತೆ ಬರೋದೇ ಇಲ್ಲ ಅಂತಾನೆ ಆತ. ವಿಚಾರ ಇರೋದೇ ಇಲ್ಲಿ. ಮಂಗ ಬರುತ್ತೆ ಅಂತ ಆ ರೈತ ವಿಷ ಇಕ್ಕಿ ಆ ಮಂಗಗಳನ್ನು ಕೊಲ್ತಾನೆ. ಆ ನಂತ್ರ ಬೆಳೆನೂ ಸಿಗುತ್ತೆ , ಬೆಲೆನೂ ಇರುತ್ತೆ.&lt;br /&gt;&lt;br /&gt;ಮೊನ್ನೆ ಮೊನ್ನೆ ಅಂತಹದ್ದೇ ಇನ್ನೊಂದು ಘಟನೆ ಇತ್ತು ನೋಡಿ ,ಅಲ್ಲೊಂದು ಆನೆ ಕರೆಂಟ್ ಶಾಕ್‌ನಿಂದ ಸತ್ತೇ ಹೋಯಿತಂತೆ.ಎಂತಾ ದುರಂತ ಮಾರಾಯ್ರೆ. ಹೀಗಾಗಬಾರದಿತ್ತು. &lt;br /&gt;&lt;br /&gt;ನಿಜಕ್ಕೂ ಹಾಗಾಗಬಾರದಿತ್ತು.ಅದೊಂದು ಕಾಡುಪ್ರಾಣಿ.ಜೀವಜಾಲದ ಕೊಂಡಿಗಳಲ್ಲಿ ಅದೂ ಒಂದು. ಹೀಗೇ ಒಂದೋಂದೇ ಪ್ರಾಣಿ ಸತ್ತರೆ ಜೀವಜಾಲದ ಕೊಂಡಿ ತಪ್ಪೋದ್ರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಅಲ್ಲಿ ವಿದ್ಯುತ್ ಹರಿಸಿದವನಿಗೆ ಶಿಕ್ಷೆ ಆಗಲೇ ಬೇಕು ಅಂತ ಮನಸ್ಸಿನೊಳಗೇ ಹೇಳಲೇಬೇಕಾಗುತ್ತದೆ.&lt;br /&gt;&lt;br /&gt;ಆದರೆ ಇದೆಲ್ಲಾ ಒಂದು ಮುಖ. ಅದರ ಹಿಂದೆ ಇನ್ನೊಂದು ಮುಖ ಇದೆ. &lt;br /&gt;&lt;br /&gt;ಅಲ್ಲಿ ಯಾಕಾಗಿ ವಿದ್ಯುತ್ ಹರಿಸಲಾಗಿತ್ತು?.ಅಲ್ಲೂ ಕೂಡಾ ಸಮಸ್ಯೆ ಇದೇ ಆನೆಯದ್ದು. ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡೋವಾಗ ಅಷ್ಟೂ ಪ್ರೀತಿಯಿಂದ ಬೆಳೆದ ಬೆಳೆ ನಾಶವಾಗೋವಾಗ ಯಾರು ತಾನೆ ಸುಮ್ಮನಿರ್ತಾನೆ ಹೇಳಿ. ಹಾಗೆ ಆತ ಅಲ್ಲೂ ಒಂದು ರಕ್ಷಣೆಗೆ ಮುಂದಾದ. ಆನೆ ಜೀವ ತೆತ್ತಿತು.&lt;br /&gt;&lt;br /&gt; ಎಲ್ಲಾ ಕಡೆ ರೈತನಿಗೆ ಇರೋ ಸಮಸ್ಯೆ ಇದೆ.ಸರಕಾರ ಏನೋ ರೈತರ ಪರ ಅಂತೆಲ್ಲಾ ಹೇಳುತ್ತಿದ್ದರೂ ಅವನ ಗೋಳು ಮಾತ್ರಾ ಮುಗಿಯೋದೇ ಇಲ್ಲ.ಒಂದು ಕಡೆ ಬೆಳೆ  ಬೆಳೆಯಲು ಅದೆಷ್ಟೋ ವಿಘ್ನಗಳು.ಬೆಳೆ ಬಂದರೆ ಮಾರಾಟದ ಸಮಸ್ಯೆ. ಅದೆಲ್ಲಾ ಆಗೋ ಹೊತ್ತಿಗೆ ಆತ ಸುಸ್ತೋ ಸುಸ್ತು. ಹೊಲದಲ್ಲಿ ಹುಲುಸಾಗಿ ಪೈರು ಬಂದಿದೆ ಅಂದ ಕೂಡಲೇ ಆನೆಗಳ ಹಿಂಡು ಕಾಲಿಡುತ್ತದೆ.ಒಮ್ಮೆ ಆನೆ ನುಗ್ಗಿದರೆ ಅದಷ್ಟೂ ಬೆಳೆಯನ್ನು ಆಪೋಶನ ತೆಗೆದುಕೊಳ್ಳಯುತ್ತದೆ. ಹಾಗಾಗಿ ಆ ಬೆಳೆಯ ರಕ್ಷಣೆ ಆಗಲೇಬೇಕು. ಅದು ಹೇಗೆ?, ಆನೆಗೆ ಸರಿಯಾದ ವ್ಯವಸ್ಥೆ ಮಾಡಿ ಅಂತ ಸರಕಾರಕ್ಕೆ ಹೇಳಿದರೂ ಕೇಳಿಸೋದೇ ಇಲ್ಲ. ಹಾಗಾದ್ರೆ ಇನ್ನೇನು ದಾರಿ ಅಂತ ಯೋಚಿಸುವಾಗ ,ಆತನಿಗೆ ಕಾಣುವ ಸುಲಭ ದಾರಿಯನ್ನು ಆತ ಆಯ್ಕೆ ಮಾಡುತ್ತಾನೆ. ಹಾಗಾಗಿ ಸರಕಾರವೇ ರೈತರ ಇಂತಹ ಸಮಸ್ಯೆ ನಿವಾರಣೆ ವ್ಯವಸ್ಥೆ ಮಾಡಬೇಕೇ ವಿನ: ಇನ್ಯಾವುದೇ ಅನ್ಯ ದಾರಿ ಇಲ್ಲ. ಮಂಗಗಳದ್ದೂ ಅದೇ ಕಾಟ. ಕಾಡಿನ ಆಹಾರವನ್ನು ಬಿಟ್ಟು ನಾಡಿಗೆ ಬಂದದ್ದೇ ತಡ , ಎಳ ತೆಂಗಿನಕಾಯಿ , ಅಡಿಕೆ ಹೀಗೇ ಎಲ್ಲವನ್ನೂ ನಾಶ ಮಾಡಿ ಓಡಿ ಬಿಡುತ್ತದೆ. ಅದನ್ನು ತಡೆಯೋದಾದರೂ ಹೇಗೆ?. ಹಾಗಾಗಿ ರೈತರು ಬೆಳೆ ರಕ್ಷಣೆಗೆ ಏನಾದರೊಂದು ದಾರಿ ನೋಡಬೇಕಾಗುವುದು ಅನಿವಾರ್ಯ. ಆಗ ಇಂತಹ ದುರಂತಗಳು ನಡೆಯುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-3530784473835235940?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/3530784473835235940'/><link rel='self' type='application/atom+xml' href='http://www.blogger.com/feeds/6977488602190697764/posts/default/3530784473835235940'/><link rel='alternate' type='text/html' href='http://newsullia.blogspot.com/2011/01/blog-post.html' title='ಇವನಿಗಾರು  ಗತಿ ?'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-3919903353218620786</id><published>2011-01-02T20:36:00.002+05:30</published><updated>2011-01-02T20:38:48.048+05:30</updated><title type='text'>ಬಂದಿದೆ 2011</title><content type='html'>ಇನ್ನೊಂದು ವರ್ಷ ಇದೆ. 2012 ಬರಲು. &lt;br /&gt;&lt;br /&gt;ಪ್ರತೀ ವರ್ಷವೂ ಡಿಸೆಂಬರ್ 31 ರ ನಂತರ ಕಾತರದ ಕ್ಷಣ.ಒಂದು ಮೆಸೇಜ್ ಮಾಡಲು , ಒಂದು ಮೈಲ್ ಮಾಡಲು , ಆ ದಿನ ಫೋನು ಮಾಡಿದ ಗೆಳೆಯರಿಗೆ ಶುಭಾಶಯ ಹೇಳಲು.ಇದಿಷ್ಟೇ. ಮರುದಿನ ಯಥಾಪ್ರಕಾರ.ಅದೇ ಸಮಯ , ಅದೇ ಹಗಲು ಅದೇ ರಾತ್ರಿ. ಅದೇ ಟ್ರಾಫಿಕ್ ಅದೇ ಕೆಲಸ . . . ಎಲ್ಲವೂ ಅದೇ.ಹೊಸತು ಏನೂ ಇಲ್ಲ. ಆದರೂ ಮತ್ತೊಂದು ವರ್ಷ ಅಂದಾಗ ಅಲ್ಲೇನೋ ಒಂದು ಹೊಸದು ಹುಡುಕುವ ಕಾಯಕ.&lt;br /&gt;&lt;br /&gt;ವರ್ಷ ಮುಗಿದಂತೆ , ಸಮಯ ಕಳೆದಂತೆ ,ನಿಮಿಷ ಮುಗಿದಂತೆ ನಮ್ಮ ಆಯಸ್ಸೂ ಮುಗಿಯುತ್ತಿದೆ. ಸಾವು ಹತ್ತಿರವಾಗುತ್ತದೆ. ಅಂದರೆ ಉಸಿರು ನಿಲ್ಲುವ ಹೊತ್ತು ಹತ್ತಿರವಾಗುತ್ತಿದೆ ಅಂತಾನೇ ಅರ್ಥ.ಹಾಗೆಂದು ಅದರದ್ದೇ ಧ್ಯಾನ ಮಾಡಿಕೊಂಡಿರುವುದಕ್ಕೆ ಆಗುವುದಿಲ್ಲ. ಆ ದಿನ ಬರುವವರೆಗೂ ಸಾಧನೆಗಳನ್ನು ನಿಲ್ಲಿಸಲಾಗುವುದಿಲ್ಲ, ಜವಾಬ್ದಾರಿಯ ಹೊರೆಯನ್ನು ಇಳಿಸುವುದಕ್ಕಾಗುವುದಿಲ್ಲ.ಮಾಡಲೇಬೇಕು. ಸವಾಲುಗಳನ್ನು ಎದುರಿಸಲೇಬೇಕು. ಅದು ನಿರಂತರ.ಹಾಗಿದ್ದರೂ ಎಲ್ಲಾದರೂ ಒಂದು ಕಡೆ ಒಮ್ಮೆ ನಿಂತು ಬಂದ ದಾರಿಯನ್ನು ಒಮ್ಮೆ ಅವಲೋಕಿಸಬೇಡವೇ.ಅದಕ್ಕೆ ಈ ಡಿಸೆಂಬರ್ 31 ಒಂದು ಪಕ್ಷವಾದ ಕಾಲವಾಗುತ್ತದೆ. ಹಾಗೆ ಹಿಂತಿರುಗಿ ನೋಡಿದಾಗ ಅದೆಷ್ಟೂ ಸಿಹಿ ಕಹಿ ಅನುಭಗಳ ಮೂಟೆ ಕಾಣುತ್ತದೆ. ಅದೆಲ್ಲವೂ ಮುಂದಿನ ಕಾಲಕ್ಕೆ ಒಂದು ಪಾಠವಾಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಒಂದಷ್ಟು ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವುದಕ್ಕೂ ಅಲ್ಲೊಂದು ಅವಕಾಶ ಸಿಗುತ್ತದೆ. ಹಾಗೇ ಕ್ಯಾಲೆಂಡರ್ ಬದಲಾದಂತೆ ಅನುಭವದ ಮೂಟೆಗಳು ದೊಡ್ಡದಾಗುತ್ತಾ ಹೋಗುತ್ತದೆ. ಬುದ್ದಿ ಮಾಗುತ್ತಾ ಹೋಗುತ್ತದೆ , ದೇಹಕ್ಕೆ ಆಯಸ್ಸು ಹೆಚ್ಚಾಗುತ್ತಾ ಸಾಗುತ್ತದೆ. ಕಾಲಚಕ್ರ ತಿರುಗುತ್ತಲೇ ಸಾಗುತ್ತದೆ.&lt;br /&gt;&lt;br /&gt;ಹಾಗಾಗಿ ಹೊಸವರ್ಷ ಅಂದರೆ ಅದೊಂದು ಕ್ಯಾಲೆಂಡರ್ ಬದಲಾವಣೆಯ ಸಮಯ. ಹೊಸ ಭರವಸೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಕಾಲ ಅದಲ್ಲ. ಭೂತಕಾಲವನ್ನು , ಅರ್ಥಾತ್ ಇತಿಹಾಸವನ್ನು ಅವಲೋಕಿಸಿ ಭವಿಷ್ಯ ಕಾಲವನ್ನು ನಿರ್ಧರಿಸುವ , ರೂಪಿಸುವ ಕಾಲ ಅದು. ಯಾಕೆಂದರೆ ಪ್ರತೀ ಕ್ಷಣ , ನಿಮಿಷ ನಿಮಿಷವೂ ನಮಗೆ ಹೊಸದೇ. ಮತ್ತೆ ಅದೇ ಸಮಯ ನಮಗೆ ಬೇಕೆಂದರೂ ಸಿಗದು. ಅದು ಯಾವತ್ತೂ ಹೊಸದೇ , ಮತ್ತೆ ಸಿಗದ ವಸ್ತು ಅದು.&lt;br /&gt;&lt;br /&gt; ಹಾಗಾಗಿ ಪ್ರತೀ ಕ್ಷಣವೂ ನಮಗೆ ಹ್ಯಾಪೀ ನ್ಯೂ ಇಯರ್.&lt;br /&gt;&lt;br /&gt;         . . . . . . . . . . . . . . . .. . . . ..&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-3919903353218620786?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/3919903353218620786'/><link rel='self' type='application/atom+xml' href='http://www.blogger.com/feeds/6977488602190697764/posts/default/3919903353218620786'/><link rel='alternate' type='text/html' href='http://newsullia.blogspot.com/2011/01/2011.html' title='ಬಂದಿದೆ 2011'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-9207517313711805663</id><published>2010-12-29T22:59:00.003+05:30</published><updated>2010-12-29T23:04:53.869+05:30</updated><title type='text'>ಹಳ್ಳಿ ಚುನಾವಣೆ</title><content type='html'>ಈಗಂತೂ ಹಳ್ಳಿಯಲ್ಲಿ  ಸ್ವಲ್ಪ ನೆಮ್ಮದಿ. ಮೈಕಾಸುರುನ ಅಬ್ಬರ ಇಲ್ಲ.ಕಣ್ಣಿಗೆ ಕುಕ್ಕುವ ಬ್ಯಾನರುಗಳು ಇಲ್ಲವೇ ಇಲ್ಲ.ರಸ್ತೆಯಲ್ಲಿ ಚಿತ್ತಾರಗಳು ಕಾಣೋದೇ ಇಲ್ಲ. ಹೀಗಾಗಿ ಈಗ ಚುನಾವಣೆ ನಡೆಯುತ್ತೋ ಇಲ್ಲವೋ ಅಂತಾನೇ ಗೊತ್ತಾಗಲ್ಲ. ಒಳ್ಳೇದೇ ಆಯ್ತು ಬಿಡಿ ಅಂತ ರಸ್ತೆ ಬದಿಯಲ್ಲಿ ಒಂದಷ್ಟು ಜನ ಮಾತಾಡ್ತಾ ಇರಬೇಕಾದ್ರೆ ,ಅಲ್ಲಾರೀ , ಕೇರಳದಷ್ಟು ಇಲೆಕ್ಷನ್ ಅಬ್ಬರ ಇಲ್ಲಿ ಇಲ್ಲಾರೀ , ಇದೆಂತಾ ಇಲೆಕ್ಷನ್ ಬರೀ ಸಪ್ಪೆ ಸಪ್ಪೆ ಅನ್ನೋರೂ ಅದೇ ರಸ್ತೆ ಬದಿಯಲ್ಲಿ ಕಾಣ್ತಾರೆ.&lt;br /&gt;&lt;br /&gt;ಅದೇನೇ ಇರ್‍ಲಿ. ಈಗಂತೂ ನಮ್ಮ ಮಟ್ಟಿಗೆ ಹೇಳೋದಾದ್ರೆ ಆಯೋಗ ಒಳ್ಳೆ ಕೆಲ್ಸನೇ ಮಾಡಿದೆ. ಚುನಾವಣೆ ಸೈಲೆಂಟ್. ಆದ್ರೆ ಈ ರಾಜಕಾರಣಿಗಳು , ರಾಜಕೀಯ ಪಕ್ಷಗಳು ಮಾತಗ್ರ ಬಿಡಬೇಕಲ್ಲ , ಮೀಡಿಯಾಗಳನ್ನು ಬಳಸಿಕೊಂಡು ಆರೋಪ , ಪ್ರತ್ಯಾರೋಪ. ಅಲ್ಲೆಲ್ಲಾದರು ಒಂದೆರಡು ರಾಜಕೀಯ ಚುನಾವಣಾ ಭಾಷಣ , ಅಲ್ಲೂ ಆ ಪಕ್ಷ ಈ ಪಕ್ಷವನ್ನು ದೂರೋದು , ಈ ಪಕ್ಷ ಆ ಪಕ್ಷವನ್ನು ದೂರೋದು. ಆ ನಂತ್ರ ಒಂದೆರಡು ರೋಡ್ ಶೋ. ಜೊತೆ ಜೊತೆಗೆ ಮನೆ ಮನೆ ಭೇಟಿ. ಆಗ ಜನ ಏನಾದ್ರೂ ಹೇಳೀದ್ರೆ ಅದು ಹಾಗಲ್ಲ  ಹೀಗೆ. ಆ ಪಕ್ಷದ  ಕ್ಯಾಂಡಿಡೇಟ್ ಸರಿ ಇಲ್ಲ. ನಮ್ಮವರೇ ಬೆಸ್ಟ್ ಯಾಕಂದ್ರೆ ಅವರು ಹೀಗೆ ಮಾಡಿದ್ದಾರೆ, ಆ ಪಕ್ಷ ದೊಡ್ಡ ಹೆಗ್ಗಣ, ಅಲ್ಲಿ ಇಷ್ಟು ತಿಂದಿದೆ ಇಲ್ಲಿ ತಿಂದಿದೆ , ಅವರು ಹಾಗೆ ಇವರು ಹೀಗೆ ಅಂತ ಮನೆಗೆ ಬಂದಿರೋ ಐದಾರು ಜನ ಒಬ್ಬರ ಹಿಂದೆ ಒಬ್ಬರಂತೆ ಮಾತಾಡ್ತಾರೆ. ಇಲ್ಲಿ ಮನೆಯಲ್ಲಿ ಮಾತನಾಡೋ ಒಬ್ಬ ವ್ಯಕ್ತಿಗೆ ಗೊಂದಲ. ಯಾಕಂದ್ರೆ ನಿನ್ನೆ ಪೇಪರಲ್ಲೂ ಅದು ಇತ್ತು , ಆ ಲೀಡರ್ ಹೀಗೆ ಹೇಳಿದ್ದಾನೆ. ನಾನು ಮೊನ್ನೆ ಅದೇ ಪೇಪರಲ್ಲಿ ಹಾಗೆ ಓದಿದ್ದು ಹೌದು ಅಂತ ಮನಸ್ಸಲ್ಲೇ ನೆನೆದು . ಓಕೆ ಓಕೆ ಅಂತಾನೆ. ಮರುದಿನ ಇನ್ನೊಂದು ಪಕ್ಷದ ಕಾರ್ಯಕರ್ತರು ಬಂದು ಇವರದ್ದು ಅದೇ ಕ್ಯಾಸೆಟ್. ಆದ್ರೆ ಅದು ಮಾತ್ರಾ ಬಿ ಸೈಡ್. ಆಗಲೂ ಮತ್ತೆ ಮತದಾರನಿಗೆ ಗೊಂದಲ. ಯಾಕಂದ್ರೆ ಪೇಪರು , ಟಿವಿ  ನೋಡಿದ್ರೆ ಇದ್ಯಾವುದೂ ಅರ್ಥ ಆಗಲ್ಲ. ಒಂದೊಂದು ದಿನ ಒಂದೊಂದು ಥರಾ ಇರುತ್ತೆ.ಹಾಗಾಗಿ, ಯಾವುದಾದರೇನು ಒಂದಕ್ಕೆ ಒತ್ತಿದರೆ ಆಯ್ತು ಅಂತ ಹೋಗ್ತಾನೆ ಓಟು ಹಾಕಿ ಬರ್‍ತಾನೆ. ಇದು ಹಳ್ಳಿ ಕತೆ.&lt;br /&gt;&lt;br /&gt; ಇಲ್ಲಿ ಅಭಿವೃದ್ದಿ ಬಗ್ಗೆ ಮಾತಾಡೋ ಹಾಗಿಲ್ಲ. ಎಲ್ಲಾನು ಆಗಿದೆ ಅಂತದೆ ಆಡಳಿತ ನಡೆಸಿದ ಪಕ್ಷ. ಇಲ್ಲಾ ಆಗಿಲ್ಲ ಅನ್ನುತ್ತೆ ವಿರೋಧ ಪಕ್ಷ.ಆಗಿದೆ ಬೇಕಿದ್ರೆ ನೋಡಿ ಅಂತಾರೆ ಆಡಳಿತ ಮಾಡಿರೋರು , ಹಾಗಿದ್ರೆ ತೋರ್‍ಸಿ ಅನ್ನುತ್ತೆ ವಿರೋಧ ಪಕ್ಷ.. . ಹೀಗೆ ಮಾತಿನ ಸಮರ ಮಾಧ್ಯಮದ ಮೂಲಕ ನಡೆಯುತ್ತೆ.ಎಲ್ಲೂ ಮುಖಾಮಿಖಿ ಆಗೋದೇ ಇಲ್ಲ. ಇದೆಲ್ಲಾ ಯಾವಾಗ ಚರ್ಚೆ ನಡೆಯೋದು ಗೊತ್ತಾ ಎಲೆಕ್ಷನ್ ಡಿಕ್ಲೇರ್ ಆಗಿ ಕ್ಯಾಂಡಿಡೇಟ್ ಸೆಲೆಕ್ಟಟ್ ಆದ ಬಳಿಕ ಪ್ರಚಾರ ಶುರು ಆದ ಮೇಲೆ. ಅಷ್ಟು ಸಮಯ ಸುಮ್ಮನಿದ್ದು ಚುನಾವಣೆ ಬಂದಾಗ ಇದೆಲ್ಲಾ ನೆನಪಾಗುತ್ತೆ. ಜನರನ್ನು ಗೊಂದಲ ಗೊಂದಲ ಮಾಡಿ ಹಾಕುತ್ತೆ. ಅದೇ ಹಳ್ಳಿ ಜನ ಬೆಳೆದ ಬೆಳೆಗಳಿಗೆ ಬೆಲೆ ಸಿಗಬೇಕು ಅನ್ನೋ ವಿಚಾರದಲ್ಲಿ ಒಬ್ಬನೇ ಒಬ್ಬ ಮಾತಾಡೋಲ್ಲ. ಮಾತನಾಡಿದರೂ ಎಲೆಕ್ಷನ್ ಮುಗಿದ ಮೇಲೆ ಮರೆತೇ ಹೋಗಿರುತ್ತೆ.&lt;br /&gt;&lt;br /&gt;ಇನ್ನು ನೋಡಿ ಈಗೀಗ ಹಳ್ಳಿ ಜನಾನು ಸ್ವಲ್ಪ ಸ್ವಾರ್ಥ ನೋಡ್ತಾರೆ. ನೋಟು ಸಿಕ್ರೆ ಫೀಲ್ಡ್ , ಇಲ್ಲಾಂದ್ರೆ ಇಲ್ಲ.&lt;br /&gt;&lt;br /&gt;ಆವತ್ತು ಕಾಲೇಜು ದಿನಗಳಲ್ಲಿ ಒಂದು ಇಂಟೆರೆಸ್ಟ್ ಇತ್ತು. ಫೀಲ್ಡ್ ಹೋಗೋದು ನಮಗೂ ಒಂದು ಖುಷಿ. ತಲೆಗೆ ಪಕ್ಷದ ಟೊಪ್ಪಿ ಹಾಕಿ ಉರಿಬಿಸಿಲಿನಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುವುದೇ ಖುಷಿ. ಈಗ ಹಾಗಲ್ಲ. ಸ್ವಲ್ಪ ಯೋಚನೆ ಮಾಡಿದಾಗ ಓಟು ಹಾಕೋ ಕಾಲ. ಮೊನ್ನೆ ಹೀಗೇ ಸುಮ್ಮನೆ ಒಂದು ಪಾರ್ಟಿಯವರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಅಲ್ಲೊಬ್ಬ ಬಂದ. ಸ್ವಾಮೀ ಓಟು ಬಂತು  ಇಂಥವರು ನಮ್ಮ  ಕ್ಯಾಂಡಿಡೇಟ್ , ನಮಗೇ ಓಟು ಹಾಕಿ ಅಂದ್ರು. ಆಗ ಅವನಂದ , ನೋಡಿ ನನಗೆ ಆವತ್ತು ನಿಮ್ಮ ಈ ಕ್ಯಾಂಡಿಡೇಟ್ ನನ್ನ ಒಂದು ಕೇಸಲ್ಲಿ ಹೆಲ್ಪ್ ಮಾಡಿಲ್ಲ. ಹಾಗಾಗಿ ನಾನು ಅವರಿಗೆ ಓಟು ಹಾಕೋದಿಲ್ಲ ಅಂದ. ಮಾತು . .  ಸಮಾಧಾನ . .  ಓಲೈಕೆ ಎಲ್ಲಾ ನಡೀತು . ಕೊನೆಗೆ ಸರಿ ಆತ ಮುಂದೆ ಹೋದ. ಆ ನಂತರ ವಿಚಾರಿಸಿದಾಗ ತಿಳೀತು, ಆತ ಇನ್ನೊಂದು ಜಾಗವನ್ನು ಕಬಳಿಸಿ ಬೇಲಿ ಹಾಕಿದ್ದ. ಅದೊಂದು ಅಕ್ರಮ ಕೆಲಸ.ಇದಕ್ಕೆ ಸಪೋರ್ಟ್ ಮಾಡಿಲ್ಲ ಅಂತ ಈಗ ಓಟು ಹಾಕೋದಿಲ್ಲ ಅಂತ ಆತ ಹೇಳ್ತಿದ್ದಾನೆ ಅಂತ ಗೊತ್ತಾಯ್ತ.  ನಾವು ಯಾವುದು ಅನ್ಯಾಯ , ಭ್ರಷ್ಠಾಚಾರ ಅಂತ ನಾವು ಹೇಳ್ತೆವೆಯೋ ಅದೇ ಕೆಲವೊಮ್ಮೆ ಹಳ್ಳಿ ಚುನಾವಣೆಯ ಇಶ್ಯೂ ಆಗುತ್ತೆ. ಅಲ್ಲಿ ಆತನ ಪ್ರಭಾವದಲ್ಲಿ ಐವತ್ತು ಓಟು ಇದೆ ಎಂದಾದರೆ ಯಾವ ರಾಜಕೀಯ ಪಕ್ಷ , ರಾಜಕಾರಣಿ ಅದೇ ಅನ್ಯಾಯಕ್ಕೆ ಸಹಕರಿಸೋದಿಲ್ಲ ಹೇಳೀ. ಅಂದು ಹಾಗೆ ಸಹಕರಿಸದೇ ಇದ್ದದ್ದು ಇಂದು ತೊಂದರೆಯಾಗಿದೆ. ಹಳ್ಳಿ ರಾಜಕೀಯದಲ್ಲಿ ಒಂದು ಓಟು ಕೂಡಾ ಮುಖ್ಯವಾಗುವ ಸಮಯದಲ್ಲಿ ಇಂತಹ ಸಂಗತಿಗಳು ಕೂಡಾ ಮುಖ್ಯವಾಗುತ್ತವೆ.&lt;br /&gt;&lt;br /&gt; ಹಾಗಾಗಿ ಈ ಭ್ರಷ್ಠಾಚಾರ , ಅನ್ಯಾಯ , ಮೋಸ , ವಂಚನೆಗಳು ಹೇಗೆ ಆರಂಭವಾಯಿತು? ಹೇಗೆ ಮುಗಿಯುತ್ತೆ?. &lt;br /&gt;&lt;br /&gt;ಇದೆಲ್ಲಾ ಹಳ್ಳಿ ರಾಜಕೀಯದ ತಲೆಬಿಸಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-9207517313711805663?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/9207517313711805663'/><link rel='self' type='application/atom+xml' href='http://www.blogger.com/feeds/6977488602190697764/posts/default/9207517313711805663'/><link rel='alternate' type='text/html' href='http://newsullia.blogspot.com/2010/12/blog-post_29.html' title='ಹಳ್ಳಿ ಚುನಾವಣೆ'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-8622709917542808967</id><published>2010-12-26T21:19:00.001+05:30</published><updated>2010-12-26T21:19:49.354+05:30</updated><title type='text'>ನಂಬಿಕೆಯ ಪಾಠ . .</title><content type='html'>ಈ ವಿಶಾಲವಾದ ಆಗಸ , ಹರಿಯುವ ನೀರು , ಜಗದ ಸತ್ಯ, ಮನುಷ್ಯನ ಆದಿ-ಅಂತ್ಯ, ಸೂರ್ಯ-ಚಂದ್ರರ ಉದಯ, . . .  ಹೀಗೇ ಎಲ್ಲದಕ್ಕೂ ಕೂಡಾ ಒಂದು ನಾಶ ಅಂತ ಇದೆಯಾ?.ಅಂತ್ಯ ಅಂತ ಇದೆಯಾ?. ಇದನ್ನು ಕಂಡವರಿದ್ದಾರಾ?,ಇದಕ್ಕೆಲ್ಲಾ ಸಾವು ಅಂತ ಇದೆಯಾ?,ಇದೆಲ್ಲಾ ಹೇಗೆ ಸೃಷ್ಠಿಯಾಯಿತು ?. ಹೀಗೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಾ ಸಾಗಿದಂತೆ ಉತ್ತರವಿಲ್ಲ. ಮೌನವೇ ಕೊನೆಗೆ ಉತ್ತರ. ಆ ಮೌನದ ಹಿಂದೆ ನಿಂತಿರುವುದೇ  ಆ ನಂಬಿಕೆ. ನಾವು ಎಲ್ಲಾ ವಾದಗಳನ್ನು ಮಾಡುತ್ತಾ ಹೋಗುವುದರ ಹಿಂದೆ ಕೂಡಾ ಅದೇ ನಂಬಿಕೆ ಇದೆ. ನಾವು ಈಗ ಹೇಳುತ್ತಿರುವ ವೈಜ್ಞಾನಿಕ ಸತ್ಯಗಳನ್ನು ನಾವು ಕಂಡಿಲ್ಲ.ನಮ್ಮ ಹಿಂದಿನ ಅದ್ಯಾರೋ ಕಂಡುಹಿಡಿದರಂತೆ , ಅದನ್ನು ದಾಖಲಿಸಿದ್ದಾರಂತೆ ಅನ್ನುವುದು ಬಿಟ್ಟು ಬೇರೇನನ್ನು ಹೇಳುವುದಕ್ಕೆ ನಾವು ಈಗ ಅಸಮರ್ಥರು. ಯಾಕೆಂದರೆ ನಾವು ನೋಡಿಲ್ಲ , ಕಂಡಿಲ್ಲ. ಹೀಗಂತೆ ಎನ್ನವುದರ ಹಿಂದೊಂದು ನಂಬಿಕೆ ಮಾತ್ರಾ. ಹಾಗಾಗಿ ಆ ನಂಬಿಕೆ ಅನ್ನೋದೇ ಮನುಷ್ಯನನ್ನು ಇಷ್ಟು ಬೆಳೆಸಿದೆ.ಬೆಳೆಸುತ್ತಿದೆ.&lt;br /&gt;&lt;br /&gt;ಅಂತಹ ನಂಬಿಕೆಗಳು ಇರುವವರೆಗೆ ಈ ಜಗತ್ತು ಇರುತ್ತದೆ.ಅದೇನೇ ಆಗಲಿ “ಆ ಶಕ್ತಿ” ನಮ್ಮ ಜೀವಕ್ಕೆ ಧೈರ್ಯ ತುಂಬುತ್ತದೆ.ಬದುಕಿಗೆ ಸ್ಪೂರ್ತಿ ನೀಡುತ್ತದೆ. ಒಂದು ಆಸ್ಪತ್ರೆ ಹೋಗೋವಾಗಲೂ ಅಲ್ಲಿ ನಂಬಿಕೆ ಮುಖ್ಯ. ದೇವರು ಅನ್ನೋ ಒಂದು ನಂಬಿಕೆ ಮತ್ತು ವೈದ್ಯ ಅನ್ನೋ ಮನುಷ್ಯನ ಮೇಲಿನ ನಂಬಿಕೆ. ಇದೆರಡೂ ಇಲ್ಲದೇ ಹೋದರೆ ಆ ಕಾಯಿಲೆ ವಾಸಿಯಾಗೋದೂ ಕಡಿಮೆ.&lt;br /&gt;&lt;br /&gt;ಇಂತಹ ಸನ್ನಿವೇಶದಲ್ಲಿ ದೇವರು ಅನ್ನೋ ನಂಬಿಕೆಯ ಮೇಲೆ ಹೊಡೆತ ನೀಡೋ ಮಂದಿ ಈ ಮನುಷ್ಯ ಕುಲದ ಮೇಲೆ ಹೊಡೆತ ಕೊಡುತ್ತಿದ್ದಾರೆ ಅಂತಾನೇ ಅರ್ಥ ಅಂತ ಹಿರಿಯರೊಬ್ಬರು ಮೊನ್ನೆ ಮೊನ್ನೆ ಉಸುರುತ್ತಿದ್ದರು. ಅದು ನಿಜಾನೂ ಹೌದು.ಯಾಕಂದ್ರೆ ಇಲ್ಲಿ ನಂಬಿಕೆಯೇ ಅಡಗಿಯೋಯಿತೆಂದರೆ ಕುರುಡು ಬದುಕಾಗುತ್ತದೆ.ಅಂತಹ ಕುರುಡು ಪ್ರಪಂಚ ಏನು ಮಾಡಬಲ್ಲುದು ಮತ್ತು ಏನನ್ನು ಸಾಧಿಸಬಲ್ಲುದು?. ಹಾಗಾಗಿ ಒಂದು ನಂಬಿಕೆಯ ಮೇಲೆ ಅಟ್ಯಾಕ್ ಮಾಡೋವಾಗ ಯೋಚಿಸಬೇಕಲ್ಲಾ?. ಹಾಗಂತ ಮನುಷ್ಯನೇ ಮಾಡಿಕೊಂಡ ಕೆಲವು ಕಟ್ಟುಪಾಡುಗಳು , ಅದರ ಹಿಂದಿರುವ ದುರುದ್ದೇಶಪೂರಿತ ಯೋಜನೆಗಳು , ಹಿಡನ್‌ಅಜೆಂಡಾಗಳ ಬಗ್ಗೆ ಯಾವತ್ತೂ ಜಾಗೃತವಾಗಿರಬೇಕಾಗುತ್ತದೆ.ಆದರೆ ಇವತ್ತು ಇಂತಹವುಗಳ ಬಗ್ಗೆ ನಾವು ಮಾತಾಡೊಲ್ಲ.ನಮ್ಮದೇ ದೃಷ್ಠಿಕೋನವನ್ನು ಇನ್ನೊಬ್ಬನ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದೇವೆ.&lt;br /&gt;&lt;br /&gt;ಹೀಗೇ ನಂಬಿಕೆಯ ಬಗ್ಗೆ ಮಾತಾಡೋವಾಗ ನನಗೆ ನನ್ನ ಆತ್ಮೀಯರೊಬ್ಬರು ನೆನಪಾಗುತ್ತಾರೆ.ಅವರು ಉದ್ಯೋಗ ಮಾಡುತ್ತಿರುವ ಕ್ಷೇತ್ರವನ್ನು ಅತ್ಯಂತ ಪ್ರೀತಿಯಿಂದ ಕಂಡವರು.ಅಲ್ಲಿ ಸೇವೆ ಮಾಡುವ ಎಲ್ಲರನ್ನೂ ಪ್ರೀತಿಯಿಂದ ಕಂಡವರು , ಎಲ್ಲರಲ್ಲೂ ನಂಬಿಕೆ ಇರಿಸಿದವರು.ಆದರೆ ಯಾಕೋ ಏನೋ ಅವರು ನಂಬಿಕೆ ಇರಿಸಿಕೊಂಡ ಮನುಷ್ಯರೇ  ಅವರಿಗೇ ತಿರುಗುಬಾಣವಾದರು.ನಂಬಿದ ಮನುಷ್ಯರೇ ಒಳಗೊಳಗೇ ಕತ್ತಿ ಮಸೆದರು. ಕೊನೆಗೆ ಅವರು ಅಲ್ಲಿಂದ ಹೊರಬರಲೇಬೇಕಾಯಿತು. ಆದರೂ ತನ್ನ ಕ್ಷೇತ್ರದ ಮೇಲಿನ ನಂಬಿಕೆ ಬಿಟ್ಟಿರಲಿಲ್ಲ, ಪ್ರೀತಿ ಇತ್ತು ಆ ಕ್ಷೇತ್ರದಲ್ಲಿ. ಸತ್ಯ , ಪ್ರಾಮಾಣಿಕರಾಗಿಯೇ ಉಳಿದರು.&lt;br /&gt;&lt;br /&gt; ಆ ನಂಬಿಕೆ ಅನ್ನೋ ಶಕ್ತಿ ಮತ್ತೆ ಕಣ್ತೆರೆಯಿತು , ಸತ್ಯಕ್ಕೆ ಗೆಲುವಾಯಿತು.ಈಗ ಮತ್ತೆ ಅವರು ಅದೇ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನ್ನ ಪ್ರಕಾರ ಇದೂ ಕೂಡಾ ನಂಬಿಕೆಗೆ ಸಿಕ್ಕ ಜಯ. ಒಂದು ವೇಳೆ ಈ “ಮನುಷ್ಯ” ಬುದ್ದಿಯಿಂದಾಗಿ ಅವರು ಆ ಕ್ಷೇತ್ರದ ಮೇಲೆ ನಂಬಿಕೆಯೇ ಕಳಕೊಂಡಿದ್ದರೆ? , ಅವರಲ್ಲಿ ದ್ವೇಷ ಹುಟ್ಟಿಕೊಂಡಿದ್ದರೆ?. ಆದರೆ ಹಾಗಾಗಿಲ್ಲ ಪ್ರೀತಿ ಮತ್ತು ನಂಬಿಕೆ ಇವೆರಡೂ ಕೂಡಾ ಇಂದು ಅವರನ್ನು ಮತ್ತೆ ಕರೆಯಿಸಿಕೊಂಡಿದೆ. ಹೀಗಾಗಿ ನಂಬಿಕೆ ಅನ್ನೋ ಶಕ್ತಿ ನಿಜಕ್ಕೂ ಶಕ್ತಿಶಾಲಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-8622709917542808967?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/8622709917542808967'/><link rel='self' type='application/atom+xml' href='http://www.blogger.com/feeds/6977488602190697764/posts/default/8622709917542808967'/><link rel='alternate' type='text/html' href='http://newsullia.blogspot.com/2010/12/blog-post_396.html' title='ನಂಬಿಕೆಯ ಪಾಠ . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-1307573076922761047</id><published>2010-12-26T14:20:00.001+05:30</published><updated>2010-12-26T14:22:34.828+05:30</updated><title type='text'>ಬೆಲೆ ಬಿಸಿ . . ತಲೆ ಬಿಸಿ .</title><content type='html'>ಒಂದು ಕೇಜಿ ಈರುಳ್ಳಿ ಕೊಳ್ಳೋ ಹಾಗಿಲ್ಲ.ಏನು ರೇಟು. .?. ಈ ಕಡೆ ಬಂದು ಬೇಳೆ ರೇಟು ನೋಡಿದ್ರೆ ಅಬ್ಬಾ. . !. ಅದೆಲ್ಲಾ ಇರ್ಲಿ ಗಾಡಿಗೆ ಒಂದು ಲೀಟರ್ ಪೆಟ್ರೋಲ್ ಹಾಕೋಣವೆಂದ್ರೆ ಬರೋಬ್ಬರಿ 62 ರುಪಾಯಿ , ಡೀಸೆಲ್‌ಗೆ 42 ರುಪಾಯಿ .  ಸದೂ ಅಲ್ಲ ಇನ್ನೂ ಏರುತ್ತಂತೆ ರೇಟು . . ಹೀಗೆ ರೋಡಿಗಿಳಿದ್ರೆ ಬೆಲೆ ಏರಿಕೆಯ ಮಾತು ಕೇಳಿಬರುತ್ತಲೇ ಇದೆ.&lt;br /&gt;&lt;br /&gt;ಇದೆಲ್ಲಾ ಮೊನ್ನೆ ಮೊನ್ನೆ ಎಲ್ಲಾ ಮೀಡಿಯಾದಲ್ಲೂ , ಎಲ್ಲಾ ಜನರ ಬಾಯಲ್ಲೂ ಇಶ್ಯೂ ಆಗಿತ್ತು, ಆಗುತ್ತಲೇ ಇತ್ತು. ಇದೇ ವೇಳೆ ಅಲ್ಲಿ ಒಂದು ಕಡೆ ರೈತರು ಕೂಡಾ ಬೊಬ್ಬೆ ಹಾಕಿದ್ರು.ನಮ್ಗೆ ಬೆಲೆನೇ ಸಿಕ್ತಿಲ್ಲ , ಈರುಳ್ಳಿ ಎಲ್ಲಾ ನಾಶ ಆಯ್ತು , ಬೆಳೆನೇ ಇಲ್ಲಾ ಅಂತೆಲ್ಲಾ ಬೊಬ್ಬೆ ಹಾಕ್ತಿದ್ದಂತೇ ದೂರದ ಪಾಕಿಸ್ತಾನದಿಂದ ಈರುಳ್ಳಿ ಬಂತು. ನಮ್ಮಲ್ಲಿ ಈರುಳ್ಳಿ ಬೆಲೆ ಕೊಂಚ ಇಳೀತು. ಇಷ್ಟೆಲ್ಲಾ ಆಗುತ್ತಿರುವಾಗ  ಅಲ್ಲಿ ರೈತರ ಕೂಗು ಕೇಳಿಸಲೇ ಇಲ್ಲ. ರೈತರು ಒಂದಿಷ್ಟು ಈರುಳ್ಳಿ ರಸ್ತೆಗೆ ಚೆಲ್ಲಿ ನಷ್ಠ ಮಾಡಿದ್ದು ಮಾತ್ರಾ ಬಂತು. ಬೆಲೆ ಏರಿಕೆಯ ಸುದ್ದಿಯಾದಷ್ಟು  ದೊಡ್ಡ ಸುದ್ದಿಯೇ ಆಗಿಲ್ಲ , ಇಶ್ಯೂ ಕೂಡಾ ಆಗಿಲ್ಲ. ರೈತ ಬೆಳೆದ್ರೆ ಮಾತ್ರಾ ಅದು ನಗರದ ಗೂಡಂಗಡಿಯಲ್ಲೋ , ಮಾಲ್‌ಗಳಲ್ಲೋ ಸಿಗೋದು ಅಂತ ಗೊತ್ತಿಲ್ವೋ ಏನೋ. .?.ಇವತ್ತು ಸಮಸ್ಯೆ ಆಗಿರೋದೇ ಇಲ್ಲಿ.ಎಲ್ಲಿಯ ಸಮಸ್ಯೆ ಇಶ್ಯೂ ಆಗಬೇಕಿತ್ತೋ ಅದು ಆಗಿಲ್ಲ.ಅನಾವಶ್ಯಕವಾದ ಕೆಲ ಸಂಗತಿಗಳು ದೊಡ್ಡ ಸುದ್ದಿಯಾಗುತ್ತಿವೆ. ರೈತರ ಸಮಸ್ಯೆಗಳ ಬಗ್ಗೆ ಈ ಮೊದಲೇ ಸುದ್ದಿಯಾಗುತ್ತಿದ್ದರೆ ಈರುಳ್ಳಿ ಬೆಲೆ ಏರಿಕೆಯಂತಹ ಸಮಸ್ಯೆಗಳು ಆಗುತ್ತಿರಲಿಲ್ಲ. ಇಲ್ಲಿ ಆದದ್ದು ಅದೇ. ಈರುಳ್ಳಿ ಬೆಳೆದ ರೈತರು ಕಡಿಮೆ ಬೆಲೆಗೆ ಮಾರಾಟಮಾಡಿಯಾಗಿತ್ತು.ಆದರೆ ಅಲ್ಲಿ ಲಾಭ ಮಾಡಿಕೊಂಡದ್ದು ಮಧ್ಯವರ್ತಿಗಳು.ರೈತರಿಗೆ ಮಾತ್ರಾ ಪಂಗನಾಮ. ಇಂತಹ ಸಂಗತಿಗಳು ಹೊರಬರುವಾಗ ಬೆಲೆ ಗಗನಕ್ಕೇರಿತ್ತು.ಯಾರಿಂದಲೂ ಏನೂ ಮಾಡಲಾಗದ ಸ್ಥಿತಿ. &lt;br /&gt;&lt;br /&gt;ಹೀಗೇ ಇಂದು ರೈತರೆಲ್ಲಾ ನಗರಕ್ಕೆ ವಲಸೆ ಹೋಗುತ್ತಿದ್ದಾರೆ ತಡೀಬೇಕು ನೀವು ಇಲ್ಲೇ ಇರಿ ಎಂದೆಲ್ಲಾ ಭಾಷಣ ಮಾಡೋ ಜನರಿದ್ದಾರೆ. ಆದರೆ ಹೇಗೆ ತಡೆಯೋದು , ಸಮಸ್ಯೆಗೆ ಪರಿಹಾರ ಹೇಗೆ?. ಉತ್ತರವಿಲ್ಲ. ಇಂತಹ ಭಾಷಣ ಮಾಡಿದ ವ್ಯಕ್ತಿಯೊಬ್ಬರು ಅಂದು ನನಗೊಮ್ಮೆ ಸಿಕ್ಕಿದ್ದರು. ಆಗ ಇದೇ ಬೆಲೆ ಏರಿಕೆ ಬಗ್ಗೆ ಸ&lt;br /&gt;ಅವರು ಮಾತನಾಡಿದ್ದರು. ಭಾಷಣದಲ್ಲಿ ರೈತರ ಬೆಳೆಗಳಿಗೆ ಬೆಲೆ ಸಿಗಲೇಬೇಕು ಎಂದೆಲ್ಲಾ ಹೆಳಿದ್ದರು. ಆ ಬಳಿಕ ಖಾಸಗಿಯಾಗಿ ಮಾತನಾಡಿದ ಅವರು,  ಕೊಳ್ಳೋ ಕೈಗಳು ಹೆಚ್ಚಿವೆ , ಬೆಳೆಯೋ ಕೈಗಳು ಕಡಿಮೆ ಇವೆ. ಕೊಳ್ಳೋರ ಓಟು ಹೆಚ್ಚಿದೆ , ಕೊಡೋರ ಓಟು ಕಡಿಮೆ ಇದೆ. ಹೀಗಾಗಿ ಬೆಳೆಯೋರ ನಡುವೆ ಮತ್ತು ಕೊಳ್ಳೋರ ನಡುವೆ ವ್ಯತ್ಯಾಸ ಕಂಡುಬರುತ್ತಿದೆ ಅಂತಾರೆ ಅವರು. ಉದಾಹರಣೆಗೆ , ಹಳ್ಳಿಗಳಲ್ಲಿ ಈಗ ಹೈನುಗಾರರ ಸಂಖ್ಯೆ ಕಡಿಮೆ ಇದೆ.ಅದಕ್ಕಾಗಿ ಹೈನುಗಾರರ ಸಂಖ್ಯೆ ಹೆಚ್ಚಾಗಬೇಕೆಂದು ಹಾಲಿನ ದರ ಏರಿಕೆ ಮಾಡಬೇಕು ಅಂತ ಸಲಹೆ ಕೊಡಬಹುದು.ಆದ್ರೆ ಅದು ಸಾಧ್ಯಾನಾ?.ಒಂದು ಲೀಟರ್‌ಗೆ ಹಾಲು ಖರೀದಿಗೆ ಒಂದು ರುಪಾಯಿ ಹೆಚ್ಚು ಮಾಡಿದ್ರೆ , ಮಾರಾಟದ ಬೆಲೆಯಲ್ಲಿ ಎರಡು ರುಪಾಯಿ ಏರಿಕೆಯಾಗುತ್ತೆ. ಹೈನುಗಾರರು ಇರೋದು ಒಂದು ಲಕ್ಷವಾದರೆ ಕೊಳ್ಳೋರು ಹತ್ತು ಲಕ್ಷ ಜನ ಇದ್ದಾರೆ. ಆಗ ಧ್ವನಿ ಯಾರದ್ದು ಕೇಳಿಸುತ್ತೆ?. ಹಾಲಿನ ದರ ಏರಿಕೆಯ ಬಿಸಿ . . , ಹಾಲು  ದುಬಾರಿ . . , ನಿಮ್ಗೆ ಏನ್ಸತ್ತೆ . .? ಎಂದೆಲ್ಲಾ ನಾಳೆ ಬರುತ್ತೆ.  ಅದೇ ಹೈನುಗಾರನಿಗೆ ಒಂದು ಲೀಟರ್ ಹಾಲಿನ ಖರ್ಚು ಎಷ್ಟು ಅಂತ ಎಲ್ಲಾದರೂ , ಯಾರಾದರೂ ಕೇಳಿದ್ದು. .?. &lt;br /&gt;&lt;br /&gt;ಹಾಗಾಗಿ ಈಗ ಇದೇ ಸಮಸ್ಯೆ ಕೊಡೋನು ಯಾವತ್ತೂ ಕೋಡಂಗಿಯೇ. ಕೊಳ್ಳೋನು ಮಾತ್ರಾ ಜಾಣ.&lt;br /&gt;&lt;br /&gt;ಇದು ಬದಲಾಗಿ ಕೊಳ್ಳೋನು ಕೊಡೋನು ಇಬ್ಬರೂ ಜಾಣರಾಗಬೇಕು ಅಷ್ಟಾದರೆ ಪುಣ್ಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-1307573076922761047?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/1307573076922761047'/><link rel='self' type='application/atom+xml' href='http://www.blogger.com/feeds/6977488602190697764/posts/default/1307573076922761047'/><link rel='alternate' type='text/html' href='http://newsullia.blogspot.com/2010/12/blog-post_26.html' title='ಬೆಲೆ ಬಿಸಿ . . ತಲೆ ಬಿಸಿ .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-5415703252950554758</id><published>2010-12-21T18:36:00.002+05:30</published><updated>2010-12-21T18:40:25.503+05:30</updated><title type='text'>ಚಳಿ ಚಳಿ. .  . .</title><content type='html'>ಚಳಿ ಶುರುವಾಯ್ತು ಮಾರಾಯ್ರೆ ಚಳಿ ಏನು ಚಳಿ. ಮನೆಗಿಂದ ಹೊರಗಡೆ ಇಳಿಯೋದಿಕ್ಕಾಗಲ್ಲ.ಏನು ಅವಸ್ಥೆ . ಮಾರಾಯ್ರೆ?. &lt;br /&gt;&lt;br /&gt;ಮೊನ್ನೆ ಮೊನ್ನೆ ಏನು ಬಿಸಿಲು ಅಂತ ಹೇಳಿದ್ದವರು , ಅಯ್ಯೋ ಮಳೆ ಮಳೆ ಅಂತ ಕೂಗಿದರು ಈಗ ಏನು ಚಳಿ ಮಾರಾಯ್ರೆ ಅಂತಿದಾರಲ್ಲಾ?. ಹಾಗಿದ್ರೆ ಯಾವುದು ಬೇಕು ಮಾರಾಯ್ರೆ?, ಚಳಿಯೋ , ಮಳೆಯೋ , ಬಿಸಿಲೋ.  ಅದೆಲ್ಲಾ ನಮ್ಮ ಅನುಕೂಲಕ್ಕೆ ತಕ್ಕಂತೆ ಬಿಡಿ ಮಾರಾಯ್ರೆ ಅಂತಾರೆ ಅವ್ರು. ಅದಲ್ಲ ಈ ಚಳಿ ಎಷ್ಟು ಜೋರು ಗೊತ್ತಾ?. ಗಡಗಡ ಅಂತ ಎದೆಯನ್ನೇ ನಲುಗಿಸಿ ಬಿಡುತ್ತೇರಿ ಅದು.  ಅದ್ಕೇ ಬೆಚ್ಚನೆ ಬೇಕು ಅನ್ಸುತ್ತೆ. ಆ ಬಿಸಿ ಸಿಕ್ಕಾಗ್ಲೆ ಚಳಿ ಮೈ ಕೊಡವಿಕೊಂಡು ಆಚೆ ಮನೆಗೆ ಹೋಗುತ್ತಂತೆ ಮಾರಾಯ್ರೆ..!. &lt;br /&gt;&lt;br /&gt;ಈ ಚಳಿಯ ಸುತ್ತ ಏನೆಲ್ಲಾ ಇದೆ . .!&lt;br /&gt;&lt;br /&gt;ಅಜ್ಜಿ , ಅಜ್ಜಂದಿರ ಕತೆ ಏನು ಮಜಾ ಇದೆ ನೋಡ್ರಿ. ಅವ್ರು ಮಾಡೋ ಸ್ಟೈಲ್ ಸಕತ್ ಮಜಾ. ಅಯ್ಯೋ ಈ ಚಳಿಗಾಗಿ ಅವ್ರು ಒಂದೆರಡು ರಗ್ಗು , ಕಂಬಳಿ ಪರ್ಚೇಸ್ ಮಾಡಿ ತಂದಿರ್ತಾರೆ. ಈ ಕಂಬಳೀ ಅನ್ನೋವಾಗ ನೆನಪಾಗೋದು ನಮ್ಮೂರು ಮತ್ತು ಸುಬ್ರಹ್ಮಣ್ಯ. ಯಾಕೆ ಗೊತ್ತಾ ಇಲ್ಲಿ ಷಷ್ಠಿ ಜಾತ್ರೆಗೆ ಬಂತೆಂದರೆ ಅಲ್ಲಿಗೆ ಕಂಬಳಿಯೂ ಬರುತ್ತೆ. ಒಳ್ಳೆ ವ್ಯಾಪಾರನೂ ನಡೆಯುತ್ತೆ.ಕಂಬಳಿ ಬೇಕೇ ಕಂಬಳಿ ಅಂತ ಕೂಗುತ್ತಾರೆ. ಕೊನೆಗೆ ಕಿರುಷಷ್ಠಿ ಮುಗಿದು ಅವ್ರ ಊರಿಗೆ ಹೋಗ್ತಾರೆ.&lt;br /&gt;&lt;br /&gt;ಈ ಕಂಬಳಿ ವ್ಯಾಪಾರಿಗಳು ದೂರದ ಶಿರಾದಿಂದ ಸುಬ್ರಹ್ಮಣ್ಯಕ್ಕೆ ಬರ್ತಾರೆ. ಯಾವಾಗ?. ಕುಲ್ಕುಂದ ಜಾತ್ರೆ ಶುರುವಾದಾಗ.  ಅಲ್ಲಿ ಬಂದು ಟೆಂಟ್ ಹಾಕ್ತಾರೆ. ಆ ನಂತ್ರ ಹಾಗೇ ಸುಬ್ರಹ್ಮಣ್ಯ ಪೇಟೆಗೆ ಶಿಫ್ಟ್ ಆಗ್ತಾರೆ.ಷಷ್ಠಿ ಬರುತ್ತೆ ವ್ಯಾಪಾರ ಆಗುತ್ತೆ ಮತ್ತೂ ಒಂದು ತಿಂಗಳೂ ‍ಇರ್ತಾರೆ ಕಿರುಷಷ್ಠಿ ಬರುತ್ತೆ ಇದೆಲ್ಲಾ ಮುಗಿದ ನಂತ್ರ ಅವ್ರ ಊರಿಗೆ ಹೋಗ್ತಾರೆ.ಇಲ್ಲಿ ಕಂಬಳಿ ವ್ಯಾಪಾರ ಜೋರಾಗೇ ಇರುತ್ತೆ. ಹಿಂದೆಲ್ಲಾ ಈ ಕಂಬಳಿ ಖರೀದಿ ಮಾಡೋಕೆ ಕೇರಳದಿಂದ ಅನೇಕ ಜನ ಬರ್ತಾ ಇದ್ರು.ಆಗೆಲ್ಲಾ ಒಂದು ಕಂಬಳಿಗೆ 200 ರಿಂದ ಒಂದು ಸಾವಿರದವರೆಗೆಗೂ ಇರ್‍ತಾ ಇತ್ತಂತೆ. ನನ್ನ ಅಜ್ಜಿಯೂ ಒಂದೆರಡು ಕಂಬಳಿ ಖರೀದಿ ಮಾಡಿದ್ದು ನನಗಿನ್ನೂ ನೆನಪಿದೆ. ಆದ್ರೆ ಈಗ ನೋಡಿ ಯಾರಿಗೂ ಕಂಬಳಿ ಬೇಡ.ಎಲ್ಲ ರಗ್ಗು ಹಾಕೊತ್ತಾರೆ. ಹಾಗಾಗಿ ಕಂಬಳಿ ವ್ಯಾಪಾರಿ ಸೋಮಣ್ಣ ಮೊನ್ನೆ ಬೊಬ್ಬೆ ಹೋಡೀತಾ ಇದ್ದ, ಇಲ್ಲಿ ರಥಬೀದಿ ತುಂಬಾ ನಾವೇ ಇದ್ದೀವಿ ಸಾರ್ ಆವತ್ತು.ಇಂದು ನೋಡಿದ್ದದ್ರೆ ನಾವು ಎರಡೇ ಪಾರ್ಟಿ ಇಲ್ಲಿಗೆ ಬರೋದು.ಜನಾನೇ ಬರ್ತಾ ಇಲ್ಲ. ಯಾರಿಗೂ ಕಂಬಳಿ ಬೇಡ. 300 ರುಪಾಯಿ ಹೇಳಿದರೆ ಅಬ್ಬ ಅಂತಾರೆ. ನಾವೇನೋ ಈಗ ಬರ್ತಾ ಇದ್ದೀವಿ ಅಂತ ಹೇಳ್ತಾನೆ ಆತ. ಹೀಗೇ ಆಗಿ ಆಗಿ ಇನ್ನೋ ಕೆಲ ಕಾಲ ಕಳೆಯುವ ಹೊತ್ತಿಗೆ ಇಲ್ಲಿ ಕಂಬಳೀ ವ್ಯಾಪಾರಾನೇ ನಿಂತ್ರೂ ನಿಲ್ಲಬಹುದು. ಮತ್ತೆ ಕಂಬಳಿ ಬೇಕಂದ್ರೂ ಎಲ್ಲಿಗೆ ಹೋಗೋಣ. ಆ ದೂರದ ಶಿರಾಕ್ಕೋ ಅಥವಾ ಬೇರೆಲ್ಲಿಗೋ?. ಕಂಬಳಿ ಕೂಡಾ ಹಾಗೆನೇ ದೇಹಕ್ಕೆ ಒಳ್ಳೆದಂತೆ. ವಾತ ಕಡಿಮೆಯಾಗುತ್ತಂತೆ.ನನ್ನಜ್ಜಿ ಕಂಬಳಿ ಹೊದೆಯಲು ಹಾಸಲೂ ಬಳಸುತ್ತಿದ್ದದ್ದು ನನಗೆ ನೆನಪಿದೆ.  ಹೀಗೆಲ್ಲಾ ಔಷಧಿಯುಕ್ತ ಕಂಬಳಿ ಈಗ ನೆನಪಾಗುತ್ತೆ.ಮುಂದೆ ಇದೇ ನೆನಪಾಗಿ ಉಳಿಯಲೂ ಬಹುದು. ಚಳಿ ಬಂತಲ್ಲಾ ಚಳಿ.&lt;br /&gt;&lt;br /&gt;ಇಷ್ಟಲ್ಲಾ ಚಳಿ ಇದ್ರೂ ನಾನು ಮಾತ್ರಾ ಕಂಬಳೀ ಹೊದೆಯೋದೇ ಇಲ್ಲ . .! ಹೇಗೂ ರಗ್ಗು ಇದೆಯಲ್ಲಾ. . !.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-5415703252950554758?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/5415703252950554758'/><link rel='self' type='application/atom+xml' href='http://www.blogger.com/feeds/6977488602190697764/posts/default/5415703252950554758'/><link rel='alternate' type='text/html' href='http://newsullia.blogspot.com/2010/12/blog-post_21.html' title='ಚಳಿ ಚಳಿ. .  . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-2288329332146039091</id><published>2010-12-20T22:13:00.001+05:30</published><updated>2010-12-20T22:14:59.888+05:30</updated><title type='text'>ನಂಬಿಕೆಗೆ ಪೆಟ್ಟು . !</title><content type='html'>ಜಗತ್ತು ಪ್ರಳಯವಾಗಿ ಮುಳುಗುತ್ತಂತೆ , ಅದ್ಯಾವುದೋ ಒಂದು ಆಕಾಶ ಕಾಯ ಭೂಮಿಗೆ ಅಪ್ಪಳಿಸಿ ಇಲ್ಲಿರೋ ಜನರೆಲ್ಲಾ ಸಾಯುತ್ತಾರಂತೆ. . .  ಹೀಗೇ ಅಂತೆ ಕಂತೆಗಳ ನಡುವೆಯೂ ಇಲ್ಲಿ ಬದುಕು ಕಟ್ಟಿಕೊಂಡವರು ಅದೆಷ್ಟೋ ಮಂದಿ. ಆದರೆ ಅಲ್ಲಿ ಧೈರ್ಯ ನೀಡೋದು ನಂಬಿಕೆ.ಇದು ಪರಶುರಾಮ ಸೃಷ್ಠಿ, ಇಲ್ಲಿಗೇನು ಆಗದು ಅನ್ನೋ ಬಲವಾದ ನಂಬಿಕೆ.ಹಾಗಾಗಿ ಇಲ್ಲಿ ಎಷ್ಟೇ ಮಳೆ ಬರಲಿ , ಬಿಸಿಲಿರಲಿ, ಗಾಳಿ ಇರಲಿ ಮನಸಿನ ಮೂಲೆಯಲ್ಲಿರೋ ಆ ನಂಬಿಕೆ ಊರನ್ನೇ ಗಟ್ಟಿಯಾಗಿಸಿದೆ. ಅಂತಹದ್ದೊಂದು ಸೃಷ್ಠಿ ಇತ್ತಾ , ಇಲ್ವಾ ಅನ್ನೋದು ಮತ್ತಿನ ಪ್ರಶ್ನೆ. ಆದರೆ ಆ ಒಂದು ನಂಬಿಕೆ ಮನಸ್ಸನ್ನು ಗಟ್ಟಿಗೊಳಿಸಿದೆ.ಧೈರ್ಯ ತುಂಬಿದೆ.ಅಂತಹ ನಂಬಿಕೆಗಳು ಅದೆಷ್ಟೋ ಇಲ್ಲಿ ಇವೆ.ಈ ಭೂಮಿಯಲ್ಲಿರೋ ಸಮಸ್ತ ಜೀವಿಗಳೂ ಅದೇ ನಂಬಿಕೆಯ ತಳಹದಿಯಲ್ಲಿ ಬದುಕಿವೆ. ಆದರೆ ಆ ನಂಬಿಕೆಯನ್ನೇ ಬುಡಮೇಲು ಮಾಡಹೊರಟರೆ ಹೇಗೆ?. ಅಂತಹುದರ ಬಗ್ಗೆ ಯೋಚಿಸಬೇಕಾಗುತ್ತದೆ. ಯೋಚಿಸಲೇಬೇಕಾಗಿದೆ.ಯಾಕೆಂದರೆ ಇದು ಇಂದಿನ ಪ್ರಶ್ನೆಯಲ್ಲ ನಾಳೆಯ ಪ್ರಶ್ನೆ.&lt;br /&gt;&lt;br /&gt;ನಂಬಿಕೆ ಅನ್ನೋದು ಹುಟ್ಟಿನಿಂದಲೇ ಆರಂಭವಾಗುತ್ತದೆ.ಅದು ಅಪ್ಪ ಎಂದು ಕರೆಯುವಲ್ಲಿಂದ ತೊಡಗಿ ಇಂದು ಮಾಡುವ ಎಲ್ಲಾ ಕೆಲಸಗಳ ಹಿಂದೆಯೂ ಅದೇ ನಂಬಿಕೆ ಅಡಗಿಕೊಂಡಿದೆ. ಅದೇ ನಂಬಿಕೆ ಕಳೆದುಕೊಂಡೆವೆಂದರೆ ನಮ್ಮೊಳಗೇ ಅಪಧೈರ್ಯ, ಅದರ ಜೊತೆಗೆ ಹೆದರಿಕೆ ಹೋಗಿ ವಂಚನೆಯ ಮುಖವಾಡ ಬೆಳೆದುಕೊಳ್ಳುತ್ತದೆ.ಆತ್ಮವಂಚನೆ ಹೆಚ್ಚಾಗುತ್ತದೆ. ಹಾಗೆಂದು ಇಂದು ಎಲ್ಲಾ ಕಡೆ ನಾವು ಸ್ವತಂತ್ರರು. ಅಷ್ಟು ಮಾತ್ರಕ್ಕೆ ನಮ್ಮ ಅಭಿಪ್ರಾಯವನ್ನು ಇನ್ನೊಬ್ಬನ ಮೇಲೆ ಹೇರುವ ಹಕ್ಕು ನಮಗಿಲ್ಲ. ಆದರೆ ಇಂದು ಇದೆಲ್ಲಾ ನಡೆಯುತ್ತದೆ.ಅಂತಹ ನಂಬಿಕೆಗಳ ವಿರುದ್ದ ಕತೆ ಕಟ್ಟಿ ಮಸಾಲೆ ಹಾಕಿ ಒಂದು  ಇಶ್ಯೂ ಮಾಡಿ ದೊಡ್ಡ ಸಂಗತಿಯಾಗಿ ಲೋಕದ ಮುಂದೆ ಪ್ರಚುರ ಪಡಿಸಲಾಗುತ್ತದೆ.ನಂಬಿಕೆಯ ಮೇಲೆ ಹೊಡೆತ ಕೊಡಲಾಗುತ್ತಿದೆ.ಅನವಶ್ಯಕವಾಗಿ ತಲೆತಲಾಂತರದ ಕೊಂಡಿಗಳನ್ನು ಕಳಚುವ ಪ್ರಯತ್ನವಾಗುತ್ತಿದೆ. ಭವಿಷ್ಯದ ದೃಷ್ಠಿಯಿಂದಲೂ ಇದು ಯೋಚಿಸಲೇಬೇಕಾಗುತ್ತದೆ.&lt;br /&gt;&lt;br /&gt;ದೇವರಿದ್ದಾನಾ ಇಲ್ಲವೋ ಅನ್ನೋದು ಸೆಕಂಡರಿ. ಆದರೆ ಅದರ ಹೆಸರಿನ ನಂಬಿಕೆ ಜನರನ್ನು ಗಟ್ಟಿಗೊಳಿಸಿದೆ, ಆತ್ಮವಿಶ್ವಾಸ ತುಂಬಿಸಿದೆ.ಅದೊಂದು ಥರಾ ಪೆಟ್ರೋಲ್ ಇದ್ದ ಹಾಗೆ.ಮನುಷ್ಯನ ಮನಸ್ಸಿಗೆ ಆಗಾಗ ಆತ್ಮವಿಶ್ವಾಸ ತುಂಬಿಸುತ್ತದೆ. ಆದರೆ ದೇವರು , ನಂಬಿಕೆಗಳ ಹೆಸರಿನಲ್ಲಿ ಇನ್ನೊಬ್ಬರಿಗೆ ಹಾನಿ ಇಲ್ಲದ ಕೆಲವೊಂದು ಮೌಢ್ಯಗಳು ಇರಬಹುದು. ಒಂದು ವೇಳೆ ಅಂತಹ ಮೌಢ್ಯದಿಂದ ಇಡೀ ಸಮಾಜಕ್ಕೆ ತೊಂದರೆಯಾಗುತ್ತಿದೆಯೇ ?, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತದೆಯೇ ಎಂದಾದರೆ ಅದೊಂದು ನಿಷೇಧಕ್ಕೆ ಒಳಗಾಗಬೇಕು.ಆದರೆ ಅಂತಹ ಅದ್ಯಾವುದೇ ತೊಂದರೆಯಾಗದೆ ಇದ್ದರೂ ಆ ನಂಬಿಕೆಯ ಮೇಲೆ ಪ್ರಹಾರ ಏಕೆ?. ಆ ನಂಬಿಕೆ ಒಬ್ಬ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಎಂದಾದರೆ ಅದರ ವಿರುದ್ದ ದನಿ ಯಾಕೆ?. ಇದರಲ್ಲಿ ಮೀಡಿಯಾಗಳು ಮೂಗು ತೂರಿಸುವುದೇಕೆ?. ಅದು ಹಾಗಲ್ಲ ಹೀಗೆ, ಕಂದಾಚಾರ , ಮೌಢ್ಯ ಅಂತ ಮೀಡಿಯಾ ಯಾಕೆ ತೀರ್ಪು ಕೊಡಬೇಕು?. ಅದ್ಯಾರು ಬೇಕಾದರೂ ಪ್ರತಿಭಟಿಸಲು ಅದರ ಬಗ್ಗೆ ಮುಕ್ತವಾಗಿ ಚರ್ಚೆಯಾಗಲಿ.ಅದು ಬಿಟ್ಟು ಒಂದು ಇಶ್ಯೂ ಬೇಕು ಎಂಬ ಒಂದೇ ಒಂದು ಕಾರಣಕ್ಕೆ ಜನರ ನಂಬಿಕೆಯ ಮೇಲೆ ಪ್ರಹಾರ ಮಾಡುವುದು ಯಾವ ಕಾರಣಕ್ಕೆ?. ಇದೆಲ್ಲವೂ ಕೂಡಾ ಸಮಾಜದಲ್ಲಿ ಇನ್ನೂ ಜಾತಿ ವ್ಯವಸ್ಥೆ ಉಳಿದುಕೊಳ್ಳಬೇಕು ಹಾಗೂ ಜಾತಿಗಳ ನಡುವೆ ಇನ್ನಷ್ಟು ದ್ವೇಷ ಉಂಟುಮಾಡೋ ಕುತಂತ್ರ. ಒಂದು ವೇಳೆ ಜನರ ನಂಬಿಕೆಯ ಮೇಲೆ ಹೊಡೆತ ಕೊಟ್ಟರೆ ಭವಿಷ್ಯದ ಜನ ಹೇಗಿರಬಹುದೆಂದು ಯೋಚಿಸಿ ನೋಡಿ. ಹುಟ್ಟಿಸಿದಾತನ ಮೇಲೇ ಅನುಮಾನ ಬಂದರೂ ಬರಬಹುದು.ಇಂದು ಕೆಲ ಜನರು ಮತ್ತು ಅವರಿಗೆ ಸಾತ್ ನೀಡುವ ಕೆಲವು ಮೀಡಿಯಾಗಳು ಅದನ್ನೇ ಮಾಡಹೊರಟಿವೆ ಅಂತ ಅನ್ನಿಸುತ್ತಿದೆ.&lt;br /&gt;&lt;br /&gt;ಇತ್ತೀಚೆಗೆ ಕರಾವಳಿಯಲ್ಲಿ ಅಂತಹ ನಂಬಿಕೆಗಳ ಮೇಲೆ ಪ್ರಹಾರ ಶುರುವಾಗಿದೆ.ಅದು ಕಂದಾಚಾರ ಅಂತ ತಾವೇ ಸ್ವಯಂಘೋಷಿತವಾಗಿ ಹೇಳುವ ಬುದ್ದಿಗೇಡಿಗಳು ಮತ್ತು ಅವರಿಗೆ ಬೆಂಬಲ ನೀಡುತ್ತಾ ಒಂದು ಇಶ್ಯೂ ಸೃಷ್ಠಿ ಮಡುವ ಬೆರಳೆಣಿಕೆಯ ಮೀಡಿಯಾದ ಮಂದಿಗಳಿಂದಾಗಿ ಭವಿಷ್ಯದ ದಾರಿ ತಪ್ಪುತ್ತಿದೆ , ಸಮಾಜವನ್ನು ಅತಂತ್ರ ಮಾಡುವ ಪ್ರಯತ್ನ ನಡೀತಾ ಅಂತ ಒಂದು ಯೋಚನೆ ಶುರುವಾಗಿದೆ.ಈ ಬಗ್ಗೆ ಚರ್ಚೆಯೂ ಆಗುತ್ತಿದೆ.ನಿಜಕ್ಕೂ ಒಂದೊಳ್ಳೇ ಅಂತ್ಯವಾಗಲಿ ಅನ್ನೋದೇ ಹಾರೈಕೆ.ದುರಂತ ಅಂದರೆ ಅದೇ ಮಂದಿ ಒಂದೊಳ್ಳೇ ಇಶ್ಯೂ ಕ್ರಿಯೇಟ್ ಮಾಡೋದಿಲ್ಲ.ಒಳ್ಳೆಯ ಚರ್ಚೆಗೆ ಅವಕಾಶ ಸೃಷ್ಠಿ ಮಾಡೋದೇ ಇಲ್ಲ.&lt;br /&gt;&lt;br /&gt;ವೆರಿ ಸ್ಯಾಡ್. .&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-2288329332146039091?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/2288329332146039091'/><link rel='self' type='application/atom+xml' href='http://www.blogger.com/feeds/6977488602190697764/posts/default/2288329332146039091'/><link rel='alternate' type='text/html' href='http://newsullia.blogspot.com/2010/12/blog-post.html' title='ನಂಬಿಕೆಗೆ ಪೆಟ್ಟು . !'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-1397212105862534846</id><published>2010-11-28T20:07:00.003+05:30</published><updated>2010-11-28T20:13:50.017+05:30</updated><title type='text'>ದೇವಸ್ಥಾನವೂ ಉದ್ಯೋಗವೂ. . !</title><content type='html'>ಮೊನ್ನೆ ಯಾವುದೋ ಕೆಲಸದ ನಿಮಿತ್ತ ಪ್ರಮುಖ ದೇವಸ್ಥಾನಕ್ಕೆ ಹೋಗಿದ್ದೆ. ಹೀಗೇ ರಥಬೀದಿಯಲ್ಲಿ ನನ್ನ ಒಂದೆರಡು ಪರಿಚಿತರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಬೈಕ್‌ನಲ್ಲೊಬ್ಬ ಬಂದು ಅದೇನು ಅಂಗಡಿಯಿಂದ ಖರೀದಿಸುತ್ತಿದ್ದ. ಆತನನ್ನು ನಾನು ಮೊದಲೇ ನೋಡಿದ್ದೆ ಆತನ ಪರಿಚಯವೂ ಇತ್ತು. ನನ್ನ ಪರಿಚಿತರಲ್ಲಿ ಆತನ ಕೆಲಸ ಏನು ಎಂದಾಗ ಅವರು ಈಗ ಆತ ಬ್ಯಸಿನೆಸ್ ಮ್ಯಾನ್ ಅಂದ್ರ.ಅಲ್ಲಾ ಇದೊಂದು ದೊಡ್ಡ ಬ್ಯುಸಿನೆಸ್ ಸೆಂಟರ್ ಮಾರಾಯ ಅಂದ್ರು.&lt;br /&gt;&lt;br /&gt;ಹೌದು.ದೇವಸ್ಥಾನವೊಂದು ನಂಬಿಕೆಯ ತಾಣವೂ ಹೌದು ಜೊತೆಗೆ  ಉದ್ಯೋಗ ನೀಡೋ ಕಂಪನಿಯೂ ಆಗಿದೆ !.&lt;br /&gt;&lt;br /&gt;ಆ ವ್ಯಕ್ತಿ ಈ ಊರವನೇ ಅಲ್ಲ.ದೂರದ ಅದ್ಯಾವುದೋ ಊರಿನಿಂದ ಖಾಲಿ ಕೈಯಲ್ಲಿ ಬಂದವನು. ದೇವಸ್ಥಾನದ ಈ ವಠಾರಕ್ಕೆ ಬಂದು ಹತ್ತಿಪ್ಪತ್ತು ವರ್ಷ ಆಗಿರಬಹುದು.ಈಗ ಆತನಿಗೆ ಸ್ವಂತದ್ದೊದು ಸೈಟು ಅಲ್ಲಿದೆ ,ಒಳ್ಳೆಯ ಮನೆ ಕಟ್ಟಿದ್ದಾನೆ ,ಎರಡು ಬೈಕ್ ಇದೆ.ನೆಮ್ಮದಿಯ ಬದುಕು. ಹಿಂದೆ ಪೇಪರ್ ಹಾಕಲೆಂದು ಆತ ಈ ದೇವಸ್ಥಾನದ ಊರಲ್ಲಿರೋ ಅಂಗಡಿಗೆ ಬಂದದ್ದು.ಇವತ್ತು ಈ ಮಟ್ಟಕ್ಕೆ ಬಂದಿದ್ದಾನೆ ಎಂದು ಅಲ್ಲಿನ ಪರಿಸ್ಥಿತಿ ವಿವರಿಸುತ್ತಾ ಹೋಗ್ತಿದ್ದರು ನನ್ನ ಪರಿಚಯಸ್ಥರು. ಎಂತ ಮಾರಾಯ ಇವತ್ತು ಇಲ್ಲಿನ ಅರ್ಚಕರು ತಿಂಗಳಿಗೆ ಲಕ್ಷ ಎಣಿಸುತ್ತಾರೆ , ಇನ್ನು ರೂಂ ಕರೆಯುವವರೂ ಕೂಡಾ ಕನಿಷ್ಠ 3 ಸಾವಿರ ಎಣಿಸುತ್ತಾರೆ ಅಂದ್ರು ಅವರು . . ಇದು ಹತಾಶೆಯಲ್ಲ.ಸತ್ಯದ ಮಾತು.&lt;br /&gt;&lt;br /&gt;ಅದೊಂದು ಪ್ರಸಿದ್ದ ದೇವಸ್ಥಾನ ಅಂತಂದ್ರೆ ಅಲ್ಲಿ ಎಷ್ಟು ಜನರಿಗೆ ಉದ್ಯೋಗವಾಗುತ್ತೆ ಅಂತ ಲೆಕ್ಕ ಹಾಕಿ. ಒಂದು ಹತ್ತು ಐವತ್ತು ಜನ ಬ್ರಾಹ್ಮಣರಿಗೆ ಕೆಲಸ. ಇನ್ನು ಒಂದು ಐವತ್ತು ನೂರು ಜನರಿಗೆ ಕ್ಲೀನಿಂಗ್ , ರಶೀದಿ ಕೊಡಲು , ಆಫೀಸು ಕೆಲಸ , ಚಪ್ಪಲು ಸ್ಟಾಂಡ್ , ಅದೂ ಇದೂ ಅಂತ ದೇವಸ್ಥಾನದಲ್ಲಿ ಕೆಲಸ. ಇನ್ನು ಒಂದಷ್ಟು ಜನರಿಗೆ ಅಲ್ಲೇ ಎಲ್ಲಾದರೂ ಅಂಗಡಿ ಇರಿಸಿದರೆ ಅಲ್ಲೂ ಕೆಲಸ , ಆ ಅಂಗಡಿಯಲ್ಲಿ ಕೆಲಸ ಮಾಡೋರು ಇನ್ನೂ ಅನೇಕ ಮಂದಿ.ಇನ್ನು ವಸತಿ ವ್ಯವಸ್ಥೆಗೆ ಬಂದರೆ ರೂಂ ಕಟ್ಟಿದರೆ ಅಲ್ಲೂ ಕೆಲಸ , ಇನ್ನು ರೂಂಗೆ ಜನ ಮಾಡೋ ಕೆಲಸ ಮಾಡಿಕೊಂಡರೂ ಅಲ್ಲೂ ಉದ್ಯೋಗ . . .ಹೀಗೇ ಮುಂದುವರಿಯುತ್ತಲೇ ಹೋಗುತ್ತದೆ ಕೆಲಸಗಳ ಪಟ್ಟಿ.ಇದೆಲ್ಲವೂ ಒಂದು ದೇವಸ್ಥಾನದಲ್ಲಿ ಸಿಗೋ ಉದ್ಯೋಗಾವಕಾಶ..!.&lt;br /&gt;&lt;br /&gt;ಆವತ್ತೊಂದು ದಿನ ಹಾಗೇ ಆಗಿತ್ತು.&lt;br /&gt;&lt;br /&gt;ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ ನಿವಾರಣೆಗೆ ಹೆಚ್ಚಿನ ಮಹತ್ವ. ಹೀಗಾಗಿ ಮಾತು ಮಾತಿಗೂ ನಾಗದೋಷ, ಎಲ್ಲಾ ಜಾತಕದಲ್ಲೂ ನಾಗದೋಷ. ಇದನ್ನೇ ಒಂದು ಬ್ಯುಸಿನೆಸ್ ಮಾಡಿಕೊಂಡವರು ಹಲವಾರು ಜನ. ಕೊನೆ ಕೊನೆಗೆ ನದಿ ಪಕ್ಕದಲ್ಲಿ ಅದ್ಯಾರೋ ಎಲ್ಲಾ ನಗರದಿಂದ ಭಕ್ತರನ್ನು ಕರಕೊಂಡು ಬಂದು  ಹದಿನೈದೋ ಇಪ್ಪತ್ತೋ ಸಾವಿರ ಪಡೆದು ಅದೇನೋ ಹೋಮ ಶಾಂತಿ ಅಂತ ಮಾಡಿಸಿದರು. ಹೀಗೆಲ್ಲಾ ದುಡ್ಡು ಮಾಡೋದು ದೇವರಿಗೂ ಸರಿಕಂಡಿಲ್ಲ ಅಂತ ಅನಿಸುತ್ತೆ.ಊರ ಜನರೆಲ್ಲಾ ಇದಕ್ಕೆ ಆಕ್ಷೇಪಿಸಿದರು. ನಂತರ ಈ ಪದ್ದತಿ ನಿಂತೇ ಹೋಯಿತು.ಮತ್ತೆ ಇನ್ನೊಂದು ಹೊಸ ಅವತಾರ ಪಡಕೊಂಡರು. ಹೀಗೇ ಒಂದಲ್ಲ. .  ಇನ್ನೊಂದು . .!. ಯಾಕಂದ್ರೆ ಅದೆಲ್ಲಾ ನಾಗದೋಷದ ಎಫೆಕ್ಟ್ . .!. &lt;br /&gt;&lt;br /&gt;ಹೀಗೇ ಇಂತಹದ್ದೆಲ್ಲಾ ಕಾರಣಕ್ಕೆ ದೇವಸ್ಥಾನದಲ್ಲಿ ಇದೆಲ್ಲಾ ಸ್ಟ್ರಿಕ್ಟ್ ಆಯಿತು.ಆಗ ಗೊತ್ತಾಯಿತು ಅಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿತ್ತು ಅಂತ. ಈಗ ಸರಿಸುಮಾರು 130 ಜನ ಬ್ರಾಹ್ಮಣರಿಗೆ ಈ ನಾಗದೋಷ ನಿವಾರಣೆಯ ವಿಧಿವಿಧಾನ ಮಾಡೋ ಕೆಲಸ ಇದೆ. ಹತ್ತು ಐವತ್ತು ಜನರಿಗೆ ಅಲ್ಲಿ ಕ್ಲೀನಿಂಗ್ ಮಾಡುವ ಐದಾರು ಜನರಿಗೆ ಮಾರ್ಗದರ್ಶನ ಮಾಡೋ ಕೆಲಸ ಇದೆಯಂತೆ ಈಗ. ಇನ್ನು ಇನ್‌ಕಂ ಲೆಕ್ಕಾಚಾರ ಬೇಡ.&lt;br /&gt;&lt;br /&gt;&lt;br /&gt;ದೇವರೆಂದರೆ ಬಹುಶ: ಇದೆ. ಜನರಿಗೆ ಒಳ್ಳೆಯದು ಮಾಡುವುದೇ ಅವನ ದಿನಿತ್ಯದ ಕೆಲಸ. ಪಾಪ ತೊಳೆಯೋದು , ಪುಣ್ಯ ಕೊಡೋದೇ ಅವನ ಕೆಲಸ. ಅಂದರೆ  ದಾನ ಮಾಡುವುದೇ ದೇವರ ಸಮೀಪಕ್ಕೆ ಹೋಗೋ ದಾರಿ. ಹಾಗಾಗಿಯೇ ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಅಂಗಡಿಗಳಿಂದ ಏನಾದರೊಂದು ನಾವು ಖರೀದಿಸದೇ ಹೋಗೋದಿಲ್ಲ. ಅಲ್ಲಿ ಖರೀದಿಸುವ ವಸ್ತುಗಳಿಗೆ ಚರ್ಚೆಯೂ ಮಾಡೋಲ್ಲ.ಹೇಳಿದಷ್ಟು ರೇಟು ಕೊಟ್ಟು ರೈಟ್ ಹೇಳೋದೇ. ಅದಕ್ಕೊಂದು ಎಕ್ಸಾಂಪಲ್ , ಇತ್ತೀಚೆಗೆ ನನ್ನ ಸಂಬಂಧಿಕರೊಬ್ಬರು ದೇವಸ್ಥಾನದ ಅಂಗಡಿಯಿಂದ ಆಟಿಕೆ ಖರೀದಿಸಿದ್ದರು.ಅದರಲ್ಲಿ ಎಂಆರ್ಪಿ ರೇಟ್ 40 ರುಪಾಯಿ ಇತ್ತು. ಆದರೆ ಅವರು ಕೊಟ್ಟ ರೇಟು ಬರೋಬ್ಬರಿ 170  ರುಪಾಯಿ. ನೋ ಚರ್ಚೆ. ದೇವಸ್ಥಾನದಲ್ಲಲ್ಲಾ ಹೋಗಲಿ , ದೇವರಿದ್ದಾನಲ್ಲ, ಎಲ್ಲಾದ್ರೂ ಕೊಡ್ತಾನೆ ,ಅಂತಾರೆ ಅವರು. ಅಂದರೆ ಆ ವಠಾರದಲ್ಲಿ ಇರೋವರಿಗೆ ಅದೆಲ್ಲಾ ದೇವರ ವರ ಅಷ್ಟೆ. ತಪ್ಪೇನಿಲ್ಲ. ಅಧರ್ಮದ ದುಡ್ಡು ಅದಲ್ಲ. ಯಾಕೆಂದರೆ ದೇವಸ್ಥಾನಕ್ಕೆ ಬರೋದು ಪಾಪ ಕಳೆಯೋದಿಕ್ಕಲ್ಲಾ , ಹಾಗಾಗಿ ದುಡ್ಡಿಗೆ ಲೆಕ್ಕ ಮಾಡೋದಿಲ್ಲ ಅಂದ್ರು ನನ್ನ ಆ ಸಂಬಂಧಿಕರು.&lt;br /&gt;&lt;br /&gt;&lt;br /&gt;ಅಬ್ಬಾ  . !. ದೇವಸ್ಥಾನ ಊರಿಗೊಂದು ಇದ್ದರೆ ಆ ಊರು ಎಷ್ಟು ಡೆವಲೆಪ್‌ಮೆಂಟ್ ಆಗಬಹುದಲ್ಲಾ . !. ಊರಿನ ಜನರೆಲ್ಲಾ ಈ ಕೃಷಿ , ಈ ಆಫೀಸು ಅಂತೆಲ್ಲಾ ಓಡಾಡ್ಬೇಕಾ?. ಅದಕ್ಕೇ ಹೇಳಿರಬೇಕು ಊರಿಗೊಂದು ದೇವಸ್ಥಾನವಿದ್ದರೆ ಅದೊಂದು ನಂದನವನ ಅಂತ . .!.&lt;br /&gt;&lt;br /&gt;ಓ ದೇವರೇ ನೀನೆಷ್ಟು ಕರುಣಾಮಯಿ . . ನೀನೆಷ್ಟು ಬುದ್ದಿವಂತ . . ಅದಕ್ಕೇ ನೀನು ದೊಡ್ಡವನು . .&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-1397212105862534846?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/1397212105862534846'/><link rel='self' type='application/atom+xml' href='http://www.blogger.com/feeds/6977488602190697764/posts/default/1397212105862534846'/><link rel='alternate' type='text/html' href='http://newsullia.blogspot.com/2010/11/blog-post_28.html' title='ದೇವಸ್ಥಾನವೂ ಉದ್ಯೋಗವೂ. . !'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-2686799940860848790</id><published>2010-11-24T20:26:00.001+05:30</published><updated>2010-11-24T20:32:07.538+05:30</updated><title type='text'>"ಜಾತೀ"ಯತೆ. . !</title><content type='html'>* ಒಳಗೆ ಬನ್ನಿ . ., ಆದರೆ . .  ನಿಮ್ಮ ಜಾತಿ ಯಾವುದು . .?, &lt;br /&gt;&lt;br /&gt;* ಅದೊಂದು ಸರಕಾರೀ ಅರ್ಜಿ ಫಾರ್ಮ್.ಅದರಲ್ಲಿ ನಿಮ್ಮ ಹೆಸರು , ನಿಮ್ಮ ಭಾಷೆ , ನಿಮ್ ರಾಜ್ಯ, ನಿಮ್ಮ ದೇಶ , ನಿಮ್ಮ ರಾಷ್ಟ್ರೀಯತೆ .. .  ಇದೆಲ್ಲಾ ಜಾತಕದ ಬಳಿಕ ಕಟ್ಟ ಕಡೆಯ ಪ್ರಶ್ನೆ ನಿಮ್ಮ “ಜಾತಿ . . .”?. &lt;br /&gt;&lt;br /&gt;* ಅಬ್ಬಾ . . !. ಅವ ನಮ್ಮವ.. . ! ಇವನ್ಯಾರವ. . ?. ಅವನೇತಕೆ ಇಲ್ಲಿ . . ?&lt;br /&gt;&lt;br /&gt; ನಿಮ್ಮದು ಬ್ರಾಹ್ಮಣ ಸಮಾಜವಾದರೆ ಅದಕ್ಕೊಬ್ಬ ಸ್ವಾಮೀಜಿ , ಲಿಂಗಾಯತರಾದರೆ ಅದಕ್ಕೆ ಇನ್ನೊಬ್ಬ , ಗೌಡರಾದರೆ ಅಲ್ಲಿ ಮತ್ತೊಬ್ಬರು . . . . .  ಹೀಗೇ ಜಾತಿಗೊಬ್ಬ ಸ್ವಾಮೀಜಿ. ಆ ಜಾತಿಯನ್ನು ಹಿಡಿದಿಟ್ಟುಕೊಳ್ಳುವುದೇ  ಆ ಸ್ವಾಮೀಜಿಯ ಕಾಯಕ. ಅಷ್ಟೇ ಅಲ್ಲ , ಆ ಜಾತಿಯೊಳಗೆ ಇನ್ನೂ ಹಲವಾರು ವಿಘಟನೆ. ಯಾವುದರಲ್ಲಿ ಇಲ್ಲ ನೋಡಿ , ಬ್ರಾಹ್ಮಣರೊಳಗೆ ಒಂದಷ್ಟು , ಲಿಂಗಾಯತರಲ್ಲಿ ಇನ್ನೂ ಹಲವಾರು, ಗೌಡರಲ್ಲಿ ಹಲವು ಬಗೆ , ಶೆಟ್ಟರಲ್ಲಿ ಇನ್ನೂ ಒಂದೆರಡು ಪಂಗಡ , ಅದೂ ಅಲ್ಲ ಮುಸಲ್ಮಾನರಲ್ಲಿ , ಕ್ರೈಸ್ತರಲ್ಲೂ ಬಗೆ ಬಗೆ . . !.ಇದೆಕ್ಕೆಲ್ಲಾ ಒಬ್ಬೊಬ್ಬ , ಎರಡೆರಡು ಸ್ವಾಮೀಜಿಗಳು.ಅವರೊಳಗೆ ಪ್ಯಪೋಟಿ . .!. ಒಂದು ಜಾತಿಯನ್ನು ನೋಡಿದರೆ ಇನ್ನೊಂದಕ್ಕೆ ಕಸಿವಿಸಿ , ಆ ಜಾತಿಯೊಳಗೆ ಡಿಶುಂ ಡಿಶುಂ. ಜಾತಿಯ ಹುದ್ದೆಯಲ್ಲಿ ಮೇಲೇರಿದರೆ ಇನ್ನೊಬ್ಬನಿಗೆ ಕೆಂಗಣ್ಣು , ಆಗ ಅಲ್ಲೊಂದು ಹಾವು ಏಟಿ ಆಟ ಶುರು.&lt;br /&gt;&lt;br /&gt;ಅಬ್ಬಾ. . . . ! ಏನೆಲ್ಲಾ ಇದೆ,ಇಲ್ಲಿ . . .! &lt;br /&gt;&lt;br /&gt;ಹಾಗೊಂದು ವೇಳೆ ನಾವೇನಾದರೂ ಈ ಜಾತಿ ಸಂಘಟನೆಯ ಒತ್ತಡಕ್ಕೆ ಮಣಿಯದೇ ಅಥವಾ ಅವರ ನಿಲುವಿನ ವಿರೋಧ ಹೋದೆವೆಂದರೆ ಇನ್ನು ಕತೆಯೇ ಬೇರೆ. ಆಗ ನಾವು ಮಾತಾಡಿದ್ದೆಲ್ಲಾ ಇಶ್ಯು. ಹೇಳಿದ್ದೆಲ್ಲಾ ಸುದ್ದಿ. ಕೊನೆಗೆ ಆ ಜಾತಿ ಸಂಘಟನೆಯ ಸ್ವಾಮೀಜಿಗೇ ವಿರೋಧ ಎನ್ನುವಷ್ಟು ದೊಡ್ಡ ಸುದ್ದಿಯಾಗುತ್ತದೆ.ಒಂದರ್ಥದಲ್ಲಿ ಆ ಸಂಘಟನೆಯ ಅಡಿಯಾಳಾಗಿರಬೇಕೆಂಬುದು ಅದರ ಒಟ್ಟಾರೆ ಔಟ್‌ಲೈನ್. ಆದರೆ ಕೆಲವೊಮ್ಮೆ ಈ ಜಾತಿ ಸಂಘಟನೆಗಳೇ ಕೆಲವರಿಗೆ ಆಧಾರವಾಗುತ್ತದೆ.ಮೊನ್ನೆ ನೋಡಿ ಮುಖ್ಯಮಂತ್ರಿಗಳಿಗೆ ಆಧಾರವಾದ್ದು ಯಾವುದು?. ಹಾಗೆಯೇ ಅನೇಕರಿಗೆ ಇದೊಂದು ವರವೂ ಆಗಿಬಿಡುತ್ತದೆ. &lt;br /&gt;&lt;br /&gt;ನಿಜಾರ್ಥದಲ್ಲಿ ಮನೆಯ ನಾಲ್ಕು ಗೋಡೆಯ ಹೊರಗೆ ಈ ಜಾತಿಯ ಗೋಡೆಯನ್ನು ಕೆಡವಿ ಹಾಕಬೇಕಾಗಿದೆ. ಯಾಕೆಂದರೆ ಈ ಜಾತಿ ಸಂಘಟನೆಗಳು ನಾಲ್ಕು ಗೋಡೆಯ ಹೊರಗಡೆ ಮಾಡಿದ್ದೇನೂ ಇಲ್ಲ. ಮಾಡೋದು ಇಲ್ಲ. ಅದಕ್ಕೊಂದು ಉದಾರಣೆ ಇದೆ. ನಮ್ಮೂರ ಪಕ್ಕದಲ್ಲಿ ಒಬ್ಬ ಯುವಕ ಇತ್ತೀಚೆಗೆ ಕೊಂಚ ಮಾನಸಿಕ ಅಸ್ವಸ್ಥನಾಗಿದ್ದಾನೆ. ಆತ ಈಗ ಪ್ರತಿದಿನ ಬೆಳಗ್ಗೆ ೭ ಗಂಟೆಗೆ ಪೇಟೆಗೆ ಬರುತ್ತಾನೆ.ದಿನವಿಡೀ ಪೇಟೆಯಲ್ಲಿ ಮೇಲೆ ಕೆಳಗೆ ಹೋಗುತ್ತಲೇ ಇರುತ್ತಾನೆ.ಸಿಕ್ಕಸಿಕ್ಕವರಲ್ಲಿ ಬೀಡಿ ಕೇಳುತ್ತಾನೆ.ರಾತ್ರಿಯಾದರೆ ಮತ್ತೆ ಮನೆಗೆ ಹೋಗುತ್ತಾನೆ ಇಲ್ಲವಾದರೆ ಅಲ್ಲೇ ಎಲ್ಲಾದರೂ ಇರುತ್ತಾನೆ.ಪೇಟೆಗೆ ಬರೋವರೆಲ್ಲಾ ಆತನನ್ನು ನೋಡಿಕೊಂಡು ಛೇ . . ! ಅಂತ ಮರುಕಪಡುತ್ತಾರೆ. ಇತ್ತೀಚೆಗೊಬ್ಬರು ಹೇಳಿದರು , ನಿಮ್ಮ ಜಾತಿಯವರು ಯಾರೂ ಇಲ್ಲವಾ?. ಅಂತ. ಆದರೂ ಜಾತಿ ಮುಖಂಡರು ನೋಡಿಲ್ಲ. ಪಾಪ ಆ ಯುವಕನ ಮನೆಯಲ್ಲಿರೋ ಆತನ ಹೆಂಡತಿಗೆ ವಿವಿದ ಜವಾಬ್ದಾರಿಗಳು. ನಾನೇನು ಮಾಡಲಿ ಅಂತ  ಆ ಹೆಂಗಸು ಗೋಗರೆಯುತ್ತದೆ. ಆದರೆ ಯಾವೊಬ್ಬ ಜಾತಿ ಲೀಡರ್  ಆ ಮನೆಗೆ ಬೇಟಿ ಕೊಟ್ಟು ಪರಿಸ್ಥಿತಿ ಹೇಗಿದೆ, ನಾವೇನು ಮಾಡ್ಬೇಕು ಅಂತ ವಿಚಾರಿಸಿಲ್ಲ. ಆತ ದಿನವೂ ಹಾಗೆ ಪೇಟೆಗೆ ಬರುತ್ತಿದ್ದಾನೆ.ಇತ್ತೀಚೆಗೆ ನಾನೊಬ್ಬ ಕ್ರೈಸ್ತ ಮುಖಂಡರನ್ನು ಭೇಟಿಯಾಗಿ ನಮ್ಮೂರಿನ ಈ ಯುವಕನ ಬಗ್ಗೆ ಹೇಳಿದ್ದೆ.ಅವರು ತಕ್ಷಣವೇ ಒಪ್ಪಿಕೊಂಡರು. ಆ ನಂತರ ಹೇಳಿದರು , ನಮ್ಮ ಜಾತಿ ಬೇರೆ ಆ ಹುಡುಗನ ಜಾತಿ ಬೇರೆ.ಒಂದು ವೇಳೆ ನಾವೆಲ್ಲಾದರೂ ಚಿಕಿತ್ಸೆ ಕೊಡಿಸಿದರೆ ಅದೇ ಒಂದು ಇಶ್ಯು ಆದ್ರೆ..? ಸ್ವಲ್ಪ ದಿನ ನೋಡೋಣ ಅಂದ್ರು. ಹೀಗಾಗಿ ನಮ್ಮ ಪ್ರಯತ್ನ ಠುಸ್. ಆದ್ರೂ ನಿರೀಕ್ಷೆ ಠುಸ್ ಆಗಿಲ್ಲ.ಕಾದು ನೋಡಬೇಕು.ಇನ್ನು ನಾನೊಬ್ಬನೇ ಚಿಕಿತ್ಸೆ ನೀಡುವಷ್ಟು ಶ್ರೀಮಂತನಲ್ಲ.&lt;br /&gt;&lt;br /&gt;ಹಾಗಾಗಲ್ಲ ಎಂದು ಧೈರ್ಯವಾಗಿ ಹೇಳಲು ನನಗೆ ಆಗಿಲ್ಲ.ಯಾಕೆಂದರೆ ನಾಳೆ ಇಡೀ ಜಾತಿ ಎದ್ದು ನಿಂತರೆ?. ಆ ಹುಡುಗನಿಗೆ ಚಿಕಿತ್ಸೆ ಆರಂಭವಾದ ಮೇಲೆ ಲಬೋ ಲಬೋ ಎಂದು ಈ ಮೌನವಾಗಿದ್ದವರೆಲ್ಲಾ  ಎದ್ದು ನಿಂತರೆ?. ಹೀಗಾಗಿ ಸದ್ಯ ಸುಮ್ಮನಿದ್ದಾರೆ.  ಹೀಗೇ ಮುಂದುವರಿದು ಆ ಹುಡುಗನ ಭವಿಷ್ಯವೇ ಕಮರಿ ಹೋಗಲಿರುವುದಂತೂ ಸತ್ಯ. ಇದು ಜಾತಿ ಎಫೆಕ್ಟ್ . . !.ಮನೆ ಮನೆಯಿಂದ ಚಂದಾ , ವಿವಿದ ರೀತಿಯ ಕಲೆಕ್ಷನ್ ಮಾಡುವ ಈ ಜಾತಿ ಸಂಘಟನೆಗಳು ಆ ಮನೆಗೆ ಸಂಕಷ್ಠ ಬಂದಾಗ ಸ್ಪಂದಿಸಬೇಡವೇ?.&lt;br /&gt;&lt;br /&gt;ಇದೆಲ್ಲಾ ಜಾತಿ ಎಫೆಕ್ಟ್ . . . .!.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-2686799940860848790?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/2686799940860848790'/><link rel='self' type='application/atom+xml' href='http://www.blogger.com/feeds/6977488602190697764/posts/default/2686799940860848790'/><link rel='alternate' type='text/html' href='http://newsullia.blogspot.com/2010/11/blog-post_24.html' title='&quot;ಜಾತೀ&quot;ಯತೆ. . !'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-1925864547403465618</id><published>2010-11-16T21:46:00.003+05:30</published><updated>2010-11-16T22:12:02.709+05:30</updated><title type='text'>ಶುರುವಾಗಿದೆಯಂತೆ ಪ್ರಳಯ - 2012</title><content type='html'>ಪ್ರಳಯ ಶುರುವಾಗಿದೆಯಂತೆ .  .!.&lt;br /&gt;&lt;br /&gt; 2012 ಕ್ಕೆ ಪ್ರಳಯವಾಗುತ್ತದೆ ಅಂತ ಕಳೆದ ವರ್ಷದಿಂದಲೇ ಸುದ್ದಿ ಶುರುವಾಗಿತ್ತು. ಅದಲ್ಲ ಆಗೋದಿಲ್ಲ ಅಂತ ಕೆಲವರು , ಆಗುತ್ತೆ ಅಂತ ಇನ್ನೂ ಕೆಲವರು ವಾದಿಸಿದ್ದರು. ಈ ನಡುವೆ ಇದಕ್ಕಾಗಿಯೇ ಒಂದು ಸಮ್ಮೇಳನವು ಕೂಡಾ ನಡೆಯುವುದರಲ್ಲಿತ್ತು.ಆದರೆ ಅದೇಕೋ ಏನೋ ಆ ಸಮ್ಮೇಳನ ಕೂಡಾ ಪ್ರಳಯವಾಗೋ ಮುನ್ನವೇ ಸದ್ದಿಲ್ಲದೆ ನಿಂತೇ ಹೋಯಿತು. ಆದರೆ ಈಗಂತೂ ಪ್ರಳಯ ಶುರುವಾಗಿದೆಯಂತೆ , ಹಾಗಂತ ಹಳ್ಳಿ ಜನ ಮಾತನಾಡುತ್ತಿದ್ದಾರೆ. ಯಾಕೆ ಗೊತ್ತಾ?. ಕಾರಣವಿದೆ.ಅವರು ಹೇಳುವುದರಲ್ಲೂ ಹುರುಳಿದೆ.&lt;br /&gt;&lt;br /&gt;ಎಂತ ಮಾರಾಯ್ರೆ ಮಳೆಯೇ ನಿಲ್ಲುತ್ತಿಲ್ಲ , ಏನು ಅವಸ್ಥೆ ಈ ವರ್ಷದ್ದು , ಮಳೆ ನಿಲ್ಲದೇ ಇದ್ದರೆ ಹೇಗೆ?.ಇರುವ ಭತ್ತ ನೆಲಕ್ಕೆ ಬಿದ್ದು , ನಾಟಿ ಕೊಳೆಯುತ್ತಿದೆ , ಊಟಕ್ಕೆ ಏನು ಮಾಡೋದು? ಎಂದು ರೈತ ಕೇಳುತ್ತಿದ್ದಾನೆ. &lt;br /&gt;&lt;br /&gt;ಅಲ್ಲಾ ಮಾರಾಯ್ರೆ , ಮಳೆ ಬರ್ತಾ ಇದೆ, ಅಡಿಕೆ ಬೀಳುತ್ತಾ ಇದೆ , ಅಂಗಳದಲ್ಲಿ ಹಾಕಿದ ಅಡಿಕೆ ಕೊಳೆಯುತ್ತಿದೆ , ಕೆಲವು ಕಡೆ ಅಂಗಳದಲ್ಲೇ ಅಡಿಕೆ ಹುಟ್ಟಿದೆ.ಏನು ಮಾಡೋದೇ ಗೊತ್ತಾಗ್ತಾ ಇಲ್ಲ , ರೋಗವೂ ಮತ್ತೆ ಶುರುವಾಗಿದೆ ಅಂತಾನೆ ಅಡಿಕೆ ಬೆಳೆಗಾರ.&lt;br /&gt;&lt;br /&gt;ಅಲ್ಲಾ ಸ್ವಾಮಿ , ಹೀಗೆ ಮಳೆ ಬಂದ್ರೆ ಹೇಗೆ , ರಬ್ಬರ್‌ಗೆ 200 ರುಪಾಯಿ ದಾಟಿದೆ.ಆದ್ರೆ ಏನು ಟ್ಯಾಪಿಂಗ್ ಮಾಡೋದಾದ್ರೂ ಹೇಗೆ.ರೇಟಿದೆ ನಮ್ಗೆ ಮಾತ್ರಾ ಸಿಕ್ತಾ ಇಲ್ಲ ಅಂತಾನೆ ರಬ್ಬರ್ ಬೆಳೆಗಾರ.&lt;br /&gt;&lt;br /&gt;ಅಯ್ಯೋ ಏನು ಮಳೆ. ಕೆಲಸ ಮಡೋದಾದ್ರೂ ಹೇಗೆ ಅಂತಾನೆ ಕೂಲಿ ಕಾರ್ಮಿಕ.&lt;br /&gt;&lt;br /&gt;ಇದೆಲ್ಲಾ ಪ್ರತಿದಿನವೂ ಹಳ್ಳಿಯಲ್ಲಿ ಕೇಳೋ ಮಾತು.ಹಿಂದೆಲ್ಲಾ ದೀಪಾವಳಿಯ ಹೊತ್ತಿಗೆ ಮಳೆ ಕಡಿಮೆಯಾಗಿ ಚಳಿ ಶುರುವಾಗುವ ಹೊತ್ತು.ಅಂತಹದ್ದರಲ್ಲಿ ಇಂದು ಕೂಡಾ ಸಂಜೆ ಭಾರೀ ಮಳೆ ಬರುತ್ತಿದೆ.&lt;br /&gt;&lt;br /&gt; ಬೆಳಗ್ಗೆ ಹಿಮ ಬಿದ್ದರೆ , ಇನ್ನು ಮಳೆ ದೂರ ಹೋಯಿತು ಅನ್ನೋ ವಾಡಿಕೆ ಹಿಂದೆಲ್ಲಾ ಇತ್ತು.ಆದರೆ ಈಗ ಆ ವಾಡಿಕೆ ಇಲ್ಲವೇ ಇಲ್ಲ.ಬೆಳಗ್ಗೆ ಹಿಮ , ಮಧ್ಯಾಹ್ನ ಸುಡುಬಿಸಿಲು , ಸಂಜೆ ಭಾರೀ ಮಳೆ.ಒಂದೇ ದಿನ  3 ಕಾಲ.ಮನುಷ್ಯನಿಗೆ ಈಗ ಅರ್ಜೆಂಟಲ್ವಾ ಹಾಗೇ ಈ ಕಾಲಗಳಿಗೂ ತುರ್ತು ಶುರುವಾಗಿದೆ. ಇನ್ನು ಈ ಕಾಲ ಮಾನ ಬದಲಾಗೋ ಹಾಗೆ ಕಾಣುತ್ತಿಲ್ಲ. ಇದು ಬದಲಾದ ಕಾಲಮಾನ.ಇನ್ನು ಬದಲಾಗೋ ಲಕ್ಷಣ ಇಲ್ಲ.ಪ್ರಕೃತಿಗೆ ಘಾಸಿಯಾಗಿದೆ.ಇನ್ನು ಪ್ರತೀ ವರ್ಷ ಹೀಗೇನೆ ಅಂತಾರೆ ಹಿರಿಯರು. ಯಾಕಂದ್ರೆ ಇದುವೇ ಒಂದು ಪ್ರಳಯ.ಕಲಿ ಕಾಲದಲ್ಲಿ ಮಾತ್ರಾ ಹೀಗಾಗುತ್ತೆ.ಈ ರೀತಿಯಾಗಿ ನಾಶವಾಗುತ್ತೆ.ಇದನ್ನ ಪ್ರಳಯ ಅಂತಾರೆ ಹಳ್ಳಿ ಜನ. &lt;br /&gt;&lt;br /&gt;ಆಗ ಯಾರೋ ಒಬ್ಬರು ಹೇಳಿದರು , ಮುಂದಿನ ವರ್ಷ ಹೀಗೇ 10 ತಿಂಗಳು ಮಳೆ ಇರುತ್ತಂತೆ ಅಂತ. ಹೀಗೆ 10 ತಿಂಗಳು ಮಳೆ ಬಂದ್ರೆ ಕೃಷಿಯೆಲ್ಲಾ ನೀರು ಪಾಲು. ಅಡಿಕೆ ಸಿಂಗಾರವೇ ಕರಟುತ್ತೆ , ಭತ್ತದ ನಾಟಿಯೇ ಅಸಾಧ್ಯ. ಅದೇ ಒಂದು ನಾಶ. ಅದನ್ನೇ ಪ್ರಳಯ ಅಂತ ಕರೆಯೋದು ಅಲ್ವಾ?. ಈ ರೀತಿ ಮಳೆ ಬಂದ್ರೆ ಕೃಷಿ ನಾಶ. ಕೃಷಿ ನಾಶವಾದ್ರೆ ಅನ್ನ ನಾಶ. ಅನ್ನ ನಾಶವಾದ್ರೆ ?. ಸ್ಟಾಕ್ ತೆಗೆಯೋದು . . .  ಇದು ಎಷ್ಟು ದಿನ. . ?. ಆಗ ಬೆಲೆ ಏರಿಕೆ ಕಾಡುತ್ತೆ. ಇದರ ನಿಯಂತ್ರಣ ಹೇಗೆ?. ಇದುವೇ ಪ್ರಳಯ ಅಂತಾರೆ ಆ ಜನ.&lt;br /&gt;&lt;br /&gt;ಏನೇ ಇರಲಿ.ಇಂದು ಕಾಲ ಮಾನ ಬದಲಾಗಿದೆ.ಮಳೆ ಬರೋ ಕಾಲಕ್ಕೆ ಮಳೆ ಬರೋದಿಲ್ಲ.ಮಳೆ ನಿಲ್ಲೋ ಸಮಯದಲ್ಲಿ ಮಳೆ ನಿಲ್ಲೋದಿಲ್ಲ , ಚಳಿ ಕಾಲದಲ್ಲಿ ಚಳಿಯೇ ಮಾಯ.ಬಿಸಿಲು ಎಂದರೆ ಸುಡು ಬಿಸಿಲು. ಹೀಗೆ ಈ ಬದಲಾದ ಕಾಲವನ್ನು ಸಹಿಸಿಕೊಳ್ಳಬೇಕಾಗಿದೆ.ಎದುರಿಸಬೇಕಾಗಿದೆ.ಅದಕ್ಕಾಗಿ ಮಾನಸಿಕವಾಗಿ ಸಿದ್ದವಾಗಬೇಕಾಗಿದೆ.ಅದೊಂದೇ ದಾರಿ.ಸವಾಲುಗಳಿಗೆ ಎದೆಯೊಡ್ಡಿ ನಡೆಯಲೇಬೇಕಾಗಿದೆ ಅಷ್ಟೇ.&lt;br /&gt;&lt;br /&gt;ಪ್ರಕೃತಿಯ ಮುಂದೆ ನಾವೆಲ್ಲಾ ಏನು . .?. ತಂತ್ರಜ್ಞಾನಗಳಿಂದ ಇದನ್ನೇನಾದರೂ ತಡೆಯಲು ಸಾಧ್ಯವೇ. .?. ಏನಾದರೂ ಪ್ರಯೋಗ ಮಾಡಲು ಆದೀತೇ . .?.ಕಾಲವೇ ಉತ್ತರ ಹೇಳಬೇಕು. . . .&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-1925864547403465618?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/1925864547403465618'/><link rel='self' type='application/atom+xml' href='http://www.blogger.com/feeds/6977488602190697764/posts/default/1925864547403465618'/><link rel='alternate' type='text/html' href='http://newsullia.blogspot.com/2010/11/2012.html' title='ಶುರುವಾಗಿದೆಯಂತೆ ಪ್ರಳಯ - 2012'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-8706726823211704309</id><published>2010-11-16T15:23:00.000+05:30</published><updated>2010-11-16T15:25:00.516+05:30</updated><title type='text'>ಜಗವು ನಿನ್ನ ಪ್ರೀತಿಸದು . !</title><content type='html'>“ಜಗವು ನಿನ್ನ ಪ್ರೀತಿಸಲಿಲ್ಲವೆಂದು ಹಳಿಯಬೇಡ , ನೀನು ಹೆತ್ತವರಿಗೆ ಮಗುವಾಗಿರಬಹುದು , ಆದರೆ ಜಗಕೆ ನೀನೂ ಒಬ್ಬ ಸ್ಪರ್ಧಿಯೇ. .!”. &lt;br /&gt;&lt;br /&gt;ಮೊನ್ನೆ ಮನೆಯ ಕವಾಟಿನಲ್ಲಿ ಅದ್ಯಾವುದೋ ಪುಸ್ತಕ ಹುಡುಕುತ್ತಿದ್ದೆ , ಆಗ ಮಂಕುತಿಮ್ಮನ ಕಗ್ಗದ ಪುಸ್ತಕ ಕೈಗೆ ಸಿಕ್ತು. ಆವತ್ತು ಯಾವಾಗಲೋ ಅದನ್ನು ಖರೀದಿಸಿ ಅರ್ಧ ಓದಿ ಹಾಗೆಯೇ ಇರಿಸಿದ್ದೆ.ಮೊನ್ನೆ ಕೈಗೆ ಪುಸ್ತಕ ಸಿಕ್ಕಿದಾಗ ಸುಮ್ಮನೆ ನಿರಾಯಾಸವಾಗಿ ಓದುತ್ತಾ ಹೋದೆ.ನಿಜಕ್ಕೂ ಇಂದಿಗೆ ಮಂಕುತಿಮ್ಮನ ಕಗ್ಗ ಪ್ರಸ್ತುಕ ಅಂತ ಅನ್ನಿಸಿತು , ಮತ್ತೆ ಓದುತ್ತಾ ಹೋದಾಗ ಇದು ಸಾರ್ವಕಾಲಿಕ ಸತ್ಯ ಅಂತ ನಿರ್ಧರಿಸಿದೆ.&lt;br /&gt;&lt;br /&gt;&lt;br /&gt;ನಿಮಿಷ ನಿಮಿಷಕ್ಕೆ ಬದಲಾಗುವ  ಈ ಸಮಾಜದಲ್ಲಿ ನಾವೂ ಒಬ್ಬ ಸ್ಪರ್ಧಿಯಲ್ಲವೇ , &lt;br /&gt;&lt;br /&gt;ಮೊನ್ನೆ ಮಿತ್ರನೊಬ್ಬ ಹೇಳುತ್ತಲಿದ್ದ , ಆತ ಒಂದು ಉದ್ಯೋಗದಲ್ಲಿದ್ದ. ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಆ ಯೋಚಿಸುತ್ತದ್ದ. ಅದರ ಬೆನ್ನಿಗೇ ಇನ್ನೊಬ್ಬ ಆತನ ಸಹೋದ್ಯೋಗಿ ರಾಜೀನಾಮೆ ನೀಡಿದ. ಸಂಸ್ಥೆಯು ಖಾಲಿಯಾದ ಹುದ್ದೆಗೆ ಅರ್ಜಿ ಆಹ್ವಾನಿಸಿತು. ಆ ಒಂದು ಹುದ್ದೆಗೆ ಬಂದ ಅರ್ಜಿ ಬರೋಬ್ಬರಿ 280 . .!.  ನನ್ನ ಮಿತ್ರನಿಗೇ ಅಚ್ಚರಿಯಾಯಿತಂತೆ. ನನ್ನ ಹುದ್ದೆಯ ಮೇಲೆ 280 ಜನರ ಕಣ್ಣು ಇದೆ. .!. ಹಾಗಿದ್ದರೆ ಈ ಹುದ್ದೆ ಬಿಟ್ಟರೆ ಹೇಗೆ .?. ಸ್ಪರ್ಧಿಸಬೇಕು . .  ಗೆಲ್ಲಬೇಕು. ಎಂದು ಆತ ರಾಜೀನಾಮೆ ನಿರ್ಧಾರವನ್ನು ಬಿಟ್ಟನಂತೆ . !.  ಹಾಗಾಗಿ ಈ ಜಗದಲ್ಲಿ ನಾವೂ ಒಬ್ಬ ಸ್ಪರ್ಧಿಯಲ್ಲದೆ ಮತ್ತಿನ್ನೇನು .?. ನಾವೊಬ್ಬನಲ್ಲ ನಮ್ಮಂತೆ ಇನ್ನೂ ಹಲವರಿದ್ದಾರೆ. ನಾವೇನೂ ಅಲ್ಲ.&lt;br /&gt;&lt;br /&gt;ಇಂತಹದ್ದೇ ನನಗೆ ಖುಷಿಕೊಟ್ಟ ಕಗ್ಗಗಳು ;&lt;br /&gt;&lt;br /&gt;“ಅಕ್ಕಿಯಿಂದ ಅನ್ನವನ್ನು ಮಾಡಲು ಮೊದಲು ಕಂಡವನು ಯಾರು ?,ಅಕ್ಷರದಿಂದ ಬರಹವನ್ನು ಆರಂಭಿಸಿದವನು ಯಾರು . .? ಆದರೂ ಎಲ್ಲವೂ ನಾನು ಮಾಡಿದ್ದು ಎನ್ನುವುದರಲ್ಲಿ ಅರ್ಥವೇನಿದೆ . .?”&lt;br /&gt;&lt;br /&gt;“ನೀನು ಉದ್ದಾರವಾಗಬೇಕಾದರೆ ಹೆಸರಿನ ಹುಚ್ಚು ಬಿಡು , ಲೋಕದಲ್ಲಿ ಮಗುವಾಗು, ಹಸುವಾಗು, ಗಿಡವಾಗು, ಪೊರಕೆಯಾಗು ಆಗ ನೀನು ಉದ್ದಾರವಾಗುತ್ತಿ.”&lt;br /&gt;&lt;br /&gt;“ಭಾವಾವೇಶಕ್ಕೆ ಒಳಗಾಗುವಾಗ ಮನಸ್ಸು ಕುದುರೆಯಾಗಲಿ , ಬುದ್ದಿ ಅದರ ಸವಾರನಾಗಲಿ.ಮನಸ್ಸು - ಬುದ್ದಿ ಎರಡೂ ಸತಿಪತಿಗಳಾಗಲಿ ಆಗ ಜೀವನವು ವಿಜಯಯಾತ್ರೆಯಂತಾಗುತ್ತದೆ”&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-8706726823211704309?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/8706726823211704309'/><link rel='self' type='application/atom+xml' href='http://www.blogger.com/feeds/6977488602190697764/posts/default/8706726823211704309'/><link rel='alternate' type='text/html' href='http://newsullia.blogspot.com/2010/11/blog-post_16.html' title='ಜಗವು ನಿನ್ನ ಪ್ರೀತಿಸದು . !'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-8220130893066415808</id><published>2010-11-15T21:30:00.003+05:30</published><updated>2010-11-15T21:42:20.321+05:30</updated><title type='text'>ಕೆಂಪು ಸಂಕ -6</title><content type='html'>. . . . ಆದರೆ ಸೋಮಪ್ಪ ಗೌಡರು ಮನೆಯಿಂದ ಕಮಿಲಕ್ಕೆ ಬರೋವಾಗ ಸ್ವಲ್ಪ ತಡವೇ ಆಗಿತ್ತು.ಗೌಡರು ಬಂದ ತಕ್ಷಣವೇ ಅಂಗಡಿ ಬಳಿ ಸೇರಿದ್ದ ಎಲ್ಲರೂ  “ಗೌಡ್ರು  ಬಂದ್ರು . .  ಗೌಡ್ರು ಬಂದ್ರು”ಅಂತ ಎದ್ದು ನಿಂತರು. ಹಾಗೇ ಅಂಗಡಿ ಬಳಿ ಬಂದ ಗೌಡ್ರಿಗೆ ಎದುರು ಸಿಕ್ಕವನು ವಾಡ್ಯಪ್ಪ. “ಹ್ಹಾ. . , ಏನು ವಾಡ್ಯಪ್ಪ , ಏನ್ ಸಮಾಚಾರ “, ಎಂದುಕೊಂಡು ನೇರವಾಗಿ ಅಂಗಡಿಯೊಳಗೆ ಹೋಗಿ “ಏ , ಚನ್ನ ಒಂದು ಬೀಡ ಕೊಡು”, ಎಂದು ಬೀಡ ತೆಗೆದುಕೊಂಡು ಬಾಯಿಗೆ ಹಾಕಿ ಮೆಲ್ಲುತ್ತಾ , ಬಸ್ ಸ್ಟ್ಯಾಂಡ್ ಕಡೆಗೆ ಬಂದರು.ಆಗಲೇ ಸಮಯ ರಾತ್ರಿ ಎಂಟಾಗುತ್ತಾ ಬಂದಿತ್ತು.ಕಮಿಲ ಪೇಟೆಯಲ್ಲಿ ಅಷ್ಟಮಿ ಕಾರ್ಯಕ್ರಮಕ್ಕೆ ಜನಸೇರುವಂತೆ ಜನ ಸೇರಿದ್ದರು.ಎಲ್ಲರಿಗೂ ಒಂದೇ ಕುತೂಹಲ, ಕೆಂಪು ಸಂಕದ್ದು ಏನು ಕತೆ?.&lt;br /&gt;&lt;br /&gt;         * * * * * * * * * * * * *  * * * * * * * * &lt;br /&gt;&lt;br /&gt;ಸಭೆ ಶುರುವಾಯಿತು. &lt;br /&gt;&lt;br /&gt;ಗೌಡ್ರು ಬಸ್ ಸ್ಟ್ಯಾಂಡ್ ಬಳಿಯಲ್ಲಿ ಒಂದು ಚೆಯರ್ ಹಾಕಿ ಕುಳಿತಿದ್ದರು. ಮುಂದುಗಡೆ ಎಲ್ಲರೂ ಕುತೂಹಲದಿಂದ ಕುಳಿತಿದ್ದರು. ಇನ್ನು ಸ್ವಾಗತ  , ಪ್ರಸ್ತಾವನೆ ಎಲ್ಲಾ ಆಲ್ಲಿಲ್ಲ.ಊರಿನ ಮುಖಂಡರೂ , ಪ್ರಮುಖರೂ ಆದ್ದರಿಂದ ಅವರ ಮುಂದೆ ಮಾತನಾಡುವ ಧೈರ್ಯ ಇರೋರೇ ಸ್ವಲ್ಪ ಕಡಿಮೆ. ಅವರು ಹೇಳಿದ ಕೆಲಸ ಅಚ್ಚುಕಟ್ಟಾಗಿ ಮುಗಿಸೋರೇ ಅಲ್ಲಿದ್ದರು.ಹಾಗಾಗಿ ಗೌಡ್ರೇ ನೇರವಾಗಿ ಮಾತಿಗೆ ಶುರುವಿಟ್ಟರು.&lt;br /&gt;&lt;br /&gt; “ ನಿಮಗೆಲ್ಲಾ ಗೊತ್ತಿರಬಹುದು , ನಾನು ಆಗ ಜೋಯಿಸರಲ್ಲಿಗೆ ಹೋಗಿ ಕೆಂಪುಸಂಕದ ಬಗ್ಗೆ ಕೇಳಿದ್ದೇನೆ.ಜೋಯಿಸರು ಹೇಳಿದ್ದಾರೆ , ಅಲ್ಲೊಂದು ಸಂಚಾರವಿದೆ , ಇದಕ್ಕೆ ನಿವೃತ್ತಿಯಾಗಬೇಕಂತೆ , ಅದಕ್ಕಾಗಿ ಶಾಂತಿ ಹೋಮ ಆಗಬೇಕಂತೆ, ಇಲ್ಲವಾದರೆ ಇಡೀ ಊರಿಗೆ ಅಪಾಯ ಉಂಟಂತೆ , ಈ ಶಾಂತಿ ಹೋಮ ಮಾಡಿಸದೇ ಇದ್ದರೆ , ಇನ್ನೂ ಒಂದೆರಡು ಜೀವಗಳು ಹೋಗಬಹುದೆಂದು ಜೋಯಿಸರು ಹೇಳಿದ್ದಾರೆ” ಎಂದು ಮಾತು ಮುಗಿಸುವ ಮುನ್ನವೇ , ಜಯರಾಮ ಕೇಳಿದ, “ ಅಲ್ಲ ಅದು ಯಾವುದರ ಸಂಚಾರವಂತೆ ?”.  &lt;br /&gt;&lt;br /&gt;“ಹ್ಹಾ. . , ಅದು ಸಂಚಾರ ಯಾವುದು ಅಂತ ಸ್ಪಷ್ಠ ಇಲ್ಲ , ಒಂದು ಭೂತ ಇದೆಯಂತೆ ಜೊತೆಗೆ ಒಬ್ಬ ಸತ್ತ ವ್ಯಕ್ತಿಯ ಪ್ರೇತವೂ ಇದೆಯಂತೆ ಹೀಗಾಗಿ ಸಮಸ್ಯೆಯಾಗಿದೆ ಎಂದಿದ್ದಾರೆ ಜೋಯಿಸರು” ಎಂದರು ಗೌಡ್ರು.&lt;br /&gt;&lt;br /&gt;ಅಷ್ಟೊತ್ತಿಗೆ ಸುಂದರ ಕೇಳಿದ , “ಅಲ್ಲ ಈಗ ಈ ಹೋಮ ಮಾಡುವುದಾದರೆ ಎಲ್ಲಿ..?.”&lt;br /&gt;&lt;br /&gt; “ಹೌದು , ಅದು ಎಲ್ಲಿ . . ಎಲ್ಲಿ ..” , ಎಂದು ಎಲ್ಲರೂ ಧ್ವನಿಗೂಡಿಸಿದರು ,&lt;br /&gt;&lt;br /&gt; ಅದನ್ನೂ ಜೋಯಿಸರು ಹೇಳಿದ್ದಾರೆ , ಅದೇ ಕೆಂಪುಸಂಕದ ಬಳಿಯಲ್ಲಿ ಊರಿನ ಎಲ್ಲರೂ ಸೇರಿಕೊಂಡು ಮಾಡಬೇಕಂತೆ , ಇನ್ನು ಊರಿನ ಒಬ್ಬನಾದರೂ ಇದರಲ್ಲಿ ಪಾಲ್ಗೊಳ್ಳದೇ ಹೋದರೆ ಪ್ರಯೋಜನವಿಲ್ಲ ಅಂತ ಹೇಳಿದ್ದಾರೆ ಜೋಯಿಸರು ,ಅಂದ್ರು ಗೌಡ್ರು.&lt;br /&gt;&lt;br /&gt; ಎಲ್ಲರೂ ಅವರ ಮಾತಿಗೆ ತಲೆದೂಗುತ್ತಿದ್ದರು. ಹೌದು ಆ ಶಾಂತಿ ಹೋಮ ಆಗಲೇಬೇಕು ಅಂತ ಎಲ್ಲರೂ ಮಾತನಾಡಿಕೊಂಡರು.&lt;br /&gt;&lt;br /&gt;“ಹಾಗಿದ್ರೆ ಯಾವಾಗ ದಿನ ಇಂದೇ ನಿಶ್ಚಯ ಮಾಡುವ” ಎಂದು ಗಿರಿಯಪ್ಪ ಹೇಳಿದ. &lt;br /&gt;&lt;br /&gt;“ಹೇಳಿ .. ನೀವೇ ಹೇಳಿ” ಅಂದ್ರು ಗೌಡ್ರು. &lt;br /&gt;&lt;br /&gt;ತಕ್ಷಣ ವಿಜಯೇಶ ಹೇಳಿದ, “ಅಲ್ಲಾ ಅದು ಫಾರೆಸ್ಟ್ ಲ್ಯಾಂಡ್ ಅಲ್ವಾ.  ?, ಅವರು ಬಿಡ್ತಾರ.?  ಅಲ್ಲಿ ಹೋಮ ಮಾಡೋದಿಕ್ಕೆ?”. , &lt;br /&gt;&lt;br /&gt;ಗೌಡ್ರಿಗೆ ಸಿಟ್ಟು ಬಂತು , “ನಾನು ಕೇಳಿದ್ದು ಫಾರೆಸ್ಟ್‌ನವರು ಬಿಡ್ತಾರ ಅಂತ ಅಲ್ಲ , ಹೋಮಕ್ಕೆ ದಿನ ಹೇಳಿ ಅಂತ , ಅದೆಲ್ಲಾ ನಾನು ನೋಡ್ಕೊಳ್ಳುತ್ತೇನೆ ನಿಮಗೇನು ತಲೆಬಿಸಿ” ಅಂತ ಜೋರಾಗೇ ಹೇಳಿದರು. &lt;br /&gt;&lt;br /&gt;ಸೋಮಪ್ಪ ಗೌಡರ ಈ ಮಾತಿಗೆ ಸಭೆಯಲ್ಲಿ ಸ್ವಲ್ಪ ವಿರೋಧ ಬಂತು. ವಿಜಯೇಶ  ಜೊತೆಗಾರರಿಗೂ ಬಿಸಿಯಾಯಿತು. &lt;br /&gt;&lt;br /&gt;“ಅಲ್ಲಾ ನೀವು ಹಾಗೆ ಹೇಳಿದರೆ ಹೇಗೆ ಗೌಡ್ರೆ , ನಾಳೆ ಹೋಮಕ್ಕೆ ಶುರುವ ಮಾಡಿದಾಗ ಫಾರೆಸ್ಟ್‌ನವನ್ರು ಬಂದು ಕಿರಿಕಿರಿ ಮಾಡಿದರೆ ಮತ್ತೆ ಏನು ಮಾಡುವುದು , ಅದಕ್ಕೆ ಈಗಲೇ ಏನಾದ್ರೂ ವ್ಯವಸ್ಥೆ ಮಾಡಬೇಕಲ್ಲ” ಅಂದ ಕುಶಾಲಪ್ಪ , &lt;br /&gt;&lt;br /&gt;ಗೌಡ್ರ ಸಿಟ್ಟೂ ಕಡಿಮೆಯಾಯಿತು. “ ಆಯಿತು . . ಆಯಿತು. . . ಅದಕ್ಕೆ ನಾನು ವ್ಯವಸ್ಥೆ ಮಾಡ್ತೇನೆ , ನಮ್ಮ  ಪಾರೆಸ್ಟ್‌ವನರು ಏನೂ ಮಾಡ್ಲಿಕ್ಕಿಲ್ಲ. ಮಾತಾಡ್ತೇನೆ” . “ಈಗ ಹೋಮಕ್ಕೆ ದಿನ ಹೇಳಿ ಅಂದ್ರು”.&lt;br /&gt;&lt;br /&gt;ಸೀನಪ್ಪ ಎದ್ದು ನಿಂತು ಹೇಳಿದ , “ಹೆಚ್ಚು ದಿನ ಹೋಗೋದು ಬೇಡ , ಮುಂದಿನ ತಿಂಗಳ 12 ರಂದೇ ಆದರೆ ಹೇಗೆ ?. ಮರುದಿನ ಅಮವಾಸ್ಯೆ ಬೇರೆ. ಅಮವಾಸ್ಯೆ ಹತ್ತಿರವಾಗೋವಾಗ ಈ ಪ್ರೇತಗಳೆಲ್ಲಾ ಹೆಚ್ಚು ಓಡಾಡ್ತವಲ್ಲಾ  , ಹಾಗಾಗಿ ಆವತ್ತೇ ಆದರೆ ಹೇಗೆ ?”. &lt;br /&gt;&lt;br /&gt;“ಹೇಗೆ . .”  ಎಂದು ಸೋಮಪ್ಪ ಗೌಡ್ರು ಸಭೆಯ ಅಭಿಪ್ರಾಯ ಕೇಳಿದ್ರು. &lt;br /&gt;&lt;br /&gt;ಸೂರಪ್ಪ ಹೇಳಿದ , “ಅಲ್ಲ ಅಮವಾಸ್ಯೆಯಂದೇ ಆದರೆ ಹೇಗೆ?. &lt;br /&gt;&lt;br /&gt; “ಹೇಗೆ ..  ಹೇಗೆ . . ಹೇಳಿ. .  ಹೇಳಿ. . ” ಎಂದು ಗೌಡ್ರು ಸಭೆಯ ಮುಂದೆ ಕೇಳಿದ್ರು. &lt;br /&gt;&lt;br /&gt;“ಅಮವಾಸ್ಯೆಯವತ್ತು ಬೇಡ . ಮುಂದಿನ ತಿಂಗಳು 12 ರಂದೇ ಆಗಬಹುದು” ಎಂದು ಸಭೆಯ ಎಲ್ಲರೂ ಹೇಳಿದರು.&lt;br /&gt;“ ಹ್ಹಾ. .  ಸರಿ ಹಾಗದ್ರೆ ಮುಂದಿನ ತಿಂಗಳು 12 ರಂದು ಕೆಂಪುಸಂಕದ ಬಳಿಯಲ್ಲಿ ಶಾಂತಿ ಹೋಮ”. &lt;br /&gt;&lt;br /&gt;“ಇನ್ನು ದಿನ ಹೆಚ್ಚಿಲ್ಲ ಇವತ್ತು ತಾರೀಕು 28 ಆಯಿತು.13 ದಿನ ಇದೆ , ಸಾಕಲ್ಲ”ಅಂದ್ರು ಗೌಡ್ರು.&lt;br /&gt;&lt;br /&gt;“ಹೋ. .  ಅದು ಸಾಕು”.  ಅಂದಿತು ಸಭೆ.&lt;br /&gt;&lt;br /&gt;“ಹೋಮದ ಖರ್ಚು ಹೇಗೆ. . ?” ಎಂದು ಕೇಳಿದ ಸೂರಪ್ಪ , &lt;br /&gt;&lt;br /&gt;“ಹ್ಹಾ . ಅದಕ್ಕೆ ಊರಿನ ಎಲ್ಲರಿಂದಲೂ 20 ರುಪಾಯಿ ಪಡೆದರೆ ಹೇಗೆ”. ಕೇಳಿದ್ರು ಗೌಡ್ರು.&lt;br /&gt;&lt;br /&gt;ಅಂದಿನ ಕಾಲದಲ್ಲಿ 20 ರುಪಾಯಿಯೆಂದರೆ ಅದೇ ದೊಡ್ಡದು. &lt;br /&gt;&lt;br /&gt;ಅದಕ್ಕೆ “ಅದು ಜಾಸ್ತಿಯಾಯಿತು. 15 ರುಪಾಯಿ ಸಾಕು” ಎಂದ ಸೂರಪ್ಪ , &lt;br /&gt;&lt;br /&gt;ಸಭೆಯೂ ಸೂರಪ್ಪನ ಮಾತಿಗೆ ಧ್ವನಿಗೂಡಿಸಿತು. &lt;br /&gt;&lt;br /&gt;“ಆಯಿತು ಹಾಗಾದ್ರೆ 15 ರುಪಾಯಿ ಸಂಗ್ರಹಿಸೋಣ” ಎಂದರು ಸೋಮಪ್ಪ ಗೌಡರು.&lt;br /&gt;&lt;br /&gt;“ಸರಿ . . , ಹೋಮ ಮಾಡುವುದಕ್ಕೆ ಪುರೋಹಿತರು ಯಾರು ಆಗಬಹುದು” ಎಂದು ಮತ್ತೆ ಗೌಡ್ರು ಪ್ರಶ್ನೆ ಮಾಡಿದರು.&lt;br /&gt;&lt;br /&gt; ಆಗ ಅಲ್ಲಿದ್ದವರು ಯಾರೋ ಹೇಳಿದರು , “ನೋಡಿ ಇಲ್ಲಿ ಸಭೆಯ ಪಕ್ಕದಲ್ಲೇ ಇದ್ದಾರಲ್ಲ ನಮ್ಮ ಬರ್ಲಾಯಬೆಟ್ಟು ಭಟ್ಟರು , ಅವರೇ ಆಹಬಹುದು. ಊರಿನ ಪ್ರಯುಕ್ತ ಶಾಂತಿ ಹೋಮ ಅಲ್ವಾ ಅವರೂ ಒಪ್ಪಬಹುದು” ಅಂದರು.&lt;br /&gt;&lt;br /&gt; ಆಗ ಸಭೆಯಲ್ಲಿದ್ದ ಅವರ ಮಗ ಅನಂತ ಭಟ್ಟ ಹೇಳಿದ  “ಆಗಬಹುದು ಅವರಿಗೆ ಪುರುಸೊತ್ತು ಉಂಟಾ ಇಲ್ವಾ ಗೊತ್ತಿಲ್ಲ , ಅವರು ಮಡಿಕೇರಿಯಲ್ಲೂ ಪೂಜೆಗೆ ಹೋಗ್ತಾರೆ , ಕೇಳಬೇಕಷ್ಟೆ”. ಎಂದರು.&lt;br /&gt;&lt;br /&gt;“ಹ್ಹಾ. . ಸರಿ ಕೇಳಲು ನಾನು ಬ‍ರ್ತೇನೆ” ಅಂದರು ಸೋಮಪ್ಪ ಗೌಡರು. &lt;br /&gt;&lt;br /&gt;“ಸರಿ ಹಾಗಾದ್ರೆ ಇನ್ನೇನಾದ್ರೂ ಕೇಳಲು ಉಂಟಾ ?” ಅಂತ ಕೇಳಿದ್ರು ಗೌಡ್ರು.&lt;br /&gt;&lt;br /&gt;“ ಇಲ್ಲ . .  ಇಲ್ಲ ..” ಅಂದ್ರು ಸಭೆಯ ಮಂದಿ. &lt;br /&gt;&lt;br /&gt;ಆಗಲೇ ಗಂಟೆ ಒಂಭತ್ತಾಗಿತ್ತು.ಮೊದಲೇ ಕೆಂಪುಸಂಕದ ಹೆದರಿಕೆ , ಹಾಗಗಿ ಎಲ್ಲರೂ ಸಭೆಯ ಮುಗಿತಾಯಕ್ಕೆ ಬಂದರು.ಸಭೆ ಮುಗಿಯಿತು ಗೌಡ್ರು ಎದ್ದರು ಎಲ್ಲರೂ ಹೊರಟರು.&lt;br /&gt;&lt;br /&gt;ಈ ವಿಜಯೇಶ ಮತ್ತು ಆತನ ಸಂಗಡಿಗರಿಗೆ ಮಾತ್ರಾ ಸ್ವಲ್ಪ ಅಸಮಾಧಾನವಿತ್ತು.ಅವರು ಎಲ್ಲರೂ ಹೋದ ಮೇಲೆ ಚರ್ಚೆ ಮಾಡಿದರು ,&lt;br /&gt;“ ಇವತ್ತು ಸಭೆ ಕರೆದದ್ದು ಯಾಕೆ ?, ಎಲ್ಲರ ಸಂಶಯ ನಿವಾರಣೆ ಮಾಡಬೇಕು ಅಂತ ತಾನೆ?.ಆದರೆ ಇವರೇನು ಹಿಟ್ಲರ್ ಹಾಗೆ ವರ್ತನೆ ಮಾಡುತ್ತಾರೆ.ಅವರು ಹೇಳಿದ್ದು ಮಾತ್ರಾ ಕೇಳಬೇಕು ಅಂತ ಅವರದ್ದು ಯೋಚನೆಯಾ ?. ಸೋಮಪ್ಪ ಗೌಡ್ರು ಮುಖಂಡರು ಆಗಿರಬಹುದು , ಆದರೆ ಅವರ ಸರ್ವಾಧಿಕಾರಿ ಧೋರಣೆಗೆ ಎಲ್ಲಾ ಬೇಡ” ಎಂದು ಮಾತನಾಡುತ್ತಿದ್ದರು.&lt;br /&gt;&lt;br /&gt;ಅಷ್ಟೊತ್ತಿಗೆ ದೂರದೆಲ್ಲೆಲ್ಲೋ ಒಂದು ವಿಕಾರದಲ್ಲಿ ಕೂಗಿದಂತೆ ಕೇಳತೊಡಗಿತು.&lt;br /&gt;&lt;br /&gt; “ಅದೇನೋ ಸದ್ದು. .” ಅಂತ ವಿಜಯೇಶ ಕೇಳಿದ , ಒಂದು ಕ್ಷಣ ಮೌನ.&lt;br /&gt;&lt;br /&gt; “ಹೌದು. . ಹೌದು. .” ಎಲ್ಲಿಂದ ಅದು . . ಮತ್ತೆ ಮೌನ. . &lt;br /&gt;&lt;br /&gt; ಅದು “ಅದೇ ಬಳ್ಪ ಕಾಡಿನಿಂದ . .”  ಅಂದ ಆ ಗುಂಪಿನ ಒಬ್ಬ. &lt;br /&gt;&lt;br /&gt;“ಅದ್ಯಾವುದಾದರೂ ಹಕ್ಕಿ ಆಗಿರಬಹುದು. . .” ಅಂತ ಮತ್ತೆ ಟೀಕೆ ಮುಂದುವರಿಸಿದರು.&lt;br /&gt;&lt;br /&gt; ವಿಕಾರ ಸದ್ದು ಮತ್ತೆ ಹತ್ತಿರ ಹತ್ತಿರವಾದಂತೆ ಕೇಳಿಸಿತು. ಗುಂಪಿನಲ್ಲಿದ್ದವರಿಗೂ ಸ್ವಲ್ಪ ತಳಮಳ ಶುರುವಾಯಿತು. &lt;br /&gt;&lt;br /&gt;“ಸರಿ. .  ನಾಳೆ ಮಾತಾಡೋಣ. .”  ಎಂದು ಮಾತಾನಾಡುತ್ತಾ ಮುಂದೆ ಹೊರಟರು. &lt;br /&gt;&lt;br /&gt;ಆಗಲೇ ಈ ಶಾಂತಿ ಹೋಮದ ವಿರುದ್ದ ಒಂದು ಅಪಸ್ವರ ಕಾಣಿಸಿಕೊಂಡಿತು.&lt;br /&gt;&lt;br /&gt;* **  * * * * * * * * * * * * *  * * * * * * * *&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-8220130893066415808?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/8220130893066415808'/><link rel='self' type='application/atom+xml' href='http://www.blogger.com/feeds/6977488602190697764/posts/default/8220130893066415808'/><link rel='alternate' type='text/html' href='http://newsullia.blogspot.com/2010/11/6.html' title='ಕೆಂಪು ಸಂಕ -6'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-2137573838962372404</id><published>2010-11-14T14:58:00.000+05:30</published><updated>2010-11-14T15:02:01.953+05:30</updated><title type='text'>ನಿನ್ನೆಯೂ ಹೀಗೆ .  ನಾಳೆಯೂ ಹಾಗೇ. .</title><content type='html'>ಸುತ್ತಲ ಹಸಿರು ತೋರಣದ ನಡುವಿನಿಂದ ಭಾಸ್ಕರ ಏಳುತ್ತಲಿದ್ದ , ದೂರದ ಕಾಡಿನಿಂದ ಹನಿ ಹನಿ ಬಿಂದುಗಳು ಸೇರಿಕೊಂಡು ತೊರೆಯಾಗಿ, ಹಳ್ಳವಾಗಿ,ನದಿಯಾಗಿ ಓಡೋಡುತ್ತಾ ಕಡಲು ಸೇರಲು ತವಕದಿಂದ ಸಾಗಿ ಬರುತ್ತಿತ್ತು, ಈ ಎಲ್ಲದರ ನಡುವೆ ಮೆತ್ತನೆಯ ಗಾಳಿಯು ಮನಸ್ಸಿಗೆ ಹಿತ ಕೊಡುವಂತಿತ್ತು.ಇವೆಲ್ಲವೂ ಅನುದಿನವೂ ತನ್ನ ಕಾಯಕವನ್ನು ಮಾಡೇ ಇರುತ್ತದೆ.ಇದಕ್ಕೇನು ಆಜ್ಞೆ ಬೇಕಾಗಿಲ್ಲ, ಇದಕ್ಕಾಗಿ ಯಾರನ್ನೂ ಕಾಯುವುದೂ ಇಲ್ಲ.ಆಜ್ಞೆ ಮಾಡಿದಂತೆ ಮಾಡೋದೂ ಇಲ್ಲ ,ಹಗಲಿರಲಿ ರಾತ್ರಿ ಇರಲಿ ನಿರಂತರ ಕಾಯಕ. ನಿನ್ನೆಯೂ ಹೀಗೇ ನಾಳೆಯೂ ಹಾಗೆಯೇ.&lt;br /&gt;&lt;br /&gt;ಈಗ ನನ್ನ ಸುತ್ತ ಇದೇ ನಿನ್ನೆ . . . ನಾಳೆಗಳು.!.&lt;br /&gt;&lt;br /&gt; ನಾನೆಂಬ ಈ ಜೀವಗಳು ಹೇಗೆ?. &lt;br /&gt;&lt;br /&gt;ನಿನ್ನೆ . . ಮತ್ತು . . ನಾಳೆಗಳ ಮಧ್ಯೆ ವ್ಯತ್ಯಸ್ಥ ಮನಸ್ಸುಗಳು.!. ನಿನ್ನೆ ನಾನಾಗಿದ್ದರೆ ನಾಳೆ ನಾವು. ನಾಳೆ ನಾವಾಗಬೇಕಾದರೆ ನಿನ್ನೆ ನಾನು.&lt;br /&gt;&lt;br /&gt;ಯಾಕಂದ್ರೆ, &lt;br /&gt; ನಾನು ಮಾಡಿದ ಕೆಲಸ ಎಂಬ ಭಾವ ಅಲ್ಲಿ ಕಾಣಿಸುತ್ತಿದ್ದರೆ , ಅದರ ಹಿಂದೆ ಅನೇಕ “ನಾವು”ಸೇರಿಕೊಂಡಿರುತ್ತದೆ.ಆದರೆ ಜಗದ ಕಣ್ಣಿಗೆ ಅಲ್ಲಿ ಕಾಣಿಸೋದು ಮತ್ತು ಪ್ರಕಾಶಿಸೋದು “ನಾನು” ಮಾತ್ರಾ. &lt;br /&gt;&lt;br /&gt;ಇನ್ನೊಂದು ನೋಡಿ , ನಾಳೆ “ನಾವು”ಗಳಿಂದ ಕೆಲಸವಾಗಬೇಕಾದರೆ ಇಂದು “ನಾನು” ಎಂಬೊಂದು ಭಾವವು ಕೆಲಸ ಮಾಡಿ ನಾವುಗಳ ಮುಂದೆ ದೇನ್ಯ ಭಾವದಿಂದ ಕೆಲಸ ಮಾಡುತ್ತದೆ.ನಾಳೆಯ ನಂತರ ಮತ್ತೆ ಅದೇ ನಾನು. . !.&lt;br /&gt;&lt;br /&gt;ಇದು ನಿನ್ನೆಯಲ್ಲ ನಾಳೆಯೂ ನಡೆಯುತ್ತದೆ.&lt;br /&gt;&lt;br /&gt;ಬೇಕಿದ್ದರೆ ಗಮನಿಸಿ,&lt;br /&gt; ನಾನು ಎಂಬುದು ಎಷ್ಟಿರುತ್ತದೆಂದರೆ , ಇನ್ನೊಬ್ಬನ ಮೇಲೆ ಹೇರುವಿಕೆಯವರೆಗೆ. ಅದೊಂದು ಪ್ರಭುತ್ವವೂ ಆಗಿರುತ್ತದೆ. ಹಾಗಾಗಿ ಅಲ್ಲಿ ವಿನಂತಿಯಿಲ್ಲ ಆಜ್ಞೆ ಇರುತ್ತದೆ. ಪೀತಿ ಇರೋದಿಲ್ಲ ದರ್ಪ ಕಾಣಿಸುತ್ತದೆ.ಹಾಗಾಗಿ ಎಷ್ಟೋ ಸಾರಿ ಈ ಆಜ್ಞೆಗಳಿಗೆ ಬೆಲೆ ಸಿಗೋದಿಲ್ಲ. ಅಲ್ಲೊಂದು ಶೀತಲ ಸಮರವಿರುತ್ತದೆ. ಆದರೆ ಈ ನಾವು ಎಂಬಲ್ಲಿ ಈ ಆಜ್ಞೆಗಳು ಇರೋದಿಲ್ಲ.ಎಲ್ಲವೂ ಪ್ರೀತಿಯಿಂದ ಮಾಡಿದ ಕೆಲಸವಾಗಿರುತ್ತದೆ. ಇನ್ನು ನಿಮ್ಮಲ್ಲೊಂದು ಶಕ್ತಿ ಇದ್ದರೆ ಅದಕ್ಕೆ ಬೆಂಬಲವಿಲ್ಲ , ಅದಕ್ಕೊಂದು ವ್ಯಂಗ್ಯವಿರುತ್ತದೆ. “ನಾನು”ವಿಗೆ ಲಾಭವಿದ್ದರೆ ಮುಖಸ್ತುತಿ ಇರುತ್ತದೆ.ಇಲ್ಲದಿದ್ದರೆ ಕುಹಕವಿರುತ್ತದೆ.&lt;br /&gt;&lt;br /&gt;ಇದ್ಯಾಕೆ ಎಂದರೆ,&lt;br /&gt; ಮೊನ್ನೆ ಒಂದು ಘಟನೆಯಾಗಿತ್ತು. ಇದೇ ನಾನೆಂಬ ಭಾವದಲ್ಲಿ ಇನ್ನೊಬ್ಬರು ಹೇರಿದ ಸಂಗತಿಯದು. ಆದರೆ ಅದಕ್ಕೆ ರೆಸ್ಪಾನ್ಸ್ ಕೊಟ್ಟಿರಲಿಲ್ಲ.ಹಾಗಾಗಿ ಅಪಪ್ರಚಾರದ ಬಾಣಕ್ಕೆ ತುತ್ತಾಗಬೇಕಾಯಿತು. ಆದರೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.ಹೀಗಾಗಿ ಬಿಟ್ಟ ಬಾಣಗಳೆಲ್ಲವನ್ನೂ ಸಹಿಸಿಕೊಂಡಾಗ ಬಾಣ ಬೀಡೋರಿಗೂ ಸಾಕಾಯಿತು.ಸುಮ್ಮನಾದರು.ಇದೆಲ್ಲಾ ಮನಸ್ಸಿನೊಳಗೇ ಸುಳಿದಾಡುತ್ತಿತ್ತು. ಈ ಪ್ರಕೃತಿಯ ಒಳಗೇ ಇರೋ ನಾವು , ಪ್ರಕೃತಿ  ಸೇರುವಾಗ ಏನೊಂದೂ ಇಲ್ಲದೆ  , ಆ ನಂತರ ಎಲ್ಲವನ್ನೂ ಮೈಗೂಡಿಸಿಕೊಂಡ ನಾವುಗಳು ಮೆತ್ತಿಕೊಂಡ ಈ ದರ್ಪವಿದು. ನಾನೆಂಬ ಭಾವವನ್ನು ಈ ಪ್ರಕೃತಿ ಕೂಡಾ ಮಾಡಿದರೆ ಹೇಗೆ?. ಪ್ರಕೃತಿಯ ಮೇಲೆ ಏನೆಲ್ಲಾ ನಡೆಯೋದಿಲ್ಲಾ ಹೇಳಿ. &lt;br /&gt;&lt;br /&gt;ಒಂದಂತೂ ಸತ್ಯ ಇತ್ತೀಚೆಗೆ ಪ್ರಕೃತಿಗೂ ಸಿಟ್ಟಾಗಿದೆ.ಮಳೆ ಬರಬಾರದ ಸಮಯಕ್ಕೆ ಮಳೆ ,ಒಮ್ಮಿಂದೊಮ್ಮೆಲೇ ಪ್ರವಾಹ, ಗಾಳಿ ಬಂದು ಇಡೀ ಸರ್ವನಾಶ , ಬೆಂಕಿಯ ಕೆನ್ನಾಲಿಗೆಗೆ ಇಡೀ ಭಸ್ಮವಾಗೋದು ಇದೆಲ್ಲಾ ಕೇಳಿದ್ದೇವೆ.ಇದೆಲ್ಲಾ ತಡೆಯೋದು “ನಾನು” ಎಂಬುದಕ್ಕೆ ಸಾಧ್ಯವಾಗಿದೆಯಾ?. ಸಾಧ್ಯವಾಗೋದೂ ಇಲ್ಲ. ಅಲ್ವಾ..?. ಇದು ಇಂದಲ್ಲ , ನಿನ್ನೆಯೂ ಹೀಗೆಯೇ ಇತ್ತು , ನಾಳೆಯೂ ಹೀಗೆಯೇ ಇರುತ್ತದೆ ಬಿಡಿ. ಯಾಕಂದ್ರೆ ನಾವು “ ನಾನು”ಗಳು. . !!.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-2137573838962372404?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/2137573838962372404'/><link rel='self' type='application/atom+xml' href='http://www.blogger.com/feeds/6977488602190697764/posts/default/2137573838962372404'/><link rel='alternate' type='text/html' href='http://newsullia.blogspot.com/2010/11/blog-post.html' title='ನಿನ್ನೆಯೂ ಹೀಗೆ .  ನಾಳೆಯೂ ಹಾಗೇ. .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-1890301347070141836</id><published>2010-10-22T15:32:00.001+05:30</published><updated>2010-10-22T15:37:19.677+05:30</updated><title type='text'>ಕೆಂಪು ಸಂಕ - 5</title><content type='html'>. . . . . . . . . ಒಂದು ಕ್ಷಣ ಯೋಚಿಸಿದ ಸೋಮಪ್ಪ ಗೌಡರು , ತನ್ನ ನೆನಪಿನ ಬುತ್ತಿಯನ್ನು ಬಿಚ್ಚ ತೊಡಗಿದರು. ನೋಡಿ ಜೋಯಿಸರೇ , ನನಗೆ ಗೊತ್ತಿದ್ದ ಪ್ರಕಾರ ಅಂತ ಮಾತಿಗೆ ಶುರುವಿಟ್ಟರು ,  ಆವತ್ತು ಸುಮಾರು ಇಪ್ಪತ್ತು ವರ್ಷದ ಹಿಂದೆ ಗುತ್ತಿಗಾರಿನಿಂದ  ಬಳ್ಪಕ್ಕೆ ಟಿಂಬರ್ ರಸ್ತೆ ಅಂತ ಇತ್ತು. ಊರು ಬೆಳೆಯುತ್ತಾ ಸಾಗಿದಾಗ ಈ ರಸ್ತೆಯೇ ಊರ ಜನರಿಗೆ ರಸ್ತೆಯಾಯಿತು. ಆ ನಂತ್ರ ಇದೂ ಟಾರು ರಸ್ತೆ ಆಗಬೇಕು ಎಂದೆನಿಸಿತು , ಹಾಗಾಗಿ ಊರ ಜನರ ಪ್ರಯತ್ನದಿಂದಾಗಿ ಟಿಂಬರು ರಸ್ತೆಯು ಟಾರು ರಸ್ತಯಾಗುವ ಎಲ್ಲಾ ಹಂತಗಳಿಗೂ ಬಂತು. ಆಗ ಬಳ್ಪದ ಈ ಕಾಡಿನಲ್ಲಿ ಇರುವ ಚಿಕ್ಕ ಚಿಕ್ಕ ಹೊಳೆಗಳಿಗೆ ಸೇತುವೆ ಕಟ್ಟಲಾಗಿತ್ತು. ಆದ್ರೆ ಜೋಯಿಸ್ರೇ . . . . ಎಂದು ಸೋಮಪ್ಪ ಗೌಡರು ಮಾತು ನಿಲ್ಲಿಸಿದರು. ಹ್ಹೂಂ . . ಎಂದ ಜೋಯಿಸರು, ಹ್ಹಾ. .  ಹ್ಹಾ. .  ಹೇಳಿ ಅಂತದ್ರು ,  ಮತ್ತೆ ಮುಂದುವರಿಸಿದ ಸೋಮಪ್ಪ ಗೌಡರು , ಈ ಕಾಡಲ್ಲಿ ಸೇತುವೆ ಕಟ್ಟುವ ವೇಳೆ ಅಲ್ಲೊಂದು ಕಡೆ ಒಬ್ಬ ಕೆಲಸದವನು ಸಂಕದಿಂದ ಬಿದ್ದು ಸತ್ತನಂತೆ , ಆಗ ಅದೇನೂ ಸೌಕರ್ಯ ಇದ್ದಿರಲಿಲ್ಲ ಅಲ್ವಾ , ಹಾಗಾಗಿ ಆತ ಅಲ್ಲೇ ಸತ್ತನಂತೆ.ಇದರಿಂದಾಗಿ ಕೆಲ ದಿನ ಸೇತುವೆ ಕೆಲಸ ನಿಂತಿತು. ಆ ನಂತ್ರ ಮತ್ತೆ ಅದೇ ಸೇತುವೆ ನಿರ್ಮಾಣವಾಯಿತಂತೆ.ಆಗ ಯಾವನೋ ಒಬ್ಬ ಮೇಸ್ತ್ರಿಗೆ ಅನ್ನಿಸಿತಂತೆ ಇದಕ್ಕೊಂದು ಕೆಂಪು ಬಣ್ಣದ ಬಳಿದ್ರೆ ಹೇಗೆ. ಹೇಗೂ ಇಲ್ಲೊಬ್ಬ ಸತ್ತಿದಾನೆ ಅಂತ ಇದಕ್ಕೆ ಕೆಂಪು ಬಣ್ಣ ಕೊಟ್ರು. ಆ ಕಾಡಿನ ನಡುವೆ ಅದೊಂದೇ ಕೆಂಪು ಬಣ್ಣದ ಸೇತುವೆ. ಇಷ್ಟು ಹೇಳುವಾಗ ಸೋಮಪ್ಪ ಗೌಡರ ಬಾಯಿ ಒಣಗಿತು. ಒಂದು ಒಣ ಕೆಮ್ಮು ಹಾಕಿ ಮತ್ತೆ ಮಾತು ಮುಂದುವರಿಸಿ ಜೋಯಿಸ್ರೇ ,  ಈ ಸೇತುವೆಗೆ ಕೆಂಪು ಬಣ್ಣ ಬಳಿದ ಕಾರಣದಿಂದಾಗಿ ಜನ ಇದನ್ನು ಕೆಂಪು ಸಂಕ ಅಂತ ಕರೀತಾರೆ. ಸಂಕ ಅಂದ್ರೆ ನಮ್ಮ ಭಾಷೆಯಲ್ಲಿ ಸೇತುವೆ ಅಂತಲ್ವಾ ?. ಹಾಗಾಗಿ ಇದೊಂದು ಕೆಂಪು ಸಂಕ ಅಂತ ಜನ ಕರೆದ್ರು. ನೋಡಿ ಜೋಯಿಸ್ರೇ “ಬೇರೆ ಎಲ್ಲಾದ್ರೂ ಕೆಂಪು ಬಣ್ಣ ಬಳಿದ ಸಂಕ ಇದೆಯಾ” ?.  “ ಅದು ಇಲ್ಲ” ಅಂದರು ಜೋಯಿಸರು , ಕವಡೆಯ ಕಡೆ ನೋಡಿದರು. ಬಳಿಕ ಹ್ಹೂಂ . . . ಎಂದರು.&lt;br /&gt;&lt;br /&gt;ಒಂದು ಕ್ಷಣ ಮೌನ ಇತ್ತು ಆಚಳ್ಳಿಯ ಮನೆಯಲ್ಲಿ. ಆ ಮೌನದ ನಡುವಿನಲ್ಲಿ ಶಿವರಾಮ ಜೋಯಿಸರು ಶಾಂತವಾಗಿ ಹೇಳಿದರು , ಇದಕ್ಕೆ ಸದ್ಯಕ್ಕೆ ಪರಿಹಾರ ಇಲ್ಲ. ಆದರೆ ಒಂದು ಮಾಡಬಹುದು ಊರ ಜನರೆಲ್ಲಾ ಸೇರಿ ಒಂದು ಶಾಂತಿ ಹೋಮವನ್ನು ಆ ಸಂಕದ ಪಕ್ಕದಲ್ಲಿ ಮಾಡಿದರೆ ಒಳ್ಳೆಯದು. ಇದರಿಂದಾಗಿ ಮುಂದೆ ಏನಾದರೂ ತೊಂದರೆ ಆಗಬಹುದಾದ್ದನ್ನು ತಪ್ಪಿಸಬಹುದು.ಇಲ್ಲಾಂದ್ರೆ ಇನ್ನೂ ಒಂದೆರಡು ಜೀವಗಳು , ಅಥವಾ ದೇಹಗಳು ಅದೇ ಕಾಡಿನಲ್ಲಿ ಅಥವಾ ಅದೇ ಸಂಕದ ಆಸುಪಾಸಿನಲ್ಲಿ ಬಿದ್ದರೂ ಬೀಳಬಹುದು ಅಂತ ಹೇಳಿದರು.&lt;br /&gt;&lt;br /&gt;ಜೋಯಿಸರೇ , ಹಾಗಾದ್ರೆ ಅದು ಯಾವುದರ ಕಾಟ ?, ಎಂದು ಸೋಮಪ್ಪ ಗೌಡರು ಮೆಲ್ಲನೆ ಕೇಳಿದರು. ನೋಡಿ ಗೌಡ್ರೆ , ಅದು ಯಾವುದು ಅಂತ ಸರಿಯಾಗಿ ಹೇಳುವುದು ಕಷ್ಠ. ಯಾಕೆಂದ್ರೆ ಅಲ್ಲಿ ಏನೋ ಒಂದು ಸಂಚಾರ ಇದೆ , ಅದರ ಜೊತೆಗೆ ಭೂತವೂ ಸೇರಿಕೊಂಡಿದೆ , ಒಟ್ಟಿಗೆ ಆ ಸತ್ತ ವ್ಯಕ್ತಿಯ ಪ್ರೇತವೂ ಅಲ್ಲಿದೆ. ಇನ್ನು ವನದೇವಿಯ ಪ್ರದೇಶ ಬೇರೆ. ಹಾಗಾಗಿ ಇದರಿಂದೆಲ್ಲಾ ಒಟ್ಟಾಗಿ ಕಾಟ ಶುರುವಾಗಿದೆ. ಅಂತಂದ್ರು ಜೋಯಿಸರು. ಇದಕ್ಕೆಲ್ಲಾ ಮುಕ್ತಿ ಪಡೀಬೇಕಾದ್ರೆ ಸ್ವಲ್ಪ ಕಷ್ಠ ಅಂತ ಅನಿಸುತ್ತೆ. ಅದಕ್ಕಾಗಿ ಒಂದು ಹೋಮ ಮಾಡಿ ಅಷ್ಟೆ. ಆದ್ರೆ ಒಂದು ಸಂಗತಿ ಊರ ಜನರೆಲ್ಲಾ ಸೇರಬೆಕು.ಒಬ್ಬೊಬ್ಬನೇ ಮಾಡಿದರೆ ಪ್ರಯೋಜನ ಇಲ್ಲ ಅಂತನೂ ಹೇಳಿದ್ರು.&lt;br /&gt;&lt;br /&gt;ಸರಿ, ಅಂತ ಸೋಮಪ್ಪ ಗೌಡರು ಶಿವರಾಮ ಜೋಯಿಸರಿಗೆ ಒಂದಿಷ್ಟು ಕಾಣಿಕೆ ಹಾಕಿ , ಬರ್ತೇನೆ ಅಂದರು. ಆಗ ಜೋಯಿಸರ ಪತ್ನಿ , ಹೋ .  ಗೌಡ್ರೇ , ಬನ್ನಿ ಅಪರೂಪ. ಚಾ ಕುಡಿಯಿರಿ ಅಂದ್ರು. ಆಯ್ತು ಅಂತ ಚಾ ಕುಡಿದ ಸೋಮಪ್ಪ ಗೌಡರು , ಅಲ್ಲಿಂದ ಹೊರಡುವಾಗ ಮದ್ಯಾಹ್ನ ಆಗಿತ್ತು. ಊಟ ಮಾಡಿ ಹೋಗಿ ಗೌಡ್ರೆ ಅಂದಾಗ, ಬೇಡ ಅಂದ ಸೋಮಪ್ಪ ಬೇಗನೆ ಕಮಿಲದ ಕಡೆ ಹೆಜ್ಜೆ ಹಾಕಿದ್ರು.ಇಂದು ಸಂಜೆಯೇ ಈ ವಿಚಾರವನ್ನು ಊರ ಜನರಿಗೆ ಹೇಳಬೇಕು ಎಂದು ನಿರ್ಧಾರ ಮಾಡಿಯೇ ಬಂದರು ಅವರು.ಕಮಿಲಕ್ಕೆ ಬಂದವರೇ ಸಂಜೆ ಎಲ್ಲರೂ ಅಂಗಡಿ ಬಳಿ ಬರಬೇಕು ಎಂದು ಕಮಿಲದಲ್ಲಿ ಹೇಳಿದರು.ಒಬ್ಬರ ಬಾಯಿಯಿಂದ ಇನ್ನೊಬ್ಬರ ಬಾಯಿಗೆ ಸುದ್ದಿ ಹೋಯಿತು.ಇಂದು ಸಂಜೆ ಅಂಗಡಿ ಬಳಿ ಬರಬೇಕಂತೆ , ಗೌಡ್ರು ಜೋಯಿಸರ ಬಳಿಗೆ ಹೋಗಿದ್ದಾರೆ , ಕೆಂಪುಸಂಕದ ಬಗ್ಗೆ  ಏನೋ ಕೇಳಿದ್ದಾರಂತೆ ಎಂದೆಲ್ಲಾ ಸುದ್ದಿ ಹರಡಿತು. ಸಂಜೆ ಐದು ಗಂಟೆ ಆಯಿತು.ಜನ ಒಬ್ಬೊಬ್ಬರೇ ಕಮಿಲದ ಕಡೆ ಹೆಜ್ಜೆ ಹಾಕಿದರು.ಅಂಗಡಿ ಬಳಿ ಆರು ಗಂಟೆಯ ಹೊತ್ತಿಗೆ ಸುಮಾರು 300 ಜನ ಸೇರಿದ್ದರು. ಗೌಡರು ಮನೆಯಿಂದ ಬರುವಾಗ ಸ್ವಲ್ಪ ತಡವೇ ಆಗಿತ್ತು. ಅಂಗಡಿ ಬಳಿಗೆ ಬಂದ ಎಲ್ಲರೂ ಮತ್ತೆ ಅದೇ ಕೆಂಪುಸಂಕದ ಬಗ್ಗೆಯೇ ಮಾತನಾಡುತ್ತಿದ್ದರು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-1890301347070141836?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/1890301347070141836'/><link rel='self' type='application/atom+xml' href='http://www.blogger.com/feeds/6977488602190697764/posts/default/1890301347070141836'/><link rel='alternate' type='text/html' href='http://newsullia.blogspot.com/2010/10/5.html' title='ಕೆಂಪು ಸಂಕ - 5'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-5290272427822368368</id><published>2010-10-12T17:32:00.003+05:30</published><updated>2010-10-12T17:37:46.068+05:30</updated><title type='text'>ಕೆಂಪು ಸಂಕ - 4</title><content type='html'>. . . ಹೀಗೇ ಕೆಂಪುಸಂಕದ ಬಗ್ಗೆ ಕತೆಗಳು ಹುಟ್ಟಿಕೊಂಡವು.ಎಲ್ಲವು ಕೂಡಾ ಭಯ ಹುಟ್ಟಿಸುವ ಕತೆಗಳೇ ಆಗಿದ್ದವು.ಆದರೆ ಅದೆಲ್ಲವೂ ಕತೆ ಅನ್ನಲೂ ಆಗುತ್ತಿಲ್ಲ.ಯಾಕೆಂದ್ರೆ ಎಲ್ಲವೂ ಕೆಂಪುಸಂಕದ ಆಸುಪಾಸಿನಲ್ಲಿ ಒಬ್ಬೊಬ್ಬರಿಗೆ ಆದ ಅನುಭವಗಳೇ ಆಗಿದ್ದವು. ಯಾರೊಬ್ಬರೂ ಕೂಡಾ ಸತ್ಯ ಏನು ಎಂಬುದರ ಬಗ್ಗೆ ಚರ್ಚಿಸುತ್ತಿರಲಿಲ್ಲ.ನಿನ್ನೆ ನಡೆದ ಸಂಗತಿಗಳ ಬಗ್ಗೆಯೇ ಕಮಿಲದ ಪೇಟೆಯಾದ್ಯಂತ ಮಾತನಾಡುತ್ತಲೇ ಇದ್ದರು. ನಾಳೆ ಏನು? ಎಂಬುದರ ಬಗ್ಗೆ ಅಲ್ಲಿ ಮಾತನಾಡುವವರ ಸಂಖ್ಯೆ ಕಡಿಮೆ ಇತ್ತು. ಕಮಿಲದಿಂದ ಬಳ್ಪಕ್ಕೆ ಹೋಗದೇ ಇರಲಾಗುವುದಿಲ್ಲ.ಏನಾದರೂ ಮನೆ ಸಾಮಾನುಗಳು , ದಿನಸಿಗಳು ಬೇಕಂದ್ರೆ ಬಳ್ಪಕ್ಕೆ ಹೋಗಲೇ ಬೇಕು. ಆಗ ಬಳ್ಪದ ಕಾಮತ್ತರ ಅಂಗಡಿಯೇ ದೊಡ್ಡ ಅಂಗಡಿ. ಹಾಗಾಗಿ ಬಳ್ಪ ಒಂದಿಲ್ಲೊಂದು ಕಾರಣಕ್ಕೆ ಅನಿವಾರ್ಯವಾಗಿತ್ತು ಕಮಿಲದ ಜನಕ್ಕೆ.ಇನ್ನು ಪುತ್ತೂರು , ಸುಬ್ರಹ್ಮಣ್ಯಕ್ಕೆ ಹೋಗಬೇಕಾದರೂ ಬಳ್ಪ ಕ್ರಾಸ್‌ವರೆಗೆ ಕಾಲ್ನಡಿಗೆ ಮಾಡಲೂ ಬೇಕಿತ್ತು. ಬಸ್ಸು , ಜೀಪುಗಳು ಇಲ್ಲವೇ ಇಲ್ಲ. ಹೀಗಾಗಿ ಕಮಿಲದ ಜನರಿಗೆ ಕೆಂಪುಸಂಕವು ಒಂದು ದೊಡ್ಡ ಸಮಸ್ಯೆಯಾಗಿತ್ತು.&lt;br /&gt;&lt;br /&gt;* * * * * * * * * * * * * * * * * * * * * * * *&lt;br /&gt;&lt;br /&gt;ಎಂದಿನಂತೆ ಅಂದು ಸಂಜೆ ಕೂಡಾ ಎಲ್ಲರೂ ಕಮಿಲದ ಅಂಗಡಿ ಬಳಿ ಕುಳಿತು ಇದೇ ಕೆಂಪುಸಂಕದ ಬಗ್ಗೆ ಮಾತನಾಡುತ್ತಾ ಇದ್ದರು.ಆಗ ಊರ ಗೌಡ ಸೋಮಪ್ಪ ಸೇರಿದಂತೆ ಇತರ ಕೆಲವರೂ ಅಲ್ಲಿಗೆ ಬಂದರು. ಎಲ್ಲರ ಮುಖದಲ್ಲಿ ಒಂದೇ ಚಿಂತೆ ಮುಂದೇನು ಅಂತ.?. ಅದೇ ಚಿಂತೆಯಲ್ಲಿ ಎಲ್ಲರೂ ಮೌನವಾಗಿದ್ದ ವೇಳೆ ಕಮಿಲದ ಊರ ಗೌಡ ಸೋಮಪ್ಪ ಹೇಳಿದ್ರು,  ಹೀಗೆ ಕೂತರೆ ಆಗದು ಆವತ್ತು ಭಟ್ಟರಿಗೆ , ನಿನ್ನೆ ವೆಂಕಪ್ಪನಿಗೆ ಇವತ್ತು ಶಶಿಧರನಿಗೆ ನಾಳೆ ಇನ್ನೊಬ್ಬನಿಗೆ ಹೀಗೆ ಆದ್ರೆ ಹೇಗೆ ?, ಅದು ಏನಂತ ಗೊತ್ತಾಗಬೇಕು.ಹಾಗಾಗಿ ಒಂದು ನಿರ್ಧಾರ್‍ಕಕೆ ಬರೋಣ , ನಾಳೆ ನಾನು ಆಚಳ್ಳಿಗೆ ಹೋಗ್ತೇನೆ , ಎಲ್ಲರೂ ಆಯ್ತು , ನಾಳೆ ಸಂಜೆ ಮಾತನಾಡೋಣ ಎಂದು ಎಲ್ಲರೂ ಮನೆಗೆ ಹೋದರು.ಮರುದಿನ ಬೆಳಗ್ಗೆ ಸೋಮಪ್ಪ ಗೌಡರು ಆಚಳ್ಳಿ ಜೋಯಿಸರಲ್ಲಿಗೆ ಪ್ರಶ್ನೆ ಕೇಳಲು ಹೋದರು..ಏನಾದರೂ ಪ್ರಯೋಜ ಆದೀತಾ ಅಂತ ಅವರ ಭಾವನೆಯಾಗಿತ್ತು.&lt;br /&gt;&lt;br /&gt;* * * * * * * * * * * *    * * * * * * *&lt;br /&gt;&lt;br /&gt;ಸೋಮಣ್ಣ ಗೌಡರು ಬೆಳಗ್ಗೆಯೇ ಮನೆಯಿಂದ ಆಚಳ್ಳಿ ಕಡೆಗೆ ಹೊರಟರು. ಕಮಿಲಕ್ಕೆ ಬಂದು ದೇವಸ್ಯ ಮಾರ್ಗವಾಗಿ ಆಚಳ್ಳಿಗೆ ಬಂದಾಗ ಶಿವರಾಮ ಜೋಯಿಸರು  ಆಗ ತಾನೆ ಸ್ನಾನ ಮಾಡಿ ಕಾಫಿ ಕುಡಿದು ಹೊರ ಬಂದಿದ್ದರು. ಬೇರೆ ಊರಿನ ಒಂದೆರಡು ಜನ  ಇದ್ದರು. ಅವರನ್ನೆಲ್ಲಾ ಬಿಟ್ಟ ನಂತರ , ಏನು ಸೋಮಪ್ಪ ಗೌಡರೇ ಬನ್ನಿ, ಅಂತ ಒಳ ಕರೆದ್ರು. ಏನಿಲ್ಲ , ಜೋಯಿಸರೇ ಒಂದು ಸಮಸ್ಯೆ ಇದೆ ಅಂತ ಹೇಳಿದರು ಸೋಮಪ್ಪ. ಬನ್ನಿ ಕುಳಿತುಕೊಳ್ಳಿ , ಅಂತ ತಮ್ಮ ಮುಂದೆ ಕುಳಿತುಕೊಳ್ಳಿಸಿ , ಸಮಸ್ಯೆ ಹೇಳಿ ಅಂತಂದ್ರು.  ಅಲ್ಲಾ ಜೋಯಿಸರೇ ನಿಮಗೂ ಗೊತ್ತಿರಬಹುದು , ಕಮಿಲದಿಂದ ಮುಂದೆ  ಆ ಕೆಂಪುಸಂಕ ಅಂತ ಇದೆಯಲ್ಲಾ ಅಲ್ಲಿ ಕೆಲವೊಂದು ಘಟನೆಗಳು ಆಗಿವೆ,   ಅದು ಏನಂತ ಹೇಳಲು ಆಗೋದಿಲ್ಲ , ವಿಚಿತ್ರವಾದ ಘಟನೆಗಳು ಅಲ್ಲಿ ನಡೆಯುತ್ತದೆ , ಹಾಗಾಗಿ ಜನ ಬಳ್ಪದ ಕಡೆಗೆ ಹೋಗಲು ಹೆದರ್ತಾರೆ , ಅತ್ತ ಕಡೆ ಹೋಗದಿದ್ರೆ ಹೇಗೆ ? ನಮ್ ಜನರಿಗೆ ಏನಾದ್ರು ಬೇಕಾದ್ರೆ ಆ ಕಡೆಯೇ ಹೋಗ್ಬೇಕಲ್ಲಾ ?. ಈಗ ಅದಕ್ಕೇನು ಪರಿಹಾರ , ಏನದು . .?.&lt;br /&gt;&lt;br /&gt;&lt;br /&gt;ಹ್ಹೂಂ. . . , ಅಂದ್ರು ಜೋಯಿಸರು.ನೋಡೋಣ , ಅದು ನನ್ನ ಪ್ರಕಾರ ಏನಾದ್ರು ಕಾಡು ಪ್ರಾಣಿ ಇರಬಹುದು. ಅಂತ ಮೇಲ್ನೋಟಕ್ಕೆ ಹೇಳಿದ್ರು. ಆದರೂ ಗೌಡರಿಗೆ ಅದು ಸಮಾಧಾನ ಆಗಲಿಲ್ಲ.ಸರಿ ಎಂದು ಕವಡೆ ತಿರುವಿದರು. ಅದೇನೋ ಮಂತ್ರ ಹೇಳುತ್ತಾ ಇನ್ನೊಮ್ಮೆ ಕವಡೆ ತಿರುವಿ ಒಂದಷ್ಟು ಕವಡೆ ತೆಗೆದು ಲೆಕ್ಕ ಹಾಕಿದರು. ಏಳನೇ ಮನೆಯಲ್ಲಿ ಶನಿ , ಎಂಟರಲ್ಲಿ ಶುಕ್ರ , ಐದರಲ್ಲಿ ಮಾಂದಿ . . . ಹೀಗೆ ಹೇಳುತ್ತಾ ಹೋದರು. ಗೌಡರಿಗೆ ಆತಂಕ ಹೆಚ್ಚಾಯಿತು. ಶನಿಯಿಂದ  ದೋಷ . . .  ಮಾಂದಿ ವಕ್ರ ದೃಷ್ಠಿ . .   ಎಂದು ಅವರಷ್ಟಕ್ಕೇ ಹೇಳಿದರು. ಗೌಡರು ಮತ್ತೆ ಆತಂಕದಿಂದ ಜೋಯಿಸರ ಮುಖ ನೋಡುತ್ತಿದ್ದರು. ಹೂಂ . .  ಹೂಂ ಹೂಂ. .  ಎಂದ ಜೋಯಿಸರು, ಇಲ್ಲಾ . .  ಏನೂ ಅತಹದ್ದೊಂದು ಕಾಣುತ್ತಿಲ್ಲ , ಆ. .ಆದ್ರೆ . .  ಎಂದು ಮಾತು ನಿಲ್ಲಿಸಿ ಕವಡೆಯತ್ತ ನೋಡಿದ್ರು , ಗೌಡರ ಮುಖ ಬೆವರಿತು. ಹಾಗೆ ಹಣೆವರೆಸಿಕೊಂಡರು.  ಸ್ವಲ್ಪ ಮೌನದ ನಂತರ ಜೋಯಿಸರು ಹೇಳಿದ್ರು , ಅಲ್ಲಿ ಒಂದು ಸಂಚಾರ ಇರುವುದು ಕಾಣುತ್ತದೆ , ಆ ಸಂಚಾರದ ಹೊತ್ತಲ್ಲಿ ಹೋಗುವಾಗ ಈ ರೀತಿಯ ಅನುಭವ ಆಗಬಹುದು , ಇದು ಹೀಗೇ ಇದ್ರೆ ಒಂದೆರಡು ಜೀವ ಹೋದೀತು , ಇಲ್ಲಾಂದ್ರೆ ಅಲ್ಲಿ ದೇಹವೊಂದು ಕಂಡೀತು. ಅದೂ ಅಲ್ಲದಿದ್ದರೆ ಮತ್ತೆ ಒಂದೆರಡು ದೇಹ ಅಲ್ಲಿ ಸಿಗ್ಬಹುದು ಅಂತಂದ್ರು ಅವರು. ಅದಕ್ಕಾಗಿ ಆ ಸಂಚಾರವನ್ನು ಬಂಧಿಸಬೇಕು.ಅದೊಂದು ಕ್ಷುದ್ರ ಶಕ್ತಿ ಅಂತ ಹೇಳಿದ್ರು ಜೋಯಿಸರು.&lt;br /&gt;&lt;br /&gt;ಅಲ್ಲಾ ಗೌಡ್ರೇ , ಆ ಸಂಕ ಹೇಗೆ ಮಾಡಿದ್ದಾರೆ , ಯಾವಾಗ ಕಟ್ಟಿದ್ರು ಅನ್ನೋದು ನಿಮಗೆ ಗೊತ್ತಿದೆಯಾ ಎಂಬ ಪ್ರಶ್ನೆ ಹಾಕಿದ್ರು, ಜೋಯಿಸರು. &lt;br /&gt;&lt;br /&gt;ಗೊತ್ತಿದೆ ಎಂದು ವಿವರಿಸಲು ತೊಡಗಿದರು ಸೋಮಪ್ಪ ಗೌಡರು. . . . . &lt;br /&gt;&lt;br /&gt;* * * * * * * * * * * * * * * * * * * * * * * * * * *&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-5290272427822368368?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/5290272427822368368'/><link rel='self' type='application/atom+xml' href='http://www.blogger.com/feeds/6977488602190697764/posts/default/5290272427822368368'/><link rel='alternate' type='text/html' href='http://newsullia.blogspot.com/2010/10/4.html' title='ಕೆಂಪು ಸಂಕ - 4'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-4847390177938337480</id><published>2010-10-11T12:00:00.004+05:30</published><updated>2010-10-11T12:08:00.794+05:30</updated><title type='text'>ಕೆಂಪು ಸಂಕ - 3</title><content type='html'>ಅಂದು ಬೆಳಗ್ಗೆ ಮೋಡಗಳ ಸಂದಿನಿಂದ ಸೂರ್ಯ ಉದಯಿಸುತ್ತಾ ಇದ್ದ.ದೂರದ ಕುಮಾರಪರ್ವತದಲ್ಲಿ ಅದೇನೋ ಕೆಂಪು ಉಂಡೆಯ ಹಾಗೆ ಸೂರ್ಯ ಹೊಳೆಯುತ್ತಾ ಇದ್ದ. ಹಾಗಾಗಿ ಸೂರ್ಯನ ಬೆಳಕು ಹರಿಯುವಾಗಲೇ ಲೇಟಾಯಿತು.&lt;br /&gt;&lt;br /&gt;ಯಾವಾಗಲೂ ನಸುಕಿನ ಹೊತ್ತಲ್ಲೇ ಹಾಸಿಗೆ ಬಿಡುವ ವೆಂಕಪ್ಪನಿಗೆ ಅಂದು ಮಾತ್ರಾ ಸೂರ್ಯರಶ್ಮಿ ಬಂದ್ದದ್ದು ಗೊತ್ತಾಗಲೇ ಇಲ್ಲ.ಹಾಸಿಗೆಯಿಂದ ಹಾಗೇ  ಹೊರಗೆ ನೋಡುವಾಗ ಬೆಳಕು ಹರಿದಿತ್ತು. ತುರಾತುರಿಯಲ್ಲಿ ಎದ್ದ ವೆಂಕಪ್ಪನಿಗೆ ತಟ್ಟನೆ ನೆನಪಾದದ್ದು ನಿನ್ನೆ ರಾತ್ರಿ ನಡೆದ ಘಟನೆ. ಅದೇನು. . ? ಅದೇನು . .?  ಎಂಬ ಭಯವಿಶ್ರಿತ ಕುತೂಹಲ. ಮತ್ತೊಮ್ಮೆ ಹಣೆ ವರೆಸಿಕೊಂಡ ವೆಂಕಪ್ಪ ಹಾಗೇ ಒಂದು ಬೀಡಿಯನ್ನೂ ಹಚ್ಚಿಕೊಂಡು ಮನೆಯ ಹೊರಗಿನ ಮಣ್ಣಿನ ಕಟ್ಟೆಯಲ್ಲಿ ಕುಳಿತುಕೊಂಡು ದೂರದ ಕಾಡಿನ ಕಡೆಗೆ ದೃಷ್ಠಿ ಹಾಯಿಸಿ ಯೋಚಿಸುತ್ತಾ ಕುಳಿತಿದ್ದ. ಸಮಯ ಹೋದದ್ದೇ ಗೊತ್ತಾಗಲಿಲ್ಲ. ವೆಂಕಪ್ಪನ ಪತ್ನಿ ಪಾರ್ವತಿ ಬಂದು, “ಏನ್ರೀ ಕೆಲಸಕ್ಕೆ ಹೋಗೋದಿಲ್ವಾ” ಅಂತ ಕೇಳಿದಾಲೇ ಸಮಯದ ಕಡೆಗೆ ಕಣ್ಣು ಹಾಯಿಸಿದ್ದು.&lt;br /&gt;&lt;br /&gt;ಆಗ ಗಂಟೆ ಎಂಟು ಆಗುತ್ತಾ ಬಂದಿತ್ತು. ಛೆ . . ಇನ್ನು ಕೆಲಸಕ್ಕೆ ಹೋಗೋದು ಬೇಡ ಅಂತ ರಜೆ ಮಾಡಿದ.ಬೆಳಗಿನ ಕಾಫಿ ಕುಡಿದ ಮೇಲೆ ತೋಟದಲ್ಲೊಂದು ಸುತ್ತು ಹಾಕಿದ ವೆಂಕಪ್ಪ ಮನೆಗೆ ಬಂದಾಗ ಗಂಟೆ ಸುಮಾರು 10 ಆಗುತ್ತಾ ಬಂದಿತ್ತು. ಮತ್ತೆ ನಿನ್ನೆ ರಾತ್ರಿಯ ಘಟನೆಯನ್ನೇ ತಲೆಯಲ್ಲಿ ತುಂಬಿಕೊಂಡು ಕಮಿಲದ ಕಡೆಗೆ ಹೋದ.ಕಮಿಲದಲ್ಲಿ ಕೆಲಸವೇನೂ ಇದ್ದಿರಲಿಲ್ಲ.ಆದರೂ ಅತ್ತ ಕಡೆ ಹೆಜ್ಜೆ ಹಾಕಿದ.ಕಮಿಲದ ಪೇಟೆಯಲ್ಲಿ ಪೋಸ್ಟ್ ಆಫೀಸಿಗೆ ಹೋಗಿ , ಚನ್ನಣ್ಣನ ಅಂಗಡಿಯ ಬದಿಯ ಬಸ್ ಸ್ಟ್ಯಾಂಡಿನಲ್ಲಿ ಕುಳಿತಿದ್ದ.ಅಷ್ಟೊತ್ತಿಗೆ ಲಕ್ಷ್ಮಣನೂ ಬಂದ ಇನ್ನು ಸ್ವಲ್ಪ ಹೊತ್ತಿಗೆ ನೀಲಪ್ಪನೂ ಬಂದ. ಹೋ. . , ಕೆಲಸಕ್ಕೆ ಹೋಗಿಲ್ವಾ ಅಂತ ಮಾತನಾಡಿಕೊಂಡರು.ಮೂವರಿಗೂ ನಿನ್ನೆ ರಾತ್ರಿಯ ಘಟನೆಯಿಂದಾಗಿ ಬೆಳಗೆ ಏಳುವಾಗಲೇ ಲೇಟಾಗಿತ್ತು ಹಾಗಾಗಿ ಕೆಲಸಕ್ಕೆ ಹೋಗಿರಲೇ ಇಲ್ಲ.ಕಮಿಲಕ್ಕೆ ಬಂದು ಒಂದು ಪ್ಯಾಕೇಟು ಹಾಕಿ ಹೋಗೋಣ ಅಂತ ಯೋಚಿಸಿಯೇ ಎಲ್ಲರೂ ಕಮಿಲಕ್ಕೆ ಬಂದಿದ್ದರು.ಆದರೆ ಒಬ್ಬರಿಗೊಬ್ಬರು ಮಾತನಾಡಿಕೊಂಡಿರಲಿಲ್ಲ.ಆಗ ಎಲ್ಲಾ ಮನೆಗಳಲ್ಲಿ ಫೋನುಗಳೂ ಇದ್ದಿರಲಿಲ್ಲ, ಊರಲ್ಲಿ ಒಂದೆರಡು ಮನೆಯಲ್ಲಿ ಮಾತ್ರಾ ಫೋನು ಇತ್ತು.ಊರ ಜನ ಬೇಕಾದ್ರೆ ಅರ್ಜೆಂಟ್ ಇದ್ರೆ ಅಲ್ಲಿಗೆ ಹೋಗಿ ಮಾತನಾಡಿ ಬರಬೇಕು. &lt;br /&gt;&lt;br /&gt; ಮತ್ತೆ ಕಮಿಲದಲ್ಲಿ ಎಲ್ಲರೂ ಜೊತೆಯಾದ್ರು. ಬಸ್‌ಸ್ಟ್ಯಾಂಡಿನಲ್ಲಿ ಕುಳಿತಿದ್ದಾಗ ಅಂಗಡಿಯ ಚನ್ನಣ್ಣ ವೆಂಕಪ್ಪನಲ್ಲಿ ಕೇಳಿದ , ಏನು ಇವತ್ತು ರಜೆಯಾ ? , ಕೆಲಸಕ್ಕೆ ಹೋಗಿಲ್ವಾ . ?  ಅಂತ ಪ್ರಶ್ನೆ ಮಾಡಿದರು.ಇಲ್ಲ ಇವತ್ತು ರಜೆ ಅಂದ ವೆಂಕಪ್ಪ. ಅದಲ್ಲ ಏನು ಮೂರು ಜನಾ ಇದ್ದೀರಲ್ಲ ? ಏನಾದ್ರೂ ಇರಬಹುದು, ಅಂತ ಮಾಮೂಲಿ ತಮಾಷೆ ಭಾಷೆಯಲ್ಲಿ ಕೇಳಿದ  ಚನ್ನಣ್ಣ , ಯಾಕೆಂದ್ರೆ ಎಲ್ಲಿಗೇ ಹೋಗಲಿ ಈ ಮೂವರೂ ಜೊತೆಯಾಗೇ ಹೋಗೋದು ಅನ್ನೋ ಮಾತೊಂದು ಕಮಿಲದಾದ್ಯಂತ ಆವತ್ತು ಸುದ್ದಿಯಲ್ಲಿದ್ದ ಸಂಗತಿ.ಹಾಗಾಗಿ ಕುತೂಹಲದಿಂದಲೇ ಕೇಳಿದ್ದ ಚನ್ನಣ್ಣ. ಹಾಗೇನಿಲ್ಲ . . ಹಾಗೇನಿಲ್ಲ. . . ಸುಮ್ಮನೆ . . .ಸುಮ್ಮನೆ . . .ಅಂತ ಹೇಳಿದ್ರು ಈ ಮೂವರು. ಹೀಗೆ ಕುಶಲೋಪರಿ , ತಮಾಷೆ ಎಲ್ಲಾ ಮಾತನಾಡುತ್ತಿದ್ದಂತೆಯೇ ಒಂದೆರಡು ಜನ  ಬಸ್ ಸ್ಟ್ಯಾಂಡಿಗೆ ಬಂದ್ರು , ಗುತ್ತಿಗಾರಿಗೆ ಹೋಗುವವರು ಅವ್ರು.ಆಗ ಬಾಳುಗೋಡು ಬಸ್ಸು ಬರುವ ಹೊತ್ತಾಗಿತ್ತು. ಸಮಯ ಇದೆ ಎಂದು  ಮಾತನಾಡುತ್ತಾ ಇರುವಂತೆ ಮಾತಿನ ನಡುವೆ ಕೆಂಪುಸಂಕದ ಬಗ್ಗೆಯೂ ಪ್ರಸ್ತಾಪವಾಯಿತು. ಅಲ್ಲಿ ಹೋಗೋದಿಕ್ಕೆ ಎಲ್ಲರೂ ಹೆದರ್ತಾರೆ ಅಂತ ಚನ್ನಣ್ಣ ಹೇಳಿದ. ಅಷ್ಟೊತ್ತಿಗೆ ನಿನ್ನೆ ರಾತ್ರಿ ತಮಗಾದ ಅನುಭವವನ್ನು ಬಿಚ್ಚಿಟ್ಟ ವೆಂಕಪ್ಪ ಅದಕ್ಕೆ ಧ್ವನಿ ಸೇರಿಸಿದ ಲಕ್ಷ್ಮಣ. ನೀಲಪ್ಪ ನಾನು ಬೊಬ್ಬಿಟ್ಟೆ ಅಂತ ಮೊಂಡು ಧೈರ್ಯ ಪ್ರದರ್ಶಿಸಿದ್ದನ್ನು ಚನ್ನಣ್ಣನ ಮುಂದೆ ಹೇಳಿಕೊಂಡ.ಚನ್ನಣ್ಣನಿಗೆ ಇದೆಲ್ಲಾ ಕೇಳುತ್ತಿದ್ದಂತೆ ಹಣೆಯಲ್ಲಿ ನೀರು ಜಿನುಗುವುದಕ್ಕೆ ಶುರುವಾಯಿತು.ಒಮ್ಮೆ ಮುಖ ಒರಸಿಕೊಂಡ ಚನ್ನಣ್ಣ, ಅಲ್ಲಾ ಮೊನ್ನೆ ಗಂಗಾ ಭಟ್ಟರು ಮತ್ತು ಚಂದ್ರ ಭಟ್ಟರು ಹೋಗುವಾಗ ನಡೆದ ಸಂಗತಿಯ ನಂತರ ಹೆದರಿಕೆಯಾಗುತ್ತಿತ್ತು ಈಗ ನಿಮಗೆ ಆದ ಅನುಭವ ಹೌದಾ ?. ಅಂತ ಆತಂಕದಿಂದಲೇ ಕೇಳಿದ. ನಿಜ .  ನಿಜ ..  ಅಂತ ಹೇಳುವಾಗ ಮೂವರ ಮಾತಿನಲ್ಲೂ ಆತಂಕ ಕಾಣುತ್ತಿತ್ತು. ಹಾಗಾದ್ರೆ ಅದೆಂತ ಮಾರಾಯಾ . ? ಅಂತ ಚನ್ನಣ್ಣ ಪ್ರಶ್ನೆ ಕೇಳುತ್ತಿದ್ದ , ಇದಕ್ಕೆ  ಒಬ್ಬರು ಅದು “ಪ್ರೇತ” ಅಂದ್ರೆ ಇನ್ನೊಬ್ಬರು “ರಣ” ಅಂದ್ರು ಮತ್ತೊಬ್ಬರು ಅದು “ಬ್ರಹ್ಮರಾಕ್ಷಸ” ಅಂದ್ರು.ಅಂತೂ ಕೆಂಪು ಸಂಕದ ಬಗ್ಗೆ ಭಯ ಇನ್ನಷ್ಟು ಹೆಚ್ಚಾಯಿತು. ಅಷ್ಟೊತ್ತಿಗೆ ಬಾಳುಗೋಡು ಬಸ್ಸು ಬಂತು. ಬಸ್ ಸ್ಟ್ಯಾಂಡಿನಲ್ಲಿದ್ದವರೆಲ್ಲಾ ಗುತ್ತಿಗಾರಿಗೆ ಹೋದವರು.ಚನ್ನಣ್ಣನಿಗೂ ಅಂಗಡಿಗೆ ಜನ ಬಂದ್ರು. ಈ ಮೂವರು ಆಚೆ ಸೀತಣ್ಣನ ಅಂಗಡಿಗೆ ಹೋಗಿ ತೊಟ್ಟೆ ಬಿಸಿ ಏರಿಸಿ ಮನೆಗೆ ಬಂದರು. ಆದ್ರೆ ಚನ್ನಣ್ಣನಿಗೆ ಇದೊಂದು ಹೊಸ ವಿಷಯವಾಯಿತು.ಅಂಗಡಿಗೆ ಬಂದವರಿಗೆಲ್ಲಾ ಈ ಕೆಂಪುಸಂಕದ ಹೊಸ ವಿಷಯವನ್ನು ಹೇಳಿದ ಮತ್ತು ಅದು ಏನಾಗಿರಬಹುದೆಂಬ ಚರ್ಚೆ ಶುರುವಾಯಿತು.ಒಬ್ಬೊಬ್ಬರು ಒಂದೊಂದು ಉತ್ತರ ಹೇಳುತ್ತಿದ್ದರು.&lt;br /&gt;&lt;br /&gt;* * * * * * * * * * * * * * * * * * * * * * * * * * * *&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-4847390177938337480?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/4847390177938337480'/><link rel='self' type='application/atom+xml' href='http://www.blogger.com/feeds/6977488602190697764/posts/default/4847390177938337480'/><link rel='alternate' type='text/html' href='http://newsullia.blogspot.com/2010/10/3.html' title='ಕೆಂಪು ಸಂಕ - 3'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-4580682684389710649</id><published>2010-10-06T22:07:00.004+05:30</published><updated>2010-10-06T22:37:06.809+05:30</updated><title type='text'>ಮಾನವಿಲ್ಲದವರು . !</title><content type='html'>ಇವರಿಗೆ ಬಳಸಬೇಕಾದ ಶಬ್ದಗಳು ಯಾವುದು ಅಂತಾನೇ ತಿಳೀತಿಲ್ಲ. ಛೀ .  ಥೂ . . , ಅಂತ ಬೈದರೂ ಅವರಿಗೆ ಮಾನವಿಲ್ಲ , ಮರ್ಯಾದೆ ಮೊದಲೇ ಇಲ್ಲ. ಈ ಮಾತು ಅನ್ವಯಿಸೋದು ಯಾರಿಗೆ ಗೊತ್ತಾ ?. ನಮ್ಮ ರಾಜ್ಯದ ಕೆಟ್ಟ ರಾಜಕಾರಣಿಗಳಿಗೆ.ನಮ್ಮ ದುಡ್ಡಲ್ಲಿ ಇವರದ್ದೇನು ರೆಸಾರ್ಟ್ ರಾಜಕೀಯ, ಮಾನವಿಲ್ಲದವರು. ಇವರೇನು ನಮ್ಮ ರಾಜ್ಯವನ್ನು , ನಮ್ಮ ರೈತರನ್ನು , ನಮ್ಮ ಬಡ ಜನರನ್ನು , ನಮ್ಮ ರಾಜ್ಯದ ಮೂಲಭೂತ ಸೌಕರ್ಯವನ್ನು ಅಭಿವೃದ್ದಿ ಪಡಿಸೋರಾ?, ದರಿದ್ರರು. ಅಷ್ಟಕ್ಕೂ ಅವರಿಗೆ ಆಡಳಿತ ಕೊಟ್ಟೋರು ಯಾರು ?. ನಮಗೆ ನಾವೇ ಹೊಡೆದಂತಾಗಿದೆ ಈಗ. ಹಾಗಂತ ಎಲ್ಲರನ್ನೂ ದೂಷಿಸೋದಕ್ಕೂ ಆಗಲ್ಲ. ಕೆಲವರು ಅದರಲ್ಲಿ ಒಳ್ಳೆವರು, ಕಾಳಜಿ ಇರೋರು ಇದ್ದಾರೆ.&lt;br /&gt;&lt;br /&gt;ಮೊನ್ನೆ ಈ ರೆಸಾರ್ಟ್ ರಾಜಕೀಯ ಶುರುವಾಗಿತ್ತು.ಭಿನ್ನಮತದ ಸದ್ದು ಮೊಳಗಿತ್ತು , ಟಿವಿಯಲ್ಲಿ ನಮ್ಮ ಮಿತ್ರರು ವಿಷುವಲ್ ಶೂಟ್ ಮಾಡಿ ಏರ್ ಮಾಡುತ್ತಿದ್ದರು. ನೋಡುತ್ತಿದ್ದಾಗ  ನಮ್ಮದೇ ಸರಕಾರದ ಮಂತ್ರಿ ,ಸರಕಾರದ ಕಾರಿನಲ್ಲಿ  ಕೆ‌ಎ 01 ಜಿ . .. . ನಂಬ್ರದ ಕೆಂಪು ಗೂಟದ ಕಾರು ಚೆನ್ನೈನ ರೆಸಾರ್ಟ್‌ನ ಒಳಗೆ ಹೋಗುತ್ತದೆ ಸರಕಾರದ ಕಾರು. ಆ ಬಳಿಕ ಒಂದೊಂದೇ ಸರಕಾರದ ಕಾರು ಅದರೊಳಗೆ ಹೋಗುತ್ತದೆ. ಅಲ್ಲಿಂದ ಶುರುಬಾಗುತ್ತದೆ ರಾಜಕೀಯದ , ಲಾಭದ , ಅಧಿಕಾರದ ಆಸೆಯ ಆಟಗಳು. ಇವರನ್ನೆಲ್ಲಾ  ಆ ಕ್ಷೇತ್ರದ ಜನ ಗೆಲ್ಲಿಸಿ ಕಳುಹಿಸಿದ್ದು ಈ ರೀತಿ ರೆಸಾರ್ಟ್ ಕಾಯೋದಿಕ್ಕಾ, ಹೊಸಲು ರಾಜಕೀಯ ಮಾಡೋದಿಕ್ಕಾ?.&lt;br /&gt;&lt;br /&gt;ನಮ್ಮ ದುಡ್ಡಿನ ಕಾರು ಅದು. ಹೋಗಲಿ ಬೇರೆಲ್ಲಾದರೂ ಹೋಗಲಿ, ರಾಜ್ಯದ ಹಿತಕ್ಕಾಗಿ , ಜನರ ಹಿತಕ್ಕಗಿ ಸರಕಾರದ ಕಾರು ಬಳಸಿ ಎಲ್ಲಿಗೆ ಬೇಕಾದರೂ ಹೋಗಲಿ.ಅದೆಷ್ಟೇ ಖರ್ಚಾದರೂ ಅಡ್ಡಿಯಿಲ್ಲ.ರಾಜ್ಯದ ಜನರ ಹಿತಕ್ಕಾಗಿ ಎಷ್ಟು ಬೇಕದರೂ ಆ ಕಾರನ್ನು ಓಡಿಸಲಿ.ಅದು ಬಿಟ್ಟು ಈ ಅಧಿಕಾರ ಆಸೆಗಾಗಿ , ರೆಸಾರ್ಟ್ ರಾಜಕೀಯ ಮಾಡಲು ಇವರಿಗೆ ಸರಕಾರದ ಕಾರು ಬೇಕಾ..?. ಯಾರದ್ದು ದುಡ್ಡು . .?. ನಾವೇನು ರಾಜ್ಯದ ಜನ ಪೆದ್ದರಾ.?. ಅಲ್ಲಿ ಮಾಡೋದನ್ನೆಲ್ಲಾ ಸುಮ್ಮನೆ ಕುಳಿತು ನೋಡುತ್ತೇವೆ ಅಂತ ಈ ರೀತಿಯ ವರ್ತನೆಯಾ..?. ಏನಿದು..?.ಇನ್ನು ಹಾಗಲ್ಲ ಯಾವ ಕ್ಷೇತ್ರದ ಶಾಸಕ ಈ ರೀತಿಯಾಗಿ ಮಾಡುತ್ತಾನೋ ಅವನನ್ನು ಮತ್ತೆ ಸ್ವ ಕೇತ್ರಕ್ಕೆ ಬರೋದಿಕ್ಕೆ ಜನಾನೇ ಬಿಡಬಾರದು. ಇದೂ ಅಲ್ಲ ಇನ್ನೊಂದು ಕಾನೂನು ಬರಬೇಕು ಹೀಗೆಲ್ಲಾ ರಾಜಕೀಯ ಮಾಡೋ ಶಾಸಕರನ್ನು ಅವರ ಕ್ಷೇತ್ರ ಜನರೇ ಇಳಿಸುವ ಹೊಸದಾದ ಯಾವುದಾದರೂ ಕಾನೂನು ಬೇಕು. ಒಮ್ಮೆ ಗೆಲ್ಲಿಸಿದ ಮೇಲೆ ಅವರನ್ನು ಇಳಿಸೋ ಯಾವೊಂದು ಸೂತ್ರವೂ ಆ ಕ್ಷೇತ್ರದ ಮತದಾರನಲ್ಲಿಲ್ಲ.ಹಾಗಾಗಿ ಐದು ವರ್ಷ ಆಡಿದ್ದೇ ಆಟ.ಮಾಡಿದ್ದೇ ಕೆಲಸ.ಇದಕ್ಕೆ ಎದ್ದೇಳ ಬೇಕಾದದ್ದು ಮತದಾರರೇ. &lt;br /&gt;&lt;br /&gt;ಮೊನ್ನೆ ಮೊನ್ನೆ ಒಂದು ಇಂತಹದ್ದೇ ರೆಸಾರ್ಟ್ ರಾಜಕೀಯ ಮುಗಿದು ಅಬ್ಬ ಇನ್ನಾದರೂ ರಾಜ್ಯ ಅಭಿವೃದ್ದಿಯಾದೀತು , ರೈತರ ಬದುಕು ಹಸನಾದೀತು , ಬಡವರ ಕೆಲಸಗಳೆಲ್ಲಾ ನಡೆದೀತು ಅಂತ ಭಾವಿಸಿದ್ರೆ ಮತ್ತೆ ಶುರುವಾಯ್ತು ನೋಡಿ ಮತ್ತೆ ಅಧಿಕಾರಕ್ಕಾಗಿ ಲಾಬಿ. ಅದಕ್ಕೆ ಇಡೀ ಅಲ್ಲೋಲ ಕಲ್ಲೋಲ ಮಾಡಲು ಇವೆ ವಿಪಕ್ಷಗಳು.ಯಾರಿಗೂ ಇಲ್ಲಿ ಜನರ ಬಗ್ಗೆ ಕಾಳಜಿ ಇಲ್ಲ.ಎಲ್ಲರಿಗೂ ಅಧಿಕಾರ ಪಡೆಯೋದು , ಹಣ ಮಾಡೋದು  ಬಿಟ್ಟರೆ ಇನ್ಯಾವುದೂ ಗೊತ್ತಿಲ್ಲ.ಮೊನ್ನೆ ಮೊನ್ನೆ  ಕಚ್ಚಾಡಿಕೊಳ್ಳುತ್ತಿದ್ದವರು ಇಂದು ಹಸ್ತಲಾಘವ  ಮಾಡುತ್ತಾರೆ. ಏನಿದು ಹೊಲಸು.  ಅಧಿಕಾರ ಪಡೆದ ಮೇಲೆ ಮತ್ತೆ ಕಚ್ಚಾಡುತ್ತಾರೆ , ಜನರ ಬಳಿಗೆ ಹೋಗುತ್ತಾರೆ. ಮುಖದಲ್ಲಿ ಸಿಪ್ಪೆ ಇಲ್ಲದವರು . . ಛೀ  . . ಇದೊಂದು ಉದ್ಯಮ ಅಂತ ತಿಳ್ಕೊಂಡಿದ್ದಾರೆ ಅವ್ರು. .  ಥೂ . . ., ಇದೆಲ್ಲಾ ಮಾಡಿ ಮತ್ತೆ ಚುನಾವಣೆ ಆದ್ರೆ , ಅದ್ಕೆ ಖರ್ಚಾಗೋದು ಯಾರ ದುಡ್ಡು.. ?. ನಮ್ಮದೇ ಅಲ್ಲವೇ.?. ಅವರಿಗೇನು ಇಂತಹ ರಾಜಕೀಯ ಮಾಡೋದು , ಮತ್ತೆ ಚುನಾವಣೆ ನಡೆಯೋದು , ಮತ್ತೆ ಅಧಿಕಾರ ಪಡೆಯೋದು , ಅದೇ ಉದ್ಯೋಗ. ಆದ್ರೆ ಜನರ ಕತೆ. . ?. ಇದೆಲ್ಲಕ್ಕಿಂತ ಹಿಂದಿನಂತೆ ರಾಜಾಡಳಿತವೇ ಒಳ್ಳೇದು , ಅದಿಲ್ಲಾಂದ್ರೆ ರಾಜ್ಯಪಾಲರ ಆಡಳಿತವೇ ಬೆಸ್ಟ್.&lt;br /&gt;&lt;br /&gt;ಹಾಗಂತ ಇದರಲ್ಲಿರೋರೊ ಎಲ್ಲರೂ ಕೆಟ್ಟವರು ಅಂತಲ್ಲ.ಇದ್ದಾರೆ ಒಂದು ಚೂರಾದರೂ ಜನಸೇವೆ ಮಾಡಬೇಕು ಅನ್ನೋ ತುಡಿತ ಇರೋರು , ಬಡವರ ಪರ ಕೆಲಸ ಮಾಡೋರು ಇದ್ದಾರೆ. ಆದರೆ ಅಂತಹವರ ಮಾತಿಗೆ ಬೆಲೆಯೇ ಇಲ್ಲ.ಅವರನ್ಯಾರು ಕ್ಯಾರೇ ಮಾಡಲ್ಲ.ಇದು ನಮ್ಮ ದುರಂತ.ಹಾಗಾಗೇ ಮೊನ್ನೆ ನಡೆದ ಇಲೆಕ್ಷನ್‌ನಲ್ಲಿ ಕಡಿಮೆ ಓಟಿಂಗ್ ಆಗಿದೆ.ಮುಂದೆ ಹಾಗಲ್ಲ ಇನ್ನೊಂದು ಕ್ರಾಂತಿಯಾಗಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-4580682684389710649?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/4580682684389710649'/><link rel='self' type='application/atom+xml' href='http://www.blogger.com/feeds/6977488602190697764/posts/default/4580682684389710649'/><link rel='alternate' type='text/html' href='http://newsullia.blogspot.com/2010/10/blog-post_6100.html' title='ಮಾನವಿಲ್ಲದವರು . !'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-7384561163323954930</id><published>2010-10-04T21:28:00.008+05:30</published><updated>2010-10-04T21:44:31.726+05:30</updated><title type='text'>ಜಗವೇ ಬದಲಾದರೂ  ?</title><content type='html'>ಅದು ಸರಕಾರಿ ಅಧಿಕಾರಿಯೊಬ್ಬರ ಕಚೇರಿ. ಅವರೊಬ್ಬ ದಕ್ಷ ಅಧಿಕಾರಿ. ಅದರಲ್ಲಿ ಎರಡು ಮಾತಿಲ್ಲ. ನೇರವಾಗಿ ಹೇಳುವ ,ಸರಕಾರದ ಎಲ್ಲಾ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ಮುಟ್ಟಿಸಬೇಕೆಂಬ  ತುಡಿತವಿರೋ ಒಬ್ಬ ಒಳ್ಳೆಯ ಅಧಿಕಾರಿ. ಅವರ ಮುಂದೆ ಯಾವುದೋ ವಿಚಾರಕ್ಕೆ ಸಂಬಂಧಿಸಿ ಕುಳಿತುಕೊಂಡಿದ್ದೆ. ಅವರು ಯಾವತ್ತೂ ಹಾಗೆ ಮಾತನಾಡಿದವರಲ್ಲ , ಮಾತನಾಡೋದೂ ಇಲ್ಲ. ಯಾವತ್ತೂ ಆಶಾವಾದಿಯಾಗಿ ಮಾತಾಡೋರು.&lt;br /&gt;&lt;br /&gt; ಆದ್ರೆ ಇಂದ್ಯಾಕೋ ಅವರಿಗೆ ಮೀಡಿಯಾಗಳ ಬಗ್ಗೆ ಬೇಜಾರಿತ್ತು. ಹಾಗಾಗಿ ಅವರು ಹೇಳಿದ್ದು, ಯಾಕ್ರೀ ಹೀಗೆ . .? ಅಂತ .ಅದಕ್ಕೆ ಉತ್ತರ ನಮ್ಮಲ್ಲಿ ಇದ್ದಿರಲಿಲ್ಲ. ಯಾಕೆಂದ್ರೆ 'ನಾನು ಹೀಗೆ' ಅಂತ ಹೇಳಬಹುದು , 'ನಾವೆಲ್ಲಾ ಹೀಗಿರ್ತೇವೆ 'ಅಂತ ಹೇಳಲು ಸಾಧ್ಯನಾ?.ಇಲ್ಲವೇ ಇಲ್ಲ. ಹಾಗಾಗಿ ಉತ್ತರವಿಲ್ಲದೆ ಅವರ ಮುಂದೆ ಕುಳಿತಿದ್ದೆವು.ಸಮರ್ಥಿಸುವುದೂ ಆತ್ಮಸಾಕ್ಷಿಗೆ ವಿರುದ್ದವಾಗುತ್ತದೆ.ಅವರು ಹೇಳುವ ವಿಚಾರವೂ ಅರ್ಥಪೂರ್ಣವಾಗಿತ್ತು. ಕೊನೆಗೆ ಅವರು ಹೇಳಿದ್ರು ನನಗೆ ಈ ಕೆಲಸವೇ ಬೇಡವಾಗಿತ್ತು. 'ನಿಮ್ಮಿಂದಾಗಿ'.ದೊಡ್ಡ ಸಮಸ್ಯೆಯಾಗಿದೆ.ಮಾತಾಡಿದ್ರೆ ನಾಳೆ ಅದೂ ತಪ್ಪಾಗುತ್ತೆ. ಜನ ಯಾರೂ ಏನೂ ಹೇಳಲ್ಲ.ನಿಮ್ಮದೇ ತೊಂದರೆ ಅಂತ ಹೇಳಿದ್ರು.ಅದಕ್ಕೆ ಕಾರಣವೂ ಇತ್ತು.&lt;br /&gt;&lt;br /&gt;ಮೊನ್ನೆ ಅಘೋಷಿತವಾದ ಬಂದ್ ಆದ ಬಳಿಕ ಅಲ್ಯಾವುದೋ ಪ್ರಾರ್ಥನಾ ಮಂದಿರದ ನಾಮಫಲಕಕ್ಕೆ ಇನ್ಯಾರೋ ಹಾನಿ ಮಾಡಿದ್ದರು. ಈ ಸುದ್ದಿ ಇಡೀ ಊರಿಗೆ ಹಬ್ಬಿತು. ದೂರ ಮಂಗಳೂರಿಗೂ ಈ ಸುದ್ದಿ ಹೋಯಿತು.ಅಲ್ಲಿಂದ ಒಂದೆರಡು ಮೀಡಿಯಾವೂ ಹೊರಟಿತು. ಇದೆಲ್ಲಾ ಗೊತ್ತಾದ ಕೂಡಲೇ, ಎಲ್ಲಾ ಅಧಿಕಾರಿಗಳು , ಎಲ್ಲಾ ಮೀಡಿಯಾದವರಿಗೂ ರಿಕ್ವೆಸ್ಟ್ ಮಾಡಿದರು , ಈಗ ಪ್ಲೀಸ್ . ,.ಇದನ್ನು ಮಾಡ್ಬೇಡಿ , ಊರಿಗೇ ಕೊಳ್ಳಿ ಹಚ್ಚೋ ಕೆಲಸ ಬೇಡ ಅಂತಲೂ ವಿನಂತಿ ಮಾಡಿದ್ರು. ಆದ್ರೆ ಇದ್ಯಾವುದನ್ನೂ ಕ್ಯಾರೇ ಮಾಡದೇ ಅವರು ಆ ಸ್ಪಾಟ್ ಕಡೆಗೆ ಹೊರಟ್ರು. ಆಗಲೇ ಹಾನಿಯಾದ ಫಲಕವನ್ನು ಪೊಲೀಸರೇ ದುರಸ್ಥಿ ಮಾಡಿ ಸಂಭ್ಯಾವ್ಯ ಎಲ್ಲಾ ಅಶಾಂತಿಯ್ನನೂ ತಪ್ಪಿಸಿದ್ರು. ಆದ್ರೂ ಈ ಮೀಡಿಯಾಗಳು ಅಲ್ಲಿಗೆ ಹೋಗಿ ಸುದ್ದಿಯನ್ನೂ ಮಾಡಿದವು. ಅಧಿಕಾರಿಗಳು ಮಾಡಿದ ವಿನಂತಿ ಎಲ್ಲವೂ ಗಾಳಿಗೆ ತೂರಿ ಹೋಯಿತು. ಉಳಿದೆಲ್ಲಾ ಸಂದರ್ಭಗಳಲ್ಲಿ ಮೀಡಿಯಾದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಅಧಿಕಾರಿಗಳು ಊರಿಗೆ ಕೊಳ್ಳಿ ಹಚ್ಚೋ ಕೆಲಸ ಮಾಡಬೇಡಿ ಎಂದಾಗಲೂ ಅದನ್ನು ಕ್ಯಾರೇ ಮಾಡಿಲ್ಲ. ಹಾಗಾಗಿ ಮೀಡಿಯಾಗಳಿಗೆ ಬೇಕಾದ್ದು ಏನು ಎಂಬುದು ಆ ಅಧಿಕಾರಿಗಳ ಪ್ರಶ್ನೆ. ಇದರಿಂದ ಅವರು ಸಾಧಿಸಿದ್ದಾದರೂ ಏನು?.ಅಲ್ಲಿ ನಾಮಫಲಕಕ್ಕೆ ಹಾನಿ ಮಾಡಿದ್ದು ಸರ್ವಥಾ ಒಪ್ಪುವ ಕೆಲಸವಲ್ಲ.ಆದ್ರೆ ಆ ಸಂದರ್ಭದಲ್ಲಿ ಅದು ಸುದ್ದಿಯಾಗದೇ ಇರುವುದು ಒಳಿತು ಅಷ್ಟೆ. ಇದೊಂದೇ ಅಲ್ಲ ಅಂತಹದ್ದೇ ಎಷ್ಟೋ ಉದಾಹರಣೆ ಇದ್ದೇ ಇತ್ತು. ಹಾಗಂತ ಯಾವಾಗಲೂ ಅಧಿಕಾರಿಗಳ ಪರ ಇರಬೇಕು ಅಂತಲ್ಲ. ಕೆಲವೊಂದು ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಮೀಡಿಯಾಗಳಿಗೂ ಜವಾಬ್ದಾರಿ ಇಲ್ಲವೇ ಎಂಬುದು ಇದರ ಒಳನೋಟ ಅಷ್ಟೆ.&lt;br /&gt;&lt;br /&gt;ಅವೆಲ್ಲಾ ಇಲ್ಲಿಯ ಕತೆಯಾಯಿತು.&lt;br /&gt;&lt;br /&gt; ಈಗಂತೂ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಕಾಮನ್‌ವೆಲ್ತ್  ಕೀಡಾಕೂಟ ನಮ್ಮ ದೇಶದಲ್ಲಿ ನಡೀತಾ ಇದೆ. ಕಳೆದ ಸುಮಾರು ಆರುಮುಕ್ಕಾಲು ವರ್ಷಗಳಿಂದ ಅದಕ್ಕಾಗಿ ಕೆಲಸ ಮಾಡಿ ಈಗ ನಮ್ಮ ದೇಶದಲ್ಲಿ 19 ನೇ ಕಾಮನ್‌ವೆಲ್ತ್  ಕ್ರೀಡಾಕೂಟ ನಡೀತಾ ಇದೆ.ಇದರ ಸಿದ್ದತೆ , ವ್ಯವಸ್ಥೆ , ಅಚ್ಚುಕಟ್ಟು ಹೀಗೇ ಎಲ್ಲವನ್ನೂ ನಾವಲ್ಲ ದೇಶಕ್ಕೆ ಬಂದ ಕ್ರೀಡಾಪಟುಗಳು , ಗಣ್ಯಾತಿ ಗಣ್ಯರು ಹೇಳಿಹೊಗಳಿದ್ದಾರೆ.ಇದೆಲ್ಲವೂ ನಮ್ಮ ಕೆಲ ಪತ್ರಿಕೆಗಳಲ್ಲಿ ಬಂದಿದೆ.ಆದರೆ ನಮ್ಮವರ್ ‍ಯಾರು ಹೇಳಿಕೊಂಡಿಲ್ಲ. ಭೇಷ್ ಅನ್ನಲೇ ಇಲ್ಲ. ನಮ್ಮ ಸಿದ್ದತೆ ಹೀಗಿದೆ ಅಂತ ವಿದೇಕ್ಕೆ ಹೇಳಲೇ ಇಲ್ಲ. ನಮ್ಮ ಕ್ರೀಡಾ ಪಟುಗಳಿಗೆ ಇಂತಹದ್ದು ತಿಂದರೆ ,ಕುಡಿದರೆ ಒಳ್ಳೆತಯದಲ್ಲ ಇದು ಉದೀಪನಾ ಔಷಧಿಯಾಗುತ್ತದೆ ಅನ್ನಲೂ ಇಲ್ಲ , ಆದರೆ ವಿದೇಶದ ಒಂದು ಸಂಸ್ಥೆ ಕುಟುಕು ಕಾರ್ಯಾಚರಣೆ ನಡೆಸಿ ಎಲ್ಲವೂ ಅವ್ಯವಸ್ಥೆ ಎನ್ನುತ್ತದೆ , ನಾವೆಲ್ಲರೂ ಅದನ್ನು ಹೌದು ಎನ್ನುತ್ತೇವೆ. ಅದೇ ದೆಹಲಿಯ ಸೇತುವೆಯೊಂದು ಕೆಲವೇ ದಿನಕ್ಕೆ ಮುಂದೆ ಕುಸಿಯುತ್ತದೆ.ಆದರೆ ಮತ್ತೆ 10 ದಿನದಲ್ಲಿ ಅದು  ಸಂಚಾರಕ್ಕೆ ಸಿದ್ದವಾಗುತ್ತದೆ.ನಮ್ಮ ಸೈನಿಕ ಬಳಗದ ಸಾಧನೆ ಅದು. ಆದರೆ ಯಾರೂ ಹೇಳಿಲ್ಲ.ಅಂತಹದ್ದೊಂದು ಸಾಧನೆ ಆಗಿದೆ ಅಂತ ಗೊತ್ತೇ ಇಲ್ಲ , ಲೈವ್ ಅಂತೂ ಇಲ್ಲವೇ ಇಲ್ಲ. ಇದೆಲ್ಲವೂ ನಮ್ಮಲ್ಲಿ ಮಾತ್ರಾ ಸಾಧ್ಯ. &lt;br /&gt;&lt;br /&gt;ಹಾಗಾಗಿ ಈ ಜಗವೇ ಬದಲಾದರೂ ನಾವು ಬದಲಾಗೋದಿಕ್ಕೆ ಇದೆಯಾ?.&lt;br /&gt;&lt;br /&gt;ಯಾಕೆಂದ್ರೆ ಇಲ್ಲಿ ಒಂದು ವಿಚಾರ ಹೇಳಿದಾಗಲೂ ಅದರ ನಡುವೆ ಜಾತಿ ಸಂಘಟನೆಗಳು , ಇನ್ನೊಂದು ಸಂಘಗಳು ಬಂದು , ಅದನ್ನು ಇನ್ನೊಂದು ರೀತಿಯಲ್ಲಿ ಪ್ರಚಾರ ಮಾಡಿ ಬಿಡುವ ಮನಸ್ಥಿತಿ ಇಲ್ಲಿಯ ಜನರದ್ದು.ಇನ್ನು ಅದೇ ಸಂಘಟನೆಯ ಅಡಿಯಲ್ಲಿ ಇನ್ನೊಬ್ಬನನ್ನು ತುಳಿದು ಸಂತಸ ಪಡೋ ಮಂದಿಯೇ ಇಲ್ಲಿದ್ದಾರೆ , ವಿಷಯವನ್ನು ಪರಾಮರ್ಶಿಸುವ ಗೋಜಿಗೇ ಹೋಗುವುದಿಲ್ಲ.ಒಳ್ಳೆಯದನ್ನು , ಸತ್ಯವನ್ನು ಒಪ್ಪಿಕೊಳ್ಳೋದೇ ಇಲ್ಲ.ಎಲ್ಲವೂ ನಮ್ಮ ಮೂಗಿನ ನೇರಕ್ಕೆ.&lt;br /&gt;&lt;br /&gt;ಹೋ . . ಅಲ್ಲಿ ಆತ ಸರಕಾರದ ಆಸ್ಥಿ ಕಬಳಿಸಿದ ಅಂತ ಬೊಬ್ಬಿಡುತ್ತಾರೆ , ಯಾಕೆ ಗೊತ್ತಾ ?,ಇವನಿಗೆ ಮಾಡಲಾಗಿಲ್ಲವಲ್ಲಾ ಎಂಬ ಹೊಟ್ಟೆಕಿಚ್ಚಿನಿಂದ. ಇದಲ್ವಾ ನಮ್ಮಲಿ ನಡೀತಾ ಇರೋದು .?.   ಆತ್ಮವಿಮರ್ಶೆಗಾಗಿ ಅಷ್ಟೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-7384561163323954930?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/7384561163323954930'/><link rel='self' type='application/atom+xml' href='http://www.blogger.com/feeds/6977488602190697764/posts/default/7384561163323954930'/><link rel='alternate' type='text/html' href='http://newsullia.blogspot.com/2010/10/blog-post_391.html' title='ಜಗವೇ ಬದಲಾದರೂ  ?'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-8513032765049808238</id><published>2010-10-02T21:55:00.004+05:30</published><updated>2010-10-02T22:10:55.381+05:30</updated><title type='text'>"ಚೊಕ್ಕ"ಡಿಗೆ ಕೊಡುಗೆ . .</title><content type='html'>ಕೆಲವು ಸಂಘಟನೆಗಳಿವೆ ಪ್ರಚಾರವಿಲ್ಲದೆ ಕಾಯ್ರಕ್ರಮವೇ ಇಲ್ಲ. ಆ ನಂತ್ರ ಆ ಯೋಜನೆ ಬಿದ್ದು ಹೋದ್ರೂ ಪರವಾಗಿಲ್ಲ. ಅಂತೂ ಪ್ರಚಾರ ಬೇಕು. ಅಲ್ಲಿಗೆ ಕೊಡುಗೆ , ಇಲ್ಲಿಗೆ ಕೊಡುಗೆ , ಅಲ್ಲಿ ಶಾಲೆ ,ಇಲ್ಲಿ ಗೋಶಾಲೆ ಹೀಗೇ. .  ಅದಕ್ಕೆಲ್ಲಾ ಪ್ರಚಾರ ಬೇಕು. ಆದ್ರೆ ಪ್ರಚಾರ ಆದ ಮೇಲೆ ಏನು ಕತೆ? ಗೊತ್ತಿಲ್ಲ. ಆದರೆ ಅಂತಹದ್ದರಲ್ಲಿ ಇವತ್ತು ನನ್ನ ಸಂಬಂಧಿಕರೊಬ್ಬರು ಒಂದು ಕಾರ್ಯಕ್ರಮವಿದೆ ನೀನು ಬಾ ಅಂದಿದ್ದರು. ಸುಮ್ಮನೆ ಹೋಗಿದ್ದೆ. .ಹೋಗಿ ನೋಡಿದಾಗ ಅಲ್ಲಿ ಒಂದಷ್ಟು ಜನ ಇದ್ರು. ಆ ಬಳಿಕ ಮಾತನಾಡಿದಾಗ ವಿಚಾರ ತಿಳೀತು.ಇಲ್ಲಿ ಯಾವೊಬ್ಬ ಮೀಡಿಯಾದವರಿಗೂ ಹೇಳಿರಲಿಲ್ಲ. ಅದರ ಪಾಠ ಇಲ್ಲಿದೆ.&lt;br /&gt;&lt;br /&gt;* * * * * * * * * * * * * * * * * * * * * * *&lt;br /&gt;&lt;br /&gt;&lt;br /&gt;&lt;br /&gt;ರಾಜ್ಯದ ವಿವಿದ ಕಡೆ ಗಾಂಧಿ ಜಯಂತಿ ಕಾರ್ಯಕ್ರಮ ನಡೆಯುತ್ತಿರಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಳ್ಳಿ ಪ್ರದೇಶದ ಚೊಕ್ಕಾಡಿಯ ಕಾಲನಿಯೊಂದರಲ್ಲಿ ತೀರಾ ಭಿನ್ನವಾಗಿ ಗಾಂಧಿಜಯಂತಿ ನಡೆಯುತ್ತಿತ್ತು.ಆದರೆ ಇದಕ್ಕೆ ಅಂತಹದ್ದನೂ ಪ್ರಚಾರವಿರಲೇ ಇಲ್ಲ. ಅದು ಬಿಡಿ, ಆಮಂತ್ರಣ ಪತ್ರಿಕೆಯೂ ಮುದ್ರಣಗೊಂಡಿರಲಿಲ್ಲ.ಅಲ್ಲಿದ್ದವರೇ ಉದ್ಘಾಟಕರು , ಅಲ್ಲಿಗೆ ಬಂದವರೇ ಗೆಸ್ಟ್‌ಗಳು. ಆ ಕಾಲನಿ ಜನರೇ ಸಭಿಕರು.ಅದೇನು ಅಂತಹ ವಿಶಿಷ್ಠ ಕಾರ್ಯಕ್ರಮ?. ಬೇರೇನೂ ಅಲ್ಲ ಕಾಲನಿಗೆ ಉಚಿತವಾಗಿ ಶೌಚಾಲಯದ ವಿತರಣೆ.&lt;br /&gt;&lt;br /&gt;&lt;br /&gt;&lt;a href="http://4.bp.blogspot.com/_owKEodRfMfI/TKdfOiAgBEI/AAAAAAAAA8w/z-mFv7Arst0/s1600/Chokkadi_2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://4.bp.blogspot.com/_owKEodRfMfI/TKdfOiAgBEI/AAAAAAAAA8w/z-mFv7Arst0/s400/Chokkadi_2.jpg" border="0" alt=""id="BLOGGER_PHOTO_ID_5523488171244913730" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;ಅದು ಚೊಕ್ಕಾಡಿಯ ಅಕ್ಕೋಜಿಪಾಲ್ ಕಾಲನಿ.ಅಲ್ಲಿ 22 ಮನೆಗಳಿವೆ.ಇದುವರೆಗೆ ಈ ಇಡೀ ಕಾಲನಿಗೆ ಎರಡೇ ಎರಡು ಶೌಚಾಲಯ ಇತ್ತು.ಈಗ ಎಲ್ಲಾ ಮನೆಗಳಿಗೆ ಒಂದೊಂದು ಶೌಚಾಲಯ ಒದಗಿದೆ.ಇದಕ್ಕೆ ಕಾರಣವಾದ್ದು ಕರ್ನಾಟಕದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು.ಈ ಎಲ್ಲಾ ಶೌಚಾಲಯಗಳನ್ನು ಗಾಂಧಿಜಯಂತಿಯಂದು ಕಾಲನಿ ಜನರಿಗೆ ಹಸ್ತಾಂತರಿಸಿದರು.&lt;br /&gt;&lt;br /&gt;&lt;br /&gt;ಕರ್ನಾಟಕದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ವತಿಯಿಂದ ಸತ್ಯಸಾಯಿಬಾಬಾ ಅವರ ೮೮ ನೇ ಹುಟ್ಟುಹಬ್ಬದ ಪ್ರಯುಕ್ತ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಸಾಯಿಬಾಬಾ ಅವರ ೮೮ ನೇ ಹುಟ್ಟುಹಬ್ಬದ ಅಂಗವಾಗಿ ಗ್ರಾಮೀಣ ನೈರ್ಮಲ್ಯ ಯೋಜನೆಗಾಗಿ ಸತ್ಯಸಾಯಿ ಸೇವಾ ಸಮಿತಿಯು ರಾಜ್ಯದಲ್ಲಿ ೧೦೮ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದು ಅವುಗಳ ಪೈಕಿ ಚೊಕ್ಕಾಡಿಯಲ್ಲಿ ಪ್ರಥಮವಾಗಿ ಸತ್ಯಸಾಯಿ ಗ್ರಾಮೀಣ ಸಮಗ್ರತಾ ಯೋಜನೆಯಡಿಯಲ್ಲಿ ೨೨ ಶೌಚಾಲಯಗಳನ್ನು ಸುಮಾರು 2 ಲಕ್ಷ ಸಾವಿರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿತ್ತು. ಈ ಯೋಜನೆಗೆ ರಾಜ್ಯದ ಸತ್ಯಸಾಯಿ ಸೇವಾ ಟ್ರಸ್ಟ್ 1.5 ಲಕ್ಷ ರುಪಾಯಿ ನೀಡಿದ್ದು ಜಿಲ್ಲಾ ಹಾಗೂ ಚೊಕ್ಕಾಡಿಯ ಸತ್ಯಸಾಯಿ ಭಕ್ತರು ಉಳಿದ ವೆಚ್ಚವನ್ನು ಭರಿಸಿ ಅಕ್ಕೋಜಿ ಪಾಲ್ ಕಾಲನಿಯಲ್ಲಿ ಶೌಚಾಲಯವನ್ನು ನಿರ್ಮಿಸಿದ್ದಾರೆ.ಒಂದು ಶೌಚಾಲಯಕ್ಕೆ ೯ ಸಾವಿರ ರುಪಾಯಿ ವೆಚ್ಚ ತಗಲಿದ್ದು ಇದಕ್ಕೆ ಬಳಸಿದ ಉತ್ಪನ್ನಗಳೆಲ್ಲವೂ ಪರಿಸರ ಸ್ನೇಹಿಯಾಗಿದೆ. ಈ ಯೋಜನೆಯು ಮುಂದೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ. ಈಗಾಗಲೇ ಈ ಸೇವಾ ಸಂಸ್ಥೆಯು ಕುಡಿಯುವ ನೀರಿನ ಯೋಜನೆ , ವಸತಿ ಸೇರಿದಂತೆ ಇನ್ನಿತರ ಯೋಜನೆಗಳನ್ನು ಹಮ್ಮಿಕೊಂಡಿದೆ. ದೇಶದಾದ್ಯಂತ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.&lt;br /&gt;&lt;br /&gt;&lt;br /&gt;ಸುಳ್ಯದ ಚೊಕ್ಕಾಡಿಯ ಅಕ್ಕೋಜಿ ಪಾಲ್ ಕಾಲನಿಯಲ್ಲಿ ಇದುವರೆಗೆ ಶೌಚಾಲಯದ ವ್ಯವಸ್ಥೆ ಇಲ್ದದೆ ಮಹಿಳೆಯರು ಹಾಗೂ ಮಕ್ಕಳು ತೀರಾ ತೊಂದರೆ ಪಡುತ್ತಿದ್ದರು. ಸ್ಥಳೀಯ ಪಂಚಾಯತ್ ವತಿಯಿಂದಲೂ ಯಾವುದೇ ವ್ಯವಸ್ಥೆ ಆಗಿರಲಿಲ್ಲ.ಈಗ ಸತ್ಯಸಾಯಿ ಸೇವಾ ಸಂಸ್ಥೆಯು ತನ್ನ ಯೋಜನೆಯ ಮೂಲಕ ಶೌಚಾಲಯ ಹಸ್ತಾಂತರಿಸಿದ್ದು ಕಾಲನಿ ಜನರಿಗೆ ಖುಷಿ ನೀಡಿದೆ.ಮುಂದೆ ಈ ಶೌಚಾಲಯವನ್ನು ಚೆನ್ನಾಗಿ ನಿರ್ವಹಣೆ ಮಾಡುವುದಾಗಿ ಅವರು ಹೇಳುತ್ತಾರೆ.&lt;br /&gt;&lt;br /&gt;ಸರಕಾರ ವಿವಿದ ಯೋಜನೆಗಳನ್ನು ಹಮ್ಮಿಕೊಂಡರೂ ಅದು ಜಾರಿಹಂತದಲ್ಲಿ ಅನೇಕ ಬಾರಿ ಎಡವಿಕೊಳ್ಳುತ್ತದೆ.ಆದರೆ ಇಂತಹ ಸ್ವಯಂಸೇವಾ ಸಂಸ್ಥೆಗಳು ಹಾಕಿಕೊಳ್ಳುವ ಯೋಜನೆಗಳು ಅತ್ಯಂತ ಪರಿಣಾಮಜಕಾರಿಯಾಗಿ ಯಶಸ್ವಿತಾಗಿ ಜಾರಿಗೊಳ್ಳುತ್ತವೆ ಮತ್ತು ಬಡಜನರನ್ನು ತಲಪುವುದರಲ್ಲಿ ಸಂದೇಹವೇ ಇಲ್ಲ.ಹೀಗಾಗಿ ಸರಕಾರದ ಯೋಜನೆಗಳನ್ನು ಇಂತಹ ಸಂಸ್ಥೆಗಳ ಮೂಲಕ ಜಾರಿ ಮಾಡುವಲ್ಲಿ ಚಿಂತಿಸಿದರೆ ಉತ್ತಮವಲ್ಲವೇ?. ಸತ್ಯಸಾಯಿ ಸೇವಾ ಸಂಸ್ಥೆಗಳು ,ವಿದ್ಯಾಸಂಸ್ಥೆ, ಆಧ್ಯಾತ್ಮಿಕ ಹಾಗೂ ಇನ್ನಿತರ ಸೇವೆಗಳ ಮೂಲಕ ಈಗಾಗಲೇ ಅನೇಕ ಬಡಜನರನ್ನು ತಲಪಿದೆ.ಈಗ ಮೂಲಭೂತ ವ್ಯವಸ್ಥೆಗಳ ಮೂಲಕವೂ ಜನರನ್ನು ತಲಪುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲವೇ . .?.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-8513032765049808238?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/8513032765049808238'/><link rel='self' type='application/atom+xml' href='http://www.blogger.com/feeds/6977488602190697764/posts/default/8513032765049808238'/><link rel='alternate' type='text/html' href='http://newsullia.blogspot.com/2010/10/blog-post.html' title='&quot;ಚೊಕ್ಕ&quot;ಡಿಗೆ ಕೊಡುಗೆ . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_owKEodRfMfI/TKdfOiAgBEI/AAAAAAAAA8w/z-mFv7Arst0/s72-c/Chokkadi_2.jpg' height='72' width='72'/></entry><entry><id>tag:blogger.com,1999:blog-6977488602190697764.post-7469178003884674042</id><published>2010-09-30T09:21:00.000+05:30</published><updated>2010-09-30T09:23:26.278+05:30</updated><title type='text'>ಕೃಷಿಕನ ಆತ್ಮಹತ್ಯೆ . . .</title><content type='html'>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರ ಆತ್ಮಹತ್ಯೆ ಮುಂದುವರಿದೆ.ಕಳೆದ ವಾರವಷ್ಟೇ ಸುಳ್ಯದಲ್ಲಿ ಅಡಿಕೆ ಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿದ ಸಂಗತಿ ಹಸಿಯಾಗಿರುವಾಗಲೇ ಸುಳ್ಯದ  ಎಡಮಂಗದಲ್ಲಿ ಇನ್ನೊಬ್ಬ ಅಡಿಕೆ ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕುರುಡು ಸರಕಾರಕ್ಕೆ ಇದಾದರೂ ಕೇಳಿಸೀತೇ ?.&lt;br /&gt;&lt;br /&gt;ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎಡಮಂಗಲದಲ್ಲಿ ಮೂರು ಎಕ್ರೆ ಜಾಗ ಹೊಂದಿರೋ ಒಬ್ಬ ಸಾಮಾನ್ಯ ಕೃಷಿಕ ಶೇಷಪ್ಪ ಗೌಡ. ಇರೋ ಭೂಮಿಯಲ್ಲಿ ಒಂದೂವರೆ ಎಕರೆ ಅಡಿಕೆ ತೋಟ ಇದೆ.ತನ್ನ ಕೃಷಿ ಅಭಿವೃದ್ದಿ ಮಾಡುವುದಕ್ಕಾಗಿ 2006 - 07 ನೇ ಸಾಲಿನಲ್ಲಿ ಎಡಮಂಗಲದ ಸಹಕಾರಿ ಬ್ಯಾಂಕ್‌ನಿಂದ 4.90 ಲಕ್ಷ ಕೃಷಿ ಸಾಲ ಮಾಡಿದ್ದರು.ದುರದೃಷ್ಠವಶಾತ್ ಆ ವರ್ಷದಿಂದಲೇ ಅಡಿಕೆ ಬೆಲೆ ಕುಸಿಯಲಾರಂಭಿಸಿತು.ಸಾಲ ಮರುಪಾವತಿ ಕಷ್ಠವಾಯಿತು.ಆ ಸಾಲವನ್ನು ತೀರಿಸುವುದಕ್ಕೆ ಇನ್ನೊಂದು ಸಾಲ ಮಾಡಿದ.ಹೀಗೇ ಸಾಲ ಬೆಳೆದು 7 ಲಕ್ಷ ತಲಪಿತು.ಈಗ ಅದರ ಬಡ್ಡಿ ಸೇರಿ 11 ಲಕ್ಞ ರುಪಾಯಿ ಆಗಿದೆ. ಈ ಸಾಲವನ್ನು ಕೂಡಲೇ ಮರುಪಾವತಿ ಮಾಡಬೇಕೆಂದು ಸಹಕಾರಿ ಬ್ಯಾಂಕ್ ಶೇಷಪ್ಪ ಗೌಡರಿಗೆ ನೋಟೀಸ್ ಮಾಡಿತು.ಭೂಮಿ ಹರಾಜಿಗೂ ಮುಂದಾಯಿತು.ಡಿಕ್ರಿಯೂ ಆಯಿತು.ಈ ವರ್ಷ ಸಾಲ ಮರುಪಾವತಿ ಮಾಡಬೇಕೆಂಬ ನಿರ್ಧಾರಕ್ಕೂ ಬಂದಿದ್ದರು.ಆದ್ರೆ ಅಡಿಕೆ ಕೊಳೆ ರೋಗದಿಂದ ಬೆಳೆಯೂ ನಷ್ಠವಾಯಿತು. ಇದರಿಂದಾಗಿ ಮಾನಸಿಕವಾಗಿ ನೊಂದ ಶೇಷಪ್ಪ ಗೌಡ ಎರಡು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿದರು.ಈಗ ಮನೆಯಲ್ಲಿ ಪತ್ನಿ ಅವರ ಇಬ್ಬರು ಪುತ್ರರು ಶೇಷಪ್ಪ ಗೌಡರ ಸಾವಿನ ಚಿಂತೆಯಲ್ಲಿದ್ದಾರೆ.ಈಗ ಸಾಲದ ಹೊರೆ ಇವರ ಮೇಲೆ ಬಿದ್ದಿದೆ.&lt;br /&gt;&lt;br /&gt;ಕಳೆದ ವಾರವಷ್ಟೇ ಸುಳ್ಯದ ಸಂಪಾಜೆಯಲ್ಲಿ ಅಡಿಕೆ ಬೆಳೆಗಾರನೊಬ್ಬ ಅಡಿಕೆ ಹಳದಿ ರೋಗದಿಂದ ಕೃಷಿ ನಾಶವಾಗಿ ಕೃಷಿಗೆ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದ.ಇದೇ ರೀತಿಯಾಗಿ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ೧೫ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈತ ಸಂಘ ಹೇಳಿದೆ. ಕಳೆದ ಎರಡು ವರ್ಷದಿಂದ ಅಡಿಕೆ ಬೆಲೆ ಕುಸಿತವೇ ಇದಕ್ಕೆಲ್ಲಾ ಕಾರಣವಾಗಿರಬಹುದಾ?. ಅಂತೂ ಕೃಷಿಕರ ಆತ್ಮಹತ್ಯೆ ಮುಂದುವರಿಯುತ್ತಿದೆ ಅನ್ನೋದು ದು:ಖದ ಸಂಗತಿ.&lt;br /&gt;&lt;br /&gt;ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೃಷಿಕರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆದುದರಿಂದ ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮುಂದಿನ ದಿನ ಇನ್ನಷ್ಟು ಪ್ರಕರಣಗಳು ದಾಖಲಾದರೂ ಅಚ್ಚರಿ ಇಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-7469178003884674042?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/7469178003884674042'/><link rel='self' type='application/atom+xml' href='http://www.blogger.com/feeds/6977488602190697764/posts/default/7469178003884674042'/><link rel='alternate' type='text/html' href='http://newsullia.blogspot.com/2010/09/blog-post_30.html' title='ಕೃಷಿಕನ ಆತ್ಮಹತ್ಯೆ . . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-322034061734667547</id><published>2010-09-28T18:42:00.006+05:30</published><updated>2010-09-28T19:41:19.807+05:30</updated><title type='text'>ಕೆಂಪು  ಸಂಕ -2</title><content type='html'>ಕೆಂಪುಸಂಕವು ಮಳೆಯ ಅಬ್ಬರಕ್ಕೆ ಕಾಡಿನಿಂದ ಹರಿದು ಬರೋ ನೀರಿನಿಂದಾಗಿ ತುಂಬಿ ಹರಿಯುತ್ತಿತ್ತು.ಕಾಡಿನ ನಡುವಿನ ಆ ಹಾಳು ಡಾಮರು ರಸ್ತೆಯಲ್ಲಿ ಇರೋ ಈ ಸಂಕದ ಸುತ್ತಲೂ ಜೀರುಂಡೆಗಳ ಸದ್ದು ಹಾಗೆಯೇ ಇತ್ತು.ಅದೆಷ್ಟೂ ವಾಹನಗಳು ಆ ದಾರಿಯಾಗಿ ಸಾಗುತ್ತಲೇ ಇತ್ತು. ಅದರೊಳಗಿನ ಜನ ಮಾತ್ರಾ ಯಾವಾಗಲೂ ಭಯದಿಂದ ಸಾಗುತ್ತಲೇ ಇದ್ದರು.ಒಂದೊಂದು ವಿಚಾರ ನೆನಪು ಮಾಡುತ್ತಲೇ ಹೋಗುವಾಗಲೂ ಮತ್ತ ಮತ್ತೆ ಆ ಸಂಕ ನೆನೆಪಾಗುತ್ತಲೇ ಇತ್ತು.ಅಂತೂ ಕಮಿಲದಲ್ಲಿ ಮಾತೆತ್ತಿದರೆ ಅದೇ ಕೆಂಪು ಸಂಕದ ಸುದ್ದಿ. ಮೊನ್ನೆ ಅಲ್ಲಿ ಹೋಗೋವಾಗ ಅವರಿಗೆ ಹೀಗಾಗಿದೆಯಂತೆ ಹೌದಾ. .?.&lt;br /&gt;&lt;br /&gt;                * * * * * * * * * * * * * * * *   &lt;br /&gt;&lt;br /&gt;ಮೊನ್ನೆ ಗಂಗಾ ಭಟ್ಟರು ಮತ್ತು ಚಂದ್ರಾ ಭಟ್ಟರು ಪಂಜಕ್ಕೆ ಹೋಗುವಾಗ ಕೆಂಪು ಸಂಕದಲ್ಲಿ ನಡೆದ ಸಂಗತಿಯನ್ನು ಅವರು ಕಮಿಲದಲ್ಲಿ ಹೇಳಿರಲಿಲ್ಲ.ಆದರೆ ಅವರಿಗಾದ ಅನುಭವವನ್ನು ಅವರು ಮನೆಯಲ್ಲಿ ಬಂದು ಹೇಳಿದ್ದರು.ಮನೆಗೆ ಕೆಲಸಕ್ಕೆ ಬರೋ ಗಿರಿಯಪ್ಪ ,ಚಂದಪ್ಪನಲ್ಲೂ ಹೇಳಿದ್ದರು.ಅದು ಸಾಕಿತ್ತು,ಇಡೀ ಕಮಿಲದಲ್ಲಿ ಅದೊಂದು ಸುದ್ದಿ ಎರಡು ದಿನಗಳ ಕಾಲ ಹರಿದಾಡುತ್ತಲೇ ಇತ್ತು.&lt;br /&gt;&lt;br /&gt;ಈ ಸುದ್ದಿಯನ್ನು ಕೇಳಿದ ನಂತರ ಆ ಕಾಡು ದಾರಿಯಾಗಿ ಕಮಿಲದ ಕೆಲ ಜನರನ್ನು ಬಿಟ್ಟು ಮತ್ಯಾರು ಅಲ್ಲಿ ಹೋಗುತ್ತಿರಲಿಲ್ಲ. ಆದರೂ ಕೆಲವೊಮ್ಮೆ ಅನಿವಾರ್ಯ ಹೋಗಲೇಬೇಕು.ಮನೆಗೆ ಬೇಕಾದ ದಿನಸಿ ಸಾಮಾಗ್ರಿ ಕಮಿಲದಲ್ಲಿ ಸಿಗದು ಹಾಗಾಗಿ ಬಳ್ಪಕ್ಕೆ ಹೋಗಲೇ ಬೇಕು.ಆದ್ದರಿಂದ ಕೆಲ ಜನರು ಸೇರಿಕೊಂಡು ಜೊತೆಯಾಗಿ ಬಳ್ಪಕ್ಕೆ ಹೋಗುತ್ತಿದ್ದರು. ಅಂದು ಕಮಿಲದಿಂದ ವೆಂಕಪ್ಪ ,ನೀಲಪ್ಪ , ಲಕ್ಷ್ಮಣ ಜೊತೆಯಾಗಿ ಬಳ್ಪಕ್ಕೆ ದಿನಸಿ ಸಾಮಾಗ್ರಿಗೆ ಹೋದರು, ಕೆಲಸ ಬಿಡುವಾಗಲೇ ಅವತ್ತು ಹೊತ್ತಾಗಿತ್ತು, ಕತ್ತಲೂ ಆವರಿಸಿತ್ತು.ಅಂದು ಅಮವಾಸ್ಯೆಯೂ ಬೇರೆ.ತಿಂಗಳ ಬೆಳಕೂ ಇಲ್ಲ.ದನಿಗಳ ಕೈಯಿಂದ 100 ರುಪಾಯಿ ಪಡಕೊಂಡಿದ್ದ ಮೂವರೂ ಅಕ್ಕಿ ತರಲು ಹೊರಟಿದ್ದಾರೆ.ಆಗಂತೂ ಅಕ್ಕಿಗೆ ಇದ್ದದ್ದು 3 ರುಪಾಯಿ. ರಾತ್ರಿಯಾದರೂ ಅಂದು ಅಕ್ಕಿ ತರದೆ ಉಪಾಯವೂ ಇಲ್ಲ. ಅಂತೂ ಮೊಂಡು ಧೈರ್ಯದಲ್ಲಿ ಈ ಮೂವರು ಹೊರಟಿದ್ದರು.ಹಾಗೇ ಕಮಿಲದಿಂದ ಸಾಗಿದ ಅವರು ಕಾಡಲ್ಲಿ ಬೊಬ್ಬೆ ಹಾಕುತ್ತಾ ಹೆಜ್ಜೆ ಹಾಕಿದರು.ಕೆಂಪು ಸಂಕವೂ ಬಂತು, ದಾಟಿ ಮುಂದೆಯೂ ಹೋದರು.ಏನೂ, ಸದ್ದೂ ಇಲ್ಲ ,ಮಣ್ಣೂ ಇಲ್ಲ.ಇದೆಲ್ಲಾ ಸುಮ್ಮನೆ ಆ ಭಟ್ರು ರೈಲು ಬಿಟ್ಟದ್ದು ಅಂತ ಮಾತಾಡಿಕೊಂಡು ಮುಂದೆ ಸಾಗಿ ಬಳ್ಪ ತಲಪಿ ಅಕ್ಕಿ , ಚಾಪುಡಿ, ಸಕ್ರೆ ಹೀಗೆ ಎಲ್ಲಾ ಕಾಮತ್ತರ ಅಂಗಡಿಯಿಂದ ಪಡೆದುಕೊಂಡು ಹೊರಡಲು ಅನುವಾದರು.ಕೈಯಲ್ಲಿ ಚಿಕ್ಕದಾದ ಮಿಣಿ ಮಿಣಿ ಲೈಟು ಅಷ್ಟೆ. ಇದೆಲ್ಲಾ ಹಿಡಿದುಕೊಂಡು ಹೊರಡುವಾಗ ನೀಲಪ್ಪನಿಗೆ ಕೊಂಚ ಬಿಸಿ ಮಾಡಿದ್ರೆ ಹೇಗೆ ಅಂತ ಅನಿಸಿತು.ಉಳಿದ ಇಬ್ಬರಲ್ಲೂ ಕೇಳಿದ, ಹಾಗೇ ಮೂವರೂ ಅಲ್ಲೇ ಇದ್ದ ಗಡಂಗ್‌ಗೆ ಹೋಗಿ ಎರಡೆರಡು ತೊಟ್ಟೆ ಏರಿಸಿ ಬಳ್ಪದಿಂದ ಹೆಜ್ಜೆ ಹಾಕಿದರು.ವಾಹನ ಹೇಗೂ ವಿರಳ.ಆಗ ಕೆಲ ಶ್ರೀಮಂತರಲ್ಲಿ ಮಾತ್ರಾ ಜೀಪು ಇತ್ತು.ಅವರು ಯಾರನ್ನೂ ಹತ್ತಿಸಿಕೊಳ್ಳುತ್ತಿರಲಿಲ್ಲ.ಆದುದರಿಂದ ವಾಹನಕ್ಕಾಗಿ ಕಾದು ಪ್ರಯೋಜನವಿಲ್ಲ. ಹಾಗಾಗಿ ಮತ್ತೆ ಕಾಲ್ನಡಿಯೇ ಗತಿ. ಮೂವರೂ ಊರಿನ ಒಂದೊಂದು ಸಂಗತಿಗಳ ಬಗ್ಗೆ ಮಾತನಾಡುತ್ತಾ ಬಳ್ಪ ಕ್ರಾಸ್ ಕಳೆದು ಕಾಡಿನ ದಾರಿಯತ್ತ ಹೆಜ್ಜೆ ಹಾಕಿದವರು.ಅದರಲ್ಲಿ ವೆಂಕಪ್ಪನಿಗೆ ದೂರದಲ್ಲಿ ಏನೋ ಸುಳಿದಾಡಿದಂತೆ ಭಾಸವಾಯಿತು. ಆದ್ರೂ ಹೇಳಲಿಲ್ಲ. ಎಲ್ಲರಿಗೂ ಹೀಗೆ ಒಂದೊಂದು ಅನುಭವವಾಯಿತು.ಆದರೂ ಯಾರೂ ಯಾರಿಗೂ ಹೇಳಲಿಲ್ಲ. ಒಂದು ಕ್ಷಣ ಮಾತು ನಿಲ್ಲಿಸಿ ಹಾಗೆ ಮೌನ ಹೆಜ್ಜೆ ಬಿಟ್ಟರೆ ಏನೂ ಇಲ್ಲ.ನಿಧಾನವಾಗಿ ಹೆಜ್ಜೆ ಮುಂದಕ್ಕೆ ಮುಂದಕ್ಕೆ ಹೋಯಿತು.ಹೇಗೂ ಸ್ವಲ್ಪ ಏರಿಸಿದ್ದರ ಪವರ್ ಕೂಡಾ ಇದೆ.ಹಾಗೆ ಕೆಂಪು ಸಂಕದ ಬಳಿ ಸಾಗುತ್ತಿದ್ದಾಗ ನೀರಿ ಸದ್ದಿನ ಜೊತೆಗೆ ದೂರದಿಂದ ಅದೇನೋ ಅಳುತ್ತಿರುವ ಸದ್ದು ಕೇಳಿತು.ವೆಂಕಪ್ಪ ಅಂದ ಅದೇನೋ ಸದ್ದು . . ! , ನೀಲಪ್ಪ ಸದ್ದು ಆಲಿಸಿದ . . ! , ಲಕ್ಷ್ಮಣ  ಹೌದು . . ಹೌದು . .  ಅಂತ ಹೇಳಿದ. ಏನದು . ? ಏನದು . ? ಎಲ್ಲರಲ್ಲೂ ಪ್ರಶ್ನೆ ಮೂಡಿತು. ನೀಲಪ್ಪ ತಕ್ಷಣವೇ ಅದಕ್ಕಿಂತ ದೊಡ್ಡದಾದ ಒಂದು ಸದ್ದು ಮಾಡಿದ.ಅತ್ತ ಕಡೆಯಿಂದ ಆ ಸದ್ದು ಕಡಿಮೆ ಆಗಲಿಲ್ಲ.ಇನ್ನಷ್ಟು ಜೋರಾಗಿ ಕೇಳಿತು. ಮೂವರಲ್ಲಿ ಮುಖದಲ್ಲಿ ಬೆವರ ಹನಿಗಳು ಕಾಣಿಸಿಕೊಂಡಿತು. ಎರಡು ದಿನಗಳ ಹಿಂದ ಕಮಿದಲ್ಲಿ ಮಾತನಾಡಿದ ಎಲ್ಲಾ ಸಂಗತಿಗಳು ನೆನಪಾದವು.ಸದ್ದು ಕೇಳುತ್ತಲೇ ಇದೆ.ಸರಿಯಾಗಿ ಆಲಿಸಿದರೆ ಕು0ಯ್ . .  ಅನ್ನೋ ಸದ್ದು ಅದು.ಲೈಟು ಬೇರೆ ಸರಿ ಇಲ್ಲ.ಮೂವರಿಗೂ ಎದೆ ಬಡಿತ ಹೆಚ್ಚಾಯಿತು.ಬಳ್ಪದಲ್ಲಿ ಏರಿಸಿದ್ದ 2 ಪ್ಯಾಕೇಟ್‌ನ ಪವರ್ ಕಡಿಮೆ ಆಯಿತೇನೋ ಅಂತ ಅನ್ನಿಸಿತು.ಆದರೂ ಬಿಡಲಿಲ್ಲ . .  ಜೋರಾಗಿ ಬೊಬ್ಬೆ ಹಾಕಿದರು ಇವರು. ಲಕ್ಷ್ಮಣ ಮತ್ತು ವೆಂಕಪ್ಪ ಹೇಳಿದರು ಅದು “ರಣ”. ಬೇಡ ಬೊಬ್ಬೆ ಹಾಕೋದು ಬೇಡ ಅದೆಲ್ಲಾದರು ಇತ್ತ ಬಂದರೆ ನಮ್ಮ ರಕ್ತವನ್ನು ಹೀರೀತು,ಕೊಂದೇ ಹಾಕಿತು , ಅದು ಹಕ್ಕಿಯಂತೆ ಹಾರಾಡುತ್ತಾ ಬರುತ್ತದೆ, ಹಾಗಾಗಿ ಸದ್ದಿಲ್ಲದೆ ನಾವೊಮ್ಮೆ ಬೇಗ ಹೋಗೋಣ ಎನ್ನುತ್ತಾ ಕೆಂಪು ಸಂಕ ದಾಟಿ ಮುಂದೆ ಬಂದರು. ಬೇಗ ಬೇಗ ಕಮಿಲದತ್ತ ಹೆಜ್ಜೆ ಹಾಕಿದರು.ಅಂತೂ ಸದ್ದೂ ಕಡಿಮೆಯಾಯಿತು. ಹಾಗೆ ಅವರು ಕಮಿಲಕ್ಕೆ ತಲಪುವಾಗ ಗಂಟೆ ರಾತ್ರಿ 9.30.ಕಮಿಲಕ್ಕೆ ಬಂದಾಗ ಇದ್ದ ಅಂಗಡಿಗಳೆಲ್ಲಾ ಬಂದ್ ಆಗಿದ್ದವು. ಜನವೂ ಇರಲಿಲ್ಲ. ಹಾಗಾಗಿ ಬಸ್ ಸ್ಟ್ಯಾಂಡಲ್ಲಿ ಕುಳಿತ ಈ ಮೂವರು ಅಬ್ಬಾ ಎನ್ನುತ್ತಾ ಹಣೆಯನ್ನು ಒಮ್ಮೆ ಒರಸಿಕೊಂಡ ಅವರು ನಾಳೆ ಮಾತನಾಡೋಣ ಅಂತ ಮನೆ ಕಡೆಗೆ ಹೆಜ್ಜೆ ಹಾಕಿದರು. ಆಗಲೂ ಈ ಮೂವರಿಗೆ ಕಾಡುತ್ತಿದ್ದುದು ಅದೇನು ಕೆಂಪು ಸಂಕದ ಬಳಿಯಲ್ಲಿ ಕೇಳಿಬಂದ ಸದ್ದು. ಈ ಸುದ್ದಿಯೂ ಹಾಗೆ ಮರುದಿನ ಕಮಿಲದಲ್ಲಿ ಸುದ್ದಿಯಾಯಿತು.&lt;br /&gt;&lt;br /&gt; ಇನ್ನಷ್ಟು ರೆಕ್ಕೆ ಪುಕ್ಕಗಳು ಅಲ್ಲಿ ಹುಟ್ಟಿಕೊಂಡವು.ಇನ್ನಷ್ಟು ಸಂಗತಿಗಳು ಕೆಂಪುಸಂಕದಲ್ಲಿ ನಡೆದವು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-322034061734667547?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/322034061734667547'/><link rel='self' type='application/atom+xml' href='http://www.blogger.com/feeds/6977488602190697764/posts/default/322034061734667547'/><link rel='alternate' type='text/html' href='http://newsullia.blogspot.com/2010/09/2.html' title='ಕೆಂಪು  ಸಂಕ -2'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-4086145800044426996</id><published>2010-09-22T22:34:00.000+05:30</published><updated>2010-09-22T22:52:49.463+05:30</updated><title type='text'>ಒಂದು ಸಾಲು . .</title><content type='html'>ಒಂದು ವಿಚಾರವನ್ನು ಮಾತಾಡೋವಾಗ , ಹೇಳೋವಾಗ ಅದನ್ನು ಪರಾವರ್ಶಿಸಿ ಮಾತಾಡ್ಬೇಕಂತೆ. ಅದನ್ನು ಅನುಸರಿಸೋದು ಕೂಡಾ ಅಗತ್ಯ ಇದೆ.ಅದು ಸತ್ಯ ಅಂತ ಗೊತ್ತಿದ್ದೂ , ಹಾಗಲ್ಲ . .  ಹಾಗಲ್ಲ ಅಂತ ಸಮರ್ಥಿಸೋದು ರಾಜಕಾರಣಿಗಳು ಮಾತ್ರಾ.ಈಗೀಗ ಆ ಸಾಲಿಗೆ ಎಲ್ರೂ ಸೇರಿಕೊಂಡಿದಾರೆ ಅಂತ ನನಗನ್ನಿಸಿದೆ.ಅದಕ್ಕೆ ಕಾರಣಗಳೂ ಇದೆ.&lt;br /&gt;&lt;br /&gt;ಅಂದ ಹಾಗೆ ನಾನೊಂದು ಸಂಗತಿ ಹೇಳಬೇಕಿದೆ , ಲೋಕದ ಸಂಗತಿಯನ್ನು , ನಾನು ಹೋದಲ್ಲಿ ಕಂಡದ್ದನ್ನು ಮತ್ತು ಸ್ವತ: ಆದ ಅನುಭವವನ್ನು ಇಲ್ಲಿ ದಾಖಲಿಸಿದ್ದೆ.ಅದೆಷ್ಟೋ ಒಳ್ಳೇ ಸಂಗತಿಗಳು ಇತ್ತು ಅಂತ ನನ್ನ ಮಿತ್ರರು ಹೇಳಿದ್ದಾರೆ.ಆದ್ರೆ ಅದ್ಯಾವುದನ್ನೂ ನೋಡದೇ ಇರೋರು.ಈಗಂತೂ ನೋಡಿದ್ದಾರೆ.&lt;br /&gt;ನೋಡಿದ್ದು ಮಾತ್ರವಲ್ಲ ಅಲ್ಲಿ - ಇಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೂ ಅಲ್ಲ ಅವರಲ್ಲಿ - ಇವರಲ್ಲಿ ಹೇಳಿಸಿದ್ದಾರೆ. ಪರವಾಗಿಲ್ಲ.ಹಾಗಂತೆ . . ಹೀಗಂತೆ ಅಂತಲೂ ಹೇಳಿದಾರೆ. ನಾನು ಆ ಬಗ್ಗೆ ಏನನ್ನೂ ಹೇಳುವುದಿಲ್ಲ. ಯಾಕೆಂದ್ರೆ ಮಾತಾಡೋದೇ ತಪ್ಪಾ ಏನೋ . ?.ಗೊತ್ತಿಲ್ಲ. ಅಷ್ಟಕ್ಕೂ ಕುಂಬಳಕಾಯಿ ಕದ್ದವನ ಹೆಗಲಲ್ಲಿ ಬೂದಿ ಇರುತ್ತಾ. .?.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-4086145800044426996?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/4086145800044426996'/><link rel='self' type='application/atom+xml' href='http://www.blogger.com/feeds/6977488602190697764/posts/default/4086145800044426996'/><link rel='alternate' type='text/html' href='http://newsullia.blogspot.com/2010/09/blog-post_22.html' title='ಒಂದು ಸಾಲು . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-6143747818480555673</id><published>2010-09-19T19:37:00.005+05:30</published><updated>2010-09-19T19:54:13.799+05:30</updated><title type='text'>“ದೇಶದ ರೈತರೆಲ್ಲಾ ಆಹಾರದ ಬಗ್ಗೆ ಚಿಂತಿಸಿದರೆ ಪರಿಹಾರ “</title><content type='html'>&lt;a href="http://3.bp.blogspot.com/_owKEodRfMfI/TJYbUtC4yAI/AAAAAAAAA8g/D5FdMGqVNMM/s1600/Kisaan+Sangha_2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 255px;" src="http://3.bp.blogspot.com/_owKEodRfMfI/TJYbUtC4yAI/AAAAAAAAA8g/D5FdMGqVNMM/s400/Kisaan+Sangha_2.jpg" border="0" alt=""id="BLOGGER_PHOTO_ID_5518628435892160514" /&gt;&lt;/a&gt;&lt;br /&gt;&lt;br /&gt;&lt;br /&gt;ನಮ್ಮೂರಲ್ಲಿ ಕಿಸಾನ್ ಸಂಘದ ವತಿಯಿಂದ ಬಲರಾಮ ಜಯಂತಿಯನ್ನು ಆಚರಿಸಲಾಗಿತ್ತು. ಕೃಷಿಕರದ್ದೇ ಸಂಘಟನೆಯಾದ ಕಿಸಾನ್ ಸಂಘವು ವಿವಿದ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಡೀ ದೇಶದಾದ್ಯಂತ ಈ ಸಂಘಟನೆ ಇದೆ. ದತ್ತೋಪಂತ್ ಜೀ ಇದರ ಸಂಸ್ಥಾಪಕ. &lt;br /&gt;&lt;br /&gt;&lt;strong&gt;ಈ ಕಾರ್ಯಕ್ರಮದ ವರದಿ . . &lt;/strong&gt;&lt;br /&gt;&lt;br /&gt;ಶೇಕಡಾ ೭೦ರಷ್ಟು ರೈತರೇ ಇರುವ ಭಾರತದಲ್ಲಿ ಆಹಾರದ ಸಮಸ್ಯೆಯನ್ನು ಎದುರಿಸುವುದು ದೊಡ್ಡ ಸಮಸ್ಯೆಯಾಗದು.ಆದರೆ ಎಂದೂ ಆತಂಕದಲ್ಲಿರುವ ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರದಾನ ಕಾರ್ಯದರ್ಶಿ ವೆಂಕಟೇಶ್ ಪಣಕನಹಳ್ಳಿ ಹೇಳಿದರು.&lt;br /&gt;&lt;br /&gt;ಅವರು ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ನೇತೃತ್ವದಲ್ಲಿ ಸುಳ್ಯ ತಾಲೂಕು , ಬಾಳಿಲ-ಮುಪ್ಪೇರ್ಯ ಮತ್ತು ಎಣ್ಮೂರು ವಲಯದ ಭಾರತೀಯ ಕಿಸಾನ್ ಸಂಘದ ಸಹಭಾಗಿತ್ವದೊಂದಿಗೆ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆದ  ಬಲರಾಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳಿಗೆ ಬೇಕಾದ  ಪೂರ್ವ ಸಿದ್ದತೆಗಳು ನಡೆಯುತ್ತದೆ ಆದರೆ ಆಹಾರದ ಸಮಸ್ಯೆ ಎದುರಿಸಲು ಬೇಕಾದ  ಪೂರ್ವ ಸಿದ್ದತೆಗಳು ನಡೆಯುವುದಿಲ್ಲ.ರೈತರನ್ನು ಕಡೆಗಣಿಸುವುದೇ ಹೊರತು ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸಗಳು ನಡೆಯುತ್ತಿಲ್ಲ, ಆದರೆ ಕಿಸಾನ್ ಸಂಘವು ಇಂದು ಈ ಕೆಲಸ ಮಾಡುತ್ತಿದೆ ಎಂದರು.&lt;br /&gt;&lt;br /&gt;ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಕೃಷಿಕರು ಸಂಘಟಿತರಾಗಬೇಕು ಎಂದರು.ಇದೇ ವೇಳೆ ಮುಖ್ಯ ಅತಿಥಿಗಳಾಗಿದ್ದ  ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣ ಕೋಟೆ ವೈದ್ಯನಾಥನ್ ವರದಿ ಬಗ್ಗೆ ಮಾತನಾಡಿ, ಸಹಕಾರಿ ಸಂಘಗಳ ಬಲವರ್ಧನೆಗಾಗಿ ಈ ವರದಿ ಜಾರಿಗೆ ಬಂದಿದೆ ಆದರೆ ವರದಿ ಜಾರಿ ಹಂತದಲ್ಲಿ ತಿರುಚುವಿಕೆಯ ಕೆಲಸ ನಡೆಯುತ್ತಿದೆ ಇದು ಆಗಬಾರದು ಎಂದ ಅವರು ಸಹಕಾರಿ ಬ್ಯಾಂಕ್‌ಗಳಿಗೆ ಆರ್ಥಿಕ ಬ್ಯಾಂಕ್  ಪ್ರತಿನಿಧಿಗಳ ಅಗತ್ಯವಿಲ್ಲ ಎಂದು ಅವರು ಹೇಳಿದರು. &lt;br /&gt;&lt;br /&gt;ಕಾನ , ಬಾಣೆ ಮತ್ತು ಕುಮ್ಕಿ ಹಕ್ಕಿನ ಬಗ್ಗೆ ಮಾತನಾಡಿದ ರಾಮಚಂದ್ರ ಭಟ್ ನೆಕ್ಕಿಲ , ವರ್ಗ ಸ್ಥಳಕ್ಕೆ ಪೂರಕವಾಗಿ ಇರುವ ೧೦೦ ಗಜ ಸರಕಾರಿ ಸ್ಥಳವೇ ಕಾನ , ಬಾಣೆಗಳು. ಇತ್ತೀಚೆಗಿನವರೆಗೆ ಈ ಜಾಗಗಳಿಗೆ ಕೃಷಿಕರು ತೆರಿಗೆ ಕಟ್ಟುತ್ತಿದ್ದರು ಇದನ್ನು ಹಿಂದೆ ಪಡೆಯುವ ಹಕ್ಕು ಸರಕಾರಕ್ಕಿಲ್ಲ ಎಂದ ಅವರು ಕೈಗಾರಿಕೆ , ಮನೆ ನಿವೇಶನಗಳಿಗೆ ಭೂಮಿ ನೀಡುವ ಸರಕಾರವು ಕೃಷಿಕರಿಗೆ ಮಾತ್ರಾ ಭೂಮಿ ನೀಡದೇ ಇರುವುದು ವಿಪರ್ಯಾಸ ಎಂದರು.&lt;br /&gt;&lt;br /&gt;ವೇದಿಕೆಯಲ್ಲಿ ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ, ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಅಧ್ಯಕ್ಷ ಕರ್ವಂಕಲ್ಲು ಗೋಪಾಲಕೃಷ್ಣ ಭಟ್ ,  ಭಾರತೀಯ ಕಿಸಾನ್ ಸಂಘ ಎಣ್ಮೂರು ವಲಯದ ಅಧ್ಯಕ್ಷ ರಮೇಶ್ ಕೋಟೆ , ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಅಧ್ಯಕ್ಷ ಬಾಲಕೃಷ್ಣ ರೈ ಉಪಸ್ಥಿತರಿದ್ದರು.&lt;br /&gt;&lt;br /&gt;ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ಸ್ವಾಗತಿಸಿದರು. ತಾಲೂಕಿನ ಭಾರತೀಯ ಕಿಸಾನ್ ಸಂಘಗಳ ವರದಿಯನ್ನು ಗೋಪಾಲಕೃಷ್ಣ ಭಟ್ ,ಬಾಳಿಲದ ವರದಿಯನ್ನು ರಾಜಾರಾಮ ಸಿ.ವಿ , ಎಣ್ಮೂರು ವಲಯದ ವರದಿಯನ್ನು ಲೋಕನಾಥ ರೈ ಹಾಗೂ ಗುತ್ತಿಗಾರು ವರದಿಯನ್ನು ಕುಮಾರಸ್ವಾಮಿ ಮೇಲ್ತೋಟ ವಾಚಿಸಿದರು. ಬಿಟ್ಟಿ ನೆಡುನೀಲಂ ನಿರೂಪಿಸಿದ ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘ ಗುತ್ತಿಗಾರು- ನಾಲ್ಕೂರು ವಲಯದ ಕೋಶಾಧಿಕಾರಿ ಜತ್ತಪ್ಪ ಗೌಡ ವಂದಿಸಿದರು. sಕಾರ್ಯಕ್ರಮದಲ್ಲಿ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ ಮತ್ತು ಗುತ್ತಿಗಾರು ಆರೋಗ್ಯ ವೈದ್ಯಾಧಿಕಾರಿ ಡಾ.ನಂದಕುಮಾರ್ ಅವರಿಂದ ಆರೋಗ್ಯ ಮಾಹಿತಿ ಕಾರ್ಯುಕ್ರಮ ನಡೆಯಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-6143747818480555673?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/6143747818480555673'/><link rel='self' type='application/atom+xml' href='http://www.blogger.com/feeds/6977488602190697764/posts/default/6143747818480555673'/><link rel='alternate' type='text/html' href='http://newsullia.blogspot.com/2010/09/blog-post_19.html' title='“ದೇಶದ ರೈತರೆಲ್ಲಾ ಆಹಾರದ ಬಗ್ಗೆ ಚಿಂತಿಸಿದರೆ ಪರಿಹಾರ “'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_owKEodRfMfI/TJYbUtC4yAI/AAAAAAAAA8g/D5FdMGqVNMM/s72-c/Kisaan+Sangha_2.jpg' height='72' width='72'/></entry><entry><id>tag:blogger.com,1999:blog-6977488602190697764.post-4073063465175466051</id><published>2010-09-07T16:29:00.005+05:30</published><updated>2010-09-07T16:41:03.552+05:30</updated><title type='text'>ಇದು ಹೆದ್ದಾರಿ . .!</title><content type='html'>ಅಯ್ಯಾ ಎಂದರೆ ಸ್ವರ್ಗ ; ಎಲವೋ ಎಂದರೆ ನರಕವಂತೆ , ಆದ್ರೆ ಈ ರಸ್ತೆಯಲ್ಲಿ ಹೋಗೋವಾಗ ಏನ್ ಹೇಳ್ಬೇಕೋ ಅಂತಾನೇ ಗೊತ್ತಾಗಲ್ಲ.ಇದು ನಮ್ಮ ಹೆದ್ದಾರಿ. ಎನ್‌ಎಚ್ 48, ಶಿರಾಡಿ ಘಾಟ್ !. ಘಾಟಿ ತುಂಬಾ ವಾಹನ ಚಾಲಕರು ಇನ್ನಿಲ್ಲದ ಪಡಿಪಾಟಲು ಅನುಭವಿಸಬೇಕಾಗಿದೆ ಈಗ.ಇಡೀ ರಸ್ತೆ ರಾಡಿ ಎದ್ದಿದೆ.ಮೊನ್ನೆ ಮೊನ್ನೆ ಕಾಮನ್‌ವೆಲ್ತ್  ಕ್ಲೀನ್ಸ್ ಬ್ಯಾಟನ್ ರಿಲೇ ಇದೇ ಮಾರ್ಗದಲ್ಲಿ ಬಂದಿತ್ತು. ಆ ಪ್ರಯುಕ್ತ ಗುಂಡ್ಯಕ್ಕೆ ಹೋಗಿದ್ದಾಗ ಶಿರಾಡಿಯತ್ತಲೂ ಹೆಜ್ಜೆ ಹಾಕಿದಾಗ ಇದೆಲ್ಲಾ ಕಂಡಿತು.&lt;br /&gt;&lt;br /&gt;&lt;br /&gt;&lt;a href="http://4.bp.blogspot.com/_owKEodRfMfI/TIYdNx9o-3I/AAAAAAAAA7o/dieMuLRfGa0/s1600/Shiradi_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 275px;" src="http://4.bp.blogspot.com/_owKEodRfMfI/TIYdNx9o-3I/AAAAAAAAA7o/dieMuLRfGa0/s400/Shiradi_1.jpg" border="0" alt=""id="BLOGGER_PHOTO_ID_5514126916349131634" /&gt;&lt;/a&gt;&lt;br /&gt; &lt;br /&gt;&lt;br /&gt;&lt;br /&gt;ರಾಷ್ಟ್ರೀಯ ಹೆದಾರಿ 48 ರ ಶಿರಾಡಿ ಘಾಟ್ ರಸ್ತೆಯು ಪ್ರತೀ ವರ್ಷದಂತೆ ಈ ಬಾರಿಯೂ ರಾಡಿಯಾಗಿದೆ. ಹೀಗಾಗಿ ವಾಹನ ಓಡಾಟ ತೀರಾ ತ್ರಾಸವಾಗಿದೆ. ಹಾಗಿದ್ದರೂ ತಕ್ಷಣದ ದುರಸ್ಥಿ ಇಲ್ಲಿ ನಡೆದೇ ಇಲ್ಲ. ಇದರಿಂದಾಗಿ ವಾಹನ ಪ್ರಯಾಣಿಕರು ಅಯ್ಯೋ. . ., ಅಂತ ಸೊಂಟಕ್ಕೆ ಕೈ ಹಿಡಿದರೆ ವಾಹನ ಮಾಲೀಕರು ತಲೆಗೇ ಕೈಹೊತ್ತು ಕೂರುವಂತಾಗಿದೆ&lt;br /&gt;&lt;br /&gt;&lt;br /&gt;ರಾಷ್ಟ್ರೀಯ ಹೆದಾರಿ 48 ರಲ್ಲಿ ಬರೋ ಶಿರಾಡಿ ಘಾಟ್ ರಸ್ತೆ. ಹೇಳುವುದಕ್ಕೆ ಇದು ರಾಷ್ಟ್ರೀಯ ಹೆದ್ದಾರಿಯಾದರೂ ತೀರಾ ಲೋಕಲ್ ರಸ್ತೆಯ ಹಾಗಿದೆ ಇದರ ಅವಸ್ಥೆ.ಕೆಲವೊಮ್ಮೆ ಅದಕ್ಕಿಂತ ಹಳ್ಳಿ ರಸ್ತೇನಾದ್ರೂ ಪರವಾಗಿಲ್ಲ ಅಂತ ಅನಿಸುತ್ತದೆ. ಬೇಸಗೆಯಲ್ಲಿ ರಿಪೇರಿ , ಮಳೆಗಾಲದಲ್ಲಿ ಹೊಂಡ ಗುಂಡಿ ಇದು ಶಿರಾಡಿ ರಸ್ತೆಯ ಪ್ರತೀ ವರ್ಷದ ಬಯೋಡೇಟಾ. ಬದವಾಲವಣೆ ಇಲ್ಲ ಹೊಸ ಕೋರ್ಸ್‌ಗಳೂ ಇಲ್ಲ. ಏನಿದ್ದರೂ ಭರವಸೆಗಳು ಮಾತ್ರಾ.  ಶಿರಾಡಿ ಮೂಲಕ ಮಂಗಳೂರು , ಬೆಂಗಳೂರು ಮಾತ್ರವಲ್ಲ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಗಳಿಗೆ ಹೋಗುವ ನೂರಾರು ಪ್ರಯಾಣಿಕರಿಗೆ ಅನ್ಯ ಮಾರ್ಗವಿಲ್ಲ. ಇದೇ ಮಾರ್ಗದಲ್ಲೇ ಸಂಚರಿಸಬೇಕಿದೆ. ಮಾತ್ರವಲ್ಲ ನೂರಾರು ಘನವಾಹನಗಳು ಇದೇ ಮಾರ್ಗವಾಗಿ ಸಂಚರಿಸಲೇ ಬೇಕಾಗಿದೆ..ಆದ್ರೂ ಕೂಡಾ ತಾತ್ಕಾಲಿಕ ದುರಸ್ಥಿ ಕಂಡಿಲ್ಲ ಎಂಬುದು ಸಾರ್ವಜನಿಕರ ದೂರು.&lt;br /&gt;&lt;br /&gt;&lt;br /&gt;ಕಳೆದ ಹಲವಾರು ವರ್ಷಗಳಿಂದ ನಾದುರಸ್ಥಿಯಲ್ಲಿದ್ದ ಈ ಶಿರಾಡಿ ಘಾಟ್ ರಸ್ತೆಯಲ್ಲಿನ 13 ತಿರುವುಗಳನ್ನು 3 ವರ್ಷದ ಹಿಂದೆ 42 ಕೋಟಿ ರುಪಾಯಿ ವೆಚ್ಚದಲ್ಲಿ  ಹೊಂಡ ಗುಂಡಿಗೆ ಮೋಕ್ಷ ಕಲ್ಪಿಸುವ ಕೆಲಸ ಮಾಡಲಾಗಿತ್ತಾದರೂ , ಇದು ಒಂದೇ ವರ್ಷದಲ್ಲಿ ತಿರುವು ರಸ್ತೆ ಹೊರತುಪಡಿಸಿ ಉಳಿದವೆಲ್ಲಾ ನೀರುಪಾಲಾಗಿತ್ತು. ಒಟ್ಟು 36 ಕಿಲೋ ಮೀಟರ್ ಉದ್ದ ಘಾಟಿ ರಸ್ತೆಯಲ್ಲಿ ಈಗ ಉಳಿದ 26 ಕಿಲೋ ಮೀಟರ್ ರಸ್ತ್ತೆ ದುರಸ್ಥಿಗಾಗಿ 115 ಕೋಟಿ ರುಪಾಯಿಯ ಪ್ರಾಜೆಕ್ಟ್ ತಯಾರು ಮಾಡಲಾಗಿದೆ.ಇದರಲ್ಲಿ ಕಾಂಕ್ರೀಟ್ ರಸ್ತೆಗಾಗಿ 99.84 ಕೋಟಿ ರುಪಾಯಿಯ ನೀಲನಕಾಶೆ ತಯಾರಿಸಲಾಗಿದೆ.ಉಳಿದ ಮೊತ್ತದಲ್ಲಿ ರಸ್ತೆಯ ಚರಂಡಿ ವ್ಯವಸ್ಥೆ ತಯಾರಾಗಲಿದೆ. ಆದರೆ ಪ್ರತೀ ವರ್ಷದ ಮಳೆಗಾಲ ಶಿರಾಡಿ ರಾಡಿಯಾಗುವ ಈ ರಸ್ತೆಯಿಂದಾಗಿ ವಾಹನಗಳ ಓಡಾಟವೇ ಕಷ್ಟವಾಗಿದೆ.ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುವ ಮಂದಿಗೆ ಇನ್ನೂ ಕಷ್ಟವಾಗಿದೆ ಅಂತಾರೆ ಜನ.ಹೀಗಾಗಿ ಈ ಘಾಟಿ ರಸ್ತೆಗೆ ಶಾಶ್ವತ ಪರಿಹಾರ ಶೀಘ್ರದಲ್ಲೇ ಸಿಗಬೇಕು.ವಾಹನ ಮಾಲೀಕರಂತೂ ಉಸ್ಸಪ್ಪ ಅಂತಾರೆ.ಲೋಡ್ ವಾಹನಗಳು ಒಂದು ಹೊಂಡಕ್ಕೆ ಬಿದ್ದು ಮೇಲೇಳುವಾಗ ಜೀವ ಹೋಗಿ ಬಂದಂತಾಗುತ್ತದೆ ಅಂತಾರೆ. ಲಾರಿ ಮೈಂಟೆನೆನ್ಸ್‌ಗೇ ಬಾಡಿಗೆ ಸಾಕಾಗೋಲ್ಲ ಅಂತಾರೆ ಅವ್ರು.&lt;br /&gt;&lt;br /&gt;&lt;br /&gt;&lt;br /&gt;&lt;a href="http://4.bp.blogspot.com/_owKEodRfMfI/TIYcO-0Ej3I/AAAAAAAAA7g/xcWwyKt2Twk/s1600/Shiradi.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 288px;" src="http://4.bp.blogspot.com/_owKEodRfMfI/TIYcO-0Ej3I/AAAAAAAAA7g/xcWwyKt2Twk/s400/Shiradi.jpg" border="0" alt=""id="BLOGGER_PHOTO_ID_5514125837466898290" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;ಒಟ್ಟಿನಲ್ಲಿ ಹಲವು ವರ್ಷಗಳ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಇನ್ನೂ ಸಿಕ್ಕಿಲ್ಲ. ನೂತನ ಕಾಂಕ್ರೀಟ್ ರಸ್ತೆಗೆ ಅನುಮೋದನೆ ಸಿಕ್ಕಿದೆ ಎಂಬ ಭರವಸೆಗಳು ಸಿಗುತ್ತದೇ ವಿನಹ ಪರಿಹಾರ ಮಾತ್ರಾ ಸಿಕ್ಕಿಲ್ಲ. ಆದಷ್ಟು ಬೇಗನೆ ಕಾರ್ಯಗತವಾಗಲಿ ಎಂಬುದೇ ಎಲ್ಲರ ಆಶಯ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-4073063465175466051?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/4073063465175466051'/><link rel='self' type='application/atom+xml' href='http://www.blogger.com/feeds/6977488602190697764/posts/default/4073063465175466051'/><link rel='alternate' type='text/html' href='http://newsullia.blogspot.com/2010/09/blog-post_07.html' title='ಇದು ಹೆದ್ದಾರಿ . .!'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_owKEodRfMfI/TIYdNx9o-3I/AAAAAAAAA7o/dieMuLRfGa0/s72-c/Shiradi_1.jpg' height='72' width='72'/></entry><entry><id>tag:blogger.com,1999:blog-6977488602190697764.post-6159727914447589325</id><published>2010-09-05T19:28:00.000+05:30</published><updated>2010-09-05T19:35:49.280+05:30</updated><title type='text'>ಇಲ್ಲಿ “ಗುರು”ಬಲವಿದೆ . . .</title><content type='html'>ಅವರು ಕೇವಲ ಮೇಷ್ಟ್ರು ಅಲ್ಲ.ಬದುಕನ್ನು ರೂಪಿಸುವ ಮೇಷ್ಟ್ರು ಅವರು.ಆ ಮೇಷ್ಟ್ರು ಎಲ್ಲೇ ಸಿಕ್ಲಿ ಅವ್ರಿಗೊಂದು ಗೌರವ ಬೇರೇನೇ. ಅದಕ್ಕೇ ಹೇಳಿದ್ದು "ಮುಂದೆ ಗುರಿ ಹಿಂದೆ ಗುರು "ಅಂತ.ಗುರುವಿನ ಬಲವಿದ್ದರೆ ಗುರಿ ಸಾಧಿಸಿಂದತೆಯೇ.ಹಾಗೇ ನನ್ನ ಬದುಕಿಗೆ ದಾರಿ ತೋರಿದ ಎಲ್ಲಾ ಗುರುಗಳನ್ನು ನೆನಪಿಸಿಕೊಂಡು ಅವರಿಗೊಂದು ಶುಭಾಶಯ.&lt;br /&gt;&lt;br /&gt;ಅಂದ ಹಾಗೆ ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಓದಿದ್ದು ಮನೆ ಪಕ್ಕದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಮಿಲದಲ್ಲಿ.ಅಲ್ಲಿಂದ ನಂತ್ರ  ಐದನೇ ಕ್ಲಾಸ್‌ನಿಂದ ಏಳನೇ ಕ್ಲಾಸ್‌ವರೆಗೆ ಮನೆಯಿಂದ ನಾಲ್ಕು ಕಿಲೋಮೀಟರ್ ದೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರಿನಲ್ಲಿ. ಆ ನಂತರ ಹೈಸ್ಕೂಲಿಗೆ ಮನೆಯಿಂದ ಇಪ್ಪತ್ತು ಕಿಲೋ ಮೀಟರ್ ದೂರದ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ.ಈ ಶಾಲೆಯನ್ನು ಮಾತ್ರಾ ನಾನು ಯಾವಾಗಲೂ ನೆನಪಿಸಿಕೊಳ್ಳಲೇ ಬೇಕು.ಇಲ್ಲಿನ ಎಲ್ಲಾ ಮೇಷ್ಟ್ರುಗಳನ್ನೂ ಕೂಡಾ.ಇಲ್ಲಿ ನಾಲ್ಕು ಸಾಲು ಬರೆಯುವುದಕ್ಕೆ ಕಾರಣವಾಗಿದ್ದೇ ಈ ಶಾಲೆ.ಹಾಗಂತ ಉಳಿದ ಶಾಲೆ ಅಕ್ಷರ ಕಲಿಸಿಲ್ಲ ಅಂತ ಅಲ್ಲ.ಅಲ್ಲಿನ ಮೇಷ್ಟ್ರುಗಳೂ ತಿದ್ದಿದ್ದಾರೆ.( ಈ ಬಾರಿ ಬಾಳಿಲದಲ್ಲಿ ನನಗೆ ಕಲಿಸಿದ ಮೇಷ್ಟ್ರು ಪಿ.ಎನ್.ಭಟ್ಟರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯೂ ಸಿಕ್ಕಿದೆ.)  &lt;br /&gt; ಸುಬ್ರಹ್ಮಣ್ಯ , ವಿವೇಕಾನಂದ ಕಾಲೇಜುಗಳ ಮೆಟ್ಟಿಲು ಹತ್ತಿ ಇಳಿದಾಗಿದೆ.ಈಗ ಇಲ್ಲಿದ್ದೇನೆ. ಅಂತೂ ಎಲ್ಲಾ ಮೇಷ್ಟ್ರುಗಳನ್ನು ನೆನಪಿಸಿಕೊಂಡು ಅವರಿಗೊಂದು ಥ್ಯಾಕ್ಸ್ ಹೇಳಿದ ನಂತ್ರ ನಮ್ಮೂರ ಕಡೆ ನೋಡಿದಾಗ ಅಲ್ಲೊಂದು ಗ್ರಾಮದಲ್ಲಿ ಹೆಚ್ಚು ಸಂಖ್ಯೆಯ ಮೇಷ್ಟ್ರು ಇದ್ದಾರೆ ಅಂತ ಗೊತ್ತಾಯ್ತು. ಅವರು ಹಳ್ಳಿ ಮೇಷ್ಟ್ರಲ್ಲ . . ಅದು ಮೇಷ್ಟ್ರ ಹಳ್ಳಿ.ಈ ಹಳ್ಳಿಯಲ್ಲಿನ ಶಿಕ್ಷಕರ ಸಂಖ್ಯೆ 165 ಕ್ಕೂ ಹೆಚ್ಚು.&lt;br /&gt; &lt;br /&gt;            * * * * * * * * * * * * * * * * * * *  *&lt;br /&gt;&lt;br /&gt;&lt;br /&gt;ಅದು ಏನೇಕಲ್ ಎಂಬ ಪುಟ್ಟ ಗ್ರಾಮ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಈ ಗ್ರಾಮ ಹೇಳಿಕೊಳ್ಳುವುದಕ್ಕೆ  ಪುಟ್ಟ ಗ್ರಾಮವಾದರೂ ಈ ಹಳ್ಳಿಯ ಕೊಡುಗೆ ದೊಡ್ಡದೇ.ಈ ಊರಿನಲ್ಲಿರುವ ಶಿಕ್ಷಕರ ಸಂಖ್ಯೆ 165 ಕ್ಕೂ ಹೆಚ್ಚು. ಸುಳ್ಯ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಮತ್ತು ರಾಜ್ಯದ ವಿವಿದೆಡೆ ಶಿಕ್ಷಕರಾಗಿ ಇಂದು ದುಡಿಯುತ್ತಿದ್ದಾರೆ.ಅಷ್ಟೆ ಏಕೆ ವಿದೇಶದಲ್ಲೂ ಉಪನ್ಯಾಸಕರಾಗಿ ಕೆಲಸ ಮಾಡೋದ್ರಲ್ಲೂ ಇಲ್ಲಿನ ಜನ ಇದ್ದಾರೆ.ಈ ಊರಿಗೆ ದಿವಂಗತ ಪಿ.ಎಸ್.ರಾಮಣ್ಣ ಗೌಡರೇ ಮೊದಲ ಶಿಕ್ಷಕರು. ಆ ಬಳಿಕ ಇಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡೋಕ್ಕೆ ಇಲ್ಲಿನ ಹೈದರು ಶುರುಮಾಡಿದರು.ಹಿರಿಯರ ಮಾದರಿಯ ಹೆಜ್ಜೆ , ಮುಂದಿನವರಿಗೆಲ್ಲಾ ದಾರಿದೀಪವಾಯಿತು.ಹಾಗಾಗಿ ಶಿಕ್ಷಕರಾಗುವವರ ಸಂಖ್ಯೆ ಇಲ್ಲಿ ಬೆಳೆಯುತ್ತಲೇ ಹೋಯಿತು.ಕಳೆದ 2 ವರ್ಷದ ಹಿಂದೆ ನಡೆಸಿದ ಸಮೀಕ್ಷೆಯ ಪ್ರಕಾರ ಈ ಹಳ್ಳಿಯಲ್ಲಿ 165 ಜನ ಶಿಕ್ಷಕರು ಪಟ್ಟಿಯಲ್ಲಿ ಸಿಕ್ಕಿದ್ದಾರೆ.&lt;br /&gt;&lt;br /&gt;ಇದ್ಯಾಕೆ ಇಲ್ಲಿ “ಗುರು”ತ್ವಾಕರ್ಷಣ ಬಲ ? ಅಂತ ಕೇಳಿದ್ರೆ , ಹಿರಿಯರ ಮಾರ್ಗದರ್ಶನ ಮತ್ತು ಅವರ ಆದರ್ಶದ ಹೆಜ್ಜೆಗಳ ಪ್ರೇರೇಪಣೆ ಒಂದು ಕಡೆಯಾದ್ರೆ ಇಲ್ಲಿನ ಯುವಕ ಮಂಡಲದ ಪಾತ್ರವೂ ಮುಖ್ಯವಾಗಿದೆಯಂತೆ.ಯುವಕ ಮಂಡಲದಲ್ಲಿ ಯುವಕರು ಜೊತೆಯಾಗಿ ಸೇರಿದಾಗ ಮಾಹಿತಿ ನೀಡುವ ಕಾರ್ಯಕ್ರಮ ಹಾಗೂ ಹಿರಿಯರ ಪ್ರೋತ್ಸಾಹ ಇಲ್ಲಿನ ಯುವಕರಿಗೆ ಸ್ಫೂರ್ತಿಯಾಯಿತು ಅದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೇ ಇರುವ ಭವಿಷ್ಯ ಮನಗಂಡು ಶಿಕ್ಷರಾದರು ಅಂತಾರೆ ಇವರು.ಇದರ ಜೊತೆಗೆ ಈ ಪುಟ್ಟ ಗ್ರಾಮವು ಆರ್ಥಿಕವಾಗಿಯೂ ಹಿಂದಿತ್ತು.ಹೀಗಾಗಿ ಉನ್ನತ ಶಿಕ್ಷಣವು ಕನಸಿನ ಮಾತಾಗಿತ್ತು.ಜೊತೆಗೆ ಬಹುತೇಕ ಮನೆಯವರು ಕೂಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಓದಿದ ಮಂದಿಗೆ ಉದ್ಯೋಗವೂ ಬೇಗನೆ ಬೇಕಿತ್ತು. ಹೀಗಾಗಿ ಕಡಿಮೆ ವ್ಯಾಸಾಂಗ ಮಾಡಿ ಬೇಗನೆ ಉದ್ಯೋಗ ಗಿಟ್ಟಿಸಿಕೊಳ್ಳುವ ಅನಿವಾರ್ಯತೆಯೂ ಇತ್ತು.ಆಗ ಶಿಕ್ಷಣ ಕ್ಷೇತ್ರ ಇವರನ್ನು ಆಕರ್ಷಿಸಿದೆ.&lt;br /&gt;&lt;br /&gt;ಈಗ ನೋಡಿದರೆ ಈ ಪುಟ್ಟ ಗ್ರಾಮ ಅಷ್ಟೊಂದು ಹಿಂದೆ ಉಳಿದಿಲ್ಲ. ಆದರೂ ಕೂಡಾ ಇಂದಿನ ಹೆಚ್ಚಿನ ಯುವಕರೂ ಶಿಕ್ಷಣ ಕ್ಷೇತ್ರದತ್ತಲೇ ಆಕರ್ಷಿತರಾಗಿದ್ದಾರೆ.ಮೊದಲಿನ ಸಮೀಕ್ಷೆಯಂತೆ 165 ಜನ ಶಿಕ್ಷಕರಿದ್ದರೆ  ಆ ಬಳಿಕವೂ ಇದೇ ಕ್ಷೇತ್ರಕ್ಕೆ ಬರುವುದಕ್ಕೆ ಟ್ರೈನಿಂಗ್ ಮಾಡಿದವರು ಇದ್ದಾರೆ.ಇನ್ನು ಕಂಪ್ಯೂಟರ್ ತರಬೇತಿ ಶಿಕ್ಷಕರು ಇಲ್ಲಿದ್ದಾರೆ. ಇವರೆಲ್ಲಾ ಸೇರಿದಾಗ 250 ರ ಗಡಿ ದಾಡುತ್ತದೆ. ಇನ್ನೂ ಈ ಏನೇಕಲ್ಲಿನಲ್ಲಿ ವಿಶೇಷ ಅಂದ್ರೆ ಸುಮಾರು 50 ಕ್ಕೂ ಅಧಿಕ  ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ಇರೋದು ಗಮನಾರ್ಹವಾಗಿದೆ. 1984 ರ ಸುಮಾರಿಗೆ ಒಂದೇ ವರ್ಷದಲ್ಲಿ 22 ಜನರು ಶಿಕ್ಷಕರಾಗಿ ನೇಮಕವಾದದ್ದು ಇಲ್ಲಿನ ಹೆಮ್ಮೆಗೆ ಇನ್ನೊಂದು ಗರಿ.&lt;br /&gt;&lt;br /&gt;ಹಾಗಂತ ಈ ಪುಟ್ಟ ಗ್ರಾಮದ ಜನಸಂಖ್ಯೆ ಸುಮಾರು 2000. ಇಲ್ಲಿನ ಮನೆ ಹಾಗೂ ಜನಸಂಖ್ಯೆ ಆಧಾರವನ್ನು ನೋಡಿದರೆ ಸರಾಸರಿ ಮನೆಗೊಬ್ಬರಂತೆ ಇಲ್ಲಿ ಶಿಕ್ಷಕರಿದ್ದಾರೆ. ಅದು ಮಾತ್ರ ಅಲ್ಲ, ಇನ್ನು ಸರಕಾರಿ ಕಚೇರಿಗಳಲ್ಲಿ ಉದ್ಯೋಗದಲ್ಲಿ , ಯೋಧರಾಗಿ , ಬ್ಯಾಂಕ್ ಅಧಿಕಾರಿಗಳಾಗಿ , ಪ್ರಾಂಶುಪಾಲರಾಗಿಯೂ ಸೇವೆ ಮಾಡೋವವರು ಈ ಊರಲ್ಲಿ ಇದ್ದಾರೆ.ಇನ್ನೂ ವಿಶೇಷ ಅಂದ್ರೆ ವಿದೇಶದಲ್ಲೂ ಉಪನ್ಯಾಸಕರಾಗಿ ಸೇವೆ ಮಾಡೋರು ಇದೇ ಏನೇಕಲ್ಲಿನ ಮಂದಿ ಇದ್ದಾರೆ.&lt;br /&gt;&lt;br /&gt;ಉದ್ಯೋಗ ಅಂತ ಅಂದ್ರೆ ಸಾಫ್ಟ್‌ವೇರ್ ಅಂತ ತಿಳಿದಿರೋ ಇಂದಿನ ಕಾಲದಲ್ಲಿ ಪಾಠ ಹೇಳಲು , ಮಕ್ಕಳ ಭವಿಷ್ಯ ರೂಪಿಸುವ ಕೆಲಸಕ್ಕೆ ಜನ ಸಿಗದೇ ಇರೋ ಈ ವೇಳೆಯಲ್ಲಿ ಅದರಲ್ಲೂ ಕೆಲವು ವಿಷಯಗಳನ್ನು ಬೋಧಿಸಲು ಅಧ್ಯಾಪರುಗಳೇ ಸಿಗುತ್ತಿಲ್ಲವಾಗುತ್ತಿರುವ ಇಂದಿನ ದಿನದಲ್ಲಿ ಏನೇಕಲ್ ಎಂಬ ಪುಟ್ಟ ಗ್ರಾಮದ ಜನತೆ ಇಂದಿಗೂ ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡಿರುವುದು ನಿಜಕ್ಕೂ ಅಭಿನಂದನೀಯ. ಹ್ಯಾಟ್ಸ್ ಅಪ್ ಏನೇಕಲ್ ಪ್ಯೂಪಲ್ಸ್. ಶಿಕ್ಷಕರ ದಿನಾಚರಣೆಗೆ ನಿಜವಾದ ಅರ್ಥ ನೀಡುತ್ತಿರುವ ಈ ಗ್ರಾಮ ನಿಜಕ್ಕೂ ರಾಜ್ಯದ ಹೆಮ್ಮೆ.&lt;br /&gt;&lt;br /&gt; . . . . . . .  . . .&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-6159727914447589325?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/6159727914447589325'/><link rel='self' type='application/atom+xml' href='http://www.blogger.com/feeds/6977488602190697764/posts/default/6159727914447589325'/><link rel='alternate' type='text/html' href='http://newsullia.blogspot.com/2010/09/blog-post_05.html' title='ಇಲ್ಲಿ “ಗುರು”ಬಲವಿದೆ . . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-865876395223911610</id><published>2010-09-01T19:36:00.000+05:30</published><updated>2010-09-01T19:40:31.678+05:30</updated><title type='text'>ಸಲಾಂ ಹಾಕಿದ್ರೆ ನೀವ್ ಪಾಸ್ !</title><content type='html'>ಅದೊಂದು ಕಚೇರಿ, ಅಲ್ಲೊಬ್ಬ ಅಧಿಕಾರಿ. &lt;br /&gt;&lt;br /&gt;ಅದೊಂದು ಆಸ್ಪತ್ರೆ, ಅಲ್ಲೊಬ್ಬ ಡಾಕ್ಟರ್.&lt;br /&gt;&lt;br /&gt;ಹೌದು ಆಸ್ಪತ್ರೆ ಇದ್ರೆ ಅಲ್ಲೊಬ್ಬ ಡಾಕ್ಟರ್ ಇಲ್ರೇ ಬೇಕು.ಇನ್ನು ಕಚೇರಿ ಅಂದಾಗ ಅಲ್ಲೊಬ್ಬ ಅಧಿಕಾರಿ ಇರಲೇ ಬೇಕು.ವಿಷಯ ಅದಲ್ಲ.ಅಲ್ಲಿ ಇನ್ನೂ ಒಬ್ಬ ಇರ್ತಾನಲ್ಲ. ಆತ ಯಾರು ಅಂತ ಎಲ್ಲರಿಗೂ ಗೊತ್ತು. ಯೋಚನೆ ಮಾಡೋದೆ ಬೇಡ.ಆತ ಗೇಟ್‌ಕೀಪರ್.ಅರ್ಥಾತ್ ಪಿ‌ಎ ಅಥವಾ ಎಟೆಂಟರ್. ಇಲ್ಲಿ ಈತನ ಪಾತ್ರ ಬಹುಮುಖ್ಯ.ಅಧಿಕಾರಿ ಆಗಿರಬಹುದು ಡಾಕ್ಟರ್ ಆಗಿರಬಹುದು ನಿಮಗೆ ಎಷ್ಟೇ ಕ್ಲೋಸ್ ಆಗಿದ್ರೂ ಇಲ್ಲಿ ಇವನ ಪಾತ್ರ ಮಾತ್ರಾ ಮುಖ್ಯ. ಇವನ ಪರ್ಮೀಶನ್ ಇದ್ರೆ ಮಾತ್ರಾ ಒಳಗೆ ಪ್ರವೇಶ , ಇಲ್ಲಾಂದ್ರೆ ಹೊರಗಿನ ಬೆಂಚ್ !.&lt;br /&gt;&lt;br /&gt;ಹೌದು.ಒಂದು ಕಚೇರಿ ಮುಂದೆ ಇರೋ ಈತನ ಕೆಲಸವೂ ಅಷ್ಟೇ. ಯಾರನ್ನು ಒಳಗೆ ಬಿಡಬೇಕು ಯಾರನ್ನು ಬಿಡಬಾರದು,  ಯಾರನ್ನು ಎಷ್ಟು ಹೊತ್ತಿಗೆ ಬಿಡಬೇಕು ಅಂತ ಆತನ ನಿರ್ಧರಿಸುತ್ತಾನೆ. ಒಬ್ಬ ಡಾಕ್ಟರ್ ಬಳಿಗೆ ನಾವು ಹೋದ್ವಿ ಅಂತ ಇಟ್ಟುಕೊಳ್ಳೋಣ.ಇಲ್ಲಿ ಕ್ಲೂ ಸಿಸ್ಟಮ್ ಇದೆ. ನಮ್ಮಿಂದ ನಂತ್ರ ಇನ್ನೊಬ್ಬ ಬರ್ತಾನೆ ಆತ ಈ ಗೇಟ್ ಕೀಪರ್ಗೆ ತೀರಾ ಪರಿಚಯಸ್ಥ ಹಾಗಾಗಿ ಆತನಿಗೆ ನಮಗಿಂತ ಮೊದಲು ಪ್ರವೇಶ. ಒಂದು ವೇಳೆ ನಾವು ಅದ್ಹೇಗೆ ಹಾಗಾಯಿತು? ಅಂದ್ರೆ ಅವರು ನಿಮಗಿಂತ ಮೊದಲೇ ಬುಕ್ ಮಾಡಿದಾರೆ ಅಂತಾನೆ. ನಾವು ಇನ್ನೂ ಗಲಾಟೆ ಮಾಡಿದ್ರೆ ಇನ್ನೂ ಇಬ್ರು ಇದ್ದಾರೆ ಅಂತಾನೆ .ನಾವು ಇನ್ನೂ ಪೆದ್ದು ಪೆದ್ದಾಗಿ ಕುಳಿತುಕೊಳ್ಳಲೇ ಬೇಕಷ್ಟೆ. ಅಬ್ಬಾ ಆತ ಏನು ಡಾಕ್ಟ್ರ ಕಚೇರಿ ಮುಂದೆ ಆ ಕಡೆ ಈ ಕಡೆ ಹೋಗ್ತಾನೆ.ನಾವು ಎಷ್ಟು ಹೊತ್ತಿಗೆ ಒಳಗೆ ಹೋಗೋದು ಅಂದ್ರೆ ನಿಲ್ಲಿ ..  ನಿಲ್ಲಿ .. ಅಂತಾನೆ.  ಅದೇ ನಾವು ಒಳಗಿನ ಡಾಕ್ಟರಿಗಿಂತ ಈ ಕೀಪರ್‌ಗೆ ಹೆಚ್ಚು ಮಸ್ಕಾ ಹೊಡೆದ್ರೆ , ಸಲಾಂ ಹೊಡೆದ್ರೆ ಮುಂದಿನ ಸಲ ನಾವು ಬಂದಾಗಲೇ ಒಳಗೆ ಪ್ರವೇಶ. ಈ ಉಸಾಬರಿ ಸಾಕಪ್ಪ ಡಾಕ್ಟರಿಗಿಂತ ದೊಡ್ಡ ವ್ಯಕ್ತಿ ಈ ಕೀಪರ್ ಆಗಿ ಬಿಟ್ನಾ ಅಂತ ಅನ್ಸುತ್ತೆ ಬಿಡಿ.ಅಂತಹದ್ದೇ ಒಂದು ಸಿಟ್ಟಿನಲ್ಲಿ ನಾನೊಮ್ಮೆ ಪರಿಚಯಸ್ಥ&lt;br /&gt; ಡೆಂಟಿಸ್ಟ್ ಒಬ್ರಿಗೆ ನೇರವಾಗಿ ಫೋನು ಮಾಡಿ ನಂಗೆ ಅಪಾಯಿಂಟ್‌ಮೆಂಟ್ ಬೇಕು ಅಂದೆ.ಅವರು ಒಂದ್ನಿಶ ಅಂತ ಅದೇ ಕೀಪರ್‌ಗೆ ಫೋನು ಕೊಡ್ಬೇಕಾ. .?. ಅಂತೂ ಅವ್ನಿಗೇ ಸಲಾಂ ಹೋಡೀಬೇಕಾದ ಸಮಯ ಬಂತು. ಇದು ಆಸ್ಪತ್ರೆಯ ಕತೆಯಾದ್ರೆ ಇನನು ಕಚೇರಿಗಳ ಸ್ಟೈಲೇ ಬೇರೇ.&lt;br /&gt;&lt;br /&gt;&lt;br /&gt;ಇವತ್ತು ಇಂತಹವರು ಬಂದ್ರೆ ಒಳಗೆ ಬಿಡಬೇಡ ಸಾಹೇಬ್ರು ಬ್ಯುಸಿ ಅಂತ ಹೇಳು ಅಂತ ಕಚೇರಿ ಒಳಗಿನಿಂದ ಕೀಪರ್‌ಗೆ ಮೆಸೇಜ್ ಬಂದ್ರೆ ಸಾಕು.ಅವತ್ತು ಅಂತಹ ಜನಗಳು ಬಂದ್ರೆ ನೋ ಎಂಟ್ರಿ. ಇನ್ನು ನೋಡಿ, ನಮ್ಮ ಕೆಲಸ ಬೇಗ ಆಗ್ಬೇಕು ಅಂದ್ರೆ ಸೀದಾ ಅಧಿಕಾರಿ ಬಳಿಗೆ ಹೋದ್ರೆ ಕೆಲಸ ಬೇಗನೆ ಆಗಲ್ಲ. ಅಲ್ಲೇ ಇರೋ ಕೀಪರ್ಗೆ ಮಸ್ಕಾ ಹಾಕಿ ಸಲಾಂ ಹೊಡೆದ್ರೆ ನೋಡಿ ಎಷ್ಟು ಬೇಕು ಕೆಲಸ ಆಗುತ್ತೆ ನೋಡಿ. ಸಾಹೇಬ್ರೇ ಇವರು ನಮ್ಮ ಜನ ಇದನ್ನೊಂದು ಮಾಡಿಕೊಡಿ ಸಾರ್.ಅಂತ ಒಳಗಡೆ ಹೋಗಿ ಅದೇನು ಬೇಕು ಅದೆಲ್ಲಾ ಮಾಡಿಕೊಂಡು ಬರ್‍ತಾನೆ. &lt;br /&gt;&lt;br /&gt;ಆತನಿಗೆ ಲೆವೆಲ್‌ನಲ್ಲಿ ಚಿಕ್ಕ ಕೆಲಸ.ಆದ್ರೆ ನಮ್ಮ ಸಮಯ ಉಳಿಸುವಲ್ಲಿ ಆತನ ಕೆಲಸ ದೊಡ್ಡದೇ. ಹಾಗಾಗಿ ನೀವು ಎಲ್ಲೇ ಹೋಗಿ ಅಲ್ಲೊಬ್ಬ ಕೀಪರ್ ಇದ್ದಾನೆ ಅಂತದ್ರೆ ಅವನಿಗೊಂದು ಸಲಾಂ ಹಾಕಿ ನೊಡಿ ಹೇಗೆ ರಿಯಾಕ್ಟ್ ಮಾಡ್ತಾನೆ ಅಂತ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-865876395223911610?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/865876395223911610'/><link rel='self' type='application/atom+xml' href='http://www.blogger.com/feeds/6977488602190697764/posts/default/865876395223911610'/><link rel='alternate' type='text/html' href='http://newsullia.blogspot.com/2010/09/blog-post.html' title='ಸಲಾಂ ಹಾಕಿದ್ರೆ ನೀವ್ ಪಾಸ್ !'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-6242994000424272604</id><published>2010-08-14T17:12:00.011+05:30</published><updated>2010-08-14T17:48:09.636+05:30</updated><title type='text'>“ಅನ್ನ”ದ “ಸ್ವಾತಂತ್ರ್ಯ”ಕ್ಕಾಗಿ ಹೋರಾಟ . . .!!</title><content type='html'>ಮೊನ್ನೆ ಒಬ್ರು ಕೇಳಿದ್ರು.ಒಬ್ಬ ಮನುಷ್ಯನಿಗೆ ದಿನಕ್ಕೆ ಎಷ್ಟು ಕೇಜಿ ಅಕ್ಕಿ ಬೇಕು ಅಂತ. .?. ಏ. . .!!, ಅದೇನು ಒಂದರ್ಧ ಕೇಜಿ ದಿನಕ್ಕೆ, ಅಂತ ನಾವು ಅಂದಾಜು ಲೆಕ್ಕ ಬಿಟ್ಟೆವು.ಆದ್ರೆ ಅವ್ರು ಒಂದು ಲೆಕ್ಕ ಹೇಳಿದ್ರು.ಒಬ್ಬ ವ್ಯಕ್ತಿ ಅರ್ಧ ಕೇಜಿ ದಿನಕ್ಕೆ ಅಕ್ಕಿ ಬಳಸಿದ್ರೆ ತಿಂಗಳಿಗೆ ಎಷ್ಟು . . ?.ಸುಮಾರು 15 ಕೆಜಿ,  ವರ್ಷಕ್ಕೆ ಎಷ್ಟಾಯಿತು. . ? ಸುಮಾರು 180 ಕೆಜಿ, ಅಂದಾಜು ಆತ 60 ವರ್ಷ ಬದುಕಿದ್ರೆ ಎಷ್ಟು ಬೇಕು . .?, ಸುಮಾರು 10,800 ಕೆಜಿ.  . . !!. ಹೀಗೇ ಸಾಗಿದ ಅವರ ಲೆಕ್ಕ ನಮ್ಮ ಕುಟುಂಬ , ತಾಲೂಕು, ರಾಜ್ಯಕ್ಕೆ ಎಷ್ಟು ಅಕ್ಕಿ ಬೇಕು ದಿನಕ್ಕೆ ಅಂತ ಪ್ರಶ್ನೆ ಸಾಗಿತು. ಇಷ್ಟಲ್ಲಾ ಅಕ್ಕಿ ಬೇಕಾಗೋವಾಗ ಇಲ್ಲಿನ ಬೆಳೆ ಎಷ್ಟು. . .?. ನಿಜ ಅಲ್ವಾ ನಮ್ಮಲ್ಲಿ ಅನ್ನದ ಸ್ವಾತಂತ್ರ್ಯ ಇದೆಯಾ. . ?. ಅದನ್ನೇ ಯೋಚನೆ ಮಾಡ್ತಿರಬೇಕಾದ್ರೆ ಸುಳ್ಯದಲ್ಲೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ರು.&lt;br /&gt;&lt;br /&gt;&lt;br /&gt;ಅಲ್ಲಿ ಇದ್ದದ್ದು ಲೆಕ್ಕ ಮಾಡಿ 132 ಜನ.ಅವರ ಹೋರಾಟ ಅದೇ ಅನ್ನದ ಸ್ವಾತಂತ್ರ್ಯಕ್ಕಾಗಿ. ಹೋರಾಟ ಅಂದಾಗ ಅಲ್ಲೇನು ಉಪವಾಸ, ಸತ್ಯಾಗ್ರಹ , ಪ್ರತಿಭಟನೆ ಇದ್ದಿರಲೇ ಇಲ್ಲ.ಇದ್ದದ್ದು ಒಂದಷ್ಟು ಮನಸ್ಸು , ಇನ್ನೊಂದು ಚೂರು ಉತ್ಸಾಹ ಮಾತ್ರಾ. ಈ ಹೋರಾಟದಲ್ಲಿ ಅನ್ನದಾತರ ಜೊತೆ ಕೈಜೋಡಿಸಿದವರು ಹವಾನಿಯಂತ್ರಿತ ಕೊಠಡಿಯಲ್ಲಿ ದುಡಿಯುವ ದೇಹಗಳು. ಇವರಿಗೆಲ್ಲಾ ಲೀಡರ್ ಆಗಿದ್ದುದ್ದು ಒಬ್ಬ ಆಧ್ಯಾತ್ಮ ಗುರು.ಅವರು ನಿತ್ಯಾನಂದ.&lt;br /&gt;&lt;br /&gt;&lt;br /&gt;&lt;a href="http://1.bp.blogspot.com/_owKEodRfMfI/TGaDB36ZeiI/AAAAAAAAA7Y/VQtogvamyAY/s1600/Sullia_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 280px;" src="http://1.bp.blogspot.com/_owKEodRfMfI/TGaDB36ZeiI/AAAAAAAAA7Y/VQtogvamyAY/s400/Sullia_1.jpg" border="0" alt=""id="BLOGGER_PHOTO_ID_5505231662719007266" /&gt;&lt;/a&gt;&lt;br /&gt;&lt;br /&gt;&lt;br /&gt;ಅಂದು  ದೇಶಕ್ಕೆ ಸ್ವಾತಂತ್ರ್ಯ ಬೇಕು ಅಂತ ಸಾವಿರಾರು ಮಂದಿ ಹೋರಾಟ ಮಾಡಿದ್ರು , ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇಂದು ಅದೇ ಕೈಗಳು ಅನ್ನದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿವೆ. ಅದಕ್ಕೇನು ದೊಡ್ಡ ಪ್ರಚಾರವಿಲ್ಲ. ಅದು ಪ್ರಚಾರಕ್ಕೆ ಮಾಡಿದ ಕಾರ್ಯಕ್ರಮವೂ ಅಲ್ಲ. ಆದರೆ ಅದು ಅನಿವಾರ್ಯದ ಹೋರಾಟ. ಅನ್ನದ ದಾಸ್ಯ ಬಂದರೆ ಈ ದೇಶದ ಕತೆ ಮುಗಿಯಿತು ಎನ್ನುವುದು ಈ ಕಾರ್ಯಕ್ರಮದ ಒಟ್ಟಾರೆ ಸಂದೇಶವಾಗಿತ್ತು.&lt;br /&gt;&lt;br /&gt;&lt;br /&gt; ಅದು ಸುಳ್ಯದ ದೊಡ್ಡ ಗದ್ದೆ.ಇಲ್ಲಿನ ಚನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ ಅವರ ಭೂಮಿ.ಆದರೆ ಕಳೆದ ಕೆಲವು ವರ್ಷಗಳಿಂದ ನಾನಾ ಕಾರಣಗಳಿಂದ ಇಲ್ಲಿ ಬೇಸಾಯ ನಡೀತಾ ಇರಲಿಲ್ಲ.ಈ ಗದ್ದೆ ಸುಮಾರು 10 ಎಕ್ರೆ ವಿಸ್ತಾರವಾಗಿದೆ.ಕಳೆದ ಕೆಲವು ವರ್ಷಳಿಂದ ಹಾಗೇ ಸುಮ್ಮನೆ ಕೃಷಿ ಇಲ್ಲದೆ ಪಾಳು ಬಿದ್ದಿರುವುದನ್ನು ಇಲ್ಲೇ ಸಮೀಪದ ಅರಂಬೂರಿನ ತ್ರೈಂಬಕ ಆಶ್ರಮದ ಗುರು ನಿತ್ಯಾನಂದ ಅವರ ಕಿವಿಗೂ ಬಿತ್ತು. ಮೂಲತ: ಆಂದ್ರ ಪ್ರದೇಶದ ಇವರು ತಮ್ಮ ಯೋಜನೆಗಳ ಮೂಲಕ ನಾನಾ ಕಡೆ ಹಲವಾರು ಭಕ್ತರನ್ನು ಹೊಂದಿದ್ದರು. ಕರ್ನಾಟಕದಲ್ಲಿ ಚಿಕ್ಕಮಗಳೂರು , ಮೂಲ್ಕಿ , ಸುಳ್ಯದಲ್ಲಿ ಆಶ್ರಮ ಇದೆ. ಗುಜರಾತ್‌ನಲ್ಲಿ ಕಾಲಭೈರವೇಶ್ವರ ಟ್ರಸ್ಟ್ ಎಂಬ ಪ್ರದಾನ ಕಚೇರಿಯೂ ಇದೆ.ಇದೆಲ್ಲದರ ಪ್ರಮುಖ ರುವಾರಿ ಈ ನಿತ್ಯಾನಂದರು.ಈಗಾಗಲೇ ವಿವಿದ ರಾಜ್ಯಗಳಲ್ಲಿ ಅಲ್ಲಿನ ಮುಖ್ಯ ಆಹಾರ ಬೆಳೆಗಳಿಗೆ ಉತ್ತಜನ ನೀಡಿ ತಾವು ಕೂಡಾ ಸ್ವತ: ಉಳುಮೆ ಮಾಡಿ ಜನರನ್ನು ಆಹಾರ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸದವರೂ ಹೌದು.ಭಾರತದಾದ್ಯಂತ ಒಟ್ಟು 6000 ಎಕ್ರೆ ಪ್ರದೇಶದಲ್ಲಿ ಆಹಾರ ಬೆಳೆಗಳನ್ನು ಇವರು ಬೆಳೆಸುತ್ತಿದ್ದಾರೆ.4500 ಗೋವುಗಳನ್ನು ಸಾಕುತ್ತಿದ್ದಾರೆ. &lt;br /&gt;&lt;br /&gt;&lt;br /&gt;ಇವರು ಸುಳ್ಯದಲ್ಲೂ ಕೃಷಿ ಮಾಡುವುದಕ್ಕೆ ಮುಂದಾದಾಗ ಹರಪ್ರಸಾದ ಮತ್ತು ಇತರ ಎಲ್ಲರೂ ಸಹಕರಿಸಿದರು.ಹಾಗಾಗಿ ಒಂದು ಆಂದೋಲನವೇ ಇಲ್ಲಿ ನಡೆಯಿತು.ಈ ನಿತ್ಯಾನಂದರಿಗೆ ಇಲ್ಲಿ ಬೆಳೆದ ಅಕ್ಕಿ ಬೇಕಾಗಿಲ್ಲ.ಅದೆಲ್ಲವೂ ಇಲ್ಲಿನ ಜನರಿಗೆ ಸೇರುತ್ತದೆ.ಆದರೆ ಹುಲ್ಲು ಮಾತ್ರಾ ಬೇಕಂತೆ.ಯಾಕೆಂದ್ರೆ ಅವರ ಗೋವುಗಳಿಗೆ ಊಟಕ್ಕೆ.ಅವರ ಪ್ರಕಾರ ಇಲ್ಲಿ 10 ಎಕ್ರೆಯಲ್ಲಿ ಬೆಳೆದ ಅಕ್ಕಿಯು 100 ಕುಟುಂಬಗಳಿಗೆ ಸಾಕಂತೆ. ಇಂದು ಎಲ್ಲಾ ಇದೆ ಅನ್ನದ ಸ್ವಾತಂತ್ರ್ಯ ಮಾತ್ರಾ ಇನ್ನೂ ಇಲ್ಲ ಎಂಬುದು ಇವರ ವಾದ.ಅನ್ನದ ದಾಸ್ಯ ಬಂದರೆ ದೇಶ ಸರ್ವನಾಶವಾಗುತ್ತದೆ ಎಂಬ ಕಾರಣಕ್ಕಾಗಿ ಈ ಜಾಗೃತಿ ಮಾಡಲಾಗುತ್ತಿದೆ ಎನ್ನುವ ನಿತ್ಯಾನಂದರು ಇದಕ್ಕಾಗಿ ತನ್ನ ಅನುಯಾಯಿಗಳನ್ನು ಬರಹೇಳುತ್ತಾರೆ.ಹಾಗಾಗಿ ಇಂಜಿನಿಯರ್ಗಳು , ಬ್ಯಾಂಕ್ ಉದ್ಯೋಗಿಗಳು ಎಲ್ಲರೂ ಗದ್ದೆಗೆ ಇಳಿದು ಅನ್ನದಾತರೊಂದಿಗೆ ಕೈಜೋಡಿಸುತ್ತಾರೆ.ಈ ಮೂಲಕ ಸೇವೆ ಎಂಬ ಯಜ್ಞ ನಡೆಯುತ್ತದೆ.&lt;br /&gt;&lt;br /&gt;&lt;br /&gt;&lt;a href="http://3.bp.blogspot.com/_owKEodRfMfI/TGaBtC7e2UI/AAAAAAAAA7Q/E2BHimO3AzI/s1600/Sullia.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 222px;" src="http://3.bp.blogspot.com/_owKEodRfMfI/TGaBtC7e2UI/AAAAAAAAA7Q/E2BHimO3AzI/s400/Sullia.jpg" border="0" alt=""id="BLOGGER_PHOTO_ID_5505230205387462978" /&gt;&lt;/a&gt;&lt;br /&gt;&lt;br /&gt;&lt;br /&gt;ನಿಜಕ್ಕೂ ನಿತ್ಯಾನಂದರು ಒಬ್ಬ ಸಮಾಜದ ಗುರು ಅಂತ ನನಗನ್ನಿಸುತ್ತದೆ.ಯಾಕೆಂದ್ರೆ ಇವರು ಥಿಯರಿಟಿಕಲ್ ಆಗಿಲ್ಲ , ಪ್ರಾಕ್ಟಿಕಲ್ ಮಾತ್ರಾ ಆಗಿದ್ದಾರೆ.ಯಾಕೆಂದ್ರೆ ಇಂದು ಅನೇಕ ಮಠಗಳು , ಕೆಲ ನಾಯಕರು ಬಾಯಲ್ಲಿ ಸ್ವದೇಶಿ . .  ಸಾವಯವ , ನಮ್ಮ ಆಹಾರ ನಮಗೇ . . , ನಾವೇ ತಯಾರಕರು . .  ನಾವೇ ಉತ್ಪಾದಕರು ಅಂತೆಲ್ಲಾ ಹೇಳುತ್ತಾರೆ.ಆದ್ರೆ ಕೃತಿ ರೂಪಕ್ಕೆ ಇಲ್ಲವೇ ಇಲ್ಲ.ಇಲ್ಲಿ ಹಾಗಲ್ಲ ಸ್ವತ: ನಿತ್ಯಾನಂದರೇ ಗದ್ದೆಗೆ ಇಳಿಯುತ್ತಾರೆ.ಅವರನ್ನು ಜನ ಸ್ವಾಮೀಜಿ ಅಂತಾರೆ ಆದ್ರೆ ನಿತ್ಯಾನಂದರು ಅಂತಾರೆ ನಾನು ಸ್ವಾಮಿಯಲ್ಲ , ಸಂಸಾರಿ ಅಂತಾರೆ.ನಾನೇ ಸ್ವತ: ಕೇಳಿದೆ ನಿಮ್ಮನ್ನು ಸ್ವಾಮಿ ಅಂತ ಕರಿಲಾ ಅಂದ್ರೆ . . ನೀವ್ ಏನ್ ಬೇಕಾದ್ರೂ ಕರೀರಿ, ನಂಗೇನು ಅಡ್ಡಿಯಿಲ್ಲ . . ಆದ್ರೆ ನಾನು ಮಾತ್ರಾ ನಾನೇ ಅಂತಾರೆ..!&lt;br /&gt;&lt;br /&gt;&lt;br /&gt;ಒಟ್ಟಾರೆ ನೋಡಿದ್ರೆ ಇವತ್ತು ಈ ಆಂದೋಲನ ಅಗತ್ಯವಾಗಿದೆ.ನಮ್ಮೂರಲ್ಲೇ ನೋಡಿದ್ರೆ . .  ಮೊನ್ನೆ ಗದ್ದೆ ಇದ್ದ ಜಾಗದಲ್ಲಿ ಇವತ್ತು ರಬ್ಬರ್  ಕಾಣಿಸುತ್ತಿದೆ. . ಮೊನ್ನೆ ಮೊನ್ನೆ ಅಡಿಕೆ ತೋಟ ಕಾಣಿಸುತ್ತಿತ್ತು.ಇಂದು ಅಲ್ಲೇ ಇನ್ನೊಂದು ಬೆಳೆ ಬಂದಿದೆ.ಎಲ್ಲೂ ಕೂಡಾ ಹೊಸದಾದ ಗದ್ದೆಗಳು ಇಲ್ವೇ ಇಲ್ಲ. ಅದು ಅಸಲಾಗೋದಿಲ್ಲ ಅನ್ನೋದು ಎಲ್ಲರ ಬಾಯ್ಲಲೂ ಇರೋ ಮಾತು.ಇನ್ಯಾವುದಾದರೂ ಲಾಭದಾಯಕ ಕೃಷಿ ಮಾಡಿ ಅಕ್ಕಿ ತಂದರಾಯಿತು ಅನ್ನೋದು ಎಲ್ಲರ ಅಭಿಪ್ರಾಯ.ಆದ್ರೆ ಹಸಿವಾಗುತ್ತೆ ಅಂತ ದುಡ್ಡನ್ನೋ , ಅಡಿಕೆಯನ್ನೋ , ರಬ್ಬರ್ ಅನ್ನೋ ತಿನ್ನೋದಕ್ಕೆ ಆಗೋಲ್ಲ ಅಲ್ವಾ. . ?.ಹಸಿದ ಹೊಟ್ಟೆಗೆ ಅನ್ನ , ಗೋಧಿ , ಜೋಳವೇ ಬೇಕಲ್ವಾ.  .?. ಹಾಗಾಗಿ ಉಳಿದ ಬೆಳೆಗಳು ನಮ್ಮ ಆರ್ಥಿಕ ಸಾಮರ್ಥ್ಯಕ್ಕಾಗಿ , ಬಲಿಷ್ಠತೆಗಾಗಿ ಅದೂ ಇರಲಿ.ಅದರ ಜೊತೆಗೆ ಒಂದರ್ಧ ವರ್ಷಕ್ಕೆ ಬರೋವಷ್ಟು ಅಕ್ಕಿಯನ್ನು ನಾವೇ ಬೆಳೆದರೆ ಹೇಗೆ.. .? . &lt;br /&gt;&lt;br /&gt;&lt;br /&gt;ನಮ್ಮಲ್ಲೂ ಹಾಗೆಯೇ , ನಮ್ಮ ಮನೆ ಜಮೀನಿನಲ್ಲಿ  ಅಡಿಕೆ , ರಬ್ಬರ್ ಫಸಂದಾಗಿದೆ. ಒಂಚೂರು ಖಾಲಿ ಜಾಗ ಇನ್ನೂ ಇದೆ.ಹಾಗಾಗಿ ಒಂದು ಐಡಿಯಾ ಹಾಕಿದೀವಿ. ಜನ ಸಿಗೋಲ್ಲ ಎಂಬ ಕೂಗಿದೆ.ಇದ್ದವರಿಗೆ ನಾಟಿ ಗೊತ್ತಿಲ್ಲ. ಏನಾದ್ರೂ ಮಾಡಿ ಅನ್ನದ ಸ್ವಾತಂತ್ರ್ಯ ಪಡೀಬೇಕು ಅನ್ನೋ ಛಲ ಇದೆ.ಅದಕ್ಕಾಗಿ ಪ್ರಯತ್ನ ನಡೀತಾ ಇದೆ. &lt;br /&gt;&lt;br /&gt;ಮನಸ್ಸಿನಲ್ಲಿದ್ದ ಈ ಯೋಚನೆಗಳಿಗೆ ಇನ್ನಷ್ಟು ಶಕ್ತಿ ತುಂಬಿರೋರು ಈ ನಿತ್ಯಾನಂದರು ಅಂದರೆ ತಪ್ಪಲ್ಲ.ಏನೇ ಆಗ್ಲಿ ಇನ್ನೊಂದು ಹತ್ತೋ ಹದಿನೈದು ವರ್ಷದೊಳಗೆ ಈ ಸಂಗ್ರಾಮ ಅನಿವಾರ್ಯವಾಗ್ಲೂ ಬಹುದು . . . .&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-6242994000424272604?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/6242994000424272604'/><link rel='self' type='application/atom+xml' href='http://www.blogger.com/feeds/6977488602190697764/posts/default/6242994000424272604'/><link rel='alternate' type='text/html' href='http://newsullia.blogspot.com/2010/08/blog-post_14.html' title='“ಅನ್ನ”ದ “ಸ್ವಾತಂತ್ರ್ಯ”ಕ್ಕಾಗಿ ಹೋರಾಟ . . .!!'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_owKEodRfMfI/TGaDB36ZeiI/AAAAAAAAA7Y/VQtogvamyAY/s72-c/Sullia_1.jpg' height='72' width='72'/></entry><entry><id>tag:blogger.com,1999:blog-6977488602190697764.post-7626413567635527363</id><published>2010-08-07T21:41:00.014+05:30</published><updated>2010-09-28T19:34:26.859+05:30</updated><title type='text'>ಇಲ್ಲಿನ ಹಲಸಿನ ಹಣ್ಣು ಸ್ವೀಟ್ ಇದೆ . . . !!</title><content type='html'>&lt;a href="http://3.bp.blogspot.com/_owKEodRfMfI/TF2HVXZeTzI/AAAAAAAAA64/9py5wrwIShI/s1600/Fruit_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 303px;" src="http://3.bp.blogspot.com/_owKEodRfMfI/TF2HVXZeTzI/AAAAAAAAA64/9py5wrwIShI/s400/Fruit_1.jpg" border="0" alt=""id="BLOGGER_PHOTO_ID_5502703120844476210" /&gt;&lt;/a&gt;&lt;br /&gt;&lt;br /&gt;     ಅದು ಮಂಗಳೂರು - ಬೆಂಗಳೂರು ಹೆದ್ದಾರಿ.ಅಲ್ಲಿ ಧರ್ಮಸ್ಥಳದ ಕ್ರಾಸ್ ರೋಡ್.ಒಂದು ಕ್ಷಣ ನಮ್ಮ ಗಾಡಿ ಸ್ಲೋ ಆದ್ರೆ ಸಾಕು , ಅಲ್ಲೊಬ್ಬ ಓಡಿ ಬಂದು ಸಾರ್ ಹಲಸಿನ ಹಣ್ಣು ಬೇಕಾ.. . ? ಸಾರ್ . .  ಸ್ವೀಟ್ ಇದೆ ಅಂತಾನೆ.ನಾವು ಬೇಕಿದ್ರೆ ತಗೊಂಡ್ರಾಯ್ತು.ಇಲ್ಲಾಂದ್ರೆ ನಮ್ಮ ಪಾಡಿಗೆ ಹೋಗ್ತಾ ಇದ್ರಾಯ್ತು. ಸರಿಯಾಗಿ ನೋಡಿದ್ರೆ ನಿರುದ್ಯೋಗ ಸಮಸ್ಯೆಗೆ ಇದೂ ಒಂದು ಪರಿಹಾರ ಅಲ್ವೇ. .?. ಯಾಕೆ ಗೊತ್ತಾ. .?. ಸೂರ್ಯ ಮುಳುಗುವ ಹೊತ್ತಿನವರೆಗೆ ಹೀಗೆ ಮಾರಾಟದಿಂದ ಇವರು ಸಂಪಾದಿಸುವ ಹಣ ಸರಿಸುಮಾರು 600 ರಿಂದ 700 . .!!.&lt;br /&gt;&lt;br /&gt;ಆತನ ಹೆಸರು ಮಹಮ್ಮದ್.ಊರು ನೆಲ್ಯಾಡಿ.ಆತನ ಕಾಯಕ ಹಲಸಿನ ಹಣ್ಣು ಮಾರೋದು. ಜೂನ್‌ನಿಂದ ಅಬ್ಬಬ್ಬಾ ಅಂದರೆ ಸಪ್ಟಂಬರ್‌ವರೆಗೆ ಈ ಕೆಲಸ.ಉಳಿದ ಸಮಯದಲ್ಲಿ ಇನ್ಯಾವುದಾದರೂ ಹಣ್ಣುಗಳ ಮಾರಾಟ.ಆದರೆ ಆತನಿಗೆ ಇಂಥದ್ದೇ ಅಂತ ಅಂಗಡಿ ಇಲ್ಲ.ರಸ್ತೆಯೇ  ಈತನಿಗೆ ಎಲ್ಲವೂ.ಹಾಗಂತ ಈತ ಬೀದಿ ವ್ಯಾಪಾರಿಯಲ್ಲ. ಮಂಗಳೂರು - ಬೆಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದ ಕ್ರಾಸ್‌ನ ಪೆರಿಯಶಾಂತಿಯಲ್ಲಿ ಈತ ಹಲಸಿನ ಹಣ್ಣುಗಳನ್ನು ರೆಡಿ ಪ್ಯಾಕೇಟ್ ಮಾಡಿ ನಿಲ್ಲುತ್ತಾನೆ.ಬೆಳಗ್ಗೆ ಸೂರ್ಯ ಉದಯಿಸಿ ಇನ್ನೇನು ನೆತ್ತಿಗೆ ಬರುತ್ತಾನೆ ಅನ್ನುವಷ್ಟರಲ್ಲಿ ಈ ಮಹಮ್ಮದ್ ಪೆರಿಯಶಾಂತಿಯಲ್ಲಿ ಉದಯಿಸಿಕೊಳ್ಳುತ್ತಾನೆ.ಅಲ್ಲಿಂದ ಆತನ ಕಾಯಕ ಶುರು.ಅದೆಲ್ಲಿಂದಲೇ ವಾಹನ ಬರಲಿ ಹಲಸಿನ ಹಣ್ಣಿನ ಪ್ಯಾಕೇಟ್ ತೋರಿಸುತ್ತಾನೆ.ಸಾರ್ ಸ್ವೀಟ್ ಇದೆ ಅಂತ ಬೊಬ್ಬಿಡುತ್ತಾನೆ. ದೂರದ ಊರಿನ ಜನ ಗಾಡಿ ನಿಲ್ಲಿಸ್ತಾರೆ.ರೇಟ್ ಎಷ್ಟಪ್ಪಾ ಅಂತಾರೆ. ಸಾರ್ , ಹತ್ತು ಅಂತಾನೆ. ಏನ್ಪಪ್ಪಾ ಈ ಚಿಕ್ಕ ಪ್ಯಾಕೇಟ್‌ಗೆ ಹತ್ತು ರುಪಾಯಿಯಾ ಅಂತಾರೆ.ಅಲ್ಲಾ ಸಾರ್ ಹತ್ತು ರುಪಾಯಿಗೆ ಎರಡು ಪ್ಯಾಕೇಟ್ ಅಂತಾನೆ ಈ ಚಾಲಕಿ ಮಹಮ್ಮದ್. ಇನ್ನು ಊರ ಜನರಿಂದ ಏನಾದ್ರು ತಪ್ಪಿ 5 ರುಪಾಯಿ ಹೆಚ್ಚು ಬಂದ್ರೂ ಈತನಿಗೆ ಅದೇನೋ ಕಿರಿಕಿರಿ. ಛೇ . .  ಛೇ ಅವ್ರಿಗೆ ಲಾಸ್ ಆಯ್ತು.ಅವ್ರು ನಮ್ಮ ಊರಿನೋರೇ ಅಂತಾನೆ.&lt;br /&gt;&lt;br /&gt;ಅದೆಲ್ಲಾ ಸರಿ. &lt;br /&gt; ಮಹಮ್ಮದ್ ಇದನ್ನು ಹೇಗೆ ತಯಾರು ಮಾಡ್ತಾನೆ ಮತ್ತು ಮಾರ್ಕೇಟಿಂಗ್ ಹೇಗೆ ಅಂತ ಆತನಲ್ಲಿ ಕೇಳಿದ್ರೆ ಆತ ವಿವರಿಸ್ತಾ ಹೋಗ್ತಾನೆ.ನೆಲ್ಯಾಡಿಯ ಆಸುಪಾಸಿನ ಕೃಷಿಕರ ತೋಟದಲ್ಲಿ ಹಲಸಿನ ಹಣ್ಣು ಇದೆಯಾ ಅಂತ ವಿಚಾರಿಸಿದ ಬಳಿಕ ಒಂದು ಹಣ್ಣಿಗೆ 30 ರುಪಾಯಿಯಂತೆ ನೀಡಿ ಅದನ್ನು ಪಡೆಯುತ್ತಾನೆ.ಇನ್ನು ಈ ಹಣ್ಣನ್ನು ಮರದಿಂದ ಕೀಳಲು ಮರವೇರುವ ಕಾರ್ಮಿಕನಿಗೆ ಒಂದು ಹಣ್ಣಿಗೆ 5 ರಿಂದ 10 ರುಪಾಯಿ ಕೊಡಬೇಕು.ಇದಾದ ನಂತರ ಈ ಎಲ್ಲಾ ಹಣ್ಣುಗಳನ್ನು ಮನೆಗೆ ಕೊಂಡೊಯ್ದು ಅದನ್ನು ಹದ ಮಾಡಿದ ಬಳಿಕ ಚಿಕ್ಕ ಚಿಕ್ಕ ಪ್ಯಾಕೇಟ್ ಮಾಡಲಾಗುತ್ತದೆ. ಒಂದು ಪ್ಯಾಕೇಟ್‌ನಲ್ಲಿ ಇಷ್ಟೇ ಹಣ್ಣು ಅಂತೇನಿಲ್ಲ. ಪ್ಯಾಕೇಟ್‌ನ ಅರ್ಧದಷ್ಟು. ಇದೆಲ್ಲಾ ಆದ ಮೇಲೆ ಮಾರಾಟಕ್ಕೆ ಸಿದ್ದವಾಗುತ್ತದೆ.ಇದಾಗುವ ವೇಳೆ ಒಂದು ಹಲಸಿನ ಹಣ್ಣಿನ ಅಸಲು 40 ರಿಂದ 50 ರುಪಾಯಿ ಆಗಿರುತ್ತದೆ.&lt;br /&gt;&lt;br /&gt;ಬೆಳಗ್ಗೆ 11 ಗಂಟೆಯ ನಂತರ ಪೆರಿಯಶಾಂತಿ ಕ್ರಾಸ್‌ನಲ್ಲಿ  ಮಹಮ್ಮದ್ ಬಂದು ನಿಲ್ಲುತ್ತಾನೆ.ಹಲಸಿನ ಹಣ್ಣುಗಳ ವ್ಯಾಪಾರ ಶುರುಮಾಡುತ್ತಾನೆ.ಬೆಳಗ್ಗೆ ಹದ ಮಾಡಿದ ಹಣ್ಣು ಮಧ್ಯಾಹ್ನದ ವೇಳೆಗೆ ಮುಗಿಯಬೇಕು ಎನ್ನುವುದು ಈ ವ್ಯಾಪಾರಿಯ ಟಾರ್ಗೆಟ್.ಯಾಕೆ ಗೊತ್ತಾ ಆ ಮೇಲೆ ಹಣ್ಣಿನ ಒರಿಜಿನಲ್ ಸ್ಮೆಲ್ ಹೋಗುತ್ತದೆ.ಒಂದು ಹಣ್ಣಿನಲ್ಲಿ ಸಾಮಾನ್ಯ ದಿನಗಳಲ್ಲಿ 150 ರುಪಾಯಿವರೆಗೂ ಮಾಡುತ್ತಾನಂತೆ.ಇನ್ನು ಮಧ್ಯಾಹ್ನದ ಊಟವೂ ಪೆರಿಯಶಾಂತಿ ಕ್ರಾಸ್‌ಗೇ ಬರುತ್ತದೆ.ಅದರ ಜೊತೆಗೆ ಇನ್ನೊಂದು ಹಲಸಿನ ಹಣ್ಣಿನ ಪ್ಯಾಕೇಟ್‌ಗಳು ಕೂಡಾ.ಮತ್ತೆ ವ್ಯಾಪಾರ ಶುರು.ಇನ್ನು ವಾರಾಂತ್ಯದ ದಿನಗಳಲ್ಲಿ ದಿನಕ್ಕೆ 5 -6  ಹಲಸಿನ ಹಣ್ಣು ಮುಗಿಯುತ್ತಂತೆ.ಒಂದು ಪ್ಯಾಕೇಟ್‌ಗೆ 5 ರುಪಾಯಿಯ ಹಾಗೆ ಮಾರಾಟ.ಹೀಗೇ ಸೀಸನ್‌ನಲ್ಲಿ , ವಾರಾಂತ್ಯದ ಸಮಯದಲ್ಲಿ ದಿನಕ್ಕೆ 600 ರಿಂದ 700 ರುಪಾಯಿ ಸಿಗುತ್ತಂತೆ ಈ ಮಹಮ್ಮದ್‌ಗೆ.ಇನ್ನು ಹಲಸಿನ ಹಣ್ಣು ಹೆಚ್ಚಾಗಿರುವ ಸಂದರ್ಭದಲ್ಲಿ ಇಡೀ ಹಣ್ಣು ಕೂಡಾ ಮಾರಾಟವಾಗುತ್ತದೆ.ಅದಕ್ಕೆ ೧೫೦ ರುಪಾಯಿ , ೨೦೦ ರುಪಾಯಿ ದರ ಇರುತ್ತೆ.ಬೇಡಿಕೆಗೆ ಅನುಗುಣವಾಗಿ ರೇಟ್ ಕೂಡಾ ಹೆಚ್ಚು ಕಮ್ಮಿ ಆಗುತ್ತೆ.ಸಂಜೆ ಸುಮಾರು ೬ ಗಂಟೆಯವರೆಗೆ ಈ ವ್ಯಾಪಾರ ನಡೆಯುತ್ತದೆ.&lt;br /&gt;&lt;br /&gt;ಆತ ಅಂತಾನೆ , ಇಲ್ಲಿ ನಾನೋಬ್ನೇ ಮಾರೋದಲ್ಲ ಕೆಲವೊಂದು ದಿನ ೪-೫ ಜನವೂ ಇರ್‍ತಾರೆ ಹಾಗಾಗಿ ಒಂದೊಂದು ದಿನ ತುಂಬಾ ಲಾಭವಾಗುತ್ತದೆ.ಇನ್ನೂ ಒಂದೊಂದು ದಿನ ನಷ್ಟವೂ ಆಗುತ್ತದೆ.ಹಲಸಿನ ಹಣ್ಣು ಪ್ಯಾಕೇಟ್ ಉಳಿಯುತ್ತದೆ.ಕೊನೆಗೆ ಅದನ್ನು ಕಾಡಿನ ಮಂಗಗಳಿಗೆ ಎಸೆದು ಹೋಗೋದು ಅಂತಾನೆ ಮಹಮ್ಮದ್. ಎಲ್ಲಾದ್ರೂ ಪ್ರವಾಸಿಗರ ವಾಹನ ನಿಲ್ಸಿದ್ರೆ ಬಂಪರ್ ಎಂದು ಖುಷಿ ಪಡ್ತಾನೆ.ಇನ್ನು ಪೆರಿಯಶಾಂತಿ ಒಂದು ಸ್ವಲ್ಪ ಕಾಡಿನ ಪ್ರದೇಶವಾದ್ದರಿಂದ ಕೆಲವು ವಾಹನದೋರು ನಿಲ್ಸೋದೇ ಇಲ್ಲ.ಹೆದರಿಕೆಯೂ ಆಗುತ್ತಲ್ಲ ಅಂತಾನೆ.ಒಟ್ಟಾರೆ ಹೇಳೋದಾದ್ರೆ ಲಾಭ ಇದೆ.ಹಲಸಿನ ಹಣ್ಣು ಮುಗಿದ ಮೇಲೆ ಅನಾನಸು ಇದೆ , ಮತ್ತೆ ಇನ್ಯಾವುದಾದ್ರೂ ಹಣ್ಣು ಸಿಗುತ್ತೆ , ಬೇಸಗೆಯಲ್ಲಾದ್ರೆ ಕಬ್ಬಿನ ಜ್ಯೂಸ್ ಕೂಡಾ ಇಲ್ಲೇ ಮಾಡ್ತೀವಿ.ಕಾಡಿನ ನಡುವೆ ಅಲ್ವಾ ಖುಷಿ ಇರುತ್ತೆ ಅಂತಾನೆ.&lt;br /&gt;&lt;br /&gt;ಒಂದು ಕೆಲಸದಲ್ಲಿ ಸವಾಲುಗಳು ಇದ್ದೇ ಇರ್‍ತವೆ ಬಿಡಿ.ಅದೆಲ್ಲವನ್ನೂ ಮೆಟ್ಟಿ ನಿಂತಾಗಲಷ್ಟೇ ಯಶಸ್ಸು ಸಾಧ್ಯ.ಅಂತಹದ್ದರಲ್ಲಿ ಏನೂ ಕೆಲಸವೇ ಸಿಕ್ತಿಲ್ಲ ಅನ್ನೋ ಜನರಿಗೆ, ಇದನ್ನೊಂದು,ಅಂದರೆ ಹಲಸಿನ ಹಣ್ಣು ವ್ಯಾಪಾರ ಮಾಡೋದು ಕೂಡಾ ಒಂದು ಉದ್ಯಮವಾಗಬಹುದಲ್ವಾ. .? ಹೀಗೇ ರಸ್ತೆಬದಿ ಮಾರಾಟ ಮಾಡಬೇಕೆಂದೇನಿಲ್ಲ.ನಗರದ ಮಾರುಕಟ್ಟೆ ಹಿಡಿಬಹುದಲ್ವಾ. .?. ಮನಸ್ಸಿದ್ದರೆ , ಸವಾಲು ಸ್ವೀಕರಿಸಬಹುದಾದರೆ ಎಲ್ಲವೂ ಸಾಧ್ಯ ಅಲ್ವೇ. . .? ಅದಕ್ಕೆ ಈ ಮಹಮ್ಮದ್ ಒಬ್ಬ ಸಾಕ್ಷಿ ಅಷ್ಟೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-7626413567635527363?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/7626413567635527363'/><link rel='self' type='application/atom+xml' href='http://www.blogger.com/feeds/6977488602190697764/posts/default/7626413567635527363'/><link rel='alternate' type='text/html' href='http://newsullia.blogspot.com/2010/08/blog-post_07.html' title='ಇಲ್ಲಿನ ಹಲಸಿನ ಹಣ್ಣು ಸ್ವೀಟ್ ಇದೆ . . . !!'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_owKEodRfMfI/TF2HVXZeTzI/AAAAAAAAA64/9py5wrwIShI/s72-c/Fruit_1.jpg' height='72' width='72'/></entry><entry><id>tag:blogger.com,1999:blog-6977488602190697764.post-8433472363219509225</id><published>2010-07-26T22:04:00.003+05:30</published><updated>2010-07-26T22:13:11.159+05:30</updated><title type='text'>ಇದೊಂದು  ಅಚ್ಚರಿ . . . . .</title><content type='html'>ಅಲ್ಲೊಂದು ವಿಶೇಷ ಕಂಡಿದ್ದೇನೆ ನಾನು. &lt;br /&gt;&lt;br /&gt;ನನ್ನ ಪರಿಚಿತರೊಬ್ಬರು ಫೋನ್ ಮಾಡಿ ಈ ವಿಶೇಷವನ್ನು ಹೇಳಿದ್ದರು. ಕ್ಯಾಮಾರಾ ಬಗಲಿಗೆ ಹಾಕಿಕೊಂಡು ಹೋಗಿ ನೋಡಿದಾಗ ಈ ಅಚ್ಚರಿ ಸಿಕ್ಕಿದೆ. ಅದೇನು ಅಂತ ನೋಡಿ . . . . &lt;br /&gt;&lt;br /&gt;&lt;br /&gt;&lt;a href="http://1.bp.blogspot.com/_owKEodRfMfI/TE25yDPdvPI/AAAAAAAAA6w/YFee2e1yqXQ/s1600/Cow11.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 316px; height: 400px;" src="http://1.bp.blogspot.com/_owKEodRfMfI/TE25yDPdvPI/AAAAAAAAA6w/YFee2e1yqXQ/s400/Cow11.jpg" border="0" alt=""id="BLOGGER_PHOTO_ID_5498254989604011250" /&gt;&lt;/a&gt;&lt;br /&gt;&lt;br /&gt;ಇದು ಮೂರು ಕೊಂಬಿನ ಹಸು. ಎರಡು ತಲೆಯಲ್ಲಾದರೆ. ಇನ್ನೊಂದು ಹಸುವಿನ ದೇಹದ ಹಿಂಭಾಗದಲ್ಲಿ ಮೂಡುತ್ತಿದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-8433472363219509225?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/8433472363219509225'/><link rel='self' type='application/atom+xml' href='http://www.blogger.com/feeds/6977488602190697764/posts/default/8433472363219509225'/><link rel='alternate' type='text/html' href='http://newsullia.blogspot.com/2010/07/blog-post_26.html' title='ಇದೊಂದು  ಅಚ್ಚರಿ . . . . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_owKEodRfMfI/TE25yDPdvPI/AAAAAAAAA6w/YFee2e1yqXQ/s72-c/Cow11.jpg' height='72' width='72'/></entry><entry><id>tag:blogger.com,1999:blog-6977488602190697764.post-1586124685323258228</id><published>2010-07-25T20:44:00.011+05:30</published><updated>2010-07-25T21:17:08.625+05:30</updated><title type='text'>ಮಳೆಗಾಲದ ಅತಿಥಿ ಬಂದಿದ್ದಾನೆ. . . . ..</title><content type='html'>ನಮ್ಮಲ್ಲೀಗ ಆಟಿ ತಿಂಗಳು.ಮಳೆ ಜೋರಾಗೇ ಬರಬೇಕಿತ್ತು.ಆದ್ರೆ ಕಾಲ ಬದ್ಲಾಗಿದೆ ಅಲ್ವಾ. ಅಷ್ಟೊಂದು ಜೋರಾದ ಮಳೆ ಇಲ್ಲ.ಮಳೆ ಆದ್ರೂ ನೀರ ವರತೆ ಇನ್ನೂ ಆಗಿಲ್ಲ.ಈ ನಡುವೆ ಆಟಿ ತಿಂಗಳ ಕೆಲ ಸಂಪ್ರದಾಯಗಳು ಮಳೆ ಹಾಗೇನೇ ಕಟಿಮೆ ಆಗ್ತಾ ಇದೆ.ಅಂತಹದ್ದರಲ್ಲಿ ಆಟಿ ಕಳೆಂಜವೂ ಒಂದು.ಅದೀಗ ನಮ್ಮೂರಲ್ಲೇನೋ ನಡೀತಾ ಇದೆ.ಅದರ ಸುತ್ತ ಕೆಲ ಹೊತ್ತು. . . &lt;br /&gt;&lt;br /&gt;&lt;br /&gt;&lt;a href="http://3.bp.blogspot.com/_owKEodRfMfI/TExWYeaXRSI/AAAAAAAAA6Q/e-3nJ7tkFz4/s1600/Kalanja+copy.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 300px; height: 319px;" src="http://3.bp.blogspot.com/_owKEodRfMfI/TExWYeaXRSI/AAAAAAAAA6Q/e-3nJ7tkFz4/s400/Kalanja+copy.jpg" border="0" alt=""id="BLOGGER_PHOTO_ID_5497864223593022754" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;ಅಲ್ಲೆಲ್ಲಾ ಹೇಳುವ ಆಷಾಡ ಮಾಸವನ್ನು ನಮ್ಮೂರಲ್ಲಿ  ಆಟಿ ತಿಂಗಳು ಅಂತ ಕರೀತಾರೆ. ಆಟಿ ತಿಂಗಳು ಅಂದ್ರೆ ತಂಗಳು ಅನ್ನಕ್ಕೂ ತತ್ತ್ವಾರದ ಸಮಯ.ಅಂದ್ರೆ ಅಷ್ಟೂ ಕಷ್ಟದ ಸಮಯ ಅಂತ ಹಿಂದೊಂದು ಕಾಲದಲ್ಲಿ ವಾಡಿಕೆ ಇತ್ತಂತೆ. ಹಿರಿಯರು ಆ ಬಗ್ಗೆ ಒಂದೊಂದು ಕತೆ ಹೇಳ್ತಾರೆ. ಕೆಲವು ಕಡೆ ಊಟ ಮಾಡದೇ ಕಾಡಲಲಿ ಸಿಗೋ ವಸ್ತುಗಳ್ಲಲೇ ಕಾಲ ಕಳೆದವ್ರೂ ಇದ್ರಂತೆ.ಇದ್ರ ಜತೆಗೆ ರೋಗಗಳ ಭಯ ಬೇರೆ.ಹೀಗಾಗಿ ಜನ ಹೆದರುವ ಕಾಲವಂತೆ ಅದು.ಅದಕ್ಕಾಗಿ ಈ ಆಟಿ  ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ.ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಊರ ಮಾರಿ ಓಡಿಸುವುದು ಮತ್ತು ಊರಿನ ಮಾರಿ ಕಳೆಯಲು ಆಟಿ ಕಳೆಂಜ ಬರುತ್ತಾನೆ.ಈ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲಾಗುತ್ತಿತ್ತು. &lt;br /&gt;&lt;br /&gt;ಆಟಿ ತಿಂಗಳಲ್ಲಿ ಕಾಡೋ ಆ ಭಯವನ್ನು ನಿವಾರಿಸಲು ಊರ ಮಾರಿ ಓಡಿಸುವ ಪದ್ದತಿ ಇತ್ತಂತೆ. ಊರ ಜನರೆಲ್ಲಾ ಒಂದೆಡೆ ಸೇರಿ ಊರಿಗೆ ಬಂದ ಮಾರಿಯನ್ನು ಓಡಿಸಲು ಒಂದು ದಿನ ನಿಗದಿ ಮಾಡುತ್ತಾರೆ. ಅಂದು ರಾತ್ರಿ ವೇಳೆ ಊರಿನ ಪ್ರತೀ ಮನೆಯಿಂದ ಒಬ್ಬೊಬ್ಬರಂತೆ ತೆಂಗಿನ ಗರಿಗಳಿಂದ ಮಾಡಿದ ಬಲಿಯನ್ನು ತರುತ್ತಾರೆ. ಹೀಗೆ ಮನೆಯಿಂದ ಬರುವ ಜನರೆಲ್ಲಾ ಊರ ರಸ್ತೆಯಲ್ಲಿ ರಾತ್ರಿ ವೇಳೆ ಜೊತೆಯಾಗಿ ಮಾರಿಯನ್ನು ಓಡಿಸಿ ಎಂದು ಬೊಬ್ಬಿಡುತ್ತಾ ಡಾಮರು ರಸ್ತೆಯಲ್ಲಿ ಸಾಗಿ ನಿಗದಿತ ಸ್ಥಳದಲ್ಲಿ ಅಂದರೆ ಊರಿನ ಗಡಿಯಲ್ಲಿ  ಎಲ್ಲರೂ  ತೆಂಗಿನ ಬಲಿಯಲ್ಲಿಟ್ಟು ಅಲ್ಲಿ ಪೂಜೆ ಮಾಡಲಾಗುತ್ತದೆ.ಇದೇ ವೇಳೆ ಕೆಲ ಜನ ತರುವ ಕೋಳಿಯನ್ನು ಅಲ್ಲೇ ಬಲಿ ನೀಡಲಾಗುತ್ತದೆ.. ನಂತರ ಈ ಊರಿನಿಂದ ಮುಂದಿನ ಊರಿಗೆ ಮಾರಿಯನ್ನು ಓಡಿಸಲಾಗುತ್ತದೆ.&lt;br /&gt;&lt;br /&gt;&lt;br /&gt;&lt;a href="http://3.bp.blogspot.com/_owKEodRfMfI/TExbUVPT1kI/AAAAAAAAA6o/EouzgiKVCKY/s1600/Kalanja_2.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 278px; height: 400px;" src="http://3.bp.blogspot.com/_owKEodRfMfI/TExbUVPT1kI/AAAAAAAAA6o/EouzgiKVCKY/s400/Kalanja_2.jpg" border="0" alt=""id="BLOGGER_PHOTO_ID_5497869649969403458" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;ಇದು ಮಾತ್ರಾ ಅಲ್ಲ ಇದರ ಜೊತೆಗೆ  ಊರಿನ ಮಾರಿಯನ್ನು ಕಳೆಯಲು ಆಟಿ ಕಳೆಂಜನೂ ಬರುತ್ತಾನೆ.ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ  ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆ ಒಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ.  ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ. ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ  ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ.ಹೀಗೇ ಬೆಳೆದು ಬಂದ ಒಂದು ಆಚರಣೆ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ.ಆದ್ರೆ ಆಧುನಿಕವಾದ ಈ ಕಾಲದಲ್ಲಿ ಅದೆಲ್ಲಾ ಮೂಲೆಗುಂಪಾಗುತ್ತಿರುವುದು ಒಪ್ಪಲೇ ಬೇಕಾದ ಸತ್ಯ.&lt;br /&gt;&lt;br /&gt;&lt;br /&gt;&lt;a href="http://1.bp.blogspot.com/_owKEodRfMfI/TExYhFsOT5I/AAAAAAAAA6g/rDUgQDNqcZs/s1600/Kalanja_1.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 283px;" src="http://1.bp.blogspot.com/_owKEodRfMfI/TExYhFsOT5I/AAAAAAAAA6g/rDUgQDNqcZs/s400/Kalanja_1.jpg" border="0" alt=""id="BLOGGER_PHOTO_ID_5497866570599124882" /&gt;&lt;/a&gt;&lt;br /&gt;&lt;br /&gt;&lt;br /&gt;ಅದರಲ್ಲೂ ನಮ್ಮೂರಲ್ಲಿ ಇನ್ನೂ ಈ ಆಟಿ ಕಳೆಂಜ ಉಳಿದುಕೊಂಡಿದೆ ಅನ್ನೋದೇ ನನಗೆ ಸಂತಸ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-1586124685323258228?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/1586124685323258228'/><link rel='self' type='application/atom+xml' href='http://www.blogger.com/feeds/6977488602190697764/posts/default/1586124685323258228'/><link rel='alternate' type='text/html' href='http://newsullia.blogspot.com/2010/07/blog-post_25.html' title='ಮಳೆಗಾಲದ ಅತಿಥಿ ಬಂದಿದ್ದಾನೆ. . . . ..'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_owKEodRfMfI/TExWYeaXRSI/AAAAAAAAA6Q/e-3nJ7tkFz4/s72-c/Kalanja+copy.jpg' height='72' width='72'/></entry><entry><id>tag:blogger.com,1999:blog-6977488602190697764.post-8099554546872602729</id><published>2010-07-24T13:39:00.005+05:30</published><updated>2010-07-24T13:52:49.278+05:30</updated><title type='text'>ಕಲ್ಲುಗಳು  ತುಂಬಿದ ಆತ್ಮವಿಶ್ವಾಸ. . .</title><content type='html'>&lt;a href="http://3.bp.blogspot.com/_owKEodRfMfI/TEqiE5xTCFI/AAAAAAAAA6A/049gwMJ0w1E/s1600/Stones.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://3.bp.blogspot.com/_owKEodRfMfI/TEqiE5xTCFI/AAAAAAAAA6A/049gwMJ0w1E/s400/Stones.jpg" border="0" alt=""id="BLOGGER_PHOTO_ID_5497384500269877330" /&gt;&lt;/a&gt;&lt;br /&gt;&lt;br /&gt;&lt;br /&gt;ಆ ಕಲ್ಲುಗಳಿಗೆ ಎಂಥಾ ಶಕ್ತಿರೀ . .  ಆ ಕಲ್ಲುಗಳು ಕೈಯೊಳಗಿದ್ರೆ ಮುಸ್ಸಂಜೆಯಿಂದ ತೊಡಗಿ ರಾತ್ರಿವರೆಗೂ ಎಲ್ಲಿದೆಂಲ್ಲಿಗೂ ಹೋಗೋವಾಗ್ಲೂ ಭಯಾನೇ ಆಗಲ್ಲ. ಯಾವುದೇ ಕ್ಷುದ್ರ ಶಕ್ತಿಯೂ ನಮ್ಮತ್ರ ಬರೋದಿಲ್ಲ , ಗುಮ್ಮನ ಕಾಟವೂ ಇರೋದಿಲ್ಲ. ಹಾಗೊಂದು ನಂಬಿಕೆ ಇತ್ತು.ನಾವು ಚಿಕ್ಕವರಿರುವಾಗ. . . &lt;br /&gt;&lt;br /&gt;ನಿಜಕ್ಕೂ ಆಗ ಅದೊಂದು ಅಚ್ಚರಿ ಸಂಗತಿ. ನನ್ನನ್ನೂ ಸೇರಿಸಿ ನಾವೆಲ್ಲಾ ಚಿಕ್ಕವರಿದ್ದಾಗ  ಹೆದರು ಪುಕ್ಕಲ.ಆಗ ನಾವಿನ್ನೂ ಎರಡೋ ಮೂರೋ ಕ್ಲಾಸ್. ಅಲ್ಲಿ , ಇಲ್ಲಿ ಕತೆ ಪುಸ್ತಕ ಓದಿದಾಗ ಕಾಣೋ ಈ ಭೂತಗಳ , ಗುಮ್ಮನ ಚಿತ್ರಗಳು. ಅದರ ಸುತ್ತಲೂ ಮನಸ್ಸಿನೊಳಗೆ ಹೆಣೆದುಕೊಳ್ಳೋ ಇನ್ನಷ್ಟು ಕತೆಗಳು.ಆಗ ಮನಸ್ಸಿನೊಳಗೆ ಅದೇನೋ ಭಯ.ಹೀಗಾಗಿ ಸಂಜೆ ಕತ್ತಲು ಆವರಿಸಿದ್ರೆ ಸಾಕು. ನಾವೆಲ್ಲಾ ಗೂಡು ಸೇರಿ ಗುಬ್ಬಚ್ಚಿಯಂತೆ ಸುರುಟಿ ಬಿಡುತ್ತಿದ್ದೆವು.ಇನ್ನು ಮನೆಯ ಹೊರಗೆ ಬರಬೇಕಾದ್ರೆ ಇಬ್ಬಿಬ್ರು ಬಾಡಿ ಗಾರ್ಡ್ ಬೇಕೇ ಬೇಕು.ರಾತ್ರಿ ಬಹಿರ್ದೆಸೆಗೆ ಹೋಗೂ ಸುದ್ದಿನೇ ಇಲ್ಲ.ಎಲ್ಲಾನೂ ಬೆಳಗ್ಗೆ ಎದ್ದ ಮೇಲೇನೇ. ಇಂತಹ ಹೆದರು ಪುಕ್ಕಲು ಸಮಯ ಅದು.ಆದ್ರೆ ಅಂತಹ ಭಯಕ್ಕೆ ಒಂದು ಮದ್ದಿತ್ತು. ಕೇವಲ ಮೂರೇ ಮೂರು ಕಲ್ಲು.ಅದೆರಲ್ಲೇ  ಧೈರ್ಯ ತುಂಬುತ್ತಿತ್ತು.ಅದಕ್ಕೆ ನನ್ನ ಅಮ್ಮ ಕಾರಣರಾಗಿದ್ದರು.ಆ ಕಲ್ಲಲ್ಲಿ ಬೇರೇನೂ ಇಲ್ಲ.ಕೇವಲ ಕಲ್ಲು‌ಅದು.ಆದ್ರೂ ಒಂದು ಶಕ್ತಿ ನಮ್ಮ ಮನಸ್ಸಿಗೆ ಬರುತ್ತಿತ್ತು.&lt;br /&gt;&lt;br /&gt;ಸಂಜೆಯ ವೇಳೆಗೆ ಅಂದರೆ ಸೂರ್ಯ ಕಡಲು ಸೇರುವ ಸಮಯವದು.ನನಗೆ ಅನಿವಾರ್ಯವಾಗಿ ಆಚೆ ಮನೆಗೆ ಹೋಗಲೇ ಬೇಕು.ಬಾಡಿ ಗಾರ್ಡ್‌ಗಳು ಯಾರೂ ಇಲ್ಲ. ಅಮ್ಮನಿಗೆ ಮನೆಯಲ್ಲಿ ಕೆಲಸವಿದೆ.ಬೇರಾರೂ ಬರೋರಿಲ್ಲ.ತೋಟ ದಾಟಿ ಆಚೆ ಮನೆಗೆ ಹೋಗ್ಬೇಕು.ಮತ್ತೆ ಬರ‍ಬೇಕು.ಅಬ್ಬಾ . . . ಭಯ ಮೈಯನ್ನೇ ಆಗ್ಲೇ ಸುತ್ತಿಕೊಂಡಿತ್ತು.ಆಗ ಅಮ್ಮ ಒಂದು ಮಂತ್ರ ಹೇಳಿಕೊಟ್ಟರು. ನೆಲದಿಂದ ಮೂರು ದೇವರ ಹೆಸರು ಹೇಳಿ ಕಲ್ಲು ಹಿಡ್ಕೋ. ಅದನ್ನು ಗಟ್ಟಿಯಾಗಿ ಹಿಡ್ಕೋ. .ಎಲ್ಲೂ ಬೀಳಿಸಬೇಡ.ಆಚೆ ಮನೆ ಬಂದಾಗ ಅಲ್ಲೇ ಎಲ್ಲಾದ್ರೂ ಇಡು.ಮತ್ತೆ ಬರೋವಾಗ್ಲೂ ಹಾಗೇ ಮಾಡು.ಏನೂ ಆಗಲ್ಲ ಅಂತ ಅಂದ್ರು. ಓಕೆ. ಹಾಗೇನೇ ಮಾಡಿಯಾಯ್ತು. 3 ಕಲ್ಲು. ರಾಮ , ಲಕ್ಷ್ಮಣ , ಸೀತೆ. .  ಕಲ್ಲು ಕೈಯೊಳಗೆ ಗಟ್ಟಿಯಾಯ್ತು.ನಡು ತೋಟದಲ್ಲಿ ಕುಯ್ . . ಅನ್ನೋ ಸದ್ದು . . ಕೈ ಗಟ್ಟಿಯಾಯ್ತು. .  3 ದೇವರ ನೆನಪಾಯ್ತು. . ಸದ್ದು ಮಾಯವಾಯ್ತು. .  ಮತ್ತೆ ಮುಂದೆ ಹೋದಾಗ ಇನ್ನೊಂದು ಸದ್ದು . .  ಮತ್ತೆ ಕೈಸುತ್ತಿಕೊಂಡಿತು.ಕಲ್ಲು ನೆನಪಾಯ್ತು ಜೊತೆಗೆ 3 ದೇವರು ಕೂಡಾ.. . . ಆ ಹೊತ್ತಿಗೆ ಮನೆ ಬಂತು. ಮತ್ತೆ ಅಲ್ಲಿಂದ ಹೊರಡೋವಾಗ್ಲೂ 3 ಕಲ್ಲು,  ಅದೇ ದೇವರು . . ಅದೇ ಕಲ್ಲು . .  ಯಾವುದೇ ಸದ್ದಿಲ್ಲ.ಸೀದಾ ಸೀದಾ ಮನೆಗೆ. ಅಬ್ಬಾ  ಆ 3 ಕಲ್ಲಿಗೆ ಅದೆಂತಹಾ ಶಕ್ತಿ..  ಅಂತ ದೇವರನ್ನೂ ಜೊತೆಗೆ ನೆನೆದುಕೊಂಡು 3 ಕಲ್ಲನ್ನೂ ಎಸೆದಾಯ್ತು.ಮತ್ತೆಲ್ಲಿಗೂ ಹೋಗೋವಾಗ್ಲೂ ಅದೇ ಕಲ್ಲು . .  ಅದೇ ದೇವರು . ಅದೇ ಶಕ್ತಿ. ..  ಹಾಗಿದ್ರೆ ಅದ್ಯಾವ ಶಕ್ತಿ . .  ಅಂತ ಆಗ ನನ್ನನ್ನು ಕಾಡ್ತಾ ಇತ್ತು.&lt;br /&gt;&lt;br /&gt;ಮನಸ್ಸಿಗೆ ಧೈರ್ಯ ತುಂಬೋ ಒಂದೇ ಒಂದು ಎಳೆ ಸಿಕ್ರೂ ಸಾಕು ನಾವು ಏನು ಬೇಕಾದ್ರೂ ಮಾಡಬಹುದು.ಒಂದು ಕ್ಷಣ ಇದು ಸಾಧ್ಯವಿಲ್ಲ ಅಂತ ನಾವೇನಾದ್ರೂ ಯೋಚ್ನೆ ಮಾಡಿದ್ರೂ ಸಾಕು ಅದು ಸಾಧ್ಯನೇ ಇಲ್ಲ.ನಮ್ಗೂ ಹಾಗೆ.ಆ ಮೂರು ಕಲ್ಲು ಅಂದು ಶಕ್ತಿ ತುಂಬಿತ್ತು.ಇಂದಿಗೂ ಅಮ್ಮ ಹೇಳುವ ಸಂಗತಿ ಇರಬಹುದು , ಮಿತ್ರರು ಹೇಳೋ ಸಂಗತಿಗಳು ಇರಬಹುದು , ಅಥವಾ ಮನಸ್ಸು ಹೇಳೋ ಸಂಗತಿಗಳು ಕೂಡಾ ಅದೇ ಕಲ್ಲಿನಂತೆ.ಮನಸ್ಸಿಗೆ , ಕೈಗಳಿಗೆ , ಕಾಲುಗಳಿಗೆ , ದೇಹಕ್ಕೆ ಅದೊಂದು ಟಾನಿಕ್‌ನಂತೆ.ಕೆಲಸ ಮಾಡಿಸಿ ಬಿಡುತ್ತದೆ.ಅದೇ ನೀನು ದಡ್ಡ , ನಿನಗೇನು ಸಾಧ್ಯವಿಲ್ಲ ಅಂತ ಒಂದು ಮಾತು ಹೇಳಿದ್ರೆ , ಅದೇ ಮನಸ್ಸು ಸೋತು ಬಿಡುತ್ತದೆ.ಮಾತ್ರವಲ್ಲ ಮನಸ್ಸಿಗೂ ಇದು ಸಾಧ್ಯವಿಲ್ಲ ಅಂತ ಅನ್ಸಿದ್ರೂ ಕೂಡಾ. ಅದರ ಜೊತೆಗೆ ಮಾಡೋ ಕೆಲಸಕ್ಕೆ ಒಂದೇ ಒಂದು ಗುಟುಕು ಒಳ್ಳೇ ಮಾತು ಸಿಕ್ರೂ ಸಾಕು ಅದೂ ಕೂಡಾ ಡಬಲ್ ಶಕ್ತಿ ಕೊಡುತ್ತೆ.&lt;br /&gt;&lt;br /&gt;ಹಾಗಾಗಿ ಆ ಮೂರು ಕಲ್ಲುಗಳು ನನಗೆ ಯಾವಾಗಲೂ ನೆನಪಾಗುತ್ತಲೇ ಇರುತ್ತದೆ.ಮೂರು ಕಲ್ಲುಗಳ “ಶಕ್ತಿ” ಇಡೀ ನನ್ನ ಕೆಲಸದಲ್ಲಿ ಯಾವಾಗಲೂ ನೆನಪಾಗುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-8099554546872602729?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/8099554546872602729'/><link rel='self' type='application/atom+xml' href='http://www.blogger.com/feeds/6977488602190697764/posts/default/8099554546872602729'/><link rel='alternate' type='text/html' href='http://newsullia.blogspot.com/2010/07/blog-post_24.html' title='ಕಲ್ಲುಗಳು  ತುಂಬಿದ ಆತ್ಮವಿಶ್ವಾಸ. . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_owKEodRfMfI/TEqiE5xTCFI/AAAAAAAAA6A/049gwMJ0w1E/s72-c/Stones.jpg' height='72' width='72'/></entry><entry><id>tag:blogger.com,1999:blog-6977488602190697764.post-5768474346443569735</id><published>2010-07-16T21:01:00.002+05:30</published><updated>2010-07-16T21:15:51.211+05:30</updated><title type='text'>ಜಲಪಾತವಿದೆ ,  . .  ಬನ್ನಿ . . .</title><content type='html'>&lt;a href="http://1.bp.blogspot.com/_owKEodRfMfI/TEB8rKK-jzI/AAAAAAAAA54/czaKpxCBAxQ/s1600/Falls.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://1.bp.blogspot.com/_owKEodRfMfI/TEB8rKK-jzI/AAAAAAAAA54/czaKpxCBAxQ/s400/Falls.jpg" border="0" alt=""id="BLOGGER_PHOTO_ID_5494528626298621746" /&gt;&lt;/a&gt;&lt;br /&gt;&lt;br /&gt;ನಮ್ಮೂರಲ್ಲೊಂದು ಚಂದದ ಜಲಪಾತವಿದೆ. ನೋಡುತ್ತಾ ನಿಂತರೆ ಮನಸ್ಸು ತಣಿಯುತ್ತದೆ. ಒಂದೇ ಕಡೆ ಎರಡು ಜಲಪಾತ ಧುಮುಕುತ್ತದೆ. ಇದುವರೆಗೆ ದೊಡ್ಡ ಪ್ರಚಾರ ಈ ಜಲಪಾತಕ್ಕೆ ಸಿಕ್ಕಿಲ್ಲ. ಈ ಫಾಲ್ಸ್ ಗೆ ಹೆಸರಿಲ್ಲ. ಹಾಗಾಗಿ ನಾವೇ ಇದನ್ನು ಕಲ್ಲಾಜೆ ಜಲಪಾತ ಅಂತ ಕರೀತಾ ಇದೀವಿ. ಜೂನ್ ನಿಂದ ಸುಮಾರು ನವೆಂವರ್ ವರೆಗೆ ಈ ಜಲಪಾತದಲ್ಲಿ ನೀರು ಇರುತ್ತದೆ.&lt;br /&gt;&lt;br /&gt;- ಇಲ್ಲಿಗೆ ಹೋಗಬೇಕೆಂದರೆ , ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಅಲ್ಲಿಂದ ಸುಳ್ಯ ಮಾರ್ಗವಾಗಿ ಸುಮಾರು 12 ಕಿಲೋ ಮೀಟರ್ ಬಂದಾಗ ನಡುಗಲ್ಲು ಎಂಬೊಂದು ಊರು ಸಿಗುತ್ತದೆ. ಅಲ್ಲಿಂದ ತಿರುಗಿ ಕಲ್ಲಾಜೆ ಎಂಬ ಹಳ್ಳಿಗೆ ಸುಮಾರು 2 ಕಿಲೋ ಮೀಟರ್ ಮಡ್ ರೋಡ್ನಲ್ಲಿ ಹೋಗಬೇಕು.ಮತ್ತೆ ಸ್ವಲ್ಪ ಕಾಲ್ನಡಿಗೆ. ಹಾಗೆ ಈ ಊರಲ್ಲಿ  ಕಲ್ಲಾಜೆ ಜಲಪಾತ ಎಲ್ಲಿ ಅಂದ್ರೆ ಯಾರೂ ಬೇಕಾದ್ರೂ ಹೇಳ್ತಾರೆ. ಆದ್ರೆ ಒಂದು ಎಚ್ಚರ ಇಲ್ಲಿ ತಿನ್ನೋದಕ್ಕೆ ಏನಾದ್ರೂ ನೀವು ತರ್ಲೇ ಬೇಕು. ಯಾಕಂದ್ರೆ ಇಲ್ಲಿ ಏನೂ ಸಿಗೋದೇ ಇಲ್ಲ. ಎಲ್ಲಾ ರೆಡಿಯಾಗಿ ಬನ್ನಿ. . . .&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-5768474346443569735?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/5768474346443569735'/><link rel='self' type='application/atom+xml' href='http://www.blogger.com/feeds/6977488602190697764/posts/default/5768474346443569735'/><link rel='alternate' type='text/html' href='http://newsullia.blogspot.com/2010/07/blog-post_16.html' title='ಜಲಪಾತವಿದೆ ,  . .  ಬನ್ನಿ . . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_owKEodRfMfI/TEB8rKK-jzI/AAAAAAAAA54/czaKpxCBAxQ/s72-c/Falls.jpg' height='72' width='72'/></entry><entry><id>tag:blogger.com,1999:blog-6977488602190697764.post-9204021224042930424</id><published>2010-07-15T21:31:00.000+05:30</published><updated>2010-07-15T21:32:55.194+05:30</updated><title type='text'>ಒಂದು ರಹಸ್ಯದ ಸುತ್ತ . . . .</title><content type='html'>ಅದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಎಂಬ ಪುಟ್ಟ ಊರು. ಅಡಿಕೆ, ರಬ್ಬರ್ ಕೃಷಿಯಿಂದ ಬದುಕೋ ಜನ ಇಲ್ಲಿಯವ್ರು. ಕೊಲೆ ದರೋಡೆ ಅಂದ್ರೆ ಅಬ್ಬಾ . . !!. ಅಂತ ಹುಬ್ಬೇರಿಸುವ ಮುಗ್ದರು. ಅಂತಹ ಹಳ್ಳಿಯಿಂದ ಅದೇನೋ ಒಂದು ಭಯಾನಕ ಸುದ್ದಿಯೊಂದು ಹೊರಬಂತು.7 ವರ್ಷಗಳ ಕಾಲ ಊರೊಳಗೇ ಸುತ್ತಾಡುತ್ತಿದ್ದ ವ್ಯಕ್ತಿಗಳು ಈಗ  ಕೊಲೆಗಾರರಾಗಿ ಕಂಡುಬಂದಿದ್ದಾರೆ.ನಿಜಕ್ಕೂ ಅದೊಂದು ರೋಚಕ ಕತೆ. . . .&lt;br /&gt;&lt;br /&gt; ಮೊನ್ನೆ ಆ ಕಮಿಲದ ಹಳ್ಳಿಯಿಂದ ಭಯಾನಕ ಸುದ್ದಿಯೊಂದು ಕೇಳಿಬರುತ್ತಲೇ ಇತ್ತು ಅಲ್ಲಿನ ಜನ ಹಾಗಂತೆ. .  ಹೀಗಂತೆ ಅಂತ ಮಾತಾಡ್ತಾ ಇದ್ರು.ಅದು ನಿಜವೂ ಆಯ್ತು. ಆ ಸುದ್ದಿ ಮಾತ್ರಾ ಕಮಿಲದ ಜನ್ರನ್ನು ಬೆಚ್ಚಿ ಬೀಳಿಸಿತ್ತು. ಯಾಕೆ ಗೊತ್ತಾ. . .? .ಅದು ಹಂತಕರ ಕತೆ. ಅವರಿಬ್ಬರು ಕೊಲೆ ಮಾಡಿದ್ದು ಇಂದಲ್ಲ , ನಿನ್ನೆಯಲ್ಲ. . .  ಬರೋಬ್ಬರಿ 7 ವರ್ಷಗಳ ಹಿಂದೆ. ಕೊಂದ  ಸುಳಿವು ಕೂಡಾ ಸಿಗದಂತೆ ಬಾಡಿಯನ್ನು ಫಿನಿಶ್ ಮಾಡಿದ್ದರು. ಅವರು ಆ ಕೊಲೆ ಮಾಡಿ  ರಾಜಾರೋಷವಾಗಿ ಊರಿಡೀ ಸುತ್ತಾಡುತ್ತಿದ್ದರು. ಒಂದೇ ಒಂದು ಸಣ್ಣ ಕ್ಲೂ . . . ಕೂಡಾ ಅವರತ್ತ ಇದ್ದಿರಲಿಲ್ಲ. ಹಿಂದೊಮ್ಮೆ ಇವರೇ ಕೊಲೆಗಾರರು ಎಂಬ ಅನುಮಾನದಿಂದ ಪೊಲೀಸರು ಟಾಯ್ಲೆಟ್  ಗುಂಡಿ ತೆರೆದಿದ್ದರು , ಅದರಿಂದ ವಾಸನೆ ಬಂದದ್ದು ಬಿಟ್ಟರೆ ಬೇರೇನೂ ಸಾಕ್ಷಿ ಅಲ್ಲಿ ಸಿಕ್ಕಿರಲಿಲ್ಲ. ಆದರೆ ಆ ಕೊಲೆಗಾರರು ಮತ್ತೆ ಹೇಗೆ ಪೊಲೀಸರ ಬಲೆಗೆ ಬಿದ್ದರು ಎನ್ನುವುದೇ ಇಂಟೆರೆಸ್ಟಿಂಗ್. ಕೊಲೆಗೆ ಕಾರಣವೂ ಹಾಗೆ ಕೇವಲ ಒಂದು ಎಕ್ರೆ ಜಾಗದ ವಿಷಯ. ಅದೊಂದೇ ವಿಷ್ಯ  ಹೌದೇ. . ? ಅಥವಾ ಇನ್ನೇನಾದರೂ ಕಾರಣ ಇತ್ತೇ ಎನ್ನುವುದು ಕೂಡಾ ಗೊತ್ತಿಲ್ಲ. ಅಂತೂ ಕೊಲೆಗಾರರು ಈಗ ಪೊಲೀಸರ ಅತಿಥಿಯಾಗಿದ್ದಾರೆ ಅನ್ನೋದು ಊರ ಜನ್ರಿಗೆ ಸಮಾಧಾನ.ಇಷ್ಠೇ ಅಲ್ಲ ಕೊಲೆಗಡುಕರಿಗೆ ಶಿಕ್ಷೆಯೂ ಆಗ್ಬೇಕು ಅಂತಾರೆ ಆ ಜನ.&lt;br /&gt;&lt;br /&gt;             * * * * * * * * * * * * * * * &lt;br /&gt;&lt;br /&gt;ಅಂದು 2003 ಮೇ 2 ಅದೆಲ್ಲಿಗೋ ಹೋದ ಆ ಮನೆಯ "ಯಜಮಾನ" ಇದ್ದಕ್ಕಿದ್ದಂತೆ ನಾಪತ್ತೆಯಾಗ್ತಾನೆ.ಎಲ್ಲಿಗೆ ಹೋದ . .  ಏನಾದ . . ?ಅನ್ನೋದೇ ನಿಗೂಢವಾಗುತ್ತದೆ. ಯಾರಿಗೂ ಗೊತ್ತಿಲ್ಲ. . . ಆ "ಯಜಮಾನನ" ಜೊತೆಗೆ ಹೋದ ಆತನ ಹೆಂಡತಿಯ "ಅಕ್ಕನ ಗಂಡ"ನೂ ನನಗೆ ಗೊತ್ತಿಲ್ಲ ಅಂತಾನೆ.ಆದ್ರೆ ಒಂದು ಕ್ಲೂ ಇದೆ.ಸಮೀಪದ ಗುತ್ತಿಗಾರಿನಿಂದ ಅವರಿಬ್ಬರೂ ಜೊತೆಯಾಗೇ ಅಟೋದಲ್ಲಿ ಬಂದಿದ್ದಾರೆ.ಆದ್ರೆ ಇಲ್ಲಿ ನೋಡಿದ್ರೆ ನನಗೆ ಗೊತ್ತಿಲ್ಲ ಅಂತಾನೆ "ಅಕ್ಕನ ಗಂಡ".ಸಂಶಯಗೊಂಡ "ಯಜಮಾನನ ಪತ್ನಿ " ಪೊಲೀಸರಿಗೆ ದೂರು ನೀಡಿ "ಪತಿ" ನಾಪತ್ತೆಯಾಗಿದ್ದಾರೆ. "ಭಾವ"ನ ಜತೆ ಗುತ್ತಿಗಾರಿನಿಂದ ಅವರ ಮನೆಗೆ ಹೋಗಿದ್ದಾರೆ ಎಂಬ ಸುದ್ದಿ ಇದೆ ಹಾಗಾಗಿ "ಭಾವ"ನನ್ನು ವಿಚಾರಣೆಯಾಗಬೇಕು ಎನ್ನುತ್ತಾರೆ. ಪೊಲೀಸ್ರೂ ಈ ಕುರಿತು "ಭಾವ"ನನ್ನು ಓರಲ್ ಆಗಿ ವಿಚಾರಣೆ ಮಾಡುವಾಗ ನನಗೆ ಏನೂ ಗೊತ್ತಿಲ್ಲ, ನನ್ನ ಮನೆಗೆ ಆತ  ಆತ ಬಂದೇ ಇಲ್ಲ. ಕಮಿಲ ಪೇಟೆಗೆ ಹೋಗಲಿದೆ ಎಂದು ಹೋಗಿದ್ದಾರೆ ಎಂದು ಪೊಲೀಸರಿಗೆ ಹೇಳಿದ. ಇನ್ನು ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿಲ್ಲ. ಇದೊಂದು ಫ್ಯಾಮಿಲಿ ಮ್ಯಾಟರ್ ಅಂತ ಅವರೂ ಸುಮ್ಮನಾದ್ರು. ದಿನ ಕಳೆದು ದಿನವಾಯಿತು .. . ಇದೂ  ನಾಪತ್ತೆ ಪ್ರಕರಣದಡಿಗೆ  ಸೇರಿಹೋಯಿತು.ವರ್ಷಗಳು ಉರುಳಿತು .. ಇನ್ನೊಂದು ವರ್ಷ ಕಳೆಯಿತು. . . "ಯಜಮಾನ"ನ  ಸುದ್ದಿಯೇ ಇಲ್ಲ. .ಸುಳಿವೇ ಇಲ್ಲ. . ಹುಡುಕಾಟದ ಶಕ್ತಿಯೂ ಕುಂದಿತು. ಮಂತ್ರ, ದೇವರು , ಜ್ಯೋತಿಷ್ಯ ಹೀಗೆ ಎಲ್ಲವೂ ಮುಗಿಯಿತು.&lt;br /&gt;&lt;br /&gt;ಈ ನಡುವೆ ನಾಪತ್ತೆಯಾದ  4 ವರ್ಷದ ಬಳಿಕ ಮತ್ತೊಂದು ಸುದ್ದಿ ಊರ ತುಂಬೆಲ್ಲಾ ಹರಡಿಕೊಂಡಿತು."ಭಾವ" ಮತ್ತು "ಇನ್ನೊಬ್ಬ" ಸೇರಿಕೊಂಡು "ಯಜಮಾನ"ನನ್ನು ಕೊಲೆ ಮಾಡಿ "ಭಾವ"ನ ಶೌಚಾಲಯ ಗುಂಡಿಗೆ ಹಾಕಿದ್ದಾರೆ ಎಂಬ ಸುದ್ದಿ ಹರಡಿಕೊಂಡಿದ್ದ ಕಾರಣ "ಯಜಮಾನನ ಪತ್ನಿ " ಮತ್ತೆ ಪೊಲೀಸರಿಗೆ ದೂರು ನೀಡಿ ತನ್ನ ಅನುಮಾನ ಪರಿಹರಿಸಬೇಕೆಂದು ಒತ್ತಾಯಿಸಿದರು.ಇದಕ್ಕೂ ಪೊಲೀಸರು ಮುಂದಾದರು. ಅಂದು 2007 ಜೂನ್ 25. . . .  ಸುಳ್ಯದ ಆಗಿನ ತಹಶಿಲ್ದಾರ್ ಸಹಿತ ಊರ ಜನರ ಸಮ್ಮುಖದಲ್ಲಿ "ಭಾವ"ನ  ಟಾಯ್ಲೆಟ್ ಪಿಟ್  ಅಗೆತವೂ ಶುರುವಾಯಿತು.ಆಗಲೂ "ಭಾವ"ನ  ಮುಖದಲ್ಲಿ ಯಾವೊಂದು ಭಾವನೆಯೂ ಇರದೆ ತಾನೊಬ್ಬ ಕೊಲೆಗಾರ ಎಂಬ ಸಂಶಯ ಅಲ್ಲಿ ಸೇರಿದ್ದ ಯಾರಿಗೂ ಅರಿವಾಗದಂತೆ ಚೆನ್ನಾಗೇ ಫೋಸು ಕೊಟ್ಟ.ಒಳಗೊಳಗೆ ನಗುತ್ತಲೂ ಇದ್ದ.ಇನ್ನು ಪೊಲೀಸ್ನೋರು ಹಾಗೆ , ವಿಶೇಷ ವಿಚಾರಣೆ ಮಾಡಿಯೂ ಇಲ್ಲ. ಅಂತೂ ಟಾಯ್ಲೆಟ್ ಪಿಟ್ ಅಗೆತದ ಬಳಿಕ ಯಾವೊಂದು ಕುರುಹೂ ಸಿಗದ ಕಾರಣ ಮಣ್ಣು ಪರೀಕ್ಷೆಗೆ ಒಳಪಡಿಸಲಾಯಿತಾದರೂ ಫಲಿತಾಂಶ ಶೂನ್ಯ. &lt;br /&gt;&lt;br /&gt;ಹೀಗೇ ಆಗ ಸುದ್ದಿಯಾಗಿದ್ದ ಈ ನಾಪತ್ತೆ ಪ್ರಕರಣ ಮತ್ತೆ ಹಾಗೇ ಸದ್ದಿಲ್ಲದೇ ಇತ್ತು. ಆರ್ಥಿಕವಾಗಿ ಅಷ್ಟೊಂದು ಗಟ್ಟಿಯಿಲ್ಲದ "ಯಜಮಾನನ ಪತ್ನಿ"ಗೆ ಈ ಪ್ರಕರಣ ಬೆನ್ನು ಹತ್ತಲು ಅಷ್ಟೊಂದು ಸುಲಭವೂ ಇದ್ದಿರಲಿಲ್ಲ. ಹಾಗಾಗಿ ಈ ನಾಪತ್ತೆ ಪ್ರಕರಣ ಹಾಗೆಯೇ ಉಳಿದುಕೊಂಡಿತು. ಫೈಲ್ ಕ್ಲೋಸ್ ಅಂತ ಊರ ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.&lt;br /&gt;&lt;br /&gt;2003 ರ ನಾಪತ್ತೆ ಪ್ರಕರಣ 2007 ರಲ್ಲಿ ಜೀವಪಡೆದು ಸತ್ತಿತು ಎಂದು ಅಂದುಕೊಂಡಿರುವಾಗಲೇ  ಕೊನೆಯ ಪ್ರಯತ್ನ ನಡೆಯಿತು. ಅವರು ನೇರವಾಗಿ ಈ ಕೇಸನ್ನು ಮಂಗಳೂರು ಅಪರಾಧ ಪತ್ತೆ ದಳಕ್ಕೆ ದೂರು ನೀಡಿ ತನ್ನ ಅನುಮಾನಗಳನ್ನೆಲ್ಲಾ ಪತ್ತೆದಳಕ್ಕೆ ತಿಳಿಸಿದರು. ಇದಾಗಿ ಕೆಲ ದಿನಗಳ ಬಳಿಕ ಮೊನ್ನೆ  ಇದ್ದಕ್ಕಿದ್ದಂತೆ ಬಯಲಾಯಿತು.ನೈಜ ಆರೋಪಿ ಅದೇ "ಭಾವ "ಎಲ್ಲವನ್ನೂ ಪೊಲೀಸರಿಗೆ ತಿಳಿಸಿದ.ಕೊಲೆ ಮಾಡಿದ್ದು ಒಪ್ಪಿಕೊಂಡ.&lt;br /&gt;&lt;br /&gt;               * * * * * * * * * * * * * * * &lt;br /&gt;&lt;br /&gt;&lt;br /&gt;ಅಂದ ಹಾಗೆ ಅವ್ರು ಕೊಲೆ ಮಾಡಿದ್ದು ಹೇಗೆ ಅನ್ನೋದೇ ಒಂದು ಇಂಟೆರೆಸ್ಟಿಂಗ್ .. . &lt;br /&gt;&lt;br /&gt;ಪೊಲೀಸ್ ಠಾಣೆಯಿಂದ ಗುತ್ತಿಗಾರಿಗೆ ಆ "ಭಾವ " ಬಂದಾಗ ಅಲ್ಲಿ "ಇನ್ನೊಬ್ಬ" ಸಂಬಂಧಿ ಸಿಗ್ತಾನೆ. ಕುಶಲೋಪರಿ ಮಾತನಾಡಿ ಆ ದಿನದ ಘಟನೆಯನ್ನು ವಿವರಿಸುತ್ತಾ ಇಬ್ಬರೂ ಒಂದು ಸ್ಕೆಚ್ ರೂಪಿಸಿದರು. ಆಗಲೇ ಗುತ್ತಿಗಾರಿಗೆ ಬಂದಿದ್ದ "ಯಜಮಾನ"ನೂ ಸಿಗ್ತಾನೆ. ತಡ ಮಾಡದೆ 3 ಜನ ರಿಕ್ಷಾದಲ್ಲಿ "ಭಾವ"ನ ಮನೆಗೆ ಬಂದಾಗ ಸಂಜೆ ಗಂಟೆ ಸುಮಾರು 6.30. ಆ ಬಳಿಕ ಜೊತೆಯಾಗೇ ಟೀ ಕುಡಿದು "ಯಜಮಾನ"ನ ತಲೆಗೆ ಹೊಡೆದಾಗ ಆತ ಕೆಳಗುರುಳಿದ. ಸಾವು ಖಚಿತ ಪಡಿಸಿದ ಬಳಿಕ ಬೆಡ್ ಶೀಟ್‌ನಲ್ಲಿ ಮೃತ ದೇಹವನ್ನು ಸುತ್ತಿ ಮನೆಯ ಪಕ್ಕದ ಗುಡ್ಡದಲ್ಲಿಟ್ಟರು. ಸಮಯ ಉರುಳಿತು.. . . . ಆಗ ಗಂಟೆ ರಾತ್ರಿ ಸುಮಾರು 10 ಗಂಟೆ. ಮೃತ ದೇಹವನ್ನು ಉದ್ದದ ಮರದ ತುಂಡಲ್ಲಿ ಕಟ್ಟಿಕೊಂಡು ಇಬ್ರೂ ಹೊತ್ತುಕೊಂಡು ಮನೆಯ ಹಿಂಬದಿ ನಡೆದುಕೊಂಡು ನಿರ್ಜನ ರಕ್ಷಿತಾರಣ್ಯಕ್ಕೆ   ಸುಮಾರು 4-5 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲೇ ಹೊತ್ತುಕೊಂಡು ಸಾಗಿದರು. ಹೀಗೆ ಅರಣ್ಯಕ್ಕೆ ತಲುಪಿದಾಗ ಗಂಟೆ  ರಾತ್ರಿ ಸುಮಾರು 12. ಅಲ್ಲಿ ಮೊದಲೇ ನೋಡಿದ್ದ ಕಾಡು ಹಂದಿ ವಾಸ ಮಾಡುವ ಗುಹೆಯೊಳಗೆ ದೇಹವನ್ನು ತುರುಕಿದರು. ಅಲ್ಲೇ ಇದ್ದ ಓಟೆಯ ಹಿಂಡಿನಿಂದ ಕೆಲ ಮರದ ತುಂಡುಗಳನ್ನು ಸೇರಿಸಿಕೊಂಡು "ಯಜಮಾನ"ನ ಚಪ್ಪಲಿ , ಬಟ್ಟೆ ಇತ್ಯಾದಿಗಳ ಜೊತೆಗೆ ದೇಹವನ್ನು ಕರಕಲು ಮಾಡಿ ಮಣ್ಣು ಸುರಿದು ಹಿಂತಿರುಗುವಾಗ ಮುಂಜಾನೆಯಾಗಿತ್ತು. ಆ ನಂತರ ಸುಮಾರು 10-15  ದಿನಗಳ ಬಳಿಕ ಮತ್ತೆ ಅದೇ ಗುಹೆಯ ಬಳಿಗೆ ಇಬ್ಬರೂ ರಾತ್ರಿ ಹೋಗಿ ಕೊಳೆತ ಶವದಿಂದ ಎಲ್ಲಾ ಎಲುಬುಗಳನ್ನು ಹೆಕ್ಕಿ ತೆಗೆದು ಗುಹೆಯಿಂದ ಸುಮಾರು 2 ಕಿಲೋ ಮೀಟರ್ ದೂರದ ಇನ್ನಷ್ಟು ದುರ್ಗಮ ಹಾದಿಯಲ್ಲಿ ಸಾಗಿ ನಿರ್ಜನ ಕಾಡಿನಲ್ಲಿ ಮರವೊಂದನ್ನು ಬೀಳಿಸಿ ಕಟ್ಟಿಗೆ ಮಾಡಿ ಶವದಿಂದ ಹೆಕ್ಕಿದ ಎಲುಬುಗಳನ್ನು ರಾಶಿ ಹಾಕಿ ಕಟ್ಟಿಗೆ ಇಟ್ಟು ಸೀಮೆಣ್ಣೆ ಸುರಿದು ಬೆಂಕಿ ಹಾಕಿದರು. ಹೀಗೇ ಎಲ್ಲವನ್ನೂ ಎಳೆ ಎಳೆಯಾಗಿ ವಿವರಿಸ್ತಿದ್ದ ಅವ್ರು ಮುಂದುವರಿಸ್ತಾ ಇದ್ರು . . . ಇಡೀ ಎಲುಬು ಹೊತ್ತಿ ಉರಿಯುವವರೆಗೆ ಕಾದು ಕುಳಿತರಂತೆ.ಆಗ ಕೋಳಿ ಕೂಗುವ ಹೊತ್ತಾಗ್ತಾ ಬಂತು.ಬೆಂಕಿಯ ಉರಿಯೂ ಕಡಿಮೆಯಾಗ್ತಾ ಬಂತು.ಈ ಆರೋಪಿಗಳು ಮನೆಗೆ ಹೋಗಿ ಮಲಕ್ಕೊಂಡ್ರು.ಎಲ್ಲಾ ಮುಗೀತು ಅಂತ ನೆಮ್ಮದಿಯಿಂದ 7 ವರ್ಷ ಕಾಲ ಕಳೆದ್ರು.ಯಾವೊಂದು ಪಾಪಪ್ರಜ್ಞೆ ಇಲ್ಲದೆಯೇ.. . .!!!&lt;br /&gt;&lt;br /&gt; ಆದರೆ ಕಾಲ ಹಾಗೇ ಉಳಿಯೋದಿಲ್ಲ ಅಲ್ವಾ. . ?. ಕಾಲ ಕೂಡಿಬಂತು ಆರೋಪಿಗಳು ಅತಿಥಿಗಳಾದ್ರು. ಒಳ್ಳೆಯ ಸತ್ಕಾರ ಸ್ವೀಕರಿಸಿದ್ರು.ಕೊನೆಗೂ ಸತ್ಯ ಗೆದ್ದಿತು . . . ರಹಸ್ಯ ಹೊರಬಂತು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-9204021224042930424?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/9204021224042930424'/><link rel='self' type='application/atom+xml' href='http://www.blogger.com/feeds/6977488602190697764/posts/default/9204021224042930424'/><link rel='alternate' type='text/html' href='http://newsullia.blogspot.com/2010/07/blog-post_15.html' title='ಒಂದು ರಹಸ್ಯದ ಸುತ್ತ . . . .'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author></entry><entry><id>tag:blogger.com,1999:blog-6977488602190697764.post-5266800889662642962</id><published>2010-07-09T16:27:00.004+05:30</published><updated>2010-07-09T16:56:10.527+05:30</updated><title type='text'>ಮಿಸ್-ಕಾಲ್ ಮದುವೆ . . .  .!!</title><content type='html'>.. ಈ ಮದುವೆ ಅನ್ನೋದು ಜನ್ಮಾಂತರದ ಅನುಬಂಧ ಅಂತ ದೇವ್ರರನ್ನ ನಂಬೋ ಜನ ಹೇಳ್ತಾರೆ. ಜನ್ಮಾಂತರದ ಅನುಬಂಧವೂ ಅಲ್ಲ ಏನೂ ಅಲ್ಲ . . . ಅದೊಂದು ಅಚಾನಕ್ ಕ್ರಿಯೆ, ಮನಸ್ಸುಗಳ ಪೂರ್ಣ ಒಪ್ಪಿಗೆ ,..  ಅಂತಾರೆ ದೇವ್ರನ್ನ ನಂಬದೇ ಇರೋ ಜನ.ಅದೇನೇ ಇರ್ಲಿ. ಇಲ್ಲೊಂದು ಮದುವೆ ಪ್ರಸಂಗ ನಡೆದಿದೆ.ಅದು ಮಿಸ್‌ಕಾಲ್ ಮದುವೆ. .  .&lt;br /&gt;&lt;br /&gt;&lt;a href="http://4.bp.blogspot.com/_owKEodRfMfI/TDcFCJ5GrbI/AAAAAAAAA5o/_NIaMV-cxUk/s1600/Photo.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 269px; height: 400px;" src="http://4.bp.blogspot.com/_owKEodRfMfI/TDcFCJ5GrbI/AAAAAAAAA5o/_NIaMV-cxUk/s400/Photo.jpg" border="0" alt=""id="BLOGGER_PHOTO_ID_5491863805174918578" /&gt;&lt;/a&gt;(ನೆಟ್ ಫೋಟೋ).&lt;br /&gt;&lt;br /&gt;&lt;br /&gt;&lt;br /&gt;&lt;br /&gt; . . .  ಆತ ಕಾರುಗಳ ತಯಾರಿಕಾ ಕಂಪನಿಯಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್. ಪ್ರತಿದಿನ ಒಂದೊಂದು ಹೊಸ ಕಾರಿನಲ್ಲಿ ತಿರುಗಾಡುತ್ತಾನೆ.ಹೊಸ ಹೊಸ ಕಸ್ಟಮರ್ ಗಳನ್ನು ತನ್ನ ಬಲೆಗೆ ಹಾಕಿಕೊಳ್ಳುತ್ತಾನೆ.ಹಾಗೇ ದಿನವೂ ಹೊಸ ಕಾರಿನಲ್ಲಿ ಹೋಗುತ್ತಿರುವ ಆ ಚಂದದ ಹುಡುಗನ ನೋಡಿದ ಆ ಕಾಲೇಜಿನ ಹುಡುಗಿ. .  ಎಂಥಾ . .  ಶ್ರೀಮಂತ ಹುಡುಗ ಆತ . . ! ಅಂತ ಯೋಚ್ನೆ ಮಾಡ್ತಾ  . . ಮಾಡ್ತಾ .. ಆತನೊಡನೆ ಅನುರಕ್ತಳಾಗ್ತಾಳೆ. ಆತನ ಸಂಚಾರಿ ದೂರವಾಣಿಯನ್ನು ಪಡೆದುಕೊಳ್ಳುತ್ತಾಳೆ. ಪ್ರತಿದಿನ ಮಿಸ್‌ಕಾಲ್ ಹೊಡೀತಾಳೆ. ಆತನೂ, ಅಬ್ಬಾ ಇವತ್ತೊಂದು ಹೊಸ ಪಾರ್ಟಿ ಸಿಕ್ತು ಅಂತ ಖುಷಿ ಪಡ್ತಾ ರಿಟರ್ನ್ ಕಾಲ್ ಮಾಡ್ತಾನೆ.ಆ ಕಡೆಯಿಂದ ಉತ್ತರವೇ ಇಲ್ಲ.  ಛೇ. . ., ಅಂತ ಕಾಲ್ ಕಟ್ ಮಾಡ್ದ. ಮುಂದೆ ಹೋದ. ಯಾವಾಗ್ಲೂ ಅದೇ ನಂಬರ್‌ನಿಂದ ಬ್ಲ್ಯಾಂಕ್ ಕಾಲ್ ಬರ್‍ತಿತ್ತು.ಕೊನೆಗೊಂದು ದಿನ ಆ ಕಡೆಯಿಂದ ಹೆಣ್ಣು ಧ್ವನಿ ಕೇಳಿಸಿತು. ಆ ಧ್ವನಿ ಮತ್ತೆ ಯಾವಾಗ್ಲೂ ಕೇಳ್ತು. ಪ್ರೀತಿ , ಪ್ರೇಮ  ಎಲ್ಲವೂ ಆಯ್ತು. ಪ್ರಪೋಸ್ ಕೂಡಾ ಆಯ್ತು.ಮನೆಗೂ ಗೊತ್ತಾಯ್ತು. ಮದುವೆನೂ ಮುಗೀತು. ಎಂಗೇಜ್‌ಮೆಂಟ್ ಆದ್ ಮೇಲೆ ಆಕೆಗೆ ಗೊತ್ತಾಗಿತ್ತು ನನ್ಗೆ ದಾರಿ ತಪ್ಪಿತ್ತು ಅಂತ.ಆದ್ರೆ ಅವ್ಳು ಹೇಳ್ತಾಳೆ.ನಂಗೆ ಇಷ್ಟವಾಯ್ತು ಹಾಗೆ ಮದುವೆ ಆದೆ ಅಂತ ಸುಧಾರಿಸಿ ಕೊಳ್ತಾಳೆ.&lt;br /&gt;&lt;br /&gt;ಅದಿರ್ಲಿ. ಅವ್ರವ್ರ ಇಷ್ಟಕ್ಕೆ ಬಿಟ್ಟ ವಿಚಾರ.ಮದುವೆ ಅನ್ನೋದು ಸ್ವಂತ ವಿಚಾರ ಅಲ್ವೇ. .?.ನೋಡಿ ಮೊನ್ನೆ ಮೊನ್ನೆ ಸ್ವಾಮೀಜಿ ಅಂತಿದ್ದವರೇ ಮದ್ವೇ ಆಗಿಲ್ವೇ. .?.ಅದೂ ಅಲ್ಲ , ಅದೇ ಸ್ವಾಮೀಜಿಗೆ ಸಾಷ್ಟಾಂಗ ಬೀಳುತತಿದ್ದವರೇ ಇಂದು ಮನೆ ಮಗಳು ಅಂತ ಹೇಳ್ಲೇಬೇಕಲ್ವಾ. .?.&lt;br /&gt;ಆದ್ರೂ ಒಂದು ವಿಷ್ಯ ಕೆಲವೊಮ್ಮೆ ಮದುವೆ ವಿಚಾರದಲ್ಲಿ ಸತ್ಯ ನುಡಿದ್ರೂ ಆಗಲ್ಲ. ಸುಳ್ಳು ಹೇಳಿ ನಂತ್ರ ಛೇ. . . ಅನ್ಸುಕೊಂಡ್ರೇ ಒಳ್ಳೇದು. ಅಂತಹವ್ರೇ ನಮ್ ಜನಕ್ಕೆ ಇಷ್ಟ ಆಗೋದು ಅಲ್ವಾ. .?. &lt;br /&gt;&lt;br /&gt;ನಾವೂ ರಾಂಗ್ ಸೈಡಿಗೆ ಹೋಗ್ತಾ ಇದೀವಿ. ವಿಷ್ಯಕ್ಕೆ ಬರೋಣ.&lt;br /&gt;&lt;br /&gt;ಈ ಮೊಬೈಲ್ ಮಿಸ್‌ಕಾಲ್ ಪುರಾಣ ಹೀಗೇ.ಅದೆಷ್ಟೋ ಕತೆಗಳನ್ನು ಜನ ಹೇಳ್ತಾನೇ ಇರ್ತಾರೆ. ಇನ್ಯಾರಿಗೋ ಅಂತ ಫೋನು ಮಾಡೋದು. ಆ ಕಡೆಯಿಂದ ಹೆಣ್ಣು ಧ್ವನಿ ಕೇಳ್ತು ಅಂದ್ರೆ ಮತ್ತೆ ಮತ್ತೆ ಕಾಲ್ ಮಾಡಿ ಆ ಮನಸ್ಸನ್ನು ಟರ್ನ್ ಮಾಡೋಕೆ ಟ್ರೈ ಮಾಡೋ ಉದಾಹರಣೆ ಇದೆ.ಮೊನ್ನೆ ಮೊನ್ನೆ ನಂಗೂ ಒಂದು ಪ್ರಾಬ್ಲಂ ಆಗಿತ್ತು.ಅದ್ಯಾರೋ ನಂಗೆ ಕೆಟ್‌ಕೆಟ್ಟದಾಗಿ ಮೆಸೇಜ್ ಕಳಿಸ್ತಾ ಇದ್ದಾ. ಆ ಕಡೆ ಫೋನು ಮಾಡಿದ್ರೆ ನೋ ಆನ್ಸರ್ .  ಆದ್ರೆ “ಮೇಘ” ಸಂದೇಶ ಬರ್ತಾನೇ ಇತ್ತು. ಕಲಿಸ್ತೀನಿ ಅಂತ ಆ ಫೋನು ನಂಬರ್ನ ಎಡ್ರೆಸ್ ಕಲೆಕ್ಟ್ ಮಾಡಿ ನೋಡಿದ್ರೆ , ಮಿಸ್  . . . .   ಅಂತ ಇದೆ.ಅದೆಲ್ಲೋ ರಾಜಧಾನಿಯದ್ದಂತೆ. ಇದ್ಯಾಕೆ ಹೀಗೆ ಅಂತ ನೋಡಿದ್ರೆ.. ?  ಆ ನಂಬರನ್ನು ಇನ್ಯಾರೋ ಪಡ್ಕೊಂಡು ಈಗ ಕೀಟಲೆ ಮಾಡ್ತಾ ಇದ್ದಾರೆ. ಅವ್ರಿಗೆ ಈಗ ಎಚ್ಚರಿಕೆ ಸಿಕ್ಕಿದೆ. ಮುಂದೇನೋ ನೋಡ್ಬೇಕು.  ಆದ್ರೆ ಈ ಮೊಬೈಲ್‌ಗಳು . . ಆ  ಸಂದೇಶಗಳು . .  ಆ “ಮಿಸ್-ಕಾಲ್” ಗಳು , . . . .  ನೋ ಆನ್ಸರ್ ಕಾಲ್‌ಗಳು . .  ಅಯ್ಯೋ . . ಎಚ್ರ ಸ್ವಾಮೀ ಎಚ್ಚರ . . ಎನ್‌ಬೇಕಾದ್ರೂ ಆಗ್ಬಹುದು . . . !!!. ನಮ್ “ಕಾಲೇ-ಮಿಸ್” ಆಗ್ಬಹುದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6977488602190697764-5266800889662642962?l=newsullia.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/6977488602190697764/posts/default/5266800889662642962'/><link rel='self' type='application/atom+xml' href='http://www.blogger.com/feeds/6977488602190697764/posts/default/5266800889662642962'/><link rel='alternate' type='text/html' href='http://newsullia.blogspot.com/2010/07/blog-post_09.html' title='ಮಿಸ್-ಕಾಲ್ ಮದುವೆ . . .  .!!'/><author><name>ಪುಚ್ಚಪ್ಪಾಡಿ</name><uri>http://www.blogger.com/profile/14938240563236842809</uri><email>noreply@blogger.com</email><gd:image rel='http://schemas.google.com/g/2005#thumbnail' width='18' height='32' src='http://2.bp.blogspot.com/-IaODgqvVJRM/Tv_mWc5beqI/AAAAAAAABC8/2l4p-WkiVhQ/s220/293431_2226062844887_1047245909_32625150_548384687_n.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_owKEodRfMfI/TDcFCJ5GrbI/AAAAAAAAA5o/_NIaMV-cxUk/s72-c/Photo.jpg' height='72' width='72'/></entry><entry><id>tag:blogger.com,1999:blog-6977488602190697764.post-1121833299007963021</id><published>2010-07-04T22:08:00.005+05:30</published><updated>2010-07-04T22:13:42.356+05:30</updated><title type='text'>ಇವರಿಗೆ ಇಲ್ಲಿ ಮಣ್ಣಿನ ಪಾಠ . . . . .</title><content type='html'>ಈ ಶಾಲೆ ಅದ್ಯಾಕೋ ಢಿಫರೆಂಟ್ . . ಅಲ್ಲಿ ಆಟ ಪಾಠದ ಜೊತೆಗೆ ಮಣ್ಣಿನ ಪಾಠವೂ ಇದೆ.ಅಲ್ಲಿ ಅನ್ನದಾತನೂ ಟೀಚರ್ ಆಗ್ತಾನೆ.ಮಕ್ಳು, ಅವ್ರ ಶಿಕ್ಷಕರೆಲ್ಲರೂ ಅಂದು ವಿದ್ಯಾರ್ಥಿಗಳಾಗುತ್ತಾರೆ.ನೇಗಿಲಯೋಗಿಯ ಪಾಠ ಕೇಳ್ತಾರೆ.&lt;br /&gt;&lt;br /&gt;&lt;br /&gt;&lt;a href="http://1.bp.blogspot.com/_owKEodRfMfI/TDC5gReFsLI/AAAAAAAAA5g/U7Yvb-7TrAY/s1600/IMG_0029+copy.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="http://1.bp.blogspot.com/_owKEodRfMfI/TDC5gReFsLI/AAAAAAAAA5g/U7Yvb-7TrAY/s400/IMG_0029+copy.jpg" border="0" alt=""id="BLOGGER_PHOTO_ID_5490091909861191858" /&gt;&lt;/a&gt;&lt;br /&gt;&lt;br /&gt;&lt;br /&gt;ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ - ಕೊಡಗು ಗಡಿಭಾಗದ ಪೆರಾಜೆ ಕುಂಬಳಚೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಎಲ್ಲಾ ಶಾಲೆಗಳಲ್ಲಿ ಆಟ-ಪ
